Police Bhavan Kalaburagi

Police Bhavan Kalaburagi

Saturday, July 2, 2016

BIDAR DISTRICT DAILY CRIME UPDATE 02-07-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-07-2016

ªÀÄ£ÁßJSÉÃ½î ¥Éưøï oÁuÉ AiÀÄÄ.r.Dgï £ÀA. 09/2016, PÀ®A 174 ¹.Dgï.¦.¹ :-
¦üAiÀiÁð¢ ZÀAzÀæPÀ¯Á UÀAqÀ §¸ÀªÀgÁd zÉêÀt ªÀAiÀÄ: 50 ªÀµÀð, eÁw: °AUÁAiÀÄvÀ, ¸Á: ªÀiÁqÀUÀƼÀ, vÁ: ºÀĪÀÄ£Á¨ÁzÀ, f: ©ÃzÀgÀ gÀªÀjUÉ ªÀiÁqÀUÀƼÀ UÁæªÀÄzÀ°è ¦üAiÀiÁð¢AiÀÄ UÀAqÀ£À ºÉ¸Àj£À ªÉÄÃ¯É ºÉÆ® ¸ÀªÉÃð £ÀA. 104 £ÉÃzÀgÀ°è 1 JPÀgÉ 17 UÀÄAmÉ d«ÄãÀÄ ªÀÄvÀÄÛ ¸ÀªÉÃð £ÀA. 110 £ÉÃzÀgÀ°è 1 JPÀgÉ 6 UÀÄAmÉ »ÃUÉ MlÄÖ 2 JPÀgÉ 23 UÀÄAmÉ d«ÄãÀÄ EzÀÄÝ, ¸ÀzÀj ºÉÆ®zÀ°è ªÀåªÀ¸ÁAiÀÄ ªÀiÁrPÉÆAqÀÄ §A¢zÀÄÝ, UÀAqÀ£ÁzÀ §¸ÀªÀgÁd EvÀ£ÀÄ ºÀĪÀÄ£Á¨ÁzÀ ¦J¯ïr ¨ÁåAQ£À°è ºÉÆ®zÀ ªÉÄÃ¯É 50,000=00 gÀÆ. ªÀÄvÀÄÛ ¨É¼ÀPÉÃgÁ UÁæªÀÄzÀ ¦PɦJ¸ï ¨ÁåAQ£À°è ¨É¼É¸Á®ªÉAzÀÄ 65,000=00 gÀÆ. ¨É¼É¸Á® ¥ÀqÉzÀÄPÉÆArzÀÄÝ EgÀÄvÀÛzÉ, vÀÀªÀÄä ºÉÆ®zÀ°è vÉÆUÀj, ¸ÉÆÃAiÀiÁ©£ï, PÀ§Äâ ªÀÄvÀÄÛ EvÀgÉ ¨É¼ÉUÀ¼ÀÄ ©vÀÛ£É ªÀiÁrzÀÄÝ, ¸ÀzÀj ¨É¼ÉUÀ½UÉ ¸ÀjAiÀiÁV ªÀÄ¼É §gÀ¯ÁgÀzÉà ¸ÀA¥ÀÆtðªÁV MtV ºÉÆÃVzÀÄÝ, ¦üAiÀiÁð¢AiÀÄÄ ¥ÀqÉzÀÄPÉÆAqÀ ¸Á®ªÀ£ÀÄß ªÀÄgÀÄ¥ÁªÀw ªÀiÁrgÀĪÀ¢¯Áè, UÀAqÀ£ÀÄ ¸Á®ªÀ£ÀÄß wj¸À®Ä DUÀzÉà ¸ÀĪÀiÁgÀÄ 2-3 wAUÀ½AzÀ ¸Á®zÀ ¨sÁzɬÄAzÀ £ÀgÀ¼ÀÄwÛzÀÝ£ÀÄ, »ÃVgÀĪÁUÀ ¢£ÁAPÀ 01-07-2016 gÀAzÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ UÀAqÀ E§âgÀÄ ªÀÄ£ÉAiÀÄ°è Hl ªÀiÁr £ÀavÀgÀ ¦üAiÀiÁð¢ M§âgÉ vÀªÀÄä ºÉÆ®PÉÌ  ºÉÆÃVzÀÄÝ, UÀAqÀ¤UÉ ªÉÄÊAiÀÄ°è DgÁªÀÄ EgÀ¯ÁzÀ PÁgÀt ªÀÄ£ÉAiÀÄ°èAiÉÄà EzÀÝ£ÀÄ, ¦üAiÀiÁð¢AiÀÄÄ ºÉÆ®PÉÌ ºÉÆÃzÁUÀ ¦üAiÀiÁð¢AiÀÄ UÀAqÀ£ÀÄ vÀªÀÄä vÀUÀqÀzÀ ªÀÄ£ÉAiÀÄ°è MAzÀÄ £ÀÆ°£À ºÀUÀ΢AzÀ ªÀÄ£ÉAiÀÄ PÀnÖUÉAiÀÄ ¸ÀgÀPÉÌ £ÉÃtÄ ºÁQPÉÆAqÀÄ ªÀÄÈvÀ ¥ÀnÖgÀÄvÁÛ£É, UÀAqÀ£ÀÄ ¸ÀzÀj ¸Á®ªÀ£ÀÄß wj¸À®Ä DUÀzÉà ¸Á®zÀ ¨sÁzÉ vÀ¼À¯ÁgÀzÉà ªÀÄ£ÉAiÀÄ°è £ÉÃtÄ ©VzÀÄPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 231/2016, PÀ®A 498(J), 504, 506 eÉÆvÉ 34 L¦¹ :-
ಸುಮಾರು 13 ವರ್ಷಗಳ ಹಿಂದೆ 2003 ರಲ್ಲಿ ಫಿರ್ಯಾದಿ ಪೂಜಾ ಗಂಡ ರಮೇಶ ಗೋದಿಹಿಪ್ಪರ್ಗಾ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ:ಧನ್ನೂರ, ಸದ್ಯ: ಡೊಂಗರಗಿ ರವರ ತಾಯಿ ಮತ್ತು ಸೊದರ ಮಾವ ಕೂಡಿ ಧನ್ನೂರ ಗ್ರಾಮದ ರಮೇಶ ತಂದೆ ಮಲ್ಲಿಕಾರ್ಜುನ ಗೋಧಿಹಿಪ್ಪರ್ಗೆ ಇವನೊಂದಿಗೆ ಸಂಪ್ರದಾಯ ಪ್ರಕಾರ ಸುಮಾರು 6 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಡೊಂಗರಗಿ ಗ್ರಾಮದಲ್ಲಿ ಮದುವೆ ಮಾಡಿರುತ್ತಾರೆ, ಮದುವೆಯಾದ ನಂತರ ಸುಮಾರು 7-8 ವರ್ಷ ಗಂಡ, ಅತ್ತೆ, ಮಾವ ಇವರು ಫಿರ್ಯಾದಿಗೆ ಚೆನ್ನಾಗಿ ನೋಡಿಕೊಂಡಿರುತ್ತಾರೆ, ಫಿರ್ಯಾದಿಗೆ ಮೂವರು ಮಕ್ಕಳಿದ್ದು ನಂತರ ಆರೋಪಿತರಾದ 1) ರಮೇಶ  ತಂದೆ ಮಲ್ಲಿಕಾರ್ಜುನ (ಗಂಡ), 2) ಮಲ್ಲಿಕಾರ್ಜುನ ತಂದೆ ರಾಮಣ್ಣಾ (ಮಾವ), 3)  ಪಾರ್ವತಿ ಗಂಡ ಮಲ್ಲಿಕಾರ್ಜುನ (ಅತ್ತೆ) ಸಾ: ಎಲ್ಲರೂ ಧನ್ನೂರ, ತಾ: ಭಾಲ್ಕಿ ಇವರೆಲ್ಲರು ಫಿರ್ಯಾದಿ ವಿನಾಃ ಕಾರಣ ನಿನಗೆ ಮನೆ ಕೆಲಸ ಸರಿಯಾಗಿ ಬರುವುದಿಲ್ಲ, ನಿನ್ನ ತವರು ಮನೆಯವರು ನಮಗೆ ಕಿಮ್ಮತು ಕೊಡುತ್ತಿಲ್ಲ, ಅವರನ್ನು ಹೇಳಲು ಬರುವುದಿಲ್ಲವೇ ಅಂತ ಅವಾಚ್ಯವಾಗಿ ಬೈದಿರುತ್ತಾರೆ, ಒಂದು ಸಲ ಫಿರ್ಯಾದಿಯ ತವರು ಗ್ರಾಮದಿಂದ ಸೋದರಮಾವ ಗುರುನಾಥ ಮತ್ತು ಗಂಗಶೇಟ್ಟಿ ಬಿರಾದರ, ಹಾವಗಿರಾವ ಪೊಲೀಸ್ ಬಿರಾದರ ಇವರು ಧನ್ನೂರಕ್ಕೆ ಬಂದು ಸದರಿ ಆರೋಪಿತರಿಗೆ ನಮ್ಮ ಮಗಳಿಗೆ ತ್ರಾಸ ಕೊಡಬ್ಯಾಡ್ರಿ, ಅವಳಿಗೆ ಚನ್ನಾಗಿ ಇಟ್ಟಿಕೊಳ್ರಿ ಅಂತ ಕೇಳಿಕೊಂಡಾಗ ಸದರಿ ಆರೊಪಿತರು ಅವರಿಗೆಲ್ಲ ಅವಾಚ್ಯವಾಗಿ ಬೈದು, ನಿಮ್ಮ ಮಗಳಿಗೆ ನೀವು ನಿಮ್ಮ ಮನೆಗೆ ಕರೆದುಕೊಂಡು  ಹೊಗ್ರಿ ಆಕೆಗೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವದಿಲ್ಲ ಅಂತ ತಕರಾರು ಮಾಡಿದ್ದರಿಂದ, ಅವರು ಹೊರಟು ಹೋಗಿರುತ್ತಾರೆ, ನಂತರ ದಿನಾಂಕ 11-11-2015 ರಂದು ಸದರಿ ಆರೋಪಿತರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತ ನೀನು ತವರು ಮನೆಗೆ ಹೋಗದಿದ್ದರೆ ನಿನಗೆ ಕಡಿದು ಹಾಕುತ್ತೇವೆ ಅಂತ ಬೈದು ಜೀವ ಬೆದರಿಕೆ ಹಾಕಿ ತಕರಾರು ಮಾಡುತ್ತಿದ್ದಾಗ, ಧನ್ನೂರ ಗ್ರಾಮದ ಶ್ರೀಕಾಂತ ತಂದೆ ವೈಜಿನಾಥ ದಾನಿ, ಸುರೇಶ ತಂದೆ ಜಗನಾಥ ನಾವದಗೆ ಇವರು ಬಂದು ಜಗಳ ಬಿಡಿಸಿರುತ್ತಾರೆ, ಫಿರ್ಯಾದಿಗೆ ಸದರಿ ಆರೋಪಿತರ ಕಿರುಕುಳ ಜಸ್ತಿಯಾಗಿದ್ದರಿಂದ ಫಿರ್ಯಾದಿಯು ತನ್ನ ತಾಯಿಗೆ ವಿಷಯ ಹೇಳಿದ್ದರಿಂದ ಫಿರ್ಯಾದಿಯ ತಾಯಿ & ಸೊದರವಾವ ಬಂದು ಫಿರ್ಯಾದಿಗೆ ತವರು ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ, ಫಿರ್ಯಾದಿಯವರ ಗಂಡ ತನ್ನ ಮಕ್ಕಳಿಗೆ ಕೊಟ್ಟಿಲ್ಲ ಅಂತ ಫಿರ್ಯಾದಿಯವರು ದಿನಾಂಕ 01-07-2016 ರಂದು ನೀಡಿದ ಮೌಖಿಕ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£ÉߣÀA. 76/2016, PÀ®A 279, 337, 338 L¦¹ :-
ದಿನಾಂಕಾ 01-07-2016 ರಂದು ಫಿರ್ಯಾದಿ ಚಾಂದಸಾಬ ತಂದೆ ಉಸ್ಮಾನಸಾಬ ಮಿಸ್ತ್ರಿ ವಯ: 37 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟ್ಟಾ, ತಾ: ಭಾಲ್ಕಿ, ರವರ ಭಾವ ಅಲೀಮ ತಂದೆ ಮೆಹಬೂಬ ಪಾಶಾ ಶೇರಿಕಾರ ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಡಾಕುಳಗಿ ಈತನು ಕೆಲಸದ ನಿಮಿತ್ಯ ಫಿರ್ಯಾದಿಯ ಮನೆಗೆ ಬಂದಿರುತ್ತಾನೆ, ಅಲೀಮ ಈತನು ಕೆಲಸ ಮುಗಿಸಿಕೊಂಡು ತನ್ನ ಮಗನಾದ ಸಲ್ಮಾನ ವಯ: 11 ವರ್ಷ, ಇವನನ್ನು ಕರೆದುಕೊಂಡು ಡಾಕುಳಗಿ ಗ್ರಾಮಕ್ಕೆ ಹೋಗುತ್ತೇನೆ ಅಂತ ಹೇಳಿದಕ್ಕೆ ಫಿರ್ಯಾದಿಯು ತಮ್ಮ ಮಗನನ್ನು ಅವನ ಜೊತೆ ಕಳುಹಿಸಿಕೊಟ್ಟಿದ್ದು ಅವರು ಫ್ಯಾಶನ್ ಪ್ರೋ ಮೋಟಾರ ಸೈಕಲ ನಂ. ಕೆಎ-32/ವಾಯ್-1113 ಮೇಲೆ ತನ್ನ ಮಗನಿಗೆ ಹಿಂದೆ ಕೂಡಿಸಿಕೊಂಡು ಅಲೀಮ ಈತನು ಮೋಟಾರ ಸೈಕಲ ಚಲಾಯಿಸಿಕೊಂಡು ರಾತ್ರಿ ಮನೆಯಿಂದ ಹೋಗಿರುತ್ತಾರೆ, ಸ್ವಲ್ಪ ಸಮಯದ ನಂತರ ಫಿರ್ಯಾದಿಗೆ ಮಾಹಿತಿ ಬಂದಿದ್ದೇನೆಂದರೆ ನಿಮ್ಮ ಭಾವ ಅಲೀಮ ಮತ್ತು ನಿಮ್ಮ ಮಗ ಸಲ್ಮಾನ ಇಬ್ಬರು ಚಳಕಾಪೂರ ಹಳ್ಳಿಖೇಡ (ಬಿ) ರೋಡಿನ ಮೇಲೆ ಸುನೀಲ ಬೂಗಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ಹಿಡತ ತಪ್ಪಿ ಬಿದ್ದಿರುತ್ತಾರೆ ಅಂತ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯು ಗಾಬರಿಗೊಂಡು ಬಂದು ನೋಡಲು ಭಾವ ಅಲೀಮ ಮತ್ತು ಮಗ ಸಲ್ಮಾನ ಇಬ್ಬರು ರೋಡಿನ ಬದಿಗೆ ಬಿದ್ದಿದ್ದು, ವಿಚಾರಿಸಲು ಭಾವ ಅಲೀಮ ಈತನಿಗೆ ಬಲ ಮೊಳಕಾಲಿಗೆ ಭಾರಿ ರಕ್ತಗಾಯ ಮತ್ತು ಬಲ ಅಂಗೈ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಹಾಗು ಮಗ ಸಲ್ಮಾನ ಈತನಿಗೆ ಬಲ ಮೊಳಕಾಲಿಗೆ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯವಾಗಿರುತ್ತದೆ, ಸದರಿ ಘಟನೆಯು ಭಾವ ಅಲೀಮ ಈತನು ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ಒಮ್ಮೇಲೆ ಹಿಡಿತ ತಪ್ಪಿ ಚಳಕಾಪೂರ ಹಳ್ಳಿಖೇಡ (ಬಿ) ರೋಡ ಸುನೀಲ ಬೂಗಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಬಿದ್ದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: