¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-12-2016
ºÀĪÀÄ£Á¨ÁzÀ
¸ÀAZÁgÀ ¥Éưøï oÁuÉ UÀÄ£Éß £ÀA. 141/2016, PÀ®A 279, 338 L¦¹ eÉÆvÉ 187 LJA«
PÁAiÉÄÝ :-
ದಿನಾಂಕ 30-11-2016 ಫಿರ್ಯಾದಿ ಪುಟ್ಟರಾಜ ತಂದೆ ಲಕ್ಷ್ಮಣ ಹಳ್ಳಿಖೇಡಕರ ವಯ: 34 ವರ್ಷ, ಜಾತಿ: ಮಾದಿಗ, ಸಾ: ಜಲಸಂಗಿ, ತಾ: ಹುಮನಾಬಾದ ರವರ ಅಣ್ಣನು ತನ್ನ ಬೈಸಿಕಲ ಮೇಲೆ ಹೊಲಕ್ಕೆ ಹೋಗುವಾಗ
ರಾ.ಹೆ. 50 ರ ಮೇಲೆ ಮರಿಯಾ ಆಶ್ರಮ ಹತ್ತಿರ
ಹೋದಾಗ ಅವನ ಹಿಂದಿನಿಂದ ಹುಮನಾಬಾದ
ಕಡೆಯಿಂದ ಬಂದ ಮೋಟಾರ ಸೈಕಲ ನಂ. ಕೆಎ-39/5215 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತಿ ಜೋರಾಗಿ ಹಾಗೂ ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಣ್ಣನ ಬೈಸಿಕಲಗೆ
ಡಿಕ್ಕಿ ಹೊಡೆದು
ಅಪಘಾತ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ
ಫಿರ್ಯಾದಿಯ ಅಣ್ಣನ ಎಡಗಾಲಿನ
ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿ
ಮುರಿದಿದ್ದು , ಬಲ ಮೋಳಕೈಗೆ, ಬೆನ್ನಲ್ಲಿ ತರಚಿದ ಗಾಯಗಳಾಗಿರುತ್ತವೆ, ನಂತರ ಅವನಿಗೆ
108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು
ಹುಮನಾಬಾದ ಸರಕಾರಿ
ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ºÀ½îSÉÃqÀ
(©) ¥ÉưøÀ oÁuÉ UÀÄ£Éß £ÀA. 148/2016, PÀ®A 279, 338 L¦¹ eÉÆvÉ 187 LJA« PÁAiÉÄÝ
:-
ದಿನಾಂಕ 30-11-2016 ರಂದು ಫಿರ್ಯಾದಿ ಸಂತೋಷ ತಂದೆ ಶಿವಕುಮಾರ ಕಲಮುಡ ಸಾ:
ಹಳ್ಳಿಖೇಡ (ಬಿ)
ರವರು
ನಾಗಣ್ಣಾ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ನಂತರ ಅಲ್ಲೆ ದೇವಸ್ಥಾನದಲ್ಲಿದ್ದ ಶಿವಪುತ್ರ ತಂದೆ ಶರಣಪ್ಪಾ ಹೂಗಾರ ಸಾ:
ಹಳ್ಳಿಖೇಡ (ಬಿ)
ಇಬ್ಬರು ಹಿರೊ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-39/ಎಲ್-7788 ನೇದರ ಮೇಲೆ ನಾಗಣ್ಣಾ ದೇವಸ್ಥಾನದಿಂದ ಹಳ್ಳಿಖೇಡ (ಬಿ)
ಗ್ರಾಮಕ್ಕೆ ಬರುವಾಗ ಬೀದರ ಹುಮನಾಬಾದ ರೋಡ ಹಳ್ಳಿಖೇಡ (ಬಿ)
ಸೀಮಿ ನಾಗಣ್ಣಾ ಕ್ರಾಸ್ ದಾಟುವಾಗ ಹುಮನಾಬಾದ ಕಡೆಯಿಂದ ಆಲ್ಟೋ ಕಾರ ನಂ. ಕೆಎ-28/ಎಮ್-9950 ನೇದರ
ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿ
ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಕಾರ ನಿಲ್ಲಿಸದೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಸೊಂಟಕ್ಕೆ ಭಾರಿ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ, ಮೋಟಾರ ಸೈಕಲ ಹಿಂದೆ ಕುಳಿತ ಶಿವಪುತ್ರ ಇವರಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ಗಾಯವಾಗಿ ಮುರಿದಿರುತ್ತದೆ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ
ಗುನ್ನೆ ನಂ. 191/2016, ಕಲಂ 457, 380 ಐಪಿಸಿ :-
ಫಿರ್ಯಾದಿ ಮುರಳಿಧರ ತಂದೆ ಅಂಬಾದಾಸರಾವ ಚಿಟಗುಪ್ಪಾಕರ ವಯ: 74 ವರ್ಷ, ಜಾತಿ: ಬ್ರಾಹ್ಮಣ, ಸಾ: ಚಿಟಗುಪ್ಪಾ ರವರು ಚಿಟಗುಪ್ಪಾ ಪಟ್ಟಣದ ಹೊರ
ವಲಯದಲ್ಲಿರುವ ಸಾಯಿ ಮಂದಿರದ ಹತ್ತಿರದ ಕೊಣೆಯಲ್ಲಿ ದಿನನಿತ್ಯ ಅಲ್ಲೆ ವಾಸವಾಗಿರುತ್ತಾರೆ, ಸದರಿ
ಕೊಣೆಯ ಪಕ್ಕದಲ್ಲಿ ಮಂದಿರದ ಪುಜಾರಿಯಾದ ವೀರಯ್ಯಾ ಸ್ವಾಮಿ ಮತ್ತು ಸಿದ್ದಯ್ಯಾ ಸ್ವಾಮಿ ರವರು
ಇರುತ್ತಾರೆ, ಹೀಗಿರುವಲ್ಲಿ ಚಿಟಗುಪ್ಪಾ - ಇಟಗಾ ರೋಡ ಕಮಲಾ ನಗರದಲ್ಲಿರುವ ಮೇಗಾ ಚಾರಿಟೇಬಲ ಮೇಘ
ಸಾಯಿ ಮಂದಿರದಲ್ಲಿ ಎರಡು ಸ್ಟೀಲ ಹುಂಡಿ ಇರುತ್ತವೆ, ದಿನಾಂಕ 29-11-2016 ರಂದು ರಾತ್ರಿ 12 ಗಂಟೆಯ ಸುಮಾರಿಗೆ ವೀರಯ್ಯಾ ಸ್ವಾಮಿ ಮತ್ತು
ಸಿದ್ದಯ್ಯಾ ಸ್ವಾಮಿ ಅವರು ಫಿರ್ಯಾದಿಗೆ ಎಬ್ಬಿಸಿ ತಿಳಿಸಿದ್ದೇನೆಂದರೆ ನಮ್ಮ ಸಾಯಿ ಮಂದಿರದಲ್ಲಿ
ಬಾಗಿಲು ಒಡೆಯುವ ಶಬ್ದ ಕೆಳಿ ನಾವು ಹೊಗಿ ನೊಡುವಾಗ ಯಾರೋ ಅಪರಿಚಿತ ಕಳ್ಳರು ಸಾಯಿ ಮಂದಿರದ ಎರಡು
ಮುಖ್ಯ ದ್ವಾರ ಒಡೆದು ಒಳಗೆ ಪ್ರವೇಶ ಮಾಡಿ ಮಂದಿರದಲ್ಲಿ ಇವರು ಎರಡು ಸ್ಟೀಲ ಹುಂಡಿಗಳು ಕಳವು
ಮಾಡಿಕೊಂಡು ಓಡಿ ಹೊಗಿರುತ್ತಾರೆ, ಕತ್ತಲಿದ್ದರಿಂದ ಅವರ ಚಹರೆ ಪಟ್ಟಿ ಗುರ್ತು ಸಿಕ್ಕಿರುವದಿಲ್ಲಾ
ಅಂತ ತಿಳಿಸಿದರು, ನಂತರ ಫಿರ್ಯಾದಿಯು ಸಾಯಿ ಮಂದಿರಕ್ಕೆ ಹೊಗಿ ನೊಡಲು ಎರಡು ಮುಖ್ಯ ದ್ವಾರ
ಒಡೆದಿದ್ದು ಒಳಗೆ ಹೋಗಿ ನೊಡಲು ಎರಡು ಸ್ಟೀಲ ಹುಂಡಿಗಳು ಇರುವದಿಲ್ಲಾ, ಎರಡು ಸ್ಟೀಲ ಹುಂಡಿಯಲ್ಲಿ
ಅಂದಾಜು ಹತ್ತು ಸಾವಿರ ರೂಪಾಯಿ ಇರಬಹುದು ಮಂದಿರದ ಎರಡು ಮುಖ್ಯ ದ್ವಾರದ ಬಾಗಿಲು ಡ್ಯಾಮೇಜ
ಆಗಿದ್ದು ಅಂದಾಜು ಒಂದು ಲಕ್ಷ ರೂಪಾಯಿ ಹಾನಿಯಾಗಿರುತ್ತದೆ, ಚಿಟಗುಪ್ಪಾ ಹಳೆ ಬಸ್ಸ ನಿಲ್ದಾಣದಿಂದ
- ಇಟಗಾ ರೋಡ ಸಾಯಿ ಬಾಬಾ ಮಂದಿರ ಮೇನ್ ರೋಡಗೆ ಮಧ್ಯದಲ್ಲಿ ಮಿಲಿಗ್ರಿಸ್ ಶಾಲೆ ಇದ್ದು,
ಟಿ.ಎಮ್.ಸಿ ಸರಹದ್ದಿನಲ್ಲಿ ಲೈಟಿನ ವ್ಯವಸ್ಥೆ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ
ಸಾರಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 201/2016, PÀ®A 87
PÉ.¦ PÁAiÉÄÝ :-
¢£ÁAPÀ 30-11-2016 gÀAzÀÄ
§¸ÀªÀPÀ¯Áåt £ÀUÀgÀzÀ PÁªÀıÉmÉÖ gÀªÀgÀ CqÀvÀ §eÁgÀ ºÀwÛgÀ ¸ÁªÀðd¤PÀ ¸ÀܼÀzÀ°è
PÁ£ÀÆ£ÀÄ ¨Á»gÀªÁV ¸ÀªÀðd¤PÀ ¸ÀܼÀzÀ°è E¹àÃl J¯ÉUÀ¼À CAzÀgÀ ¨ÁºÀgÀ
£À¹©£À dÆeÁlªÀ£ÀÄß ºÀt ºÀaÑ ¥Àt vÉÆÃlÄÖ DqÀÄwÛzÁÝgÉAzÀÄ f.JA.¥Ánî ¦.J¸ï.L (PÁ&¸ÀÄ)
§¸ÀªÀPÀ¯Áåt £ÀUÀgÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ
zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ
¹§âA¢AiÀĪÀgÉÆqÀ£É ¸ÀzÀj PÁªÀıÉmÉÖ gÀªÀgÀ CqÀvÀ CAUÀr¬ÄAzÀ 100 Cr
CAvÀgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä ¨ÁwäAiÀÄAvÉ DgÉÆÃ¦vÀgÁzÀ 1) UÀÄgÀÄgÁd
vÀAzÉ ¨Á§ÄgÁªÀ ±Á±ÉmÉÖ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: §ÄzÀªÁgÀ ¥ÉÃl
§¸ÀªÀPÀ¯Áåt, 2) ¤Ã¯ÉñÀ vÀAzÉ ¸ÀÄgÉAzÀæ ¨sÀÆgÁ¼É ªÀAiÀÄ: 31 ªÀµÀð, eÁw:
FqÀUÁgÀ, ¸Á: FqÀUÁgÀUÀ°è §¸ÀªÀPÀ¯Áåt ºÁUÀÆ 3) §¸ÀªÀgÁd vÀAzÉ ±ÀAPÀgÉÃ¥Áà ©gÁzÁgÀ
ªÀAiÀÄ: 44 ªÀµÀð, eÁw: °AUÁAiÀÄvÀ, ¸Á: eÉʱÀAPÀgÀ PÁ¯ÉÆÃ¤ §¸ÀªÀPÀ¯Áåt
EªÀgÉ®ègÀÆ UÀÄA¥ÁV PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ £À¹©£À dÆeÁlªÀ£ÀÄß ºÀt
ºÀaÑ ¥Àt vÉÆÃlÄÖ DqÀÄwÛgÀĪÀÅzÀ£ÀÄß £ÉÆÃr MªÀÄä¯É zÁ½ ªÀiÁr ªÀÄÆªÀjUÉ
»rzÀÄPÉÆAqÀÄ CªÀjAzÀ MlÄÖ £ÀUÀzÀÄ ºÀt 10,800/- gÀÆ. ªÀÄvÀÄÛ 52 E¹àÃmï J¯ÉUÀ¼ÀÄ
d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆ¼Àî¯ÁVzÉ.
§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 202/2016, PÀ®A 78(3)
PÉ.¦ PÁAiÉÄÝ :-
¢£ÁAPÀ 30-11-2016 gÀAzÀÄ
§¸ÀªÀPÀ¯Áåt £ÀUÀgÀzÀ PÉ.J¸À.DgÀ.n¹ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è
PÁ£ÀÆ£ÀÄ ¨Á»gÀªÁV M§â ªÀåQÛ ¤AvÀÄPÉÆAqÀÄ ¸ÁªÀðd¤PÀjUÉ MAzÀÄ gÀÆ¥Á¬ÄUÉ
80/-gÀÆ¥Á¬Ä JAzÀÄ PÀÆV ºÉý CªÀjAzÀ ºÀt ¥ÀqÉzÀÄ £À¹©£À ªÀÄmÁÌ aÃn §gÉzÀÄ
PÉÆÃ¼ÀÄîwÛzÁÝ£ÉAzÀÄ f.JA.¥Ánî ¦.J¸ï.L
(PÁ&¸ÀÄ) §¸ÀªÀPÀ¯Áåt £ÀUÀgÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ
¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ,
oÁuÉAiÀÄ ¹§âA¢AiÀĪÀgÉÆqÀ£É ¸ÀzÀj PÉ.J¸À.DgÀ.n¹ §¸ï ¤¯ÁÝt¢AzÀ 100 Cr CAvÀgÀzÀ°è
ªÀÄgÉAiÀiÁV ¤AvÀÄ £ÉÆÃqÀ®Ä ¨ÁwäAiÀÄAvÉ PÉ.J¸À.DgÀ.n¹ §¸ï ¤¯ÁÝtzÀ ºÀwÛgÀ
¸ÁªÀðd¤PÀ ¸ÀܼÀzÀ°è DgÉÆÃ¦ RÄzÀÄݸï vÀªÀÄzÉ ªÉÆÃ¸À«ÄAiÀiÁå ¨ÉÃ¥Áj
ªÀAiÀĸÀÄ:28 ªÀµÀð eÁw: ªÀÄĹèA G:MPÀÄÌ®vÀ£À ¸Á: ±ÁºÀĸÉãÀ UÀ°è
§¸ÀªÀPÀ¯Áåt EvÀ£ÀÄ ¤AvÀÄPÉÆAqÀÄ ¸ÁªÀðd¤PÀjUÉ MAzÀÄ gÀÆ¥Á¬ÄUÉ 80/- gÀÆ¥Á¬Ä
JAzÀÄ PÀÆV ºÉý CªÀjAzÀ ºÀt ¥ÀqÉzÀÄ £À¹©£À ªÀÄmÁÌ aÃn §gÉzÀÄ PÉÆÃ¼ÀÄîwÛgÀĪÀÅzÀ£ÀÄß
£ÉÆÃr J®ègÀÄ MªÀÄä¯É zÁ½ ªÀiÁr ¸ÀzÀj DgÉÆÃ¦UÉ »rzÀÄPÉÆAqÀÄ CªÀ£À CAUÀ ±ÉÆÃzsÀ£É
ªÀiÁqÀ®Ä CªÀ£À C¢ü£À¢AzÀ £ÀUÀzÀÄ ºÀt 2440/- gÀÆ., MAzÀÄ ¨Á® ¥É£ÀÄß ªÀÄvÀÄÛ MAzÀÄ
ªÀÄlPÁ aÃn d¦Û ªÀiÁrPÉÆAqÀÄ, ¸ÀzÀj DgÉÆÃ¦UÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆÃ¦vÀ£À
«gÀÄzÀÞ ¥ÀæÀPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
No comments:
Post a Comment