Police Bhavan Kalaburagi

Police Bhavan Kalaburagi

Tuesday, October 4, 2016

BIDAR DISTRICT DAILY CRIME UPDATE 04-10-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-10-2016

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 155/2016, ಕಲಂ 498(ಎ), 323, 304 ಜೊತೆ 34 ಐಪಿಸಿ :-
ಮಾಹಾನಂದಾ ಗಂಡ ಸತೀಷ ಸಿಧೋಲಕರ ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ, ತಾ: ಹುಮನಾಬಾದ, ಜಿ: ಬೀದರ ರವರ ಮದುವೆಯು ಕಳೆದ 03 ವರ್ಷಗಳ ಹಿಂದೆ ಸಿಂಧನಕೇರಾ ಗ್ರಾಮದ ಸತೀಷ ತಂದೆ ಬಸವರಾಜ ಸಿಂಧೋಳಕರ ಇವರ ಜೋತೆ ಸಂಪ್ರದಾಯಕವಾಗಿ ಆಗಿರುತ್ತದೆ, ಇದುವರೆಗೆ ಮಕ್ಕಳು ಆಗಿರುವುದಿಲ್ಲಾ, ಫಿರ್ಯಾದಿಯು ತನ್ನ ಗಂಡನ, ಮಾವ ಮತ್ತು ನಾದಣಿಯರ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಗಂಡ ಸರಾಯಿ ಕುಡಿಯುವ ಚಟಾ ಇಟ್ಟುಕೊಂಡಿರುತ್ತಾನೆ, ಗಂಡ ದಿನಾಲು ಸರಾಯಿ ಕುಡಿದು ಮನೆಗೆ ಬಂದು ಫಿರ್ಯಾದಿಯೊಂದಿಗೆ ಜಗಳ ಮಾಡಿ ಕಿರುಕುಳ ಕೊಡುತ್ತಿರುತ್ತಾನೆ, ಈ ಬಗ್ಗೆ ಫಿರ್ಯಾದಿಯು ತನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ಫಿರ್ಯಾಧಿಗೆ ಸಮಾಧಾನ ಮಾಡುತ್ತಿದರು, ಮನೆಯಲ್ಲಿದ್ದ ನಾದಣಿ ಸಪನಾ ತಂದೆ ಬಸವರಾಜ ಇವಳು ಫಿರ್ಯಾದಿಗೆ ಸರಿಯಾಗಿ ಊಟ ಮಾಡಲು ಕೊಡುತ್ತಿದ್ದಿರಲಿಲ್ಲ, ಫಿರ್ಯಾಧಿಗೆ ನೀನು ಹೊರಗೆ ಹೋಗಿ ಗಳಿಸಿ ತಂದು ಊಟ ಮಾಡು ಅಂತಾ ಅವಾಚ್ಯವಾಗಿ ಬೈಯುವದು ಮತ್ತು ಕೈಯಿಂದ ಹೊಡೆಯುವುದು ಮಾಡುತ್ತಿದ್ದಳು, ಈ ಬಗ್ಗೆ ಗಂಡನಿಗೆ ಮತ್ತು ಮಾವನಾದ ಬಸವರಾಜ ಇವರಿಗೆ ತಿಳಿಸಿದರೆ ಮಾವ ಫಿರ್ಯಾದಿಗೆ ಸುಮ್ಮನೇ ಬಿದ್ದಿರು ಎದುರು ಮಾತಾಡಬೇಡ ಅಂತಾ ಅವಾಚ್ಯಚಾಗಿ ಬೈದು, ಹೆದರಿಸಿ ಕಿರುಕುಳ ಕೊಡುತ್ತಿದ್ದರು, ಗಂಡನು ಹೊಡೆಯುತ್ತಿದ್ದನು, ಹೀಗಿರುವಾಗ ದಿನಾಂಕ 02-10-2016 ರಂದು ಫಿರ್ಯಾದಿಯು ಹೊಲಕ್ಕೆ ಹೋಗಿ ಕಟ್ಟಿಗೆ ತಂದು ಒಲೆ ಹಚ್ಚಿ ಅಡುಗೆ ಮಾಡಿಕೊಂಡು  ಊಟ ಮಾಡಬೇಕೆಂದಾಗ ನಾದಣಿ ಸಪನಾ ಇವಳು ಬಂದು ನೀನು ಒಲೆ ಹಚ್ಚಬೇಡ ನೀನು ಹೊರಗೆ ಹೋಗಿ ಅಕ್ಕಿ ಬೇಳೆ ತಂದು ಅಡಿಗೆ ಮಾಡು ಅಂತಾ ಕೈ ಹಿಡಿದು ಎಳೆದಾಡಿದಳು ಗಂಡನಿಗೆ ಹೇಳಿದರೆ ಅವನು ನನಗೆ ಬೈದು ಹೊಡೆದನು, ಇದರಿಂದ ಫಿರ್ಯಾದಿಯು ತನ್ನ ತಂದೆ ತಾಯಿಗೆ ಹೇಳಿದರು ಏನೂ ಮಾಡುತ್ತಾ ಇಲ್ಲಾ ಅಂತಾ ತಿಳಿದು ಅದೇ ಸಿಟ್ಟಿನಲ್ಲಿ ಮನೆಯಲ್ಲಿಟ್ಟಿದ್ದ ತೊಗರೆ ಬೆಳೆಗೆ ಹೊಡೆಯುವ ರೋಗರ ಹೇಸರಿನ ಔಷಧಿಯನ್ನು ಕುಡಿದು ಹಾಸಿಗೆ ಮೇಲೆ ಮಲಗಿದ್ದಾಗ ಗಂಡ ಮತ್ತು ಗ್ರಾಮದ ಜನರಾದ ಹಾಮೀದಅಲಿ ಮತ್ತು ಸಂಜುಕುಮಾರ ತಂದೆ ಬಾಬುರಾವ ರವರು ಬಂದು ತಮ್ಮ ತಮ್ಮ ಮೋಟಾರ ಸೈಕಲ್ ಮೇಲೆ ಹುಮನಾಬಾದ ಸರಕಾರಿ ಆಸ್ಪತ್ರೆಯಲ್ಲಿ ಫಿರ್ಯಾಧಿಗೆ ದಾಖಲಿಸಿದಾಗ ಅಲ್ಲಿನ ವೈಧ್ಯಧಿಕಾರಿಯವರ ಸಲಹೆ ಮೇರೆಗೆ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ಆದ್ದರಿಂದ ಫಿರ್ಯಾದಿಗೆ ವಿನಾಃ ಕಾರಣ ಕಿರುಕುಳ ಕೊಟ್ಟು ಔಷಧಿ ಕುಡಿಯುವಂತೆ ಮಾಡಿದವರಾದ ಆರೋಪಿತರಾದ ಸತೀಷ ತಂದೆ ಬಸವರಾಜ ಸಿಧೋಲಕರ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ ಹಾಗೂ ಇನ್ನೂ ಇಬ್ಬರೂ ಎಲ್ಲರೂ ಸಾ: ಸಿಂಧನಕೇರಾ ಗ್ರಾಮ ರವರ ವಿರುದ್ಧ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಮೌಖೀಕ ಹೇಳಿಕೆ ಸಾರಾಂಶದ ಮೆರೆಗೆ ದಿನಾಂಕ 03-10-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 145/2016, PÀ®A 317 L¦¹ :-
¢£ÁAPÀ 03-10-2016 gÀAzÀÄ ¦üAiÀiÁð¢zÁgÀzÀ CzsÀåPÀëgÀÄ f¯Áè ªÀÄPÀ̼À PÀ¯Áåt C¢üPÁj ©ÃzÀgÀ gÀªÀgÀÄ oÁuÉUÉ ºÁdgÁV PÀ£ÀßqÀzÀ°è §gÉzÀÄ ¸À°è¹zÀÝ zÀÆj£À ¸ÁgÁA±ÀªÉ£ÀAzÀgÉ ¢£ÁAPÀ 29-09-20416 gÀAzÀÄ 0100 UÀAmÉUÉ ©ÃzÀgÀ £ÀUÀgÀzÀ £ÀA¢ ¥ÉmÉÆæÃ¯ï §APï ºÀwÛgÀ ¸ÀĪÀiÁgÀ 02 wAUÀ¼À ºÉtÄÚ ²±ÀÄ«£À ¥ÀvÉÛAiÀiÁVgÀĪÀ ºÁUÀÆ ¸ÀzÀj ªÀÄUÀÄ«£À ªÀÄÄA¢£À ªÉÊzÀåQÃAiÀÄ aQvÉìUÁV f¯Áè ¸ÀgÀPÁj D¸ÀàvÉæAiÀÄ°è zÁR°¸À¯ÁVgÀÄvÀÛzÉ ªÀiÁ»wAiÀÄ£ÀÄß qÁ£À ¨Á¸ÉÆÌà ªÀÄPÀ̼À ¸ÀºÁAiÀĪÁt ©ÃzÀgÀ gÀªÀgÀÄ zÀÆgÀªÁt ªÀÄÄSÁAvÀgÀ w½¹gÀÄvÁÛgÉ, DzÀÝjAzÀ ¸ÀzÀj ªÀÄUÀÄ«£À ¥Á®PÀgÀ ¥ÀvÉÛ ºÀZÀÑ®Ä ¸ÀÆPÀÛ PÀæªÀÄ PÉÊPÉƼÀî¨ÉÃPÉAzÀÄ ¤ÃrzÀ zÀÆj£À DzsÁgÀzÀ ªÉÄÃ¯É ¥ÀæPÀgÀt zÁR°¹PÉƪÀÄqÀÄ vÀ¤SÉ PÉÊUÉƼÀî¯ÁVzÉ.  

No comments: