Police Bhavan Kalaburagi

Police Bhavan Kalaburagi

Saturday, January 9, 2016

BIDAR DISTRICT DAILY CRIME UPDATE 09-01-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-01-2016

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 03/2016, PÀ®A 32(3) PÀ£ÁðlPÀ C§PÁj PÁAiÉÄÝ :-
¢£ÁAPÀ 08-01-2016 gÀAzÀÄ ©ÃzÀgÀ £ÀUÀgÀzÀ aPÀ¥ÉÃl gÉÆÃrUÉ EgÀĪÀ ²ªÁ¤ gɸÉÆÖÃgÉAl CAUÀrAiÀÄ ªÀiÁ°PÀ£ÀÄ d£ÀjUÉ vÀ£Àß CAUÀrAiÀÄ ªÀÄÄAzÉ EgÀĪÀ RįÁè eÁUÉAiÀÄ°è ¸ÀgÁ¬Ä ¸ÉêÀ£É ªÀiÁqÀ®Ä ¸ÀܼÀªÀPÁ±À ªÀiÁrPÉÆnÖgÀÄvÁÛ£ÉAzÀÄ ¦.J¸ï ªÀ£ÀAdPÀgÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ²ªÁ¤ gɸÉÆÖÃgÉAl CAUÀr ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV ¸ÀzÀj ²ªÁ¤ gɸÉÆÖÃgÉAl ªÀÄÄAzÉ EgÀĪÀ RįÁè eÁUÉAiÀÄ°è 5-6 d£ÀgÀÄ PÀĽvÀÄ ¸ÀgÁ¬Ä ¨Ál®UÀ¼ÀÄ ElÄÖPÉÆAqÀÄ PÀÄrAiÀÄÄwÛgÀĪÀzÀ£ÀÄß £ÉÆÃr RavÀ¥Àr¹PÉÆAqÀÄ ¸À«ÄÃ¥À ºÉÆÃUÀĪÀµÀÖgÀ°è ¸ÀgÁ¬Ä PÀÄrAiÀÄÄwÛgÀĪÀ d£ÀgÀÄ Nr ºÉÆÃVzÀÄÝ ¸ÀzÀj ¸ÀܼÀzÀ ªÉÄÃ¯É zÁ½ ªÀiÁr ¸ÀzÀj ²ªÁ¤ gɸÉÆÖÃgÉAl ªÀÄÄAzÉ EgÀĪÀ RįÁè eÁUÉAiÀÄ°è  ¸ÀgÁ¬Ä PÀÄrAiÀÄ®Ä ¸ÀܼÀªÀPÁ±À ªÀiÁrPÉÆlÖ ªÀåQÛAiÀiÁzÀ DgÉÆæ UÉÆÃ¥Á®gÉrØ vÀAzÉ CAeÁgÉrØ gÁªÀÄgÉrØ ªÀAiÀÄ: 31 ªÀµÀð, eÁw: gÉrØ, ¸Á: PÁqÀªÁzÀ UÁæªÀÄ, ¸ÀzÀå: SÁf PÁ¯ÉÆä ©ÃzÀgÀ EvÀ¤UÉ CzÉà ªÉüÉAiÀÄ°è »rzÀÄPÉÆAqÀÄ, £ÀAvÀgÀ ¸ÀܼÀ ¥Àj²Ã°¹ £ÉÆÃqÀ¯ÁV 1) M®Ø lªÀj£À 180 JA.J¯ï SÁ° mÉmÁæ ¥ÁåPÀ 6 qÀ©â, 2) 4 ¥Áè¹ÖPÀ ¯ÉÆÃmÁUÀ¼ÀÄ EzÀÄÝ EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 02/2016, PÀ®A 379 L¦¹ :-
ಪರಮೇಶ್ವರ ತಂದೆ ರಾಮಶೆಟ್ಟಿ ಬೀರಾದಾರ ಸಾ: ಕಾಸರತುಗಾಂವ, ತಾ:ಭಾಲ್ಕಿ ರವರು ತನ್ನ ಹತ್ತಿರ ಇದ್ದ ಹೀರೊ ಹೊಂಡಾ ಮೋಟಾರ ಸೈಕಲ ನಂ. ಕೆಎ-39/ಕೆ-7376, ಚೆಸ್ಸಿ ನಂ. ಎಮ್.ಬಿ.ಎಲ್.ಹೆಚ್.ಎ.10.ಎ.ಎಮ್.ಸಿ.ಹೆಚ್.ಜೆ.29745, ಇಂಜೀನ್ ನ. ಹೆಚ್.ಎ.10.ಇ.ಜೆ.ಸಿ.ಹೆಚ್.ಜೆ.22589 ಇದ್ದು, ಸದರಿ ಮೋಟಾರ್ ಸೈಕಲ್ ತನ್ನ ಖಾಸಗಿ ಕೆಲಸದ ಪ್ರಯುಕ್ತ ದಿನಾಂಕ 29-12-2015 ರಂದು ಕಮಲನಗರಕ್ಕೆ ತಂದಿದ್ದು ತನ್ನ ಭಾವನವರಾದ ಹಣಮಂತ ಮಹಾಜನ ರವರ ಮನೆ ಮುಂದೆ ಇಟ್ಟಿದ್ದು 2030 ಗಂಟೆಯಿಂದ 2100 ಗಂಟೆಯ ಅವಧಿಯಲ್ಲಿ ಸದರಿ ಮೋಟಾರ್ ಸೈಕಲ್ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಾಹನದ ಅಂದಾಜು ಬೆಲೆ 40,000/- ರೂ. ಇರುತ್ತದೆ, ಫಿರ್ಯಾದಿಯು ಎಲ್ಲಾ ಕಡೆ ಹುಡುಕಾಡಿದರೂ ಸಹ ಸದರಿ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲ ಅಂತ ಫಿರ್ಯಾದಿಯವರು ದಿನಾಂಕ 08-01-2016 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 11/2016, PÀ®A 32, 34 PÉ.E PÁAiÉÄÝ :-
ದಿನಾಂಕ 08-01-2016 ರಂದು ಕಣಜಿ ಗ್ರಾಮದ ಎಸ್.ಬಿ.ಎಚ್ ಬ್ಯಾಂಕ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಪಿ.ಎಸ್.ಐ ದೀಲಿಪಕಮಾರ ಬಿ ಸಾಗರ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಣಜಿ ಗ್ರಾಮದ ಗಾಂಧಿ ಚೌಕ್ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಬಸಪ್ಪಾ ತಂದೆ ಕಲ್ಲಪ್ಪಾ ಬುಗ್ಗಾ ವಯ: 40 ವರ್ಷ, ಜಾತಿ: ಲಿಂಗಾಯತ, 2) ಪ್ರಭು ತಂದೆ ಶಿವರಾಮ ಸಂಗಮ ವಯ: 42 ವರ್ಷ, ಜಾತಿ: ಎಸ್.ಸ, ಇಬ್ಬರು ಸಾ: ಕಣಜಿ, ತಾ: ಭಾಲ್ಕಿ, ಜಿಲ್ಲಾ: ಬೀದರ ಇವರಿಬ್ಬರು ಕಣಜಿ ಗ್ರಾಮದ ಎಸ್.ಬಿ.ಎಚ್ ಬ್ಯಾಂಕ ಮುಂದೆ ಬಿಳಿ ಗೊಬ್ಬರ ಚೀಲಗಳಲ್ಲಿ ಅಕ್ರಮವಾಗಿ ಸರಾಯಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಾ ಕುಳಿತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಹಠಾತ್ತನೆ ದಾಳಿ ಮಾಡಲಾಗಿ ಸದರಿ ಆರೋಪಿತರು ತಮ್ಮ ಕೈಗಳಲಿದ್ದ ಗೊಬ್ಬರ ಚೀಲಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿಯವರಿಗೆ ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದರೂ ಸಿಕ್ಕಿರುವುದಿಲ್ಲ, ನಂತರ ಗೊಬ್ಬರ ಚೀಲಗಳು ತೆರೆದು ಪರಿಶೀಲಿಸಿ ನೋಡಲು ಅದರಲ್ಲಿ 180 ಎಮ್.ಎಲ್ 33 ಯು.ಎಸ್ ವಿಸ್ಕಿಯ ಸಾರಾಯಿ ತುಂಬಿದ ಬಾಟಲಗಳಿದ್ದು .ಕಿ 1650/- ರೂ. ಸದರಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: