Police Bhavan Kalaburagi

Police Bhavan Kalaburagi

Monday, September 5, 2016

BIDAR DISTRICT DAILY CRIME UPDATE 05-09-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-09-2016

ªÀÄ£Àß½î ¥ÉưøÀ oÁuÉ UÀÄ£Éß £ÀA. 79/2016, PÀ®A 279, 337, 338 L¦¹ :-
¢£ÁAPÀ 04-09-2016 gÀAzÀÄ ¦üAiÀiÁ𢠧®ªÀAvÀgÀrØ vÀAzÉ ¸ÀAfªÀgÀrØ gÁªÀÄ£ÀUÁgÀ ¸Á: §gÀÄgÀ gÀªÀgÀÄ ºÁUÀÆ DgÉÆæ ªÉAPÀl vÀAzÉ «oÀ® PÉÆý ¸Á: J®UÉÆÃ¬Ä EªÀj§âgÀÄ ªÉÆmÁgÀ ¸ÉÊPÀ® £ÀA. J¦-11/JJ¸ï-0213 £ÉÃzÀgÀ ªÉÄÃ¯É ªÀÄ£Àß½¬ÄAzÀ §gÀÄgÀ PÀqÉUÉ §gÀÄwÛzÀÄÝ ªÀÄvÀÄÛ UÁAiÀiÁ¼ÀÄ «oÀ® vÀAzÉ ¥ÉAl¥Áà gÀªÀgÀÄ MAzÀÄ n.«í.J¸ï ªÉÆmÁgÀ ¸ÉÊPÀ® £ÉÃzÀgÀ ªÉÄÃ¯É §gÀÄgÀ¢AzÀ aAvÀ®UÉÃgÁ PÀqÉUÉ §gÀÄwÛgÀĪÁUÀ JzÀÄj¤AzÀ DgÉÆæ ªÉAPÀl EvÀ£ÀÄ vÀ£Àß ªÉÆÃmÁgÀ ¸ÉÊPÀ® £ÉÃzÀ£ÀÄß CwªÉÃUÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹ UÁAiÀiÁ¼ÀÄ «oÀ® gÀªÀgÀ ªÉÆmÁgÀ ¸ÉÊPÀ°UÉ C¥ÀWÁvÀ ¥Àr¹zÀÝjAzÀ E§âgÀÄ PÉüÀUÉ ©zÀÄÝzÀÝjÀAzÀ «oÀ® gÀªÀgÀ vÀ¯ÉAiÀÄ »AzÉ ¨sÁj gÀPÀÛUÁAiÀÄ, ªÀÄÆVUÉ, §®UÀtÂÚUÉ gÀPÀÛUÁAiÀĪÁVzÀÄÝ ªÀÄvÀÄÛ DgÉƦ ªÉAPÀl EvÀ¤UÀÆ ¸ÀºÀ JqÀUÀtÂÚ£À ºÀwÛgÀ, ºÉÆmÉÖUÉ gÀPÀÛUÁAiÀĪÁVgÀÄvÀÛzÉ ªÀÄvÀÄÛ ¦üAiÀiÁð¢UÉ UÁAiÀÄ DVgÀĪÀÅ¢¯Áè, ¦üAiÀiÁð¢ gÀªÀgÀÄ 108 CA§Ä¯É£Àì PÀgɬĹ ©ÃzÀgÀ ¸ÀgÀPÁj D¸ÀàvÉæUÉ aQvÉìUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 111/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 04-09-2016 ರಂದು ಫಿರ್ಯಾದಿ ಕಿರಣ ತಂದೆ ಪ್ರಭಾಕೆ ಸುತಾರ ವಯ: 21 ವರ್ಷ, ಸಾ: ಮೋಳಕೇರಾ, ತಾ: ಹುಮನಾಬಾದ ರವರ ಚಿಕ್ಕಪ್ಪ ಮಾಣಿಕ ತಂದೆ ರಾಮಚಂದ್ರ ಸುತಾರ ವಯ: 32 ವರ್ಷ, ಸಾ: ಮೋಳಕೇರಾ, ತಾ: ಹುಮನಾಬಾದ ರವರು ತನ್ನ ಮೋಟಾರ ಸೈಕಲ ನಂ. ಕೆಎ-39/ಕೆ-7372 ನೇದರ ಮೇಲೆ ಮೋಳಕೇರಾಕ್ಕೆ ಹೋಗುವಾಗ ಅವರ ಹಿಂದೆ ಮಹಾದೇವ ಮತ್ತು ಸಂತೋಷ ಇಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಹೋಗುವಾಗ ರಾ.ಹೆ ನಂ. 09 ಮೇಲೆ ಚೆಕ್ ಪೋಸ್ಟ ಮಯೂರ ಹೋಟೆಲ ಹತ್ತಿರ ಹೋದಾಗ ಫಿರ್ಯಾದಿಯ ಚಿಕ್ಕಪ್ಪನ ಹಿಂದಿನಿಂದ ಬಂದ ಲಾರಿ ನಂ. ಎಂ.ಹೆಚ-25/ಯು-0997 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಚಿಕ್ಕಪ್ಪನ ಮೋಟಾರ ಸೈಕಲನ ಹಿಂದೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಅವರ ಮೇಲೆ ಲಾರಿ ಹಾಯಿಸಿದ್ದರಿಂದ ಅವರ ಎದೆ , ಹೊಟ್ಟೆ, ಬೆನ್ನು, ಸೊಂಟದ ಮೇಲೆ ಭಾರಿ ರಕ್ತಗಾಯವಾಗಿದ್ದರಿಂದ ಹೊಟ್ಟೆಯಲ್ಲಿನ ಕರುಳು ಹೊರಗೆ ಬಿದ್ದಿದ್ದು, ಎರಡು ಕೈಗಳಿಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು, ಗುಪ್ತಾಂಗಗಳ ಮೇಲೆ ಭಾರಿ ರಕ್ತಾಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಸದರಿ ಘಟನೆ ನೋಡಿ ಸದರು ಆರೋಪಿಯು ತನ್ನ ಲಾರಿಯನ್ನು ಸ್ಧಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: