Police Bhavan Kalaburagi

Police Bhavan Kalaburagi

Friday, December 11, 2015

BIDAR DISTRICT DAILY CRIME UPDATE 11-12-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-12-2015

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 259/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ಫಿರ್ಯಾದಿ ರಾಮರಾವ ತಂದೆ ಕಿಶನ ಚೌವ್ಹಾಣ ಸಾ: ಶಣ್ಮುಖವಾಡಿ (ಎಂ.ಎಸ್), ತಾ: ಮುಖೇಡ, ಜಿ: ನಾಂದೇಡ ರವರ ಹತ್ತಿರ ಟಾಟಾ ಕಂಪನಿಯ ಲಾರಿ ನಂ. ಎಂಎಚ್-04/ಎಎಲ್-5278 ನೇದು ಇರುತ್ತದೆ, ಸದರಿ ಲಾರಿಯ ಮೇಲೆ ಚಾಂದಸಾಬ ತಂದ ಹುಸೇನಸಾಬ ಸಾ: ಬಾರಳ್ಳಿ (ಎಂ.ಎಸ್) ತಾ: ಮುಖೇಡ, ಜಿ: ನಾಂದೇಡ ಇತನು ಚಾಲಕನಿದ್ದು, ಸಂಜಯ್ ತಂದೆ ಗಂಗು ರಾಠೋಡ ಇತನು ಲಾರಿ ಕ್ಲೀನರ ಇರುತ್ತಾನೆ, ಸುಮಾರು ಒಂದು ತಿಂಗಳಿಂದ ಫಿರ್ಯಾದಿಯ ಲಾರಿಯು ಭಾಲ್ಕಿ ತಾಲೂಕಿನ    ಎಂ.ಜಿ.ಎಸ್.ಎಸ್.ಕೆ ಫ್ಯಾಕ್ಟರಿ ಹುಣಜಿ(ಎ)ದಲ್ಲಿ ಗುತ್ತಿಗೆ ಆಧಾರದಲ್ಲಿ ಕಬ್ಬು ಕಟಾವು ಹಾಗೂ ಕಬ್ಬು ಸಾಗಾಣಿಕೆಗಾಗಿ ನೀಡಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 09-12-2015 ರಂದು ಚಿನಕೇರಾ ಶಿವಾರದ ಮಲ್ಲಿಕಾರ್ಜುನ ತಂದೆ ವೈಜಿನಾಥ ಬಿರಾದಾರ ಇವರ ಹೊಲದಲ್ಲಿ ಬೆಳೆದ ಕಬ್ಬು ಕಟಾವು ಮಾಡಿದ್ದು ಆ ಕಬ್ಬನ್ನು ಫಿರ್ಯಾದಿಯ ಲಾರಿಯಲ್ಲಿ ತುಂಬಿಕೊಂಡು ಬಂದಿದ್ದು ಲಾರಿಯಲ್ಲಿ ಫಿರ್ಯಾದಿ ಇದ್ದು, ಲಾರಿಯನ್ನು ಚಾಂದಸಾಬ ಇತನು ಚಲಾಯಿಸುತ್ತಿದ್ದು ಲಾರಿಯ ಕ್ಲೀನರ ಸಂಜಯ ತಂದೆ ಗಂಗು ರಾಠೋಡ ಇತನು ಇದ್ದನು, ಎಂ.ಜಿ.ಎಸ್.ಎಸ್.ಕೆ ಫ್ಯಾಕ್ಟರಿಗೆ ಲಾರಿಯನ್ನು ತೆಗೆದುಕೊಂಡು ಬಂದು ಫ್ಯಾಕ್ಟರಿಯ ಪಾರ್ಕಿಂಗ್ ಯಾರ್ಡನಲ್ಲಿ ಲಾರಿಯನ್ನು ಪಾರ್ಕ ಮಾಡುವ ಸಲುವಾಗಿ ಫಿರ್ಯಾದಿ ಮತ್ತು ಲಾರಿ ಕ್ಲೀನರ ಕೆಳಗೆ ಇಳಿದು ಲಾರಿ ಚಾಲಕನಿಗೆ ಸಂಜಯ ಈತನು ಲಾರಿಯ ಹಿಂದೆ ಹೋಗಿ ಪಾರ್ಕಿಂಗ್ ಮಾಡಲು ಸೈಡ ತೊರಿಸುತ್ತಿದ್ದಾಗ ಸದರಿ ಲಾರಿ ಚಾಲಕನಾದ ಆರೋಪಿ ಚಾಲಕನಾದ ಚಾಂದಸಾಬ ತಂದೆ ಹುಸೇನಸಾಬ ಸಾ: ಬಾರಳ್ಳಿ ಇತನು ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ರೀವರ್ಸ ತೆಗೆದು ಹಿಂದೆ ಸೈಡ ತೊರಿಸುತ್ತಿದ್ದ ಸಂಜಯ್ ಈತನಿಗೆ ಲಾರಿಯ ಹಿಂದಿನ ಬಾಡಿಯ ಭಾಗ ಬಡಿದು ಕೆಳಗೆ ಬಿದ್ದಾಗ ಹಿಂದಿನ ಟೈರ ಆತನ ಎದೆಯ ಮೇಲಿಂದ ಹೋಗಿದ್ದು ಸಂಜಯ್ ಇತನ ಹೊಟ್ಟೆಯಲ್ಲಿನ ಕರಳುಗಳು ಹೊರಗೆ ಬಂದು ಕೊರಳಿನ ಹತ್ತಿರ, ಎದೆಗೆ ಭಾರಿ ರಕ್ತಗಾಯ, ಎಡಗೈ ಮೊಳಕೈ ಭಾರಿಗುಪ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: