Police Bhavan Kalaburagi

Police Bhavan Kalaburagi

Saturday, November 7, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./ J¸ï.n. ¥ÀæPÀgÀtzÀ ªÀiÁ»w:-
          ¦üAiÀiÁ𢠸ÀvÀå£ÁgÁAiÀÄteÁw £ÁAiÀÄPÀ G:¸ÀºÁAiÀÄPÀ PÁAiÀÄð ¥Á®PÀ C©üAiÀÄAvÀgÀgÀÄ, ¯ÉÆÃPÉÆÃ¥ÀAiÉÆÃV, §AzÀgÀÄ & M¼À£ÁqÀÄ E¯ÁSÉ, ªÀiÁ£À« G¥À «¨sÁUÀ FvÀ¤UÉ 1)¥Àæ¨sÀÄgÁd PÉÆrè vÀAzÉ D²ðªÁzÀ¥Àà  @ zÀÄgÀÄUÀ¥Àà 2)²æÃzsÀgÀ¸Áé«Ä vÀAzÉ ¹zÀÝAiÀÄå ¸Áé«Ä eÁw dAUÀªÀiï ¸Á: ªÀiÁ£À« ºÁUÀÆ EvÀgÉà E§âgÀÄ  EªÀgÀÄUÀ¼ÀÄ »A¢¤AzÀ®Æ vÀªÀÄä E¯ÁSɪÀw¬ÄAzÀ AiÀiÁªÀÅzÉà PÁªÀÄUÁjUÀ¼ÀÄ £ÀqÉzÀgÉ CªÀÅUÀ¼À°è EAwµÀÄÖ CAvÁ ºÀt PÉÆqÀĪÀAvÉ DUÁUÀ ¨ÉzÀjPÉ ºÁPÀÄwÛzÀÄÝ, ¢£ÁAPÀ 4/11/15 gÀAzÀÄ 1400 UÀAmÉUÉ ªÀiÁ£À«-¹AzsÀ£ÀÆgÀÄ gÀ¸ÉÛAiÀÄ°ègÀĪÀ CªÀÄgÁªÀw PÁæ¸ï ºÀwÛgÀ £ÁUÀjÃPÀ ºÀPÀÄÌ eÁj ¤zÉÃð±À£Á®AiÀÄzÀ r.J¸ï.¦. PÀ®§ÄVðgÀªÀgÀÄ Cfð «ZÁgÀuÉ/¥Àj²Ã®£ÉUÁV §AzÁUÀ ¦üAiÀiÁð¢zÁgÀ CªÀgÀ eÉÆvÉAiÀÄ°èzÁÝUÀ 4 d£À DgÉÆævÀgÀÄ C°èUÉ §AzÀÄ ¦üAiÀiÁð¢UÉ ¤£ÀUÉãÀÄ JµÀÄÖ ¸À® ºÉüÀ¨ÉÃPÀÄ ¤Ã£ÀÄ ªÀiÁr¸ÀĪÀ PÁªÀÄUÁjUÀ¼À£ÀÄß ªÀÄÄaÑPÉÆAqÀÄ ºÉÆÃUÀ¨ÉÃPÉAzÀgÉ ¤Ã£ÀÄ ºÀt PÉÆqÀÄ CAvÁ ºÉýzÀgÉà PÉÆqÀÄwÛ®èªÉAzÀÄ eÁw JwÛ CªÁZÀå ±À§ÝUÀ½AzÀ ¨ÉÊzÀÄ  E£ÀÄß ªÀÄÄAzÉ £ÀªÀÄUÉ ºÀt PÉÆqÀzÉà ºÉÃUÉ ªÀiÁ£À« AiÀÄ°è fêÀAvÀ«zÀÄÝ PÉ®¸À ªÀiÁqÀÄwÛà CAvÁ fêÀzÀ ¨ÉzÀjPÉ ºÁQ PÀvÀðªÀåPÉÌ CqÉvÀqÉ ªÀiÁrgÀÄvÁÛgÉ.CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA. 288/15 PÀ®A 504, 353, 384, 506 ¸À»vÀ 34 L¦¹ & 3(i)(x) J¸ï¹/J¸ïn ¦.J.PÁAiÉÄÝ-1989. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀgÀPÁj PÀvÀðªÀåPÉÌ CqÉvÀqÉ ªÀiÁrzÀ ¥ÀæPÀgÀtzÀ ªÀiÁ»w:-
             ¢£ÁAPÀ 07/11/15 gÀAzÀÄ 0015 UÀAmÉUÉ  ªÀiÁ£À« £ÀUÀgÀzÀ ¹¢Ý«£ÁAiÀÄPÀ £ÀUÀgÀzÀ°ègÀĪÀ DgÉÆæ ¥Àæ¨sÀÄgÁd PÉÆrèAiÀÄ ªÀÄ£É ªÀÄÄAzÉ ¦.J¸ï.L. ªÀÄvÀÄÛ ¹§âA¢AiÀĪÀgÀÄ oÁuÉ UÀÄ£Éß £ÀA. 287/15 £ÉÃzÀÝgÀ°èAiÀÄ DgÉÆæ ¥Àæ¨sÀÄgÁd PÉÆrè FvÀ¤UÉ zÀ¸ÀÛVj ªÀiÁqÀ®Ä ºÉÆÃzÁUÀ ¥Àæ¨sÀÄgÁd PÉÆrè ªÀÄvÀÄÛ DvÀ£À ¸ÀºÉÆÃzÀgÀgÀÄ zÀ¸ÀÛVj ªÀiÁqÀzÀAvÉ ¸ÀgÀPÁj PÀvÀðªÀåPÉÌ CqÉvÀqÉ ªÀiÁr ¦.J¸ï.L.gÀªÀgÀ fÃ¥À£ÀÄß CPÀæªÀĪÁV vÀqÉzÀÄ ¤°è¹zÀÄÝ, 0045  UÀAmÉUÉ J-1  FvÀ£À£ÀÄß oÁuÉUÉ PÀgÉzÀÄPÉÆAqÀÄ  §A¢zÁÝUÀ DgÉÆævÀgÀÄ CPÀæªÀÄPÀÆl gÀa¹PÉÆAqÀÄ ¥ÉưøÀgÀ «gÀÄzÀÞ ¢üPÁÌgÀUÀ¼À£ÀÄß PÀÆUÀÄvÁÛ oÁuÁ DªÀgÀzÉƼÀUÉ §AzÀÄ ¥Àæ¨sÀÄgÁd PÉÆrèUÉ KPÉ zÀ¸ÀÛVj ªÀiÁr¢ÝÃj CAvÁ CªÁZÀå ±À§ÝUÀ½AzÀ ¨ÉÊzÁrgÀÄvÁÛgÉ CAvÁ ²æà GªÉÄñÀ J£ï.PÁA§¼É ¦.J¸ï.L. (PÁ.¸ÀÄ.) ªÀiÁ£À« ¥Éưøï oÁuÉ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ  UÀÄ£Éß £ÀA.289/15 PÀ®A 143, 147,341, 353  ¸À»vÀ 34  L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
        ಶ್ರೀ ಅನೀಲ್ ಪಾಟೀಲ್ ಇವರು ನೀಡಿದ ದೂರಿನ ಸಾರಾಂಶವೇನೆಂದರೆ ಸದ್ರಿಯವರು ಕೆ.ಆರ್..ಡಿ.ಎಲ್. ಸಿಂಧನೂರು ಹಾಗೂ ಮಾನವಿಯಲ್ಲಿ ಸಹಾಯಕ ಇಂಜಿನಿಯರ್ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಇಲಾಖೆಯ ಕಾಮಗಾರಿಗಳನ್ನು ನಿರ್ವಹಿಸುವಾಗ ಪ್ರಭುರಾಜ ಕೊಡ್ಲಿ ಈತನು ಬಂದು ನೀನು ಮಾಡಿದ ಕೆಲಸಗಳು ಸರಿ ಇಲ್ಲಾ, ನನಗೆ ಹಣ ಕೊಡು ಇಲ್ಲದಿದ್ದರೆ ನಿನ್ನ ಮೇಲೆ ಮೇಲಾಧಿಕಾರಿಗಳಿಗೆ ಪಿರ್ಯಾದಿ ಕೊಡುತ್ತೇನೆ ಅಂತಾ ಹೆದರಿಸಿ ದೌರ್ಜನ್ಯ ಮಾಡುತ್ತಾ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡ್ಡಿಸುತ್ತಾ ಬಂದು ದಿ: 04/11/15 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗ ಮಾನವಿ .ಬಿ.ಹತ್ತಿರ ಇದ್ದು, ಪ್ರಭುರಾಜ ಕೊಡ್ಲಿ ಈತನು ಬಂದು ಪಿರ್ಯಾದಿಗೆ 5 ಲಕ್ಷ ರೂ ಕೊಡು ಇಲ್ಲದಿದ್ದರೆ ನಮ್ಮ ತಾಲೂಕಿನಲ್ಲಿ ನೀನು ಹೇಗೆ ಕೆಲಸ ಮಾಡುತ್ತೀ ನೋಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡತಡೆ ಮಾಡಿದ್ದು, ಕಾರಣ ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.287/15 ಕಲಂ 353, 384 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                     ಆರೋಪಿ ಗನ್ನೆಪ್ಪ ತಂದೆ ಸಣ್ಣ ಉಮ್ಲೆಪ್ಪ FvÀ£À ಮಗ ಗೋವಿಂದನು ಪಿರ್ಯಾದಿ ಶ್ರೀ ಮುನೇಶ ತಂದೆ ಶಿವಪ್ಪ ರಾಠೋಡ ಜಾತಿ:ಲಮಾಣಿ, ವಯ-21 ವರ್ಷ,   : ವ್ಯವಸಾಯ ಸಾ:ನಾರಬಂಡಾ ತಾಂಡಾ FvÀ£À ಅಣ್ಣತಮ್ಮಂದಿರ ಮಗಳು ಉಮಾದೇವಿ ಯೊಂದಿಗೆ ಪ್ರೇಮವಿವಾಹ ಆಗಿದ್ದನು, ಈ ವಿಷಯವಾಗಿ ಪಿರ್ಯಾದಿಯ ಕಡೆಯವರು ನಮ್ಮ ತಾಂಡಾದಲ್ಲಿ ಈ ರೀತಿ ಆಗಬಾರದು ಅಂತಾ ಅಂದಾಡಿದ್ದಕ್ಕೆ ಆರೋಪಿತರು ಸಿಟ್ಟುಮಾಡಿಕೊಂಡು ದಿ.06-11-2015 ರಂದು ರಾತ್ರಿ 7-30 ಗಂಟೆಗೆ ನಾರಬಂಡಾ ತಾಂಡಾದದಲ್ಲಿ ಪಿರ್ಯಾದಿದಾರನು ತನ್ನ ಅಣ್ಣನ ಕಿರಾಣಿ ಅಂಗಡಿ ಮುಂದೆ ಇರುವಾಗ ಆರೋಪಿ ಗನ್ನೆಪ್ಪನು ಬಂದು ಫಿರ್ಯಾದಿಯ ಸಂಗಡ ಜಗಳ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದಿದ್ದು ನಂತರ ಇನ್ನುಳಿ5 d£ÀgÀÄ d£À ಗುಂಪುಕಟ್ಟಿಕೊಂಡು ಬಂದವರೇ ಅವರಲ್ಲಿ ಆರೋಪಿ ಗಿರಿಜಮ್ಮಳು  ತನ್ನ ಕೈಯ್ಯಲ್ಲಿದ್ದ ಕಲ್ಲಿನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೆ ಉಳಿದವರೆಲ್ಲರೂ ತನಗೆ ಮತ್ತು ಬಿಡಿಸಲು ಬಂದ ನರಸಪ್ಪನಿಗೆ ಕೈಗಳಿಂದ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು  ನಿಮ್ಮನ್ನು  ಜೀವ ಸಹಿತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಹೇಳಿಕೆ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 229/2015, PÀ®A: 143,147,148. 323,324,504,506, ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ಪಿರ್ಯಾದಿ ಶ್ರೀ ಅಮರೇಗೌಡ ತಂದೆ ದಿ..ವೆಂಕನಗೌಡ 24 ವರ್ಷ,ಜಾ:-ನಾಯಕ, ಸಾ;-ನಂಜಲದಿನ್ನಿ.ತಾ;-ಸಿಂಧನೂರು ಈತನು ಆರೋಪಿ .ರಾಮಣ್ಣ ತಂದೆ ಯಮನಪ್ಪ 40 ವರ್ಷ ಈತನ ಮಗಳನ್ನು ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಕಳೆದ 2 ವರ್ಷ 10 ತಿಂಗಳ ನಂತರ ಪಿರ್ಯಾದಿ ಹೆಂಡತಿಯು ಬೇರೆ ವ್ಯೆಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳಸಿದ್ದರಿಂದ ಪಿರ್ಯಾದಿದಾರನು ತನ್ನ ಹೆಂಡತಿಯನ್ನು ಬಿಟ್ಟಿದ್ದು ಇರುತ್ತದೆ ಇದರಿಂದ ಪಿರ್ಯಾದಿ ಮತ್ತು ).ಸಣ್ಣ ಹನುಮಂತ ತಂದೆ ಯಮನಪ್ಪ 45 ವರ್ಷ,  ºÁUÀÆ EvÀgÉ 8 d£ÀgÀ°è  ವೈಷಮ್ಯ ಬೆಳೆದಿದ್ದು ಇರುತ್ತದೆ.ದಿನಾಂಕ;-24/10/2015 ರಂದು ಪಿರ್ಯಾದಿದಾರನು ತನ್ನ ತಾಯಿ ಸಂಗಡ ತಮ್ಮ ಮನೆಯಲ್ಲಿರುವಾಗ ಆರೋಫಿತರು ಕೂಡಿಕೊಂಡು ಬಂದು ಪಿರ್ಯಾದಿ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ನೀನು ನಿನ್ನ ಹೆಂಡತಿಯನ್ನು ಚೆನ್ನಾಗಿ ನೋಡುತ್ತಿಲ್ಲಾ ಕಿರಿಕಿರಿ ಮಾಡುತ್ತಿದ್ದಿ ಅಂತಾ ಪಿರ್ಯಾದಿದಾರನೊಂದಿಗೆ ಜಗಳ ತೆಗೆದು ಅವಾಚ್ಯ ಶಭ್ದಗಳಿಂದ ಬೈದು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 159/2015.ಕಲಂ,143,448,323,324,504,506, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
. ¥Éưøï zÁ½ ¥ÀæPÀgÀtzÀ ªÀiÁ»w:-

¢£ÁAPÀ: 06.11.2015 gÀAzÀÄ ªÀÄzsÁåºÀß 3.00 UÀAmÉUÉ ªÉÄâ£Á¥ÀÆgÀ UÁæªÀÄzÀ ºÀ£ÀĪÀÄAvÀ zÉêÀgÀ UÀÄrAiÀÄ ºÀwÛgÀzÀ ¸ÁªÀðd¤PÀ ¸ÀܼÀzÀ°è 1) UÀzÉÝ¥Àà vÀAzÉ ºÀÄ®ÄUÀ¥Àà ªÀAiÀiÁ: 55 ªÀµÀð eÁ: PÀÄgÀħgÀÄ G: MPÀÌ®ÄvÀ£À ¸Á: ªÉÄâ£Á¥ÀÆgÀ ºÁUÀÆ EvÀgÉ 7 d£ÀgÀÄ PÀÆr ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ¦.J¸ï.L. ºÀnÖ gÀªÀgÀÄ  ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿಯಲು ಆರೋಪಿ ನಂ: 1 ರಿಂದ 4ನೇದ್ದವರು ಸಿಕ್ಕಿಬಿದ್ದಿದ್ದು, ಆರೋಪಿ ನಂ: 5 ರಿಂದ 8ನೇದ್ದವರು ದಾಳಿ ಕಾಲಕ್ಕೆ ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಇಸ್ಪೀಟ್ ಜೂಜಾಟದ ನಗದು ಹಣ 2030/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳು ಹಾಗೂ 2 ಮೊಬೈಲ್ ಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ನಾಲ್ಕು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದºÀnÖ oÁuÉ UÀÄ£Éß £ÀA: 171/2015 PÀ®A. 87 PÉ.¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
                        ಫಿರ್ಯಾ¢ ದೇವರಾಜ ತಂದೆ ಮರಿಸ್ವಾಮಿ, ವಯಾ: 30 ವರ್ಷ, ಜಾ:ವಡ್ಡರ, ಉ:ಮೇಸನ್ ಕೆಲಸ ಸಾ:ಉಮಲೂಟಿ ಹಾ.ವ;ಹಂಚಿನಾಳ ಕ್ಯಾಂಪ್ ತಾ:ಸಿಂಧನೂರು FvÀ£À ಹೆಂಡತಿ ಈಗ್ಗೆ ಸುಮಾರು 10 ದಿನಗಳ ಹಿಂದೆ ಫಿರ್ಯಾದಿಯ ಸಂಗಡ ಜಗಳಾ ಮಾಡಿಕೊಂಡು ಮಕ್ಕಳೊಂದಿಗೆ ತನ್ನ ಅಕ್ಕ ಗುಂಡಮ್ಮ ಈಕೆಯ ಊರಾದ ತಿಡಿಗೋಳ ಗ್ರಾಮಕ್ಕೆ ಹೋಗಿದ್ದು ನಿನ್ನೆ ದಿನಾಂಕ 05-11-2015 ರಂದು 7 ಪಿಎಂ ಸುಮಾರಿಗೆ, ಹಂಚಿನಾಳ ಕ್ಯಾಂಪಿನ ವಿರುಪಣ್ಣ ತಾತನ ಗುಡಿಯ ಹತ್ತಿರ ಫಿರ್ಯಾದಿಯು ಇರುವಾಗ ಫಿರ್ಯಾದಿಯ ಹೆಂಡತಿಯ ಅಕ್ಕನ ಮಕ್ಕಳಾದ ಆರೋಪಿತರಾದ ಚೌಡಪ್ಪ ಮತ್ತು ಶರಣಬಸವ ಇವರು ತಮ್ಮ ಗೆಳೆಯನಾದ ವಿಜಯ ಕುಮಾರ ಈತನ ಸಂಗಡ ಅಲ್ಲಿಗೆ ಬಂದುನಮ್ಮ ಕಕ್ಕಿಗೆ ಯಾಕೆ ಸುಮ್ಮನೆ ಹೊಡೆಬಡೆ ಮಾಡುತ್ತೀ, ನೀನು ನಿನ್ನ ಊರಿಗೆ ವಾಪಸ್ ಹೋಗು, ನಿನ್ನದು ಬಹಳ ಆಗಿದೆ ಅಂತಾ ಬೈದಾಡುತ್ತಾ ಆರೋಪಿ ಚೌಡಪ್ಪನು ಫಿರ್ಯಾದಿಯ ಎದೆಯ ಮೇಲಿನ ಶರ್ಟನ್ನು ಹಿಡಿದು ಎಳೆದಾಡಿ ತನ್ನ ಕೈಗಳಿಂದ ಹೊಡೆಬಡೆ ಮಾಡಿದ್ದು ಆರೋಪಿ ಶರಣಬಸವನು ಫಿರ್ಯಾದಿಯನ್ನು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದು, ಆರೋಪಿ ವಿಜಯ ಕುಮಾರನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಫಿರ್ಯಾದಿಯ ತಲೆಗೆ, ಬಲಗೈಗೆ, ಬಲಗಾಲ ತೊಡೆಗೆ ಬಲವಾಗಿ ಹೊಡೆದನು. ಇದರಿಂದ ತಲೆಗೆ ಭಾರೀ ರಕ್ತಗಾಯವಾಗಿ ಬಲಗೈಗೆ, ಬಲಗಾಲ ತೊಡೆಗೆ ರಕ್ತಗಾಯಳಾದವು. ಆರೋಪಿತರು ಅಷ್ಟಕ್ಕೆ ಸುಮ್ಮನಾಗದೇನೀನು ಊರು ಬಿಟ್ಟು ನಿನ್ನ ಊರಿಗೆ ಹೋದರೆ ಸರಿ, ಇಲ್ಲವಾದರೆ ನಿನ್ನ ಇದೇ ಕ್ಯಾಂಪಿನಲ್ಲಿ ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 302/2015 ಕಲಂ 504, 326, 506 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.11.2015 gÀAzÀÄ 44 ¥ÀææPÀgÀtUÀ¼À£ÀÄß ¥ÀvÉÛ ªÀiÁr 9000/-

 gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




No comments: