Police Bhavan Kalaburagi

Police Bhavan Kalaburagi

Wednesday, June 1, 2016

BIDAR DISTRICT DAILY CRIME UPDATE 01-06-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-06-2016

alUÀÄ¥Áà ¥ÉưøÀ oÁuÉ UÀÄ£Éß £ÀA. 98/2016, PÀ®A 87 PÉ.¦ PÁAiÉÄÝ :-
ದಿನಾಂಕ 31-05-2016 ರಂದು ಚಿಟಗುಪ್ಪಾ ಪಟ್ಟಣದ ಶಿವಾರದ ಮುಕುಂದರಾವ ತಂದೆ ಕೆಶವರಾವ ಗುತ್ತೆದಾರ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿಎಸ್ಐ ಚಿಟಗುಪಪ್ಆ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೇಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಕುಂದರಾವ ತಂದೆ ಕೆಶವರಾವ ಗುತ್ತೆದಾರ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ  ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಬಾಬಾ ತಂದೆ ನಬಿಸಾಬ ರಂಜೋಳವಾಲೆ, 2) ರಾಘವೆಂದರೆ ತಂದೆ ಸುಭಾಷ ಗಾಂಗಜಿ, 3) ಔದುತ ತಂದೆ ಮುಕುಂದರಾ ಗುತ್ತೆದಾರ, 4) ಸಲೋಹದ್ದಿನ ತಂದೆ ಅಲಿಮೋದ್ದಿನ ಬಡೆ, 5) ಮುಕುಂದರಾವ ತಂದೆ ಕೆಶವರಾವ ಗುತ್ತೆದಾರ, 6) ಭೀಮಣ್ಣಾ ತಂದೆ ನಾಗೇಂದ್ರರಾವ ಹಮಿಲಪೂರಕರ, 7) ಅಶೋಕ ತಂದೆ ದೇವರಾಯ ಬಬಡಿ 7 ಜನ ಎಲ್ಲರೂ ಸಾ: ಚಿಟಗುಪ್ಪಾ ಹಾಗೂ 8) ಖಿಜ್ಜರ ತಂದೆ ವಾಹಿದ ಅಲಿ ಸೈಯದ ಸಾ: ನೂರಖಾನ ತಾಲಿಮ ಬೀದರ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣತೋಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ 3300/- ರೂ. ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿರಿಗೆ ಹಣ ಹಚ್ಚಿ ಪಣ ತೋಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡಲು ಸರಕಾರದ ಲೈಸನ್ಸ ಇದೇಯಾ ಅಂತ ವಿಚಾರಿಸಿದಾಗ ನಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದರ, ಸದರಿ ಆರೋಪಿತರ ಮದ್ಯ ನೋಡಲು 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 3835/- ರೂಪಾಯಿ ಮತ್ತು ಜೂಜಾಟ ಆಡುವ ಸ್ಥಳದಲ್ಲಿ ಮೋಟಾರ ಸೈಕಲಗಳು ಹಾಗೂ ಕಾರ ಇದ್ದು ಸದರಿ ಟಾಟಾ ಇಂಡಿಕಾ ಕಾರ 1) ಎಪಿ-11/ಆರ್-7248 ಅ.ಕಿ 50,000/- ರೂ., 2) ಬಜಾಜ ಸಿ ಟಿ 100 ಮೊಟಾರ ಸೈಕಲ್ ಎಪಿ-29/ಜೆ-0849 ಅ.ಕಿ 10,000/- ರೂ., 3) ಹಿರೋ ಹೊಂಡಾ ಸ್ಪಲೆಂಡರ ಪ್ಲಸ ಮೊಟಾರ ಸೈಕಲ್ ನಂ. ಕೆಎ-32/ವಿ-7113 ಅ.ಕಿ 20,000/- ರೂ., 4) ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ಮೊಪೆಡ್ ಕೆಎ-39/ಕೆ-2133 ಅ.ಕಿ 15,000/- ರೂ., 5) ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ಮೊಪೆಡ್ ಕೆಎ-39/ಕ್ಯೂ-1447 ಅ.ಕಿ 15,000/- ರೂ., 6) ಬಜಾಜ್ ಪಲ್ಸರ್  ಮೊಟಾರ ಸೈಕಲ್ ನಂ. ಕೆಎ-38/ಆರ್-7065 ಅ.ಕಿ 40,000/- ರೂ., ಇದ್ದು ನೇದವುಗಳು ವಶಕ್ಕೆ ಪಡೆದು ಪಂಚರ ಸಮಕ್ಷಮ ತನಿಖೆಗಾಗಿ ಜಪ್ತಿ ಪಂಚನಾಮೆ ಕೈಗೊಂಡು, ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 214/2016, PÀ®A 279, 338 L¦¹ 187 LJA« PÁAiÉÄÝ :-
ಪುಟ್ಟರಾಜ ತಂದೆ ಹುಲೆಪ್ಪಾ ಕಾಂಬಳೆ ವಯ: 40 ವರ್ಷ, ಜಾತಿ: ಎಸ್.ಸಿ (ದಲಿತ), ಸಾ: ಹಲಬರ್ಗಾ ರವರ ಓಣಿಯಲ್ಲಿ ಟ್ರಾಕ್ಟರಕ್ಕೆ ಟ್ಯಾಂಕರ್ ಅಳವಡಿಸಿಕೊಂಡು ತಂದಿದ್ದು, ಸದರಿ ಟ್ರಾಕ್ಟರ ನಂ. ಎಪಿ-36/ಯು-0279 ಇದ್ದು, ಸದರಿ ಟ್ಯ್ರಾಕ್ಟರ ಟ್ಯಾಂಕರದಿಂದ ಓಣಿಯ ಜನರು ನೀರು ತೆಗೆದುಕೊಂಡು ಹೋಗುತ್ತಿದ್ದು, ಫಿರ್ಯಾದಿ ಮತ್ತು ಫಿರ್ಯಾದಿಯ ಮಗನಾದ ಸುರೇಶ ಕಾಂಬಳೆ ಇಬ್ಬರೂ ಸದರಿ ಟ್ರ್ಯಾಕ್ಟರ್ ಟ್ಯಾಂಕನಿಂದ ನೀರು ತೆಗೆದುಕೊಂಡು ಹೋಗುತ್ತಿದ್ದು, ಹೀಗಿರುವಾಗ ದಿನಾಂಕ 31-05-2016 ರಂದು ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಟ್ಯಾಂಕರಿನ ತೊಟ್ಟಿಯಿಂದ ನೀರು ಹಿಡಿದುಕೊಳ್ಳುವಾಗ ಸದರಿ ಟ್ರಾಕ್ಟರ್ ಚಾಲಕನಾದ ಆರೋಪಿ ಉಮಾಕಾಂತ ತಂದೆ ಕಲ್ಯಾಣರಾವ ಸಾ: ಹಲಬರ್ಗಾ ಟ್ಯ್ರಾಕ್ಟರ - ಟ್ಯಾಂಕರಿನ ಹಿಂದೆ ಮುಂದೆ ನೋಡದೇ ನಿರ್ಲಕ್ಷತನ ವಹಿಸಿ ಬೇಜವಾಬ್ದಾರಿತನದಿಂದ ತನ್ನ ಟ್ರಾಕ್ಟರನ್ನು ಒಮ್ಮೆಲೇ ಹಿಂದಕ್ಕೆ ತೆಗೆದುಕೊಂಡಿದ್ದು, ಟ್ಯಾಂಕರ್  ಹಿಂದೆ ನೀರು ತುಂಬಿಕೊಳ್ಳುತ್ತಿದ್ದ ಫಿರ್ಯಾದಿಯ ಮಗನಿಗೆ ಡಿಕ್ಕಿ ಮಾಡಿದ್ದರಿಂದ ಮಗನಿಗೆ ಬಲಗಾಲಿನ ಸೊಂಟದಿಂದ ಮೋಳಕಾಲಿನವರೆಗೆ ಭಾರಿ ರಕ್ತಗಾಯ, ಬಲಗಾಲ ಹಿಮ್ಮಡಿಗೆ ರಕ್ತಗಾಯ, ಎಡಗಾಲಿನ ಹಿಮ್ಮಡಿಗೆ ರಕ್ತಗಾಯ,  ಮತ್ತು ತರಚಿದ ಗಾಯಗಿರುತ್ತದೆ, ತಕ್ಷಣ ಫಿರ್ಯಾದಿಯು ತನ್ನ ಮಗನಿಗೆ ಅಂಬುಲೆನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: