Police Bhavan Kalaburagi

Police Bhavan Kalaburagi

Sunday, November 15, 2015

BIDAR DISTRICT DAILY CRIME UPDATE 15-11-2015



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-11-2015

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 13/2015, PÀ®A 174 ¹.Dgï.¦.¹ :-
ಫಿರ್ಯಾದಿ ಜ್ಯೋತಿ ಗಂಡ ಮಲ್ಲಿಕಾರ್ಜುನ ಹಲಬುರ್ಗೆ ವಯ: 30 ವರ್ಷ, ಜಾತಿ: ಕುಡ್ ಒಕ್ಕಲಿಗ, ಸಾ: ಡಾಕುಳಗಿ ರವರ ಗಂಡ ªÀÄ°èPÁdÄð£À vÀAzÉ ±ÀgÀt¥Áà ºÀ®§ÄUÉð ªÀAiÀÄ: 35 ªÀµÀð, eÁw: PÀÄqÀ MPÀÌ°UÀ, ¸Á: qÁPÀļÀV ರವರು ಡಾಕುಳಗಿ ಹೊಲ ಸರ್ವೆ ನಂ: 119 ನೇದರ 2 ಎಕ್ಕರೆ 38 ಗುಂಟೆ ಹೊಲವನ್ನು ಫಿರ್ಯಾದಿಯವರು ತಮ್ಮ ಹೋಲ ಹಾಗೂ ತಮ್ಮ ಅಣ್ಣ ತಮ್ಮಂದಿರ ಪಾಲದ ಹೊಲವನ್ನು ಬೆಳೆದು ಉಪಜೀವಿಸುತ್ತಿದ್ದು, ಈಗ 2-3 ವರ್ಷಗಳಿಂದ ಸರಿಯಾಗಿ ಮಳೆ ಬಿಳದೆ ಬೆಳೆ ಸರಿಯಾಗಿ ಬೆಳೆಯದೆ ಇರುವುದರಿಂದ ಈ ವರ್ಷ ಹೊಲದಲ್ಲಿ ತೊಗರಿ ಬೆಳೆ ಇರುವುದರಿಂದ ಸದರಿ ಬೆಳೆಯು ಸರಿಯಾಗಿ ಮಳೆ ಬಿಳದೆ ಬೆಳೆ ಬೆಳೆಯದೆ ಇರುವುದರಿಂದ ಗಂಡ ಈಗ ಕೆಲವು ದಿವಸಗಳಿಂದ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಸರಿಯಾಗಿ ಬೆಳೆ ಬೆಳೆಯುತ್ತಿಲ್ಲ, ದಿನನಿತ್ಯದ ಉಪಜೀವನ ನಾನು ಹೇಗೆ ನಡೆಸಲಿ ನಾನು ಸಾಯುತ್ತೇನೆ ಅಂತ ಹೇಳಿಕೊಳ್ಳುತ್ತಾ ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 15-11-2015 ರಂದು ಫಿರ್ಯಾದಿಯವರ ಗಂಡ ದಿನನಿತ್ಯದಂತೆ ಹೊಲಕ್ಕೆ ಹೋಗಿ ಹೊಲದ ಕಟ್ಟೆಗೆ ಇರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾರೆ, ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.             

No comments: