Police Bhavan Kalaburagi

Police Bhavan Kalaburagi

Tuesday, March 1, 2016

BIDAR DISTRICT DAILY CRIME UPDATE 01-03-2016

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-03-2016

UÁA¢üUÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 04/2016, PÀ®A 174 ¹.Dgï.¦.¹ :-
¢£ÁAPÀ 29-02-2016 gÀAzÀÄ ¦üAiÀiÁ𢠨Á§ÄgÁªÀ vÀAzÉ ±ÀgÀt¥Áà ªÀAiÀÄ: 52 ªÀµÀð, ¸Á: PÀªÀįÁ¥ÀÆgÀ, vÁ: ©ÃzÀgÀ gÀªÀgÀ ªÀÄUÀ£ÁzÀ ¸ÀÄgÉñÀ vÀAzÉ ¨Á§ÄgÁªÀ ªÀAiÀÄ: 22 ªÀµÀð, ¸Á: PÀªÀįÁ¥ÀÆgÀ, vÁ: ©ÃzÀgÀ EvÀ£ÀÄ ²æà ZÀAzÀæ±ÉÃRgÀ ¥Ánî PÉʯÁ¸À ±ÉÆÃgÀĪÀÄ ºÀwÛgÀ 5 ªÀĺÀrAiÀÄ°è ¸ÉAnæÃAUÀ PÉ®¸À ªÀiÁqÀĪÁUÀ ªÀĺÀr¬ÄAzÀ DPÀ¹äPÀªÁV PÁ®Ä eÁj PɼÀUÉ ©zÀÄÝ ªÀÄÈvÀÛ¥ÀnÖgÀÄvÁÛ£É ¸ÀzÀjAiÀĪÀ ¸Á«£À°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ CxÀªÁ zÀÆgÀÄ EgÀĪÀ¢¯Áè CAvÀ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 16/2016, PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 29-02-2016 ರಂದು ಫಿರ್ಯಾದಿ ನಾಮದೇವ ತಂದೆ ವಿಠಲ ದಂಡಿನ, ವಯ 65 ವರ್ಷ, ಜಾತಿ ಎಸ್.ಸಿ ಹೊಲಿಯಾ, ಸಾ: ಯನಗುಂದಾ ರವರ ಹೆಂಡತಿಯಾದ ಶಾಂತಮ್ಮಾ ಮತ್ತು ಚಂದ್ರಮ್ಮಾ ಗಂಡ ಗಣಪತಿ, ಶಾಂತಮ್ಮಾ ಗಂಡ ಪಂಡರಿ ಗಾಜಲಪಾಡ ಮೂವರು ಕೂಡಿಕೊಂಡು ಯನಗುಂದಾ ಗ್ರಾಮದಲ್ಲಿನ ಬಡೆಪಾಡ ಪೀರಿನ ಕಂದೊರಿಗೆ ಹೋಗಿ ಊಟ ಮುಗಿಸಿಕೊಂಡು ಮರಳಿ ಮನೆಗೆ ಅಟೊ ನಂ. ಎಮ್.ಎಚ್-26/ಕೆ-3756 ನೇದರಲ್ಲಿ ಕುಳಿತುಕೊಂಡು ಬರುವಾಗ ಸದರಿ ಆಟೋ ಚಾಲಕನಾದ ಆರೋಪಿ ದೇವಿದಾಸ ತಂದೆ ಬಸಪ್ಪಾ ಸಾ: ತೆಗಂಪುರ ಇವನು ತನ್ನ ಅಟೋ ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗಿ ಪೋಚಮ್ಮಾ ಮಂದಿರದ ಹತ್ತಿರ ರೋಡಿನ ಬಲಬದಿಗೆ ಪಲ್ಟಿ ಮಾಡಿ ಅಟೊ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಪಲ್ಟಿಯ ಪರಿಣಾಮವಾಗಿ ಫಿರ್ಯಾದಿಯ ಹೆಂಡತಿಯಾದ  ಶಾಂತಮ್ಮಾ ಇವಳಿಗೆ ಎಡಕಾಲಿನ ತೊಡೆಗೆ ಭಾರಿ ಗುಪ್ತಗಾಯ ಮತ್ತು ಎದೆಯ, ಹೊಟ್ಟೆಯಲ್ಲಿ ಬಾರಿ ಗುಪ್ತಗಾಯಗಳಾಗಿರುತ್ತವೆ ಮತ್ತು ಅಟೊದಲ್ಲಿದ್ದ ಚಂದ್ರಮ್ಮಾ ಇವಳಿಗೆ ಎಡಭುಜಕ್ಕೆ ಮತ್ತು ತಲೆಯ ಎಡಬಾಗದಲ್ಲಿ ಗುಪ್ತಗಾಯಗಳಾಗಿರುತ್ತವೆ, ಶಾಂತಮ್ಮಾ ಗಂಡ ಪಂಡರಿ ಇವಳಿಗೆ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ ನಂತರ ಸದರಿ ಮೂರು ಜನರಿಗೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕುರಿತು ಫಿರ್ಯಾದಿಯ ಹೆಂಡತಿಗೆ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಜನವಾಡದ ಹತ್ತಿರ ದಾರಿ ಮದ್ಯ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 26/2016, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 28-02-2016 ಫಿರ್ಯಾದಿ ಮಿರಾಜ ತಂದೆ ಇಲಾಯತ ಅತ್ತಾರ, ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರು ತನ್ನ ಮೊಟಾರ್ ಸೈಕಲನ್ನು ಚಲಾಯಿಸಿಕೊಂಡು ರಾ.ಹೆ ನಂ. 9 ಮುಖಾಂತರ ಸಸ್ತಾಪೂರ ಬಂಗ್ಲಾದಿಂದ ಮಂಠಾಳಕ್ಕೆ ಹೋಗುತ್ತಿರುವಾಗ ರಾ.ಹೆ ನಂ. 9 ಮೇಲೆ ಬಸಪ್ಪಾ ಕೂಡಂಬಲೆ ರವರ ಹೊಲದ ಹತ್ತಿರ ಒಬ್ಬ ವ್ಯಕ್ತಿಯು ನರಳುತ್ತಿದ್ದು ಫಿರ್ಯಾದಿಯು ಸದರಿಯವನಿಗೆ ನೋಡಲು ಆತನ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬರುತ್ತಿರುತ್ತದೆ, ಸದರಿಯವನಿಗೆ ಯಾವುದೊ ಒಂದು ವಾಹನ ಡಿಕ್ಕಿ ಮಾಡಿದಂತೆ ಕಂಡುಬರುತ್ತದೆ, ನಂತರ ಫಿರ್ಯಾದಿಯು ಕೂಡಲೆ 108 ಅಂಬುಲನ್ಸಗೆ ಕರೆ ಮಾಡಿ ಸ್ವಲ್ಪ ಸಮಯದಲ್ಲಿಯೆ ಬಂದ 108 ಅಂಬುಲೆನ್ಸದಲ್ಲಿ ಸದರಿ ಗಾಯಾಳುವಿಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದದು, ಸದರಿ ಅಪರಿಚಿತ ವ್ಯಕ್ತಿಯು ನಡೆದುಕೊಂಡು ಮಂಠಾಳ ಕ್ರಾಸ್ ಕಡೆ ಹೋಗುತ್ತಿರುವಾಗ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಸದರಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಮಾಡಿ ವಾಹನ ನಿಲ್ಲಿಸದೆ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಸದರಿ ಅಪರಿಚಿತ ವ್ಯಕ್ತಿಗೆ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಎರಡೂ ಕಿವಿಯಿಂದ ರಕ್ತ ಬರುತ್ತಿರುತ್ತದೆ, ಸದರಿ ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ ಅಂದಾಜು ವಯಸ್ಸು 35 ರಿಂದ 40 ವರ್ಷ ವಯಸ್ಸಿನವನಿರುತ್ತಾನೆ, ಸದರಿ ಅಪರಿಚಿತ ಗಾಯಾಳು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಅವನಿಗಾದ ಭಾರಿಗಾಯದಿಂದ ದಿನಾಂಕ 29-02-2016 ರಂದು ಮೃತಪಟ್ಟಿರುತ್ತಾನೆ, ಸದರಿ ಅಪರಿಚಿತ ಮೃತ ವ್ಯಕ್ತಿಯ ಚಹರೆ ಪಟ್ಟಿ ದುಂಡು ಮುಖ, ಗೋಧಿ ಮೈಬಣ್ಣ, ದಾಡಿ-ಮೀಸಿ, ತಲೆಯ ಮೇಲೆ ಕಪ್ಪು ಕೂದಲು, 5’..6’’ ಎತ್ತರ, ಸೊಂಟದಲ್ಲಿ ಉಡದಾರ, ಒಂದು ಕರಿ ಬಣ್ಣದ ಫುಲ್ ಶರ್ಟ, ಒಂದು ತಿಳಿ ಜಾಜ ಬಣ್ಣದ ಫುಲ್ ಪ್ಯಾಂಟ ಧರಿಸಿದ್ದು, ನೊಡಲು ಹಿಂದೂ ಧರ್ಮದವನಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 27/2016, ಕಲಂ 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 29-02-2016 ರಂದು ಫಿರ್ಯಾದಿ ಮಹ್ಮದ ಮುಬಿನ ತಂದೆ ಮೊಯಿನಮಿಯ್ಯಾ ಮೊಮಿನ ಸಾ: ರಾಜೇಶ್ವರ ರವರ ತಮ್ಮನಾದ ಮಹ್ಮದ ಮುಜೀಬ ತಂದೆ ಮೊಯಿನಮಿಯ್ಯಾ ಮೊಮಿನ ವಯ: 19 ವರ್ಷ, ಇತನು ತನ್ನ ಗೆಳೆಯನಾದ ಆದಿಲ ತಂದೆ ಪಾಶಾಮಿಯ್ಯಾ ನದ್ದುವಾಲೆ ವಯ: 20 ವರ್ಷ, ಸಾ: ರಾಜೇಶ್ವರ ಇತನೊಂದಿಗೆ ಆದಿಲ ಇತನ ಯಮಹಾ ಮೋಟರ ಸೈಕಲ ನಂ. ಕೆಎ-56/ಎಚ್-0544 ನೇದರ ಮೇಲೆ ಹುಮನಾಬಾದಕ್ಕೆ ಕಾಲೆಜಕ್ಕೆ ರಾಜೆಶ್ವರ ಕಡೆಯಿಂದ ರಾ.ಹೆ ನಂ. 9 ಮುಖಾಂತರ ಹುಮನಾಬಾದ  ಕಡೆಗೆ ಹೊಗುತ್ತಿರುವಾಗ ಹುಮನಾಬಾದ ಕಡೆಯಿಂದ ಬರುತ್ತಿರುವ ಲಾರಿ ನಂ ಜಿಜೆ-37/ಟಿ-8845 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಫಿರ್ಯಾದಿಯ ತಮ್ಮನಿಗೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿಯ ತಮ್ಮನ ತಲೆಯಲ್ಲಿ ಭಾರಿ ರಕ್ತಗಾಯವಾಗಿ ಕಿವಿಯಿಂದ, ಮೂಗಿನಿಂದ ರಕ್ತ ಬರುತ್ತಿದ್ದು, ಎಡಗಾಲ ಮೋಣಕಾಲ ಕೇಳಗೆ ಹಾಗೂ ತೋಡೆಯ ಹತ್ತಿರ ಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಎಡಗಾಲಪಾದಕ್ಕೆ ತರಚಿದ ಗಾಯವಾಗಿರುತ್ತದೆ ಹಾಗೂ ಆದಿಲ ಇತನಿಗೆ ನೊಡಲು ಆತನ ಎಡಗೈ ಮೊಣಕೈ ಹಾಗೂ ಭುಜದ ಹತ್ತಿರ ಭಾರಿರಕ್ತಗಾಯವಾಗಿರುತ್ತದೆ, ತಲೆಯಲ್ಲಿ ಭಾರಿ ರಕ್ತಗಾಯವಾಗಿರುತ್ತದೆ, ಮುಖಕ್ಕೆ ರಕ್ತಗಾಯವಾಗಿರುತ್ತದೆ, ಆರೋಪಿಯು ತನ್ನ ಲಾರಿಯನ್ನು ಘಟನಾ ಸ್ಥಳದಲ್ಲಿಯೇ ನಿಲ್ಲಿಸಿ ಓಡಿಹೊಗಿರುತ್ತಾನೆ, ಫಿರ್ಯಾದಿಯ ತಮ್ಮ ಹಾಗೂ ಆದಿಲ ಇಬ್ಬರಿಗೆ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಫಿರ್ಯಾದಿಯ ತಮ್ಮ ಮಹ್ಮದ ಮುಜೀಬ ತನಗಾದ ಭಾರಿಗಾಯಗಳಿಂದ  ಮೃತಪಟ್ಟಿರುತ್ತಾನೆ ಹಾಗೂ ಆದಿಲ ಇತನಿಗೆ ಚಿಕಿತ್ಸೆ ಕುರಿತು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 52/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 29-02-2016 gÀAzÀÄ ¦üAiÀiÁð¢ gÀ« vÀAzÉ §¸ÀªÀgÁd ªÉÄÃvÉæ, ªÀAiÀÄ: 20 ªÀµÀð, eÁw: J¸ï.¹ ºÉÆðAiÀiÁ, ¸Á: §®ÆègÀ UÁæªÀÄ, vÁ: OgÁzÀ (©), f: ©ÃzÀgÀ gÀªÀgÀÄ vÀ£Àß vÀAzÉ §¸ÀªÀgÁd gÀªÀgÀ eÉÆvÉAiÀÄ°è HjUÉ ºÉÆÃUÀ®Ä £ÁªÀzÀUÉÃjAiÀÄ gÉÃw CqÁØzÀ ºÀwÛgÀ §¹ìUÁV PÁAiÀÄÄwÛzÁÝUÀ ©ÃzÀgÀ PÀqɬÄAzÀ §¸Àì £ÀA. PÉ.J33/J¥sÀ-86 £ÉÃzÀÄ §gÀÄwÛzÀÄÝ, CzÀPÉÌ PÉÊ ªÀiÁr ¤°è¹ ¦üAiÀiÁ𢠺ÁUÀÄ ¦üAiÀiÁð¢AiÀÄ vÀAzÉ E§âgÀÆ PÀÆr §¹ì£À°è ºÀwÛzÀÄÝ, §¹ì£À°è ¹Ãl E®èzÀ PÁgÀt ¨ÁV® §½UÉ ¤AwzÀÄÝ, ¸ÀzÀj §¹ì£À ZÁ®PÀ£ÁzÀ DgÉÆæ ¸ÉÊAiÀÄåzÀ SÁeÁ EvÀ£ÀÄ vÀ£Àß §¸Àì£ÀÄß Cw ªÉÃUÀ ºÁUÀÄ ¤µÁ̼ÀfÃvÀ£À¢AzÀ £ÀqɹPÉÆAqÀÄ ºÉÆÃUÀÄwÛzÀÝ£ÀÄ, §¸Àì d£ÀªÁqÁ zÁn UÀÄgÀÄzÁégÀ UÉÃl zÁn ¸Àé®à ªÀÄÄAzÉ ºÉÆÃUÀÄwzÀÄÝ §¸ïì ZÁ®PÀ£ÀÄ Cwà ªÉÃUÀzÀ°è NªÉÄäÃ¯É ¨ÉæÃPÀ ºÁQzÁUÀ ¨ÁV® §½ ¤AvÀ ¦üAiÀiÁð¢AiÀÄ vÀAzÉAiÀĪÀgÀÄ §¹ì£À M¼ÀUÀqɬÄAzÀ ºÁj PÉüÀUÉ ©zÁÝUÀ §¹ì£À »A¢£À mÉÊgÀÄ vÀAzÉAiÀÄ vÀ¯ÉAiÀÄ ªÉÄÃ¯É ºÁAiÀiÁÝUÀ vÀAzÉAiÀĪÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉ, DgÉÆæAiÀÄÄ vÀ£Àß §¸Àì£ÀÄß ¸Àé®à ªÀÄÄAzÉ ºÉÆÃV ¤°è¹zÀ£ÀÄ DUÀ ¦üAiÀiÁð¢AiÀÄÄ §¹ì¤AzÀ E½zÀÄ vÀAzÉAiÀĪÀjUÉ £ÉÆÃqÀ¯ÁV vÀ¯ÉAiÀÄ ªÉÄÃ¯É mÉÊgÀÄ ºÁAiÀÄÄÝ vÀ¯ÉAiÀÄ°è£À ªÉÄzÀļÀÄ ºÉÆgÀ §AzÀÄ ªÀÄÄRªÀÅ ¥ÀÆwð a¢AiÀiÁVgÀÄvÀÛzÉ, ¸ÀzÀj §¸Àì ZÁ®PÀ£À ºÉ¸ÀgÀÄ UÉÆvÁÛVzÉÝ£ÉAzÀgÉ ¸ÉÊAiÀÄåzÀ SÁeÁ vÀAzÉ ¸ÉÊAiÀÄzÀ U˸À ¸ÉÊAiÀÄzÀªÁ¯É OgÁzÀ r¥ÉÆà CAvÀ UÉÆÃvÁÛVgÀÄvÀÛzÉ CAvÀ PÉÆlÖ ºÉýPÉAiÀÄ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 68/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¦üAiÀiÁ𢠱ÉÃPÀ CºÀäzÀ vÀAzÉ C§ÄÝ® gÀºÉêÀiÁ£À ¥ÀmÉÃ¯ï ªÀAiÀÄ: 50 ªÀµÀð, eÁw: ªÀÄĹèA, ¸Á: £ÀÆå ªÀiÁ¸ÀĪÀÄ ¥ÁµÁ PÁ¯ÉÆä ¨sÁ°Ì gÀªÀgÀÄ ¨sÁ°Ì GzÀVÃgÀ gÀ¸ÉÛAiÀÄ zÁzÀgÀ ºÀwÛgÀ ¨sÁgÀvÀ EAf¤ÃAiÀÄjAUï ªÀPÀð ±Á¥À ElÄÖPÉÆAqÀÄ G¥ÀfêÀ£À ¸ÁV¸ÀÄwÛzÀÄÝ, ªÀÄUÀ ¸ÀįɪÀiÁ£À @ ªÁfÃzÀ EvÀ£ÀÄ ¸ÀºÀ ¦üAiÀiÁð¢AiÀÄ eÉÆÃvÉAiÀÄ°è vÀªÀÄä ªÀPÀð ±Á¥ÀzÀ°è PÉ®¸À ªÀiÁrPÉÆArgÀÄvÁÛ£É, »ÃVgÀĪÁUÀ ¢£ÁAPÀ 29-02-2016 gÀAzÀÄ ¦üAiÀiÁ𢠪ÀÄvÀÄÛ ªÀÄUÀ ¸ÀįɪÀiÁ£À @ ªÁfÃzÀ ºÁUÀÆ PÉ®¸ÀUÁgÀgÁzÀ C±ÉÆPÀ ¹¸ÀðUÉ ªÀÄvÀÄÛ ¸À¯ÁªÀŢݣÀ J®ègÀÆ ªÀPÀð±Á¥ÀzÀ°è PÉ®¸À ªÀiÁqÀĪÁUÀ ¸ÀįɪÀiÁ£À @ ªÁfÃzÀ EvÀ£ÀÄ ªÀÄ£ÉUÉ ºÉÆÃV Hl ªÀiÁrPÉÆAqÀÄ §gÀÄvÉÛ£ÉAzÀÄ ºÉý vÀªÀÄä ªÉÆmÁgÀ ¸ÉÊPÀ¯ï £ÀA. PÉJ-32/eÉ-4361 £ÉÃzÀ£ÀÄß ZÀ¯Á¬Ä¹PÉÆAqÀÄ ¨sÁ°Ì GzÀVÃgÀ gÀ¸ÉÛAiÀÄ ¨sÁgÀvÀ EAf¤ÃAiÀÄjAUï ªÀPÀð ±Á¥À JzÀÄgÀÄUÀqÉ ºÉÆÃzÁUÀ DvÀ£À »A¢¤AzÀ GzÀVÃgÀ PÀqɬÄAzÀ ¥ÉmÉÆæïï mÁåAPÀgÀ £ÀA. PÉJ-38/8987 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£À CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¸ÀįɪÀiÁ£À @ ªÁfÃzÀ EvÀ£ÀÄ ZÀ¯Á¬Ä¸ÀÄwÛzÀÝ ªÉÆmÁgÀ ¸ÉÊPÀ°UÉ »A¢¤AzÀ rQÌ ªÀiÁrgÀÄvÁÛ£É, rQÌ ªÀiÁrzÀ £ÀAvÀgÀ mÁåAPÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£À ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¸ÀįɪÀiÁ£À @ ªÁfÃzÀ EvÀ¤UÉ UÀmÁ¬Ä ªÉÄÃ¯É ¨sÁj gÀPÀÛUÁAiÀÄ, vÀ¯ÉAiÀÄ JqÀUÀqÉ ¨sÁj gÀPÀÛUÁAiÀÄ ªÀÄvÀÄÛ §®UÁ® »ªÀÄär ºÀwÛgÀ vÀgÀazÀ gÀPÀÛUÁAiÀĪÁV DvÀ£ÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: