Police Bhavan Kalaburagi

Police Bhavan Kalaburagi

Monday, March 7, 2016

BIDAR DISTRICT DAILY CRIME UPDATE 07-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-03-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 03/2016, PÀ®A 174 ¹.Dgï.¦.¹ :-
ಫಿರ್ಯಾದಿ ಅಶೋಕ ತಂದೆ ಮಾಪಣ್ಣಾ ಶಿಡ್ಲೇ ವಯ: 50 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಹಳ್ಳಿಖೇಡ (ಬಿ) ರವರ ಮಗನಾದ ¸ÀÄ«ÄÃvÀ vÀAzÉ C±ÉÆÃPÀ ²qÉèà ªÀAiÀÄ: 18 ªÀµÀð, eÁw: J¸ï.¹ ºÉÆ°AiÀÄ, ¸Á: ºÀ½îSÉÃqÀ (©) ಇತನಿಗೆ ಹಲವಾರು ದಿವಸಗಳಿಂದ ಹೊಟ್ಟೆ ಬೇನೆ ಇದ್ದು, ಕಡಿಮೆಯಾಗದ ಕಾರಣ ಹೊಟ್ಟೆ ಬೇನೆ ತಾಳಲಾರದೇ ದಿನಾಂಕ 06-03-2016 ರಂದು ಹಳ್ಳಿಖೇಡ (ಬಿ) ಶಿವಾರದಲ್ಲಿರುವ ತಮ್ಮ ಹೊಲದಲ್ಲಿನ ಮಾವಿನ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಈ ಬಗ್ಗೆ ಯಾರ ಮೇಲೆಯು ಯಾವುದೇ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 07/2016, PÀ®A 174 ¹.Dgï.¦.¹ :-
¢£ÁAPÀ 06-03-2016 gÀAzÀÄ £ÁUÀÆgÁ ²ªÁgÀzÀ°è ªÀÄÈvÀ CdÄð£À vÀAzÉ WÁ®UÉÆAqÀ ZÀgÀPÀ¥À½î ªÀAiÀÄ: 65 ªÀµÀð, eÁw: J¸ï.n UÉÆAqÀ, ¸Á: £ÁUÀÆgÁ gÀªÀgÀ ºÉ¸Àj£À°è 2 JPÀÌgÉ d«ÄäzÀÄÝ CzÀgÀ ¸ÀªÉð £ÀA. 28 EgÀÄvÀÛzÉ, ¸ÀzÀj d«Ää£À°è PÀ©â£À ¨É¼É ¨É¼É¹zÀÄÝ MPÀÌ®ÄvÀ£À PÉ®¸ÀPÁÌV ªÀÄÈvÀ CdÄð£À gÀªÀgÀÄ J¸ï.©.L ¨ÁåAPÀ ªÀÄ£Àß½î ¬ÄAzÀ gÀÆ. 70,000/- ºÁUÀÆ ¦.PÉ.¦.J¸ï ¨ÁåAPÀ £ÁUÀÆgÁ¢AzÀ gÀÆ. 25,000/- ¸Á® ¥ÀqÉ¢gÀÄvÁÛgÉ, PÀ¼ÉzÀ ªÀµÀð ªÀÄ¼É ¸ÀjAiÀiÁV DUÀzÉ PÁgÀt, ºÉÆ®zÀ°è ¨É¼É ¸ÀjAiÀiÁV ¨É¼ÉAiÀÄzÉà EgÀĪÀÅzÀjAzÀ ªÀÄÈvÀ£ÀÄ ¸Á®ªÀ£ÀÄß ºÉÃUÉ wÃj¸À¨ÉPÉAzÀÄ aAw¸ÀÄvÁÛ vÀ£Àß ºÉÆ®zÀ°è£À ªÀiÁ«£À ªÀÄgÀPÉÌ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÉÛ ªÀiÁrPÉÆArgÀÄvÁÛgÉ, ¦üAiÀÄð¢ C±ÉÆÃPÀ vÀAzÉ CdÄð£À ZÀgÀPÀ¥À½î ªÀAiÀÄ: 42 ªÀµÀð, eÁww: J¸ï.n UÉÆAqÀ, ¸Á: £ÁUÀÆgÁ gÀªÀgÀ vÀAzÉ ªÀÄÈvÀ CdÄð£À gÀªÀgÀÄ MPÀÌ®ÄvÀ£À PÉ®¸ÀPÁÌV ¸Á® ªÀiÁrzÀÝjAzÀ ¸Á® ºÉÃUÉ wj¸À° CAvÁ PÉÆgÀV fêÀ£ÀzÀ°è fUÀÄ¥Éì UÉÆAqÀÄ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, F §UÉÎ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 54/2016, PÀ®A 379 L¦¹ :-
¢£ÁAPÀ 29-02-2016 gÀAzÀÄ ¦üAiÀiÁ𢠪ÀiÁtÂPÀ vÀAzÉ ªÀiÁgÀÄw §A¢UÉ ªÀAiÀÄ: 32 ªÀµÀð, eÁw: J¸À.¹ zÀ°vÀ, ¸Á: «ÄeÁð¥ÀÆgÀ(PÉ), vÁ: & f: ©ÃzÀgÀ gÀªÀgÀÄ £ÀªÀfêÀ£À D¸ÀàvÉæUÉ gÁwæ ¥Á¼ÉAiÀÄ PÀvÀðªÀåPÉÌ PÉJ-38/PÉ-5566 £ÉÃzÀgÀ ªÉÄÃ¯É §AzÀÄ ¸ÀzÀj ªÁºÀ£ÀªÀ£ÀÄß D¸ÀàvÉæAiÀÄ ¥ÁQðAUï ¸ÀܼÀzÀ°è ¤°è¹, ¢£ÁAPÀ 01-03-2016 gÀAzÀÄ 0900 UÀAmÉAiÀÄ ¸ÀĪÀiÁjUÉ vÀ£Àß ªÁºÀ£À £ÉÆÃrzÀ°è PÁt¹gÀĪÀÅ¢®,è F §UÉÎ D¸ÀàvÉæAiÀÄ ¹§âA¢AiÀiÁzÀ gÀ« ºÁUÀÆ ¸ÁåªÀĸÀ£ï gÀªÀjUÉ w½¹zÀÄÝ CªÀgÀÄ ¸ÀºÀ C®è°è J¯Áè PÀqÉUÉ £ÉÆÃqÀ¯ÁV J°èAiÀÄÄ ¥ÀvÉÛAiÀiÁVgÀĪÀÅ¢®è, PÁgÀt ¸ÀzÀj »ÃgÉÆà ºÉÆAqÀ ¸Éà÷èöÊAqÀgÀ ¥Àè¸ï ¢é-ZÀPÀæ ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) Zɹ.£ÀA. JªÀiï.©.J¯ï.ºÉZï.J.10.EE.J.ºÉZï.52157, EAf£ï £ÀA. ºÉZï.J.10.E.J.J.ºÉZï.J.35503, DVgÀÄvÀÛzÉ CAvÀ ¢£ÁAPÀ 06-03-2016 gÀAzÀÄ ¤ÃrzÀ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 144/2016, ಕಲಂ 498(ಎ), 302, 304(ಬಿ) ಜೊತೆ 34 ಐಪಿಸಿ ಮತ್ತು 3, 4 ಡಿಪಿ ಕಾಯ್ದೆ (1961) :-
ಫಿರ್ಯಾದಿ ವಿಶ್ವನಾಥ ತಂದೆ ವೀರಶೆಟ್ಟೆಪ್ಪಾ ಪ್ರಭಾ ಸಾ: ಹಲಬರ್ಗಾ, ಸದ್ಯ: ಬೀದರ ರವರ ತಂದಗಿ ಜೈಶ್ರೀ ಇವಳನ್ನು ತಮ್ಮ ಸಂಬಂಧಿ ಸಹದೇಹ ಇವರ ಪರಿಚಯದಿಂದ ಸಿದ್ದೇಶ್ವರ ಗ್ರಾಮದ ಅರುಣಕುಮಾರ್ ಇವರ ಜೋತೆ ಈಗ 9 ತಿಂಗಳ ಹಿಂದೆ ಬೀದರನ ಈಡನ ಗಾರ್ಡನ ಮದುವೆ ಛತ್ರದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ನಿಚ್ಛಿತಾರ್ಥ ಸಿದ್ದೆಶ್ವರ ಗ್ರಾಮದಲ್ಲಿ ನಡೆದಿತ್ತು, ನಿಶ್ಚಿತಾರ್ಥ ಸಮಯಕ್ಕೆ ಆರೋಪಿ ಅರುಣಕುಮಾರ ತಂದೆ ಮಲ್ಲಿಕಾರ್ಜುನ, ಆತನ ತಂದೆ ಮಲ್ಲಿಕಾರ್ಜುನ, ತಾಯಿ ಭಾಗಿರಥಿ ಇವರೆಲ್ಲರು ಇದ್ದು, ನಿಶ್ಚಿತಾರ್ಥ ಕಾಲಕ್ಕೆ ಮಾತುಕತೆ ಸಮಯಕ್ಕೆ 8 ಲಕ್ಷ ರೂಪಾಯಿ ಮತ್ತು 5 ತೋಲೆ ಭಂಗಾರ ಕೊಡಬೇಕು ಅಂತ ಬೇಡಿಕೆ ಇಟ್ಟರು ಮಾತುಕತೆಯಲ್ಲಿ ಕುಳಿತ ಜನರಾದ ಸಹದೇವ, ವೈಜಿನಾಥ, ಶರಣಪ್ಪಾ ಪ್ರಭಾ, ವಿಮಲಾಬಾಯಿ ಗಂಡ ವೈಜಿನಾಥ, ರಾಜೇಶ್ವರಿ ಗಂಡ ಸಂಜೀವಕುಮಾರ್, ಸತೀಷ ತಂದೆ ಕಾಶಿನಾಥ ಡಾವರಗಾಂವೆ ಇವರೆಲ್ಲರೂ ಕೂಡಿಕೊಂಡು ಚೌಕಾಶಿ ಮಾಡಿ 2 ಲಕ್ಷ, ಎರಡುವರೆ ತೋಲೆ ಬಂಗಾರ ವರದಕ್ಷಣೆಯಾಗಿ ಕೊಡಬೇಕು ಅಂತ ಮಾತುಕತೆ ಒಪ್ಪಂದವಾಯಿತು, ಅದರಂತೆ 1 ಲಕ್ಷ ರೂಪಾಯಿ ಪಲಂಗ, ಅಲಮಾರಿ, ಅಡುಗೆ ಸಾಮಾನು ಉಡುಗೆ ತೊಡುಗೆ ಇವೆಲ್ಲವನ್ನು ಕೊಡಬೇಕು ಅಂತ ಮಾತು ಆಗಿದ್ದು, ಇದಲ್ಲದೆ ಬೀದರನ ಒಳ್ಳೆಯ ಮದುವೆ ಮಂಟಪದಲ್ಲಿ ಮದುವೆ ಮಾಡಿಕೊಡಬೇಕು ಅಂತ ಬೇಡಿಕೆ ಇಟ್ಟರು ಅದ್ದಕ್ಕೆ ಫಿರ್ಯದಿಯವರು ಕೂಡ ಒಪ್ಪಿದ್ದು, ಅದರಂತೆ ದಿನಾಂಕ 11-06-2015 ರಂದು ಬೀದರನ ಈಡನ ಗಾರ್ಡನ ಮದುವೆ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮಂಟಪಕ್ಕೆ 35 ಸಾವಿರ, ಊಟಿದ ಖರ್ಚು 50,000/- ಸಾವಿರ ರೂಪಾಯಿ, ಮದುವೆ ಒಟ್ಟು 1 ಲಕ್ಷ ರೂಪಾಯಿ ಖರ್ಚಾಗಿದ್ದು, ಮದುವೆಯಾದ ನಂತರ ತಂಗಿಯನ್ನು ಸಿದ್ದೆಶ್ವರ ಗ್ರಾಮಕ್ಕೆ ಕರೆದುಕೊಂಡು ಹೋಗಿ 2-3 ತಿಂಗಳು ಸಿದ್ದೆಶ್ವರ ಗ್ರಾಮದಲ್ಲಿ ಇದ್ದರು, ಆವಾಗ ಅರುಣ ಈತನು ತಂಗಿಗೆ ಇನ್ನೋಂದು ಲಕ್ಷ ರೂಪಾಯಿ, ಒಂದು ಮೋಟಾರ್ ಸೈಕಲ, ಒಂದು ತೊಲೆ ಬಂಗಾರ ಕೊಡಬೇಕು ಅಂತ ಬೇಡಿಕೆ ಇಟ್ಟನು, ಹೋದ ದಿಪಾವಳಿ ಹಬ್ಬಕ್ಕೆ ತಂಗಿಯನ್ನು ಕರೆಯಲು ಹೋದಾಗ ಒಂದು ತೊಲೆ ಬಂಗಾರವನ್ನು ಕೊಡುವವರೆಗೆ ನಿಮ್ಮ ತಂಗಿಯನ್ನು ಕಳಿಸುವುದಿಲ್ಲ ಅಂತ ನಿರ್ಬಂಧನೆ ಹೇರಿದ್ದರು, ಅನಿವಾರ್ಯ ಫಿರ್ಯಾದಿಯು ಸಾಲ ಮಾಡಿ ಒಂದು ತೋಲೆ ಬಂಗಾರವನ್ನು ತಮ್ಮ ತಂಗಿಯನ್ನು ದಿಪಾವಳಿ ಹಬ್ಬದಲ್ಲಿ ಕೊಟ್ಟು ಕರೆದುಕೊಂಡು ಬಂದಿದ್ದು, ತಂಗಿ ಬಿ.ಎ, ಬಿ.ಎಡ್ ಪದವಿಧರಳಿದ್ದು ಎಮ್.ಎ ಮಾಡಲು ಸ್ಪರ್ದಾತ್ಮಕ ಪರಿಕ್ಷೆ ಬರೆದು ಎಮ್.ಎ ಸರಕಾರದಿಂದ ಸೀಟು ಸಿಕ್ಕಿತ್ತು, ತಂಗಿಯ ಗಂಡ ತಂಗಿಗೆ ಮಾನಸಿಕ ಕಿರುಕುಳ ನೀಡಿ ನನ್ನ ತಾಯಿ ನಿನನ್ನು ಕರೆದುಕೊಂಡು ಬಾ ಅಂತ ಹೇಳಿದ್ದಾಳೆ ನೀನು ಅಲ್ಲೆ ಸಿದ್ದೆಶ್ವರದಲ್ಲಿ ಮನೆಯ ಕೆಲಸ ಮಾಡಿಕೊಂಡು ಇರಬೇಕು ಅಂತ ಹಟ ಹಿಡಿದಿದ್ದು, ಅದಲ್ಲದೆ ತಾನು 8 ಲಕ್ಷ ಕೇಳಿದ್ದು, ಬರಿ 2 ಲಕ್ಷ ಕೊಟ್ಟಿದ್ದಿರಿ ಅಂತ ಇದರ ಬಗ್ಗೆ  ಅಸಮಧಾನ ಇಟ್ಟುಕೊಂಡು, ತಂಗಿಯ ಗಂಡ ಮತ್ತು ಅತ್ತೆ ಮಾವ ಇವರೆಲ್ಲರು ಹಿಂಸೆ ನೀಡುತ್ತಿದ್ದರು, ದಿನಾಂಕ 05-03-2016 ರಂದು ಅರುಣ ಈತನು ನನ್ನ ತಂಗಿಯನ್ನು ಕಳಿಸಿಕೊಡಬೇಕು ಅಂತ ಮನೆಗೆ ಬಂದ ಆದರೆ ತಂಗಿ ಸದರಿ ಸಿದ್ದೆಶ್ವರ ಗಂಡನ ಮನೆಯವರು ವರದಕ್ಷಿಣೆಗಾಗಿ ಪುನಃ ಹಿಂಸೆ ನೀಡುತ್ತಾರೆ ಅಂತ ಹೇಳಿದ್ದು, ಎಲ್ಲರೂ ತಂಗಿಗೆ ತೀಳಿ ಹೇಳಿ ಆಕೆಯ ಜೀವನದ ಜೀವದ ಭದ್ರತೆ ನೋಡಿಕೊಳ್ಳುವ ಭರವಸೆ ನೀಡಿ ಕಳಿಸಿಕೊಟ್ಟಿದ್ದು, ಇದಕ್ಕಿಂತ ಮುಂಚೆ ತಂಗಿಯ ಗಂಡ ಮೊಟಾರ್ ಸೈಕಲ ಕೊಡಬೇಕು ಅಂತ ಹಟ ಹಿಡಿದಾಗ ಹಣದ ಅಡಚಣೆ ಇದ್ದ ಕಾರಣ ಫಿರ್ಯಾದಿಯು ಖರಿದಿಸಿದ ಹೊಸ ಗಾಡಿಯನ್ನು ಕೊಟ್ಟಿದ್ದು, ದಿನಾಂಕ 06-03-2016 ರಂದು ಫಿರ್ಯಾದಿಯ ಸಂಬಂಧಿ ಸಹದೇವ ರವರು ಕರೆ ಮಾಡಿ ನಿಮ್ಮ ತಂಗಿ ಫಾಸಿ ಬಿಗಿದು ಮೃತ ಹೋದಿದ್ದಾಳೆ ಅಂತ ತಿಳಿಸಿದಳು ತಕ್ಷಣ ಫಿರ್ಯಾದಿ, ಕಲ್ಯಾಣಿ, ಸತೀಷ ಶಿವಕುಮಾರ್, ವಿಶ್ವನಾಥ ಬಂದು ತಂಗಿಯ ಮನೆಯಲ್ಲಿ ತಂಗಿ ಬೆಡರೂಮಿನಲ್ಲಿ ಪಲಂಗಿನ ಮೇಲೆ ಮೃತ ಹೊಂದಿ ಮಲಗಿದ್ದಳು, ತಂಗಿಯ ಮೃತ ದೇಹವನ್ನು ಪರಿಶಿಲಿಸಲು ಕುತ್ತಿಗೆಯ ಸುತ್ತಲು ಕಂದು ಗಟ್ಟಿದ ಗಾಯ ಇತ್ತು, ಮುಗಿನಲ್ಲಿ ಒಂದು ಹನಿ ರಕ್ತ ಬಂದಿತ್ತು, ಆದರೆ ಆ ಸ್ಥಳದಲ್ಲಿ ತಂಗಿಯ ಗಂಡ, ಅತ್ತೆ, ಮಾವ ಇರಲಿಲ್ಲಾ, ಊರಿನ ಜನರು ಇದ್ದರು, ತಂಗಿಯ ಮೈಮೇಲೆ ಒಂದು ಚೈನ ಸರ ಮತ್ತು ಎರಡು ಪಾಟಲಿ ಇದ್ದವು ಫಿರ್ಯಾದಿಯವರು ನೋಡಿದಾಗ ಅವುಗಳು ತಂಗಿಯ ಮೈಮೇಲೆ ಇರಲಿಲ್ಲಾ, ಕರಿಮಣಿ ಸರ ಇತ್ತು, ಇದನ್ನು ನೋಡಿದಾಗ ತಂಗಿಗೆ ಆರೋಪಿತರಾದ ಅರುಣ, ಅತ್ತೆ ಭಾಗಿರಥಿ, ಮಾವ ಮಲ್ಲಿಕರ್ಜುನ ಇವರು ತಂಗಿಯನ್ನು ಓಣಿಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು  ಖಚಿತವಾಯಿತು, ಈ ಕೊಲೆಗೆ ಅರುಣನ ಅಕ್ಕ ತಂಗಿಯರಾದ ಸುರೇಖಾ, ಬೇಬಾ, ರಾಜೇಶ್ವರಿ ಇವರೆಲ್ಲರ ಕೈವಾಡ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: