Police Bhavan Kalaburagi

Police Bhavan Kalaburagi

Thursday, June 30, 2016

BIDAR DISTRICT DAILY CRIME UPDATE 29-06-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-06-2016

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 142/2016, PÀ®A 78(3) PÉ.¦ PÁAiÉÄÝ eÉÆvÉ 420 L¦¹ :-
¢£ÁAPÀ 28-06-2016 gÀAzÀÄ ©ÃzÀgÀ PÉÃAzÀæ §¸À ¤¯ÁÝtzÀ ºÀwÛgÀ £Ë¨ÁzÀ PÀqÉUÉ ºÉÆÃUÀĪÀ gÀ¸ÉÛAiÀÄ°è M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ªÀÄmÁÌ JA§ £À¹Ã©£À ªÀÄmÁÌ aÃn £ÀqɸÀÄvÁÛ ¸ÁªÀðd¤PÀjUÉ ªÉƸÀ ªÀiÁqÀÄwÛzÁÝ£É CAvÁ ¸ÀAvÉÆõÀ J¯ï.n ¦.J¸ï.L (PÁ.¸ÀÄ-1) £ÀÆvÀ£À £ÀUÀgÀ ¥ÉưøÀ oÁuÉ, ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É PÉÃAzÀæ §¸À ¤¯ÁÝtzÀ ºÀwÛgÀ ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ¯ÁV £Ë¨ÁzÀ PÀqÉUÉ ºÉÆÃUÀĪÀ gÀ¸ÉÛAiÀÄ ºÀwÛgÀ ¸ÁªÀðd¤PÀ ¸ÀܼÀzÀ°è DgÉÆæ ¸ÉÊAiÀÄzÀ ±ÁzÀ¨ï vÀAzÉ ¸ÉÊAiÀÄzÀ ªÀÄįÁÛ¤, ªÀAiÀÄ: 20 ªÀµÀð, eÁw: ªÀÄĹèA, ¸Á: UÁA¢ü£ÀUÀgÀ ªÉÄÊ®ÆgÀ ©ÃzÀgÀ EvÀ£ÀÄ ¸ÁªÀðd¤PÀjUÉ ªÀÄmÁÌ £À¹Ã©£À dÆeÁl 01 gÀÆ. UÉ 08 CAvÀ®Æ ªÀÄvÀÄÛ 10 gÀÆ. UÉ 80 gÀÆ. CAvÁ ºÉüÀÄvÁÛ ¸ÁªÀðd¤PÀjAzÀ zÀÄqÀÄØ ¥ÀqÉzÀÄPÉƼÀÄîvÁÛ CªÀjUÉ ªÀÄmÁÌ aÃn §gÉzÀÄPÉÆqÀÄvÁÛ ¸ÁªÀðd¤PÀjUÉ ªÉÆøÀ ªÀiÁr CªÀjAzÀ ºÀt ®¥ÀmÁ¬Ä¸ÀÄwÛzÀÄÝzÀÝ£ÀÄß £ÉÆÃr RavÀ¥Àr¹PÉÆAqÀÄ ¦J¸ïL gÀªÀgÀÄ ªÀÄvÀÄÛ ¹§âA¢AiÀĪÀgÀÄ PÀÆrPÉÆAqÀÄ MªÉÄäÃ¯É DvÀ£À ªÉÄÃ¯É zÁ½ ªÀiÁr »rzÀÄPÉÆAqÁUÀ ºÀt PÉÆlÄÖ ªÀÄmÁÌ aÃn ¥ÀqÉAiÀÄÄwÛzÀÝ ¸ÁªÀðd¤PÀgÀÄ Nr ºÉÆÃVgÀÄvÁÛgÉ, ªÀ±ÀPÉÌ ¥ÀqÉzÀ CAUÀ gÀhÄrÛ ªÀiÁqÀ¯ÁV CªÀ£À ºÀwÛgÀ MlÄÖ 7010/- gÀÆ. £ÀUÀzÀÄ ºÀt EzÀÄÝ ªÀÄvÀÄÛ 10 ªÀÄmÁÌ aÃn ºÁUÀÆ MAzÀÄ ¨Á¯ï ¥É£ï ¹QÌgÀÄvÀÛªÉ, ¸ÀzÀjAiÀĪÀÅUÀ¼À£ÀÄß d¦Û ¥ÀAZÀ£ÁªÉÄ CrAiÀÄ°è ¸Áé¢üãÀPÉÌ vÉUÉzÀÄPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 229/2016, PÀ®A 87 PÉ.¦ PÁAiÉÄÝ :-
ದಿನಾಂಕ 28-06-2016 ರಂದು ಸಿದ್ದೇಶ್ವರ ಗ್ರಾಮದಲ್ಲಿ ಗಾಂಧಿವೃತ್ತದ ಬಳಿ ಸಾರ್ವಜನಿಕ ಸ್ಥಳ ಕಟ್ಟೆಯ ಮೇಲೆ ಕೇಲವು ಜನರು ಕುಳಿತು ಆಕ್ರಮವಾಗಿ ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ಇಸ್ಪೀಟ್ ಜುಜಾಟಆಡುತ್ತಿದ್ದಾರೆ ಅಂತ ವಿಜಯಕುಮಾರ ಎನ್.ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವಡೊನೆ ಸಿದ್ದೇಶ್ವರ ಗ್ರಾಮಕ್ಕೆ ತಲುಪಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲು ಸಿದ್ದೇಶ್ವರ ಗ್ರಾಮದ ಗಾಂಧಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳ ಕಟ್ಟೆಯ ಮೇಲೆ ಆರೋಪಿತರಾದ 1) ಸುನೀಲಕುಮಾರ ತಂದೆ ಸಿದ್ರಾಮಪ್ಪಾ ತರನಳೆ ವಯ: 29 ವರ್ಷ, ಜಾತಿ: ಲಿಂಗಾಯತ, 2) ಸಿದ್ದಪ್ಪಾ ತಂಧೆ ಭೀಮಣ್ಣಾ ಗೌರ ವಯ: 57 ವರ್ಷ, ಜಾತಿ: ಲಿಂಗಾಯತ, 3) ಇಂದ್ರಕಾಂತ ತಂದೆ ಸಿದ್ದಪ್ಪಾ ಪರ್ಮಾ ವಯ: 35 ವರ್ಷ, ಜಾತಿ: ಲಿಂಗಾಯತ, 4) ದೇಶಮುಖ ತಂದೆ ಸಿದ್ದಪ್ಪಾ ಲಕಶೇಟ್ಟಿ ವಯ: 45 ವರ್ಷ, ಜಾತಿ: ಲಿಂಗಾಯತ, 5) ರಮೇಶ ತಂದೆ ವೈಜಿನಾಥ ಹರಪಳೆ ವಯ: 38 ವರ್ಷ, ಜಾತಿ: ಲಿಂಗಾಯತ, 6) ಗಣಪತಿ ತಂದೆ ಕಾಶಪ್ಪಾ ನಿಡೋದೆ ವಯ: 44 ವರ್ಷ, ಜಾತಿ: ಲಿಂಗಾಯತ, 7) ಜಗನ್ನಾಥ ತಂದೆ ಶರಣಪ್ಪಾ ಗೋಣೆ ವಯ: 41 ವರ್ಷ, ಜಾತಿ: ಲಿಂಗಾಯತ, 8) ಚೆನ್ನಪ್ಪಾ ತಂದೆ ರಾಮಶೇಟ್ಟಿ ಮಲಗೆ ವಯ: 43 ವರ್ಷ, ಜಾತಿ: ಲಿಂಗಾಯತ, 9) ಸುಭಾಷ ತಂದೆ ಶಂಕರೆಪ್ಪಾ ಗೊಣೆ ವಯ: 37 ವರ್ಷ, ಜಾತಿ: ಲಿಂಗಾಯತ, 10) ಅನೀಲ ತಂದೆ ಶಾಮರಾವ ಹರಪಳೆ ವಯ: 40 ವರ್ಷ, ಜಾತಿ: ಲಿಂಗಾಯತ, 11) ಶಂಕರೆಪ್ಪಾ ತಂದೆ ರಾಮಶೇಟ್ಟಿ ಹರಪಳೆ ವಯ: 60 ವರ್ಷ, ಜಾತಿ: ಲಿಂಗಾಯತ ಉ:ಒಕ್ಕಲುತನ ಸಾ:ಸಿದ್ದೇಶ್ವರ ತಾ:ಭಾಲ್ಕಿ 12) ವಿಶ್ವನಾಥ ತಂದೆ ಸಂಗಪ್ಪಾ ತರನಳೆ ವಯ:61 ವರ್ಷ ಜಾ:ಲಿಂಗಾಯತ, ಎಲ್ಲರೂ ಸಾ: ಸಿದ್ದೇಶ್ವರ, ತಾ:ಭಾಲ್ಕಿ ಇವರೆಲ್ಲರೂ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಪರೇಲ ಎಂಬ ನಸೀಬಿನ ಇಸ್ಪೀಟ್ ಜುಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಹಿಡಿದು ಅವರ ವಶದಲ್ಲಿರುವ 12 ಮೋಬೈಲಗಳು ಅ.ಕಿ 7200/- ರೂ ಮತ್ತು ಅವರ ವಶದಿಂದ ನಗದು ಹಣ 3100/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ನಂತರ ಸದರಿ ಆರೋಪಿತರಿಗೆ ದಸ್ತಗೀರಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: