Police Bhavan Kalaburagi

Police Bhavan Kalaburagi

Wednesday, March 30, 2016

BIDAR DISTRICT DAILY CRIME UPDATE 31-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-03-2016

§¸ÀªÀPÀ¯Áåt ¸ÀAZÁgÀ  ¥Éưøï oÁuÉ UÀÄ£Éß £ÀA. 40/16 PÀ®A  279,338 L¦¹ eÉÆÃvÉ 187 LJA« DPÀÖ :-    

¢£ÁAPÀ 22/3/2016 gÀAzÀÄ 1600 UÀAmÉUÉ ¦üAiÀiÁ𢠦ügÉÆÃd vÀAzÉ E¸Áä¬Ä® ¨É¼ÀPÀÄt EArPÁ PÁgÀ £ÀA J¦-36-PÉ-8139 £ÉzÀÝgÀ ZÁ®PÀ  ¸Á: §¸ÀªÀPÀ¯Áåt gÀªÀgÀÄ ZÀºÁ PÀÄrAiÀÄ®Ä gÉÆÃqÀ zÁn C¯Áè £ÀUÀgÀ PÁæ¸À ºÀwÛgÀ ºÉÆÃUÀÄwÛgÀĪÁUÀ  DgÉƦvÀ£ÁzÀ ¦ügÉÆÃd ¨É¼ÀPÀÄt EvÀ£ÀÄ vÀ£Àß PÁgÀ £ÀA J¦-36-PÉ-8139 £ÉzÀÝ£ÀÄß  CwªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÉ ¦üAiÀiÁð¢UÉ  rQ̪ÀiÁr ¨sÁgÀUÁAiÀÄ¥Àr¹ vÀ£Àß PÁgÀ£ÀÄß ¤°è¸ÀzÉ ªÁºÀ£ÀzÉÆA¢UÉ NrºÉÆVgÀÄvÁÛ£É.  PÁgÀt DgÉÆævÀ£À «gÀÄzÀÝ §¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 40/2016 PÀ®A 279,338 L¦¹  eÉÆÃvÉ 187 LJA« DPÀÖ £ÀzÀÝgÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 33/16 PÀ®A 326, 504 L¦¹:-

ದಿನಾಂಕ 29/03/2016 ರಂದು 1130 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ವಿಶಾಲ ತಂದೆ ಧನರಾಜ ಸಾ: ಗಾದಗಿ ಇತನಿಗೆ ಜಗಳದಲ್ಲಿ ಗಾಯವಾಗಿ ಚಿಕಿತ್ಸೆ ಕುರಿತು ದಾಖಾಲಾಗಿರುತ್ತಾನೆ. ಅಂತ ಬಂದ ಎಂ.ಎಲ.ಸಿ ಮೇರೆಗೆ  ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿಶಾಲ ಇತನಿಗೆ ಪರಿಶೀಲಿಸಿ ನೋಡಿ ಗಾಯಾಳು ಹತ್ತಿರ ಇದ್ದ ಗಾಯಾಳುವಿನ ತಂದೆ ಧನರಾಜ ತಂದೆ ಶರಣಪ್ಪಾ ಜಮಗೆ ಸಾ: ಗಾದಗಿ ಸದ್ಯ ಹೌಸಿಂಗ ಬೋರ್ಡ ಕಾಲೋನಿ ಬೀದರ ಈತನಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ನನಗೆ ಪೇರೋಜಖಾನ ಈತನು ರೂ. 5200/- ಕೊಡಬೇಕಾಗಿದ್ದರಿಂದ ನಿನ್ನೆ ದಿನಾಂಕ 28-03-2016 ರಂದು 4 ಪಿ.ಎಂ ಗಂಟೆ ಸುಮಾರಿಗೆ ಸದರಿ ರೂ. ನಮ್ಮೂರ ರಾಹುಲ್ ತಂದೆ ಸುಭಾಷ ಈತನ ಕೈಯಲ್ಲಿ ಕೊಡಲು ತಿಳಿಸಿರುತ್ತೇನೆ. ಹೀಗಿರುವಲ್ಲಿ  ದಿನಾಂಕ 28-03-2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ತಾಜಲಾಪೂರ ಗ್ರಾಮದ ಹತ್ತಿರ ನಾನು ಹಾಗೂ ನನ್ನ ಮಗ ವಿಶಾಲ ಇಬ್ಬರೂ ಹೋಗುತ್ತಿದ್ದಾಗ ದಾರಿಯಲ್ಲಿ ರಿಂಗ್ ರೋಡಿನ ಮೇಲೆ ರಾಹುಲ್ ತಂದೆ ಸುಬಾಷ ರತ್ನಾ ಈತನು ನನಗೆ ಭೇಟ್ಟಿಯಾಗಿದ್ದಾಗ ನಾನು ರಾಹುಲ ಈತನಿಗೆ ಫೇರೋಜಖಾನ ರವರು ಕೊಟ್ಟ 5200/- ರೂ ಕೊಡು ಅಂತ ಕೇಳಿದಕ್ಕೆ ಸದರಿ ರಾಹುಲ್ ಈತನು ನನಗೆ ಯಾವ ಹಣ ಕೊಡಬೇಕು ಅಂತ ಹೇಳಿ ಅವಾಚ್ಯವಾಗಿ ಬೈಯುತ್ತಿದ್ದಾಗ, ಸದರಿ ಜಗಳವನ್ನು ಬಿಡಿಸಲು ಬಂದ ನನ್ನ ಮಗ ವಿಶಾಲ ವಯ 16 ವರ್ಷ ಈತನಿಗೆ ತನ್ನ ಹತ್ತಿರ ಇದ್ದ ಒಂದು ಚಾಕುವಿನಿಂದ ಬೆನ್ನಿನಲ್ಲಿ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಹೇಳಿಕೆ ಬರೆಯಿಸಿಕೊಂಡು   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 



No comments: