Police Bhavan Kalaburagi

Police Bhavan Kalaburagi

Sunday, December 4, 2016

BIDAR DISTRICT DAILY CRIME UPDATE 04-12-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 04-12-2016
UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 189/2016 PÀ®A 398, 511 L¦¹ :-
¢£ÁAPÀ 03-12-2016 gÀAzÀÄ 1630 UÀAmÉUÉ ¦üAiÀiÁ𢠲æêÀÄw £ÁUÀªÀiÁä UÀAqÀ ©ÃgÀUÉÆAqÀ ªÀAiÀÄ-80 ªÀµÀð G-ªÀÄ£É PÉ®¸À ¸Á/a®èVð UÁæªÀÄ vÁ/f: ©ÃzÀgÀ EªÀgÀÄ oÁuÉUÉ §AzÀÄ vÀ£Àß ºÉýPÉAiÀÄ£ÀÄß ¤ÃrzÀÄÝ ¸ÁgÀA±ÀªÉãÉAzÀgÉ, ¢£ÁAPÀ 03-12-2016 gÀAzÀÄ ªÀÄÄAeÁ£À £ÀªÀÄä UÁæªÀÄ a®èVð¬ÄAzÀ §¹ì£À°è PÀĽvÀÄPÉÆAqÀÄ ©ÃzÀgÀzÀ°è ªÀÈzÀÞ ¥ÉãÀµÀ£À vÉUÉzÀÄPÉƼÀî®Ä ¨ÁåAQUÉ ºÉÆÃzÁUÀ ¨ÁåAQ£À°è d£ÀgÀÄ §ºÀ¼À E¢ÝzÀÝjAzÀ £Á¼É vÉUÉzÀÄPÉƼÉÆÃt CAvÀ w½zÀÄ ¦üAiÀiÁð¢AiÀÄ ªÀÄUÀ¼À UÁæªÀÄ DzÀ ªÀÄ®V (n.J¸À) ºÉÆÃUÀĪÀ ¸À®ÄªÁV ©ÃzÀgÀ ºÀ¼É §¸À줯ÁÝt ºÀwÛgÀ ¤AvÁUÀ M§â DmÉÆà ZÁ®PÀ£ÀÄ §AzÀÄ ¦üAiÀiÁð¢UÉ J°èUÉ ºÉÆÃUÀ¨ÉÃPÉAzÀÄ PÉýzÁUÀ ¦üAiÀiÁð¢AiÀÄÄ ªÀÄ®VUÉ ºÉÆÃUÀĪÀzÀÄ EzÉ CAvÀ ºÉýzÀjAzÀ DmÉÆà ZÁ®PÀ£ÀÄ £Á£ÀÄ PÀÆqÀ ªÀÄ®V PÀqÉ ºÉÆÃUÀÄwÛzÉÝÃ£É CAvÀ ºÉýzÀjAzÀ DUÀ CAzÁdÄ 2 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄÄ DmÉÆÃzÀ°è PÀĽvÁUÀ DmÉÆà ZÁ®PÀ£ÀÄ ¦üAiÀiÁð¢UÉ ªÀÄ°V UÁæªÀÄzÀ PÀqÉ ºÉÆÃUÀĪÀzÀÄ ©lÄÖ d»ÃgÁ¨ÁzÀ gÉÆÃr£À PÀqÉUÉ PÀgÉzÀÄPÉÆAqÀÄ ±ÁgÀ ºÀ£ÀĪÀiÁ£À UÀÄr zÁnzÀ £ÀAvÀgÀ ¸Àé®à ªÀÄÄAzÉ ºÉÆÃV ºÀ¼ÀîzÀPÉÃj PÀqÉ ºÉÆÃUÀĪÀ PÀZÁÑ EgÀĪÀ zÁjUÉ DmÉÆà wgÀÄV¹PÉÆAqÀÄ ºÉÆÃzÁUÀ £Á£ÀÄ CªÀ¤UÉ AiÀiÁPÉ F PÀqÉUÉ PÀgÉzÀÄPÉÆAqÀÄ ºÉÆÃUÀÄwÛzÀÝ CAvÀ PÉýzÁUÀ F PÀqÉ £ÀªÀÄä ªÀÄ£É EzÉ £ÀªÀÄä ªÀÄ£ÉUÉ ºÉÆÃV £ÀAvÀgÀ ªÀÄ®VUÉ ºÉÆÃUÉÆuÁÚ CAvÀ ºÉý ¸Àé®à ªÀÄÄAzÉ ºÉÆÃzÀ £ÀAvÀgÀ CAzÁdÄ ªÀÄzsÁåºÀß 2-30 UÀAmÉAiÀÄ ¸ÀĪÀiÁjUÉ DmÉÆà ¤°è¹ £À£ÀUÉ ¤£Àß PÉÆgÀ¼À°zÀÝ §AUÁgÀ ¸ÀgÀªÀ£ÀÄß £À£ÀUÉ PÀÆqÀÄ CAvÀ vÀ£Àß PÉÊAiÀÄ°èzÀÝ MAzÀÄ PÀ©âtzÀ gÁqÀÄ vÉUÉzÀÄPÉÆAqÀÄ £À£ÀUÉ ºÉzÀj¹ ¸ÀÄ°UÉ ªÀiÁqÀ®Ä £À£Àß PÉÆÃgÀ¼À°è PÉÊ ºÁQ ¥ÀæAiÀÄvÀß ªÀiÁqÀÄwÛzÁÝUÀ ¦üAiÀiÁð¢UÉ aÃjzÁUÀ C¯Éè ¥ÀPÀÌzÀ ºÉÆ®zÀ°èzÀÝ M§â ªÀÄ£ÀĵÀå §gÀĪÀzÀ£ÀÄß £ÉÆÃr DmÉÆà ZÁ®PÀ£ÀÄ Nr ºÉÆÃUÀĪÁUÀ CªÀ¤UÉ ¨É£ÀßnÖ »rzÀ£ÀÄ £ÀAvÀgÀ ¦üAiÀiÁð¢AiÀÄ C½AiÀÄ£ÁzÀ «oÀ® ¸Á/ ªÀÄ®V EªÀjUÉ ¥sÉÆãÀ ªÀiÁr w½¹zÀjAzÀ CªÀgÀÄ ¸ÀºÀ §AzÀgÀÄ £ÀAvÀgÀ DmÉÆà ZÁ®PÀ ºÉ¸ÀgÀÄ «ZÁj¸À¯ÁV ªÀĸÁÛ£ÀµÁ vÀAzÉ ±À©âÃgÀµÁ ªÀAiÀÄ-25 ªÀµÀð G-DmÉÆà ZÁ®PÀ ¸Á/C§ÄÝ® ¥sÉÊd zÁUÁð ©ÃzÀgÀ CAvÀ w½¹zÀ£ÀÄ CªÀ£À DmÉÆà £ÀA§gÀ £ÉÆÃqÀ¯ÁV PÉJ- 38/2462 £ÉÃzÀÄÝ EgÀÄvÀÛzÉ CAvÀ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 17/2016 PÀ®A 174 ¹Dg惡 :-
¢£ÁAPÀ: 02/12/2016 gÀAzÀÄ ¦üAiÀiÁ𢠣ÁUÀªÀiÁä UÀAqÀ §¸À¥Áà PÁUÉ£ÉÆÃgÀ ªÀAiÀÄ|| 55 ªÀµÀð eÁw|| °AUÁAiÀÄvÀ G|| ªÀÄ£É PÉ®¸À ¸Á|| UÁzÀV UÁæªÀÄ vÁ|| f|| ©ÃzÀgÀ EªÀgÀÄ  ªÀÄÄAeÁ£É vÀ£Àß UÀAqÀ£ÁzÀ §¸À¥Áà E§âgÀÆ UÁzÀV UÁæªÀÄ ²ÃªÁgÀzÀ°ègÀĪÀ ºÉÆ® ¸ÀªÉð £ÀA 178 £ÉÃzÀÝPÉÌ ºÉÆÃVzÀÄÝ, ¸ÀzÀj d«ÄãÀÄ£À°ègÀĪÀ vÉÆUÀj ¨É¼ÉUÉ ¦üAiÀiÁð¢AiÀÄ UÀAqÀ §¸À¥Áà gÀªÀgÀÄ ºÉÆ®zÀ°è£À ¨Á«¬ÄAzÀ ¤ÃgÀÄ ©qÀÄwÛzÀÝgÀÄ. £Á£ÀÄ ¸ÀºÀ ¸ÀzÀj d«Ää£À°è PÉ®¸À ªÀiÁqÀÄwÛzÉÝ. ªÀÄzÁåºÀß 2;00 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ UÀAqÀ §¸À¥Áà gÀªÀgÀÄ MªÉÄä¯É eÉÆÃgÁV aÃjzÁUÀ C¯Éè EzÀÝ ¦üAiÀiÁ𢠺ÁUÀÆ ¥ÀPÀÌzÀ ºÉÆ®zÀ°èzÀÝ ¸ÀA§A¢ü ¸ÀAdÄPÀĪÀiÁgÀ vÀAzÉ ªÀÄ®±ÉnÖ aªÀÄPÉÆÃqÉ gÀªÀgÀÄ vÀPÀët ¦üAiÀiÁð¢AiÀÄ UÀAqÀ£À ºÀwÛgÀ §AzÀÄ £ÉÆÃqÀ¯ÁV CªÀgÀ JqÀ PÁ°£À Qj¨ÉgÀ½£À ºÀwÛgÀ gÀPÀÛUÁAiÀĪÁVzÀÄÝ. F PÀÄjvÀÄ £À£Àß UÀAqÀ¤UÉ «ZÁj¸À®Ä CªÀgÀÄ vÉÆUÀj ¨É¼ÉUÉ ¤ÃgÀÄ ©qÀĪÁUÀ MAzÀÄ «µÀ¥ÀÆjvÀ dAvÀÄ £À£Àß JqÀ PÁ°£À Qj¨ÉgÀ½UÉ PÀaÑgÀÄvÀÛzÉ CAvÁ w½¹zÁUÀ vÀPÀët ¦üAiÀiÁ𢠺ÁUÀÆ ¸ÀAdÄPÀĪÀiÁgÀ E§âgÀÆ §¸À¥Àà¤UÉ £ÀªÀÄä ªÀÄ£ÉUÉ vÀAzÀÄ vÀPÀët MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ ¸ÉÃjPÀ ªÀiÁrgÀÄvÉÛêÉ. DzÀgÉ ¦üAiÀiÁð¢AiÀÄ UÀAqÀ §¸À¥Áà gÀªÀjUÉ aQvÉì ¥sÀ®PÁj DUÀzÉ ¢£ÁAPÀ 03/12/2016 gÀAzÀÄ ªÀÄÄAeÁ£É 9;00 UÀAmÉUÉ ©ÃzÀgÀ f¯Áè ¸ÀPÁðj D¸ÀàvÉæAiÀÄ°è ªÀÄÈvÀ¥ÀlÖgÀÄvÁÛgÉ. »ÃUÉ £À£Àß UÀAqÀ «µÀ¥ÀÆjvÀ dAvÀÄ CAzÀgÉ ºÁ« PÀaÑgÀĪÀÅzÀjAzÀ ¸ÁªÀ£ÀߦàzÀÄÝ. CªÀgÀÄ ªÀÄÈvÀ¥ÀlÖ §UÉÎ PÁ£ÀÆ£ÀÄ PÀæªÀÄ PÉÊPÉƼÀî¨ÉÃPÉAzÀÄ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ  UÀÄ£Éß £ÀA. 144/2016 PÀ®A 279 338 L.¦.¹. eÉÆvÉ 187 L.JA.« JPÀÖ :-
ದಿನಾಂಕ: 03/12/2016 ರಂದು 1000 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ಇದೆ ಅಂತ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹತ್ತಿರ ಹಾಜರಿದ್ದ ದೇವಿಂದ್ರ ಭಂಡಾರಿ ಸಾ: ಹುಮನಾಬಾದ ರವರ ಹೇಳಿಕೆ ಸಾರಂಶವೆನೆಂದರೆ ಫಿರ್ಯಾದಿಯ ಮೊಮ್ಮಗಳಾದ ಸೌಂದರ್ಯ ವಯವರ್ಷ ಈಕೆಯು ವಿಶ್ವಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ದಿನಾಂಕ : 03/12/2016 ರಂದು ಮುಂಜಾನೆ ಫಿರ್ಯಾದಿಯ ಮೊಮ್ಮಗಳಾದ ಸೌಂದರ್ಯ ಈಕೆಯು ಮನೆಯಿಂದ  ಹೊರಗೆ ಬಂದು ಶಾಲೆಗೆ ಹೋಗುವ ಸಲುವಾಗಿ ಅಟೊ ಬಂದಿದೆ ಇಲ್ಲ ಅಂತ ನೋಡಿಕೊಂಡು ಮರಳಿ ಮನೆಯಲ್ಲಿ ಹೋಗುವಾಗ 0900 .ಎಮ ಗಂಟೆಯ ಸುಮಾರಿಗೆ ಮನೆಯ ಮುಂದೆ ಒಂದು ಅಪರಿಚಿತ ಟಿ.ವಿ.ಎಸ. ಮೋಟಾರ ಸೈಕಿಲ  ನೇದರ ಚಾಲಕನು ತನ್ನ ಮೋ.ಸೈ  ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಮ್ಮಗಳಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಸದರಿ ಅಪಘಾತದಿಂದ ಫಿರ್ಯಾದಿಯ ಮೊಮ್ಮಗಳ ಬಲ ಕಾಲಿಗೆ ಭಾರಿ ಗುಪ್ತಗಾಯವಾಗಿ ಮುರಿದಿದೆ ಅಂತ ಫಿರ್ಯಾದು ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಲ್ಳಲಾಗಿದೆ.


d£ÀªÁqÁ ¥Éưøï oÁuÉ UÀÄ£Éß £ÀA. 182/2016 PÀ®A 279, 338 L¦¹ eÉÆvÉ 187 L.JªÀiï.«í PÁAiÉÄÝ :-
ದಿನಾಂಕ 03-12-2016 ರಂದು ಮುಂಜಾನೆ 0700 ಗಂಟೆಗೆ ಫಿರ್ಯಾದಿ gÁºÀÄ® vÀAzÉ ¸ÀA¨Áf ¥sÀÄ¯É ªÀAiÀÄ|| 27 ªÀµÀð, eÁw|| J¸À.¹ ºÉÆðAiÀiÁ G|| PÀÆ° (PÀA¥À¤AiÀÄ°è PÉ®¸À) , ¸Á|| ªÀ¼À¸ÀAUÀ UÁæªÀÄ vÁ|| ¨sÁ°Ì ಇವರು ತನ್ನ ಕಾಕನಾದ ವಿಜಯಕುಮಾರ ಫೂಲೆ ಇತನು ಕೇಮಿಕಲ ಕಂಪನಿಯಲ್ಲಿ ಕೆಲಸ ಮಾಡಲು ನಮ್ಮ ಹೊಂಡಾ ಶೈನ ಮೋಟರ ಸೈಕಲ ನೇದರ ಮೇಲೆ ವಳಸಂಗ ಗ್ರಾಮದಿಂದ ಬೀದರಕ್ಕೆ ಬರುವಾಗ ಬೀದರ-ಭಾಲ್ಕಿ ರೋಡಿನ ಲಾಲಬಾಗ ಹತ್ತಿರ 0845 ಗಂಟೆಯ ಸುಮಾರಿಗೆ ಬೀದರ ಕಡೆಯಿಂದ ಒಂದು ಕಾರ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು  ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಪಡೆಸಿದ ಪರಿಣಾಮ ಫಿರ್ಯಾದಿಗೆ ಎಡಕಾಲಿಗೆ ತರಚಿದ ಗಾಯ ಪಾದದ ಹತ್ತಿರ ಗುಪ್ತ ಗಾಯವಾಗಿರುತ್ತದೆ. ಮತ್ತು ಚೇರಿಗೆ ಗುಪ್ತಗಾಯವಾಗಿರುತ್ತದೆ. ನನ್ನ ಕಾಕನಾದ ವಿಜಯಕುಮಾರ ಇತನಿಗೆ ಎಡ ಕಣ್ಣೀನ ಮೇಲೆ ರಕ್ತಗಾಯವಾಗಿರುತ್ತದೆ.ಹಾಗು ಎಡಕಾಲ ಮೋಳಕಾಲ ಮೇಲೆ ರಕ್ತಗಾಯವಾಗಿರುತ್ತದೆ.ಮತ್ತು ಎಡ ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿ ತೊಡೆಯು ಮುರಿದ ಹಾಗೆ ಕಾಣಿಸುತ್ತಿರುತ್ತದೆ. ಹಾಗು ಬಲಕಾಲಿನ ಹೆಬ್ಬೆಟ್ಟಿಗೆ ತರಚಿದ ಗಾಯವಾಗಿರುತ್ತದೆ. ನಮಗೆ ಡಿಕ್ಕಿ ಪಡೆಸಿದ ನಂತರ ಸ್ವಲ್ಪ ಮುಂದೆ ಹೋಗಿ ಕಾರ ಚಾಲಕನು ದಾರಿ ಮೇಲೆ ರೋಡ ದಾಟಿತಿದ್ದ ಚಂದ್ರಕಾಂತ ಲಾಲಬಾಘ ಆತನಿಗೆ ಡಿಕ್ಕಿ ಪಡೆಸಿರುತ್ತಾನೆ. ನಾನು ಅವನ ಹತ್ತಿರ ಹೋಗಿ ಅವರಿಗೆ ಆದ ಗಾಯಗಳು ನೋಡಲಾಗಿ ಎಡಕಾಲ ಪಾದದ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದ ಹಾಗೆ ಕಾಣಿಸುತಿತ್ತು ಮತ್ತು ಬಲಗಾಲ ಪಾದದ ಮೇಲೆ ರಕ್ತಗಾಯವಾಗಿರುತ್ತದೆಕಾರ ನಂ ನೋಡಲಾಗಿ ಎಪಿ-11/ಎಲ-3708 ನೇದ್ದು (ಮಾರುತಿ ಸುಝುಕಿ) ಇರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 149/2016 PÀ®A 279, 337 L¦¹ :-
ದಿನಾಂಕ : 02/12/2016 ರಂದು ಮಧ್ಯಾಹ್ನ 1400 ಗಂಟೆ ಸುಮಾರಿಗೆ ಫಿರ್ಯಾದಿ ²æà gÁªÀÄuÁÚ vÀAzÉ ªÀiÁtÂPÀ¥Áà UÀrUÉ ªÀAiÀÄ: 47 ªÀµÀð eÁ: PÀ§â°UÀ G: L.©.r AiÀÄ°è PÉ®¸À ¸Á: PÀ©ÃgÁ¨ÁzÀ ªÁr.  ಮತ್ತು ಅವರ ಗ್ರಾಮದ ವಿಠ್ಠಲ ತಂದೆ ತುಕಾರಾಮ ಹಾಗು ಶರಣಪ್ಪಾ ತಂದೆ ಗಣಪತಿ ಮೂವರು ಹಳ್ಳಿಖೇಡ (ಬಿ) ಐ.ಬಿ.ಡಿ ಕಾರ್ಖಾನೆಯಲ್ಲಿ ತಮ್ಮ ಪೆಮೆಂಟ್ ಸಲುವಾಗಿ ಐ.ಬಿ.ಡಿ ಕಾರ್ಖಾನೆಗೆ ಹೋಗಿ ಚೆಕ್ ಪಡೆದುಕೊಂಡು ನಂತರ ಮರಳಿ ತಮ್ಮ ಗ್ರಾಮದ ಕಡೆಗೆ ಬೀದರ ಹುಮನಾಬಾದ ರೋಡ ಸೀಮಿ ನಾಗಣ್ಣಾ ಕ್ರಾಸ್ ದಿಂದ 100 ಮೀಟರ ಅಂತರದಲ್ಲಿ ರಾಜಕುಮಾರ ಮಾಲಿ ಪಾಟೀಲ ರವರ ಹೊಲದ ಹತ್ತಿರ ರೋಡಿನ ಮೇಲೆ ಅಂದಾಜು ರಾತ್ರಿ 2020 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುವಾಗ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ ನೇದ್ದರ ಚಾಲಕ ಸದರಿ ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಮಾಡಿರುತ್ತಾನೆ. ಸದರಿ ಡಿಕ್ಕಿಯಿಂದ ಫಿರ್ಯಾದಿತನಿಗೆ ಸೊಂಟಕ್ಕೆ ಹತ್ತಿ ಗುಪ್ತಗಾಯವಾಗಿರುತ್ತದೆ, ಶರಣಪ್ಪಾ ತಂದೆ ಗಣಪತಿ ಇವರಿಗೆ  ಹಣೆಗೆ ಹತ್ತಿ ರಕ್ತಗಾಯ ವಾಗಿರುತ್ತದೆ ಮತ್ತು ವಿಠ್ಠಲ ತಂದೆ ತುಕಾರಾಮ ಈತನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ. ಮೋಟಾರ ಸೈಕಲ ಚಲಾಯಿಸುತ್ತಿದ್ದ ವಿಠ್ಠಲ ತಂದೆ ಹಣಮಂತ ಈತನಿಗೆ ಬಲಗಡೆ ಮುಖಕ್ಕೆ ಹತ್ತಿ ರಕ್ತಗಾಯವಾಗಿರುತ್ತದೆ ಮತ್ತು ಮೋಟಾರ ಸೈಕಲ ಹಿಂದೆ ಕುಳಿತ ಸತೀಶ ಡಾಕುಳಗಿ ಈತನಿಗೆ ಮೇಲ ತುಟಿಗೆ ಹತ್ತಿ ರಕ್ತಗಾಯ ವಾಗಿರುತ್ತದೆ. ಅಪಘಾತ ಪಡಿಸಿದ ಮೋಟಾರ ಸೈಕಲ ನೋಡಲು ಹಿರೊ ಸ್ಟ್ಲೆಂಡರ್ ಪ್ಲಸ ಇದ್ದ ಅದರ ನಂ: ಕೆಎ-39/ಕೆ-4393 ಇರುತ್ತದೆ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 193/2016 ಕಲಂ 279. 337. 338. ಐಪಿಸಿ :-
ದಿನಾಂಕ 03/12/2016 ರಂದು 13:00 ಗಂಟೆಗೆ ಫಿರ್ಯಾಧಿ ಶ್ರೀ ಖಾಜಾಮಿಯ್ಯಾ ತಂದೆ ಇಸ್ಮಾಯಿಲ್  ಶೇಕ ವಯ 50 ವರ್ಷ ಜಾತಿ ಮುಸ್ಲಿಂ ಉದ್ಯೋಗ ಕೂಲಿ ಕೆಲಸ ಸಾ|| ಹಳ್ಳಿಖೇಡ (ಕೆ) ಅವನು ಠಾಣೆಗೆ ಬಂದು ಹೇಳಿಕೆ ನೀಡಿದ ಸಾರಂಶವೆನೆಂದರೆ ಫಿರ್ಯಾದಿಯ ಮಗ ಚಾಂದಸಾಬ ಶೇಕ ಅವನು ಚಹಾ ಹೊಟೆಲ್ ಹಚ್ಚಿದ್ದು ಸದರಿ ಹೊಟೆಲ್ ಎದುರುಗಡೆ ದಿನಾಂಕ 02/12/2016 ರಂದು ಸಾಯಂಕಾಲ ಅಂದಾಜು 6:00 ಗಂಟೆಯ ಸುಮಾರಿಗೆ ನನ್ನ ಮಗನ ಚಾಂದಸಾಬ ಅವನ ಹೊಟೇಲ್ ಮುಂದೆ ನನ್ನ ಮೊಮಗ ಶೊಹಬ ಮಲಿಕ ತಂದೆ ರಸೂಲಸಾಬ ಶೇಕ ವಯ 04 ವರ್ಷ ಅವನಿಗೆ ಕರೆದುಕೊಂಡು ಪ್ಲಾಸ್ಟಿಕ ಕುರ್ಚಿಯ ಮೇಲೆ ಕುಳಿತಾಗ ಧನ್ನೂರ(ಆರ್) ಗ್ರಾಮದ ಕಡೆಯಿಂದ ಒಂದು ಮೊಟಾರ ಸೈಕಲ್ ಚಾಲಕನು ಹಳ್ಳಿಖೇಡ(ಕೆ)-ಧನ್ನೂರ(ಆರ್) ಡಾಂಬರ ರೋಡಿನ ಮೇಲೆ ಚಾಂದಸಾಬ ಅವನ ಚಹ ಹೊಟೇಲ್ ಎದರುರುಗಡೆ ಅತಿ ವೇಗ ಹಾಗೂ ನಿಸ್ಕಾಳಜಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಓಡಿಸಿಕೊಂಡು ಬಂದು ಫಿರ್ಯಾದಿಗೆ ಹಾಗೂ ಮೊಮಗಾ ಶೊಹಬಮಲಿಕ ತಂದೆ ರಸೂಲಸಾಬ ಇಬ್ಬರಿಗೂ ಡಿಕ್ಕಿ ಮಾಡಿ ಮುಂದೆ ನಿಂತ ಯಲ್ಲಮ್ಮಾ ಗಂಡ ಶರಣಪ್ಪಾ ಮುಂಜೂಳೆಕರ ವಯ 55 ವರ್ಷ ಸಾ|| ಹಳ್ಳಿಖೇಡ(ಕೆ) ಅವಳಿಗೆ ಡಿಕ್ಕಿಮಾಡಿರುತ್ತಾನೆ. ಸದರಿ ಘಟನೆಯಿಂದ ಫಿರ್ಯಾದಿಯಬಲಗೈ ಮುಂಗೈಗೆ ರಕ್ತಗಾಯ, ಹಾಗೂ ಬಲ ಭೊಕಳಿಗೆ ಗುಪ್ತಗಾಯವಾಗಿರುತ್ತದೆ. ನನ್ನ ಮೊಮಗ ಶೊಹಬ ಮಲಿಕ ವಯ 04 ವರ್ಷ ಅವನಿಗೆ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ. ನಂತರ ಯಲ್ಲಮ್ಮಾ ಮಂಜೂಳಕರ ಅವಳಿಗೆ ನೋಡಲು ಅವಳ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಗಿರುತ್ತದೆ. ನಂತರ ಡಿಕ್ಕಿ ಮಾಡಿದ ಮೊಟಾರ ಸೈಕಲ್ ನಂಬರ ನೋಡಲು ಅದು ಹಿರೋ ಹೊಂಡಾ ಸಿ,ಬಿ,ಝಡ್. ಮೊಟಾರ ಸೈಕಲ್ ನಂ ಕೆ.ಎ.-56/ಇ-1187 ಇರುತ್ತದೆ.ಡಿಕ್ಕಿ ಮಾಡಿದವನ ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸಾಗರ ತಂದೆ ಮನೋಹರ ಮಾಳಗೆ ವಯ 18 ವರ್ಷ ಜಾತಿ ಹೊಲೀಯಾ ಉದ್ಯೋಗ ಕೂಲಿ ಕೆಲಸ ಸಾ|| ಧನ್ನೂರ(ಆರ್) ಅಂತ ತಿಳಿಸಿದನು. ಡಿಕ್ಕಿ ಮಾಡಿದ ಮೊಟಾರ ಸೈಕಲ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೋಳ್ಳು ವಿನಂತಿ ಇರುತ್ತದೆ ಅಂತ ಕೋಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.



No comments: