Police Bhavan Kalaburagi

Police Bhavan Kalaburagi

Thursday, March 10, 2016

BIDAR DISTRICT DAILY CRIME UPDAT 10--03-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-03-2016

zsÀ£ÀÆßgÁ ¥Éưøï oÁuÉ UÀÄ£Éß £ÀA. 148/2016, PÀ®A-379 L¦¹ :-
ದಿನಾಂಕ 09-03-2016 ರ ರಾತ್ರಿ 1200 ಗಂಟೆಯಿಂದ ದಿನಾಂಕ 10-03-2016 ರ ಬೆಳಿಗ್ಗೆ 0500 ಗಂಟೆಯ ಮಧ್ಯ ರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ಹಾಲಹಳ್ಳಿ ಗ್ರಾಮದ ಬಸವರಾಜ ಸ್ವಾಮಿ ಇವರ ಅಂಗಡಿಯ ಮುಂದೆ ಫಿರ್ಯಾದಿ ನಾಗೇಶ ತಂದೆ ಸಿದ್ರಾಮ ಮಡಿವಾಳೆ ವಯ: 32 ವರ್ಷ, ಜಾತಿ: ಲಿಂಗಾಯತ,   ಸಾ: ಹಾಲಹಳ್ಳಿ(ಕೆ), ತಾ: ಭಾಲ್ಕಿ, ಜಿಲ್ಲಾ: ಬೀದರ ರವರು ನಿಲ್ಲಿಸಿದ ಕ್ರೂಜರ ಜೀಪ ನಂ. ಕೆಎ-39/3668 ಅ.ಕಿ 2,75,000/- ರೂಪಾಯಿ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ಲಿಖಿತ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥ÉưøÀ oÁuÉ AiÀÄÄ.r.Dgï £ÀA. 04/2016, PÀ®A 174 ¹.Dgï.¦.¹ :-
ಫಿರ್ಯಾದಿ ರೇಣುಕಾ ಗಂಡ ಭೀಮಶಾ ಮಾಳೆ ವಯ: 35 ವರ್ಷ, ಜಾತಿ: ಎಸ್ ಸಿ (ಹೊಲೆಯಾ), ಸಾ: ಬಾಜೋಳಗಾ ರವರಿಗೆ ಬಾಜೋಳಗಾ ಶಿವಾರದಲ್ಲಿ ಹೊಲ ಸರ್ವೆ ನಂ. 54 ರಲ್ಲಿ 1 ಎಕರೆ 34 ಗುಂಟೆ ಹೊಲ ಇರುತ್ತದೆ, ಅದನ್ನು ಗಂಡ ಒಕ್ಕಲುತನ ಇಟ್ಟುಕೊಂಡು ಉಳಿಮೆ ಮಾಡಿಕೊಂಡಿದ್ದು, ಅದಲ್ಲದೆ ಗ್ರಾಮದಲ್ಲಿ ಬೇರಯವರ ಹೊಲ ಕೂಡಾ ಹಣದಿಂದ ಲಾವಣಿ ಮಾಡಿದ್ದು ಈಗ 2-3 ವರ್ಷದಿಂದ ಸರಿಯಾಗಿ ಮಳೆಯಾಗದ ಕಾರಣ ಬೆಳೆ ಬೆಳೆದಿರುವುದಿಲ್ಲಾ, ಒಕ್ಕಲುತನ ಕೆಲಸಕ್ಕೆ ಖಾಸಗಿಯಲ್ಲಿ ತಂದು ಹಾಕಿದ್ದ ಹಣ ಲಾವಣಿ ಮಾಡಿದ ಜಮೀನ್ದಾರರಿಗೆ ಕೋಡಬೇಕಾದ್ದು 2 ವರ್ಷದಿಂದ ಬೆಳೆ ಯಾಗದೆ ಇರುವುದರಿಂದ ಯಾರ ಹಣ ಕೊಟ್ಟಿರುವುದಿಲ್ಲಾ, ಗಂಡ ಭಿಮಾಶಾ ತಂದೆ ಶರಣಪ್ಪಾ ಮಾಳೆ ಇವರು ಆಗಾಗ ಮನೆಯಲ್ಲಿ ಕುಳಿತು ಹೊಲಗಳು ಲಾವಣಿ ಮಾಡಿದ ಸಾಲ ಹೇಗೆ ತೀರಿಸುವುದು ಅಂತ ಚಿಂತೆ ಮಾಡುತ್ತಿದ್ದರು, ಫಿರ್ಯಾದಿಯು ತನ್ನ ಗಂಡನಿಗೆ ಎಷ್ಟು ಸಾಲ ಇದೆ ಅಂತ ವಿಚಾರಣೆ ಮಾಡಲು ಅವರು ಎಲ್ಲಾ ಒಟ್ಟು 02,50,000/- ರೂಪಾಯಿ ಸಾಲ ಇದೆ ಅಂತ ಹೇಳಿದರು, ಹೀಗಿರುವಾಗ ದಿನಾಂಕ 09-03-2016 ರಂದು ಫಿರ್ಯಾದಿಯು ತನ್ನ ಮಗು ಅಳುತ್ತಿರುವಾಗ ಮಗುವನ್ನು ತೆಗೆದುಕೊಂಡು ಸಮಧಾನ ಮಾಡುತ್ತಾ ಮನೆ ಹೊರಗೆ ಬಂದಾಗ ಗಂಡ ಭೀಮಶಾ ರವರು ತನಗಾದ ಸಾಲದ ಭಾದೆ ತಾಳಲಾರದೆ ಮನೆಯಲ್ಲಿ ತಗಡದ ಕೆಳಗೆ ಕಟ್ಟಿಗೆ ದಂಟಕ್ಕೆ ಹಗ್ಗದಿಂದ ನೇಣು ಹಾಕಿಕೊಂಡ ಶಬ್ದ ಕೇಳಿ ಹೋಗಿ ನೋಡುವಷ್ಟರಲ್ಲಿ ಗಂಡ ಭೀಮಶಾ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: