Police Bhavan Kalaburagi

Police Bhavan Kalaburagi

Thursday, February 25, 2016

BIDAR DISTRICT DAILY CRIME UPDATE 25-02-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-02-2016

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 25/2016, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-02-2016 ರಂದು ಫಿರ್ಯಾದಿ ಅಂಬಣ್ಣಾ ತಂದೆ ರಾಮಚಂದ್ರ ಚೌಡಕ್ಕಿ ವಯ: 20 ವರ್ಷ, ಜಾತಿ: ಕಬ್ಬಲಿಗ, ಸಾ: ರಾಮನಗರ ಹುಡಗಿ, ತಾ: ಹುಮನಾಬಾದ ರವರು ಹಾಗು ಫಿರ್ಯಾದಿಯ ಭಾವನಾದ ಚಂದ್ರಕಾಂತ ತಂದೆ ಅಡೆಪ್ಪ ದೇವಣಿ ಸಾ: ಹುಡಗಿ ಮತ್ತು ಅವರ ಮಗನಾದ ಅಜಯ 5 ವರ್ಷ ಮೂವರು ಕೂಡಿಕೊಂಡು ಮೋಟಾರ್ ಸೈಕಲ್ ನಂ. ಕೆಎ-39/ಎಲ-0830 ನೇದರ ಮೇಲೆ ಮುದನಾಳಕ್ಕೆ ತಮ್ಮ ಭಾವನ ಅಕ್ಕನ ಹತ್ತಿರ ಮಾತಾಡುವ ಸಲುವಾಗಿ ಹೋಗುವಾಗ ಸದರಿ ಮೋಟಾರ್ ಸೈಕಲನ್ನು ಭಾವನು ಚಲಾಯಿಸುತ್ತಿದ್ದು ರಾ.ಹೆ 9 ರ ಮೇಲೆ ಚಿಟ್ಟಗುಪ್ಪ ಕ್ರಾಸ ಹತ್ತಿರ ಹೋದಾಗ ಎದುರಿನಿಂದ ಹೈದ್ರಾಬಾದ ಕಡೆಯಿಂದ ಬಂದ ಒಂದು ಲಾರಿ (ಟ್ರೈಲರ) ನಂ. ಎಪಿ-29/ಟಿಎ-5962 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ರಾಂಗ ಸೈಡಿನಲ್ಲಿ ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಲಾರಿ ಪಲ್ಟಿ ಮಾಡಿ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲ ಕಿವಿಯ ಹಿಂದೆ, ಬಲ ಬೆನ್ನಿನ ಮೇಲೆ ತರಚಿದ ರಕ್ತಗಾಯ ಗುಪ್ತಗಾಯಗಳಾಗಿದ್ದು, ಅಜಯ ಈತನ ಹಣೆಯ ಮೇಲೆ ರಕ್ತಗಾಯ, ಬಲ ಗಲ್ಲಕ್ಕೆ ಹೊಟ್ಟೆಯ ಮೇಲೆ ತರಚಿದ ಗಾಯಗಾಳಾಗಿದ್ದು, ಭಾವನಿಗೆ ತಲೆಯ ಮೇಲೆ ಭಾರಿ ಗುಪ್ತಗಾಯ, ಹಣೆಯ ಮೇಲೆ ರಕ್ತಗಾಯ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಗಟಾಯಿಗೆ ಎದೆಯ ಮೇಲೆ ಗುಪ್ತಗಾಯವಾಗಿದ್ದರಿಂದ ಸ್ಧಳದಲ್ಲೆ ಮೃತಪಟ್ಟಿರುತ್ತಾರೆ, ನಂತರ 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ದವಾಖಾನೆಗೆ ಬಂದಿರುತ್ತೇವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಮಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

alUÀÄ¥Áà ¥ÉưøÀ oÁuÉ UÀÄ£Éß £ÀA. 42/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
ಫಿರ್ಯಾದಿ ರಮೇಶ ತಂದೆ ಧೂಳಪ್ಪಾ ಗೊರ್ಟೆ ವಯ: 28 ವರ್ಷ, ಜಾತಿತ: ಹೊಲೀಯಾ, ಸಾ: ಕಲ್ಲೂರ ರವರ ಮಾವನಾದ ಬಾಬುರಾವ ತಂದೆ ಬಂಡೇಪ್ಪಾ ತಡೋಳಾ ವಯ: 50 ವರ್ಷ, ಜಾತಿ: ಹೊಲೀಯಾ ರವರಿಗೆ ಪೌರ ಸಭೆ ಕಛೇರಿ ಹುಮನಾಬಾದದಲ್ಲಿ ಲೆಬರ ಕೆಲಸ ಇದ್ದು ಅವರು ದಿನಾಲು ಸೈಕಲ್ ಮೇಲೆ ಮುಂಜಾನೆ ಹೋಗಿ ಸಾಯಂಕಾಲ ಮನೆಗೆ ಬರುತ್ತಾರೆ, ಹೀಗಿರುವಾಗ ದಿನಾಂಕ 24-02-2016 ಬಾಬುರಾವ ತಂದೆ ಬಂಡೇಪ್ಪಾ ತಡೋಳಾ ಸಾ: ಕಲ್ಲೂರ ರವರು ಸೈಕಲ್ ಮೇಲೆ ಗ್ರಾಮಕ್ಕೆ ಬರುವಾಗ ಕಲ್ಲೂರ ಗ್ರಾಮದ ಕ್ರಾಸ ಹತ್ತಿರ ವಳಖಿಂಡಿ-ಲಾಲಧರಿ ರೋಡಿನ ಮೇಲೆ ಯಾವುದೋ ಒಂದು ಅಪರಿಚಿತ ವಾಹನ ಅತಿವೇಗ ಹಾಗೂ ನಿಸ್ಕಾಳಜಿಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿ ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ, ಸದರಿ ಘಟನೆಯಿಂದ ಬಾಬುರಾವ ರವರ ತಲೆಗೆ ಭಾರಿ ರಕ್ತಗಾಯವಾಗಿ ಮೆದಳು ಹೊರಗಡೆ ಬಂದಿದ್ದು, ಎಡ ತಲೆಗೆ ಭಾರಿ ರಕ್ತಗಾಯ, ಎಡ ಕಣ್ಣಿಗೆ ಕಣ್ಣು ಕಿತ್ತಿ ಹೊರಗಡೆ ಬಂದಿದ್ದು ಮತ್ತು ಬಲ ಮೊಳಕಾಲ ಕೆಳಗೆ ತರಚಿತ ಗಾಯವಾಗಿದ್ದರಿಂದ ಅವರಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

alUÀÄ¥Áà ¥ÉưøÀ oÁuÉ UÀÄ£Éß £ÀA. 41/2016, PÀ®A 420, 468, 471, 153(PÀ) L¦¹ :-
ಸುಮಾರು 500 ವರ್ಷಗಳ ಹಿಂದೆ ಫತ್ತೆಗಿರಿ ಮಠ ನಿರ್ಮಿಸಿದ್ದು ಇರುತ್ತದೆ, ಅದಕ್ಕೆ ಈಗ ಫತ್ತಗಿರಿ ಮಠ ರಾಮಗಿರಿ ಚೇಲಾ ಅಂತ ನೋದಣಿ ಇರುತ್ತದೆ, ಸದರಿ ಮಠ ಅಂದಾಜು ಒಂದು ಎಕರೆ ಜಮೀನನಲ್ಲಿ ಕಟ್ಟಡ ಇದ್ದು, ಅದು ಈಗ ಸ್ವಲ್ಪ ಬಿದ್ದಿರುತ್ತದೆ, ಸದರಿ ಮಠದಲ್ಲಿ ಸದ್ಯ ಫತಗಿರಿ ತಂದೆ ರಾಮಗಿರಿ ಗೋಸ್ವಾಮಿ ಸಾ: ಚಿಟಗುಪ್ಪಾ ರವರು ಪೂಜಾ ಕಾರ್ಯ ಮಾಡುತ್ತಾ ಬಂದಿರುತ್ತಾರೆ, ಸದರಿಯವರಿಗೆ ಈಗ 85 ವರ್ಷಗಳು ಆಗಿದ್ದು, ಅವರಿಗೆ ಮಕ್ಕಳು ಇರುವದಿಲ್ಲಾ, ಹಿಗೀರುವಾಗ ಸುಮಾರು ಒಂದು ತಿಂಗಳ ಹಿಂದೆ ಆರೋಪಿ ಪ್ರಲ್ಹಾದಗಿರಿ ತಂದೆ ಪ್ರಸಾದಗಿರಿ ಗೋಸ್ವಾಮಿ ವಯ: 62 ವರ್ಷ, ಜಾತಿ: ಗೋಸ್ವಾಮಿ, ಸಾ: ಚಿಟಗುಪ್ಪಾ ಇತನು ಪುರಸಭೆ ಕಛೇರಿ ಚಿಟಗುಪ್ಪಾದಲ್ಲಿ ಫತ್ತೆಗಿರಿ ಮಠದ ಆಸ್ತಿ ನೊಂದಣಿ ಪತ್ರ ನೀಡಲು ಅರ್ಜಿ ನೀಡಿ ಸದರಿ ಕಛೇರಿಯಿಂದ ನೊಂದಣಿ ಪತ್ರ ಪಡೆದು ಅದರ ಮೇಲಿದ್ದ ಫತ್ತಗಿರಿ ಮಠ ರಾಮಗಿರಿ ಚೇಲಾ ಬರೆದಿರುವುದನ್ನು ಅಳಸಿ ಮತ್ತು ತಿದ್ದಿ ಅದರ ಮೇಲೆ ಫತ್ತಗಿರಿ ತಂದೆ ರಾಮಗಿರಿ ಚೇಲಾ ಹಾಗೂ ಸದರಿ ಆಸ್ತಿ ಪತ್ರದ ಕಾಲಂ ನಂ. 12, 14 & 15 ನೇದವುಗಳಲ್ಲಿ ಎಕ್ಜಮೆಟೇಡ ನೇದನು ಅಳಸಿ ಕಾಲಂ 12 ರಲ್ಲಿ ಖುಲಾ, ಕಾಲಂ 14 ರಲ್ಲಿ ಖುಲ್ಲಾ ಹಾಗೂ ಕಾಲಂ 15 ರಲ್ಲಿ ಸ್ವಂತ ಮತ್ತು ಕಾಲಂ 17 ರಲ್ಲಿ 800 ಅಂತ ಬರೆದು ಉತ್ತರ ದಕ್ಷಿಣ 90 ಅಡಿ ಪೂರ್ವ-ಪಶ್ಚಿಮ 120 ಅಡಿ ಜಾಗೆಯನ್ನು ಫತಗಿರಿ ತಂದೆ ರಾಮಗಿರಿ ಗೋಸ್ವಾಮಿ ಸಾ: ಚಿಟಗುಪ್ಪಾ ರವರಿಗೆ ಕರೆದುಕೊಂಡು ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟಗುಪ್ಪಾ ರವರಿಗೆ 11,68,000/- ರೂಪಾಯಿಗೆ ಮಾರಟ ಮಾಡಿರುತ್ತಾನೆ ಮತ್ತು ರಜಿಸ್ಟ್ರ ಕಛೇರಿಯಲ್ಲಿ ಪ್ರಲ್ಹಾದಗಿರಿ ತಂದೆ ಪ್ರಸಾದಗಿರಿ ಗೋಸ್ವಾಮಿ ಸಾ: ಚಿಟಗುಪ್ಪಾ ಅವನೇ ಸಾಕ್ಷಿ ನೀಡಿ ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ಸಾ: ಚಿಟಗುಪ್ಪಾ ರವರ ಹೆಸರಿಗೆ  ರಜಿಸ್ಟ್ರಿ ಮಾಡಿರುತ್ತಾನೆ ಮತ್ತು ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ಅವನು ರಜಿಸ್ಟ್ರಿ ಮಾಡಿಕೋಳ್ಳುವಾಗ ಮೂಲ ದಾಖಲಾತಿ ತಿದ್ದಿದ್ದನ್ನು ನೋಡಿ ಸಹ ಆಸ್ತಿ ತನ್ನ ಹೆಸರಿಗೆ ಮಾಡಿಕೊಂಡು ವಂಚನೆ ಮಾಡಿರುತ್ತಾನೆ, ಸದರಿ ಸಬ್ ರಜಿಸ್ಟ್ರಿ ಕಛೇರಿ ಹುಮನಾಬಾದದಲ್ಲಿ ದಿನಾಂಕ 29-01-2016 ರಂದು ದಸ್ತಾವೇಜು ಸಂಖ್ಯೆ 5323/15-16 ನೇದರ ಅಡಿಯಲ್ಲಿ ಮಠದ ಆಸ್ತಿಯನ್ನು ನೊಂದಣಿ ಮಾಡಿದ್ದು ಇರುತ್ತದೆ, ಸದರಿ ಆರೋಪಿ ಪ್ರಲ್ಹಾದಗಿರಿ ಹಾಗೂ ಫತಗಿರಿ ತಂದೆ ರಾಮಗಿರಿ ಗೋಸ್ವಾಮಿ ರವರು ಫತ್ತಗಿರಿ ಮಠ ರಾಮಗಿರಿ ಚೇಲಾ ಅದನ್ನು ಮಾರಟ ಮಾಡಿ ಪೂಜಾ ಸಲ್ಲಿಸುವ ಜನರಿಗೆ ದ್ರೋಹ ಹಾಗೂ ವಂಚನೆ ಮಾಡಿರುತ್ತಾರೆ, ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ಸಾ: ಚಿಟಗುಪ್ಪಾ ರವರಿಗೆ ಧಾರ್ಮಿಕ ಸ್ಥಳ ಇರುತ್ತದೆ ಅಂತ ಗುರುತ್ತಿದ್ದರು ಸಹ ಮಠ ಖರಿದಿ ಮಾಡಿರುತ್ತಾರೆ ಮತ್ತು ಧರ್ಮಾದ ಸೌಹಾರ್ದತೆಗೆ ಬಾದಕವಾಗುವ ಕೃತ್ಯ ಎಸಗಿರುತ್ತಾನೆಂದು ಫಿರ್ಯಾದಿ ಫಿರ್ಯಾದಿ ತ್ರೀಶೂಲಗಿರಿ ತಂದೆ ಧನ್ನರಾಜ ಗಿರಿ ವಯ: 32 ವರ್ಷ, ಜಾತಿ: ಗೋಸಾಯಿ, ಸಾ: ಚಿಟಗುಪ್ಪಾ ರವರು ದಿನಾಂಕ 24-02-2016 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 42/2016, PÀ®A 498(J), 323, 504, 307 eÉÆvÉ 34 L¦¹ :-
¦üAiÀiÁ𢠯Á®©Ã UÀAqÀ gÀÄPÉÆäâݣÀ ¨sÉÊgÁªÀÄqÀV ªÀAiÀÄ: 55 ªÀµÀð, eÁw: ªÀÄĹèA, ¸Á: §Ä£ÀPÀgÀ PÁ¯ÉÆä (£ÁAiÀÄPÀ£ÀUÀgÀ) D¼ÀAzÀ, f: PÀ®§ÄVð gÀªÀgÀ ªÀÄUÀ¼ÁzÀ ±À«ÄêÀĨÁ£ÀÄ EªÀ½UÉ §¸ÀªÀPÀ¯ÁåtzÀ vÁeÉÆÃ¢Ý ¸ÉƯÁè¥ÀÆgÉ gÀªÀj 8 ªÀµÀðUÀ¼À »AzÉ PÉÆlÄÖ ªÀÄzÀÄªÉ ªÀiÁrPÉÆnÖzÀÄÝ CªÀ½UÉ C±Àð JA§ 3 ªÀµÀðzÀ UÀAqÀÄ ªÀÄUÀÄ EgÀÄvÁÛ£É, ªÀÄUÀ¼À UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÁzÀ ªÀiÁªÀ£ÁzÀ ZÁAzÀ¥ÁµÁ ªÀÄvÀÄÛ ªÉÄÊzÀÄ£À ªÀ»ÃzÀ gÀªÀgÀÄ ¤£ÀUÉ Hl ¸ÀjAiÀiÁV ªÀiÁqÀ®Ä §gÀĪÀÅ¢®è ¤£ÀÄ »ÃUÉ ªÀiÁrzÀgÉ ¤£ÀUÉ ¤ªÀÄä vÀAzÉ vÁ¬ÄªÀgÀ ªÀÄ£ÉUÉ PÀ¼ÀÄ»¹PÉÆqÀÄvÉÛªÉ CAvÀ CAzÀÄ CªÁZÀåªÁV ¨ÉÊzÀÄ ªÀiÁ£À¹ÃPÀ ªÀÄvÀÄÛ zÉÊ»PÀ QgÀÄPÀļÀ ¤ÃqÀÄvÁÛ §A¢gÀÄvÁÛgÉ, ¢£ÁAPÀ 20-02-2016 gÀAzÀÄ ¦üAiÀiÁð¢AiÀÄ ªÀÄUÀ¼À UÀAqÀ£ÀÄ PÀÄrzÀÄ §AzÀÄ ±À«ÄêÀĨÁ£ÀÄ EPÉAiÀÄ eÉÆvÉ vÀPÀgÁgÀÄ ªÀiÁqÀÄvÁÛ §AzÀÄ ¤£Àß QëAiÀÄ D¥ÀgÉñÀ£À ªÀiÁqÀĪÀÅ¢zÉ ¤ªÀÄä vÀAzÉ vÁ¬ÄAiÀĪÀjAzÀ ºÀt vÉUÉzÀÄPÉÆAqÀ ¨Á £À£Àß ºÀwÛgÀ ºÀt E®è CAzÁUÀ ±À«ÄêÀĨÁ£ÀÄ EPÉAiÀÄÄ FUÀ gÁwæ CVzÉ ¨É½UÉÎ £ÀªÀÄä vÀAzÉ vÁ¬ÄAiÀĪÀgÀ ºÀwÛgÀ ºÉÆÃUÀÄvÉÛ£É CAzÁUÀ UÀAqÀ£ÀÄ PÁ°¤AzÀ MzÀÝ£ÀÄ ±À«ÄêÀĨÁ£ÀÄ EªÀ¼ÀÄ eÉÆÃgÁV PɼÀUÉ ©zÁÝUÀ CgÉÃ¥ÀæeÁë ¹ÜÃwAiÀÄ°è EzÀÄÝ, CvÉÛà ºÀ°ÃªÀiÁ©Ã, UÀAqÀ vÁeÉÆâݣÀ J®ègÀÄ PÀÆr GzÉÝñÀ¥ÀƪÀðPÀ̪ÁV ±À«ÄêÀĨÁ£ÀÄ EPÉAiÀÄ PÉÆ¯É ªÀiÁqÀĪÀ GzÉÝñÀ¢AzÀ ¹ÃªÉÄà JuÉÚ ªÉÄʪÉÄÃ¯É ¸ÀÄjzÀÄ ¨ÉÃAQ ºÀaÑgÀÄvÁÛgÉ, DUÀ NtÂAiÀĪÀgÁzÀ gÉúÀªÀÄvÀįÁè vÀAzÉ °AiÀiÁRvÀC° gÀªÀgÀÄ dUÀ¼ÀªÀ£ÀÄß £ÉÆÃr ©r¹gÀÄvÁÛgÉ, £ÀAvÀgÀ ±À«ÄêÀĨÁ£ÀÄ EPÉUÉ aQvÉì PÀÄjvÀÄ CvÉÛ ªÀÄvÀÄÛ ªÉÄÊzÀÄ£À MAzÀÄ ªÁºÀ£ÀzÀ°è vÀAzÀÄ PÉ.f.J£ï SÁ¸ÀV D¸ÀàvÉæAiÀÄ°è zÁR°¹gÀÄvÁÛgÉ, PÁgÀt ¦üAiÀiÁð¢AiÀÄ ªÀÄUÀ½UÉ ªÀiÁ£À¹ÃPÀ ªÀÄvÀÄÛ zÉÊ»PÀ QgÀÄPÀļÀ ¤Ãr CªÁZÀåªÁV ¨ÉÊzÀÄ zÀÆrØ£À «µÀAiÀÄPÉÌ ¸ÀA§A¢ü¹zÀAvÉ ªÀÄUÀ¼ÉÆA¢UÉ dUÀ¼ÀªÁr PÉÆÃ¯É ªÀiÁqÀĪÀ GzÉÝñÀ¢AzÀ ªÉÄʪÉÄÃ¯É ¹ÃªÉÄà JuÉÚ ¸ÀÄjzÀÄ ¨ÉAQ ºÀaÑ ¸Á¬Ä¸À®Ä ¥ÀæAiÀÄwß¹zÀ DgÉÆævÀgÁzÀ C½AiÀÄ 1) vÁeÉƢݣÀ vÀAzÉ ZÁAzÀ¥ÁµÁ ¸ÉƯÁè¥ÀÆgÉ, 2) ºÀ°ÃªÀiÁ©Ã UÀAqÀ ZÁAzÀ¥ÁµÁ ¸ÉƯÁ¥ÀÆgÉ, 3) ªÀ»ÃzÀ vÀAzÉ ZÁAzÀ¥ÁµÁ ¸ÉƯÁè¥ÀÆgÉ, 4) ZÁAzÀ¥ÁµÁ vÀAzÉ AiÀiÁRħ¸Á§ ¸Á: J®ègÀÆ AiÀiÁRƧ¥ÀÆgÁ ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À®Ä «£ÀAw CAvÀ ºÉý §gɬĹzÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: