Police Bhavan Kalaburagi

Police Bhavan Kalaburagi

Tuesday, November 17, 2015

BIDAR DISTRICT DAILY CRIME UPDATE 17-11-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-11-2015

ºÉÆPÁæuÁ ¥Éưøï oÁuÉ UÀÄ£Éß £ÀA. 115/2015, PÀ®A 279, 337, 338, 304(J), 304 L¦¹ eÉÆvÉ 187 LJA« PÁAiÉÄÝ :-
ದಿನಾಂಕ 16-11-2015 ರಂದು ಫಿರ್ಯಾದಿ ನೌನಾಥ ತಂದೆ ಗುಣವಂತರಾವ ರಂಡಾಳೆ ಸಾ: ಬೆಡಕುಂದಾ, ಸದ್ಯ: ಔರಾದ ಬಸ್ ಘಟಕ ರವರು ಮತ್ತು ಚಾಲಕನಾದ ನೌನಾಥ ತಂದೆ ಶಿವರಾಜ ಸಾ: ನಿಡೊದಾ ಇಬ್ಬರು ಬಸ್ ನಂ. ಕೆಎ-38/ಎಫ್-439 ಔರಾದ ಬಾವಲಗಾಂವ ಬಸ್ಸಿನ ಮೇಲೆ 2100 ಗಂಟೆ ಸುಮಾರಿಗೆ ಬಾವಲಗಾಂವ ಗ್ರಾಮಕ್ಕೆ ಬಂದು ಬಸ್ಸ ನಿಲ್ದಾಣದ ಹತ್ತಿರ ಬಸ್ಸನ್ನು ನಿಲ್ಲಿಸಿ ಇಬ್ಬರು ಬಸ್ಸಿನಲ್ಲಿದ್ದಾಗ ದಿನಾಂಕ 17-11-2015 ರಂದು 0145 ಗಂಟೆ ಸುಮಾರಿಗೆ ಸಾವರಗಾಂವ ಕಡೆಯಿಂದ ಒಂದು ಬೋರವೆಲ್ ಲಾರಿ ನಂ. ಕೆಎ-17/ಎ-654 ನೇದನ್ನು ಬಾವಲಗಾಂವ ಕಡೆಗೆ ಬರುವಾಗ ಸದರಿ ಲಾರಿ ಚಾಲಕನಾದ ಆರೋಪಿಯು ತನ್ನ ಲಾರಿ ಹತೊಟಿಯಲ್ಲಿ ಇಟ್ಟಿಕೊಳ್ಳದೇ ಅತಿವೇಗ ಹಾಗು ನಿಷ್ಕಾಳಜೀತನದಿಂದ ತನ್ನ ವಾಹನ ಓಡಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದು ಲಾರಿಯನ್ನು ಪಲ್ಟಿ ಮಾಡಿ ಆರೋಪಿಯು ಓಡಿ ಹೋಗಿರುತ್ತಾನೆ, ಸದರಿ ಲಾರಿಯಲ್ಲಿದ್ದ 6-7 ಜನರಿಗೆ ಮೈಮೇಲೆ ಸಾದಾ ಹಾಗು ಭಾರಿ ರಕ್ತಗಾಯ ಮತ್ತು ಗುಪ್ತ ಗಾಯಗಳಾಗಿರುತ್ತವೆ ಮತ್ತು ಮೋಹನ ಠಾಕುರ ಸಾ: ಬಹನಪುರಿ ಛತ್ತಿಸಗಡ ರಾಜ್ಯ ಈತನ ಮೇಲೆ ಲಾರಿಯಲ್ಲಿದ್ದ ನೀರಿನ ಟ್ಯಾಂಕ ಮತ್ತು ಪೈಪಗಳು ಬಿದ್ದಿದರಿಂದ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: