Police Bhavan Kalaburagi

Police Bhavan Kalaburagi

Tuesday, March 29, 2016

BIDAR DISTRICT DAILY CRIME UPDATE 29-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-03-2016

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 75/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-03-2016 ರಂದು ಜೋನ್ನೆಕೆರಿ ಪತ್ರಿಸ್ವಾಮಿ ಕಲ್ಯಾಣ ಮಂಟಪದಲ್ಲಿ ಫಿರ್ಯಾದಿ ಬೇಬಾವತಿ ಗಂಡ ರಾಜಶೇಖರ ಹಂಗರಗೆ ವಯ 32 ವರ್ಷ, ಜಾತಿ ಲಿಂಗಾಯತ, ಸಾ: ಗಡಿಕುಶನೂರ ರವರ ಸಂಬಧಿಕರ ಮದುವೆ ಕಾರ್ಯಕ್ರಮವಿದ್ದ ಪ್ರಯುಕ್ತ ಫಿರ್ಯಾದಿಯ ಜೋತೆ ಮಗ ಮಾಹಾದೇವ  ಇತನಿಗೆ ಕರೆದುಕೊಂಡು ಬಂದಿದ್ದು, ಮದುವೆ ಕಾರ್ಯಕ್ರಮ ಮುಗಿಸಿ ಸಂಬಧಿಕರ ಜೋತೆ ಮಾತನಾಡುತ್ತಾ ಕಲ್ಯಾಣ ಮಂಟಪದಲ್ಲಿದ್ದಾಗ ಮಾಹಾದೇವ  ಇತನು ಆಟವಾಡುತ್ತಾ ಹೋರಗೆ ಬಂದಾಗ ಆತನಿಗೆ ಕರೆಯಲು ಫಿರ್ಯಾದಿಯು ಹೊರಗಡೆ ಬಂದಾಗ ಮಾಹಾದೇವ ಇತನು ಕಲ್ಯಾಣ ಮಂಟಪದ ಎದುರುಗಡೆ ಇರುವ ರೋಡಿನ ಮೇಲೆ ನಡೆದುಕೊಂಡು  ಮಂಟಪದ ಕಡೆ ಬರುವಾಗ ಹಿಂದಿನಿಂದ ಕ್ರೂಜರ ಜೀಪ ನಂ . ಕೆಎ-49/ಎಂ-1679 ನೇದರ  ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮಹಾದೇವ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ಸ್ವಲ್ಪ ದೂರ ಹೋಗಿ ಎದುರು ಜನರು ಬರುವುದನ್ನು ನೋಡಿ ತನ್ನ ವಾಹನ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಮಾಹಾದೇವ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಮಾಹಾದೇವ ಇತನಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಔರಾದ ಸರಕಾರಿ ಆಸ್ಪತ್ರೆಗೆ ತಂದಾಗ ಮಾಹಾದೇವ ಇತನು ದಾರಿಯಲ್ಲಿ ಮ್ರತಪಟ್ಟಿರುತ್ತಾನೆಂದು  ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: