¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 24-01-2017
PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 01/2017, PÀ®A 174
¹.Dgï.¦.¹ :-
ದಿನಾಂಕ 23-01-2017
ರಂದು ಫಿರ್ಯಾದಿ ರಾಮಚಂದ್ರ ತಂದೆ ಗುರಪ್ಪಾ ಕುಂಬಾರ ವಯ: 45 ವರ್ಷ, ಜಾತಿ: ಕುಂಬಾರ, ಸಾ:
ಕಮಲನಗರ ರವರ ಹೆಂಡತಿಯಾದ ಸಂಗಮ್ಮಾ ರವರು ತಮ್ಮೂರ ಶಂಕ್ರಯ್ಯ ಘೋಂಗಡೆ ರವರ ಹೊಲದಲ್ಲಿ
ಕೂಲಿಕೆಲಸಕ್ಕೆ ಹೋಗಿ ಸೋಯಾಬಿನ ತೆಗೆಯುವಾಗ ಸದರಿಯವಳ ಎಡ ಕಾಲಿನ ಕಣ್ಣಿನ ಕೆಳಗೆ ಹಾವು
ಕಡಿದ ಪ್ರಯುಕ್ತ ಆಕೆಗೆ ಖಾಸಗಿ ಚಿಕಿತ್ಸೆ ಮಾಡಿಸಿ ನಂತರ ಕಮಲನಗರ ಸರಕಾರಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು
ವಾಪಸ ಬಂದು ಖಾಸಗಿ ಚಿಕಿತ್ಸೆ ಮಾಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ಹೆಂಡತಿ
ಮನೆಯಲ್ಲಿ ಮೃತಪಟ್ಟಿರುತ್ತಾಳೆ, ಆಕೆಯ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ
ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
©ÃzÀgÀ UÁæ«ÄÃt ¥ÉưøÀ oÁuÉ
AiÀÄÄ.r.Dgï
£ÀA. 03/2017, PÀ®A 174 ¹.Dgï.¦.¹ :-
¦üAiÀiÁ𢠪ÀİèPÁdÄð£À
vÀAzÉ ¹zÁæªÀÄ¥Áà AiÀiÁ¨Á ¸Á: AiÀÄzÀ¯Á¥ÀÆgÀ gÀªÀgÀ QgÀAiÀÄ ªÀÄUÀ£ÁzÀ ²ªÀPÀĪÀÄgÀ
vÀAzÉ ªÀİèPÁdÄð£À AiÀiÁ¨Á ªÀAiÀÄ: 22 ªÀµÀð, eÁw: °AUÁAiÀÄvÀ, ¸Á: AiÀÄzÁè¥ÀÄgÀ
UÁæªÀÄ FvÀ£ÀÄ PÀ¼ÉzÀ 2-3 ªÀµÀðUÀ½AzÀ ¸ÀgÁ¬Ä PÀÄrAiÀÄĪÀ ZÀlPÉÌ ©¢ÝzÀÄÝ ¢£Á®Ä
¸ÀgÁ¬Ä PÀÄrAiÀÄÄwÛzÀÝ£ÀÄ, ¸ÀgÁ¬Ä PÀÄrAiÀĨÉÃqÀ CAvÁ ¸ÀĪÀiÁgÀÄ ¸À®
¦üAiÀiÁð¢AiÀÄÄ DvÀ¤UÉ ºÉýzÀgÀÆ ¸ÀºÀ DvÀ£ÀÄ ¦üAiÀiÁð¢AiÀÄ ªÀiÁvÀÄ
PɼÀÄwÛgÀ°¯Áè, ¢£ÁAPÀ 23-01-2017 gÀAzÀÄ ªÀÄÄAeÁ£É¬ÄAzÀ ¸ÀgÁ¬Ä PÀÄr¢gÀĪÀ
²ªÀPÀĪÀiÁgÀ FvÀ£ÀÄ ¸ÁAiÀÄAPÁ® ¦üAiÀiÁð¢UÉ ºÀt PÉýzÁUÀ DvÀ¤UÉ £À£Àß ºÀwÛgÀ ºÀt
E¯Áè £Á£ÀÄ ¤£ÀUÉ ¸ÀgÁ¬Ä PÀÄrAiÀÄ®Ä ºÀt J°èAzÀ vÀAzÀÄ PÉÆqÀ° E°èAzÀ ºÉÆÃUÀÄ CAvÁ
ºÉý ªÀģɬÄAzÀ ºÉÆgÀUÀqÉ ºÉÆÃzÁUÀ ²ªÀPÀĪÀiÁgÀ FvÀ£ÀÄ ªÀÄ£ÉAiÀÄ gÀƫģÀ
N¼ÀUÀqÉ ºÉÆÃV ªÀÄ£ÉAiÀÄ ¨ÁV°£À PÉÆAr ºÁQPÉÆArgÀÄvÁÛ£É DªÁUÀ ¦üAiÀiÁð¢AiÀÄ
ºÉAqÀw ¸ÀgÀ¸Àéw, ªÀÄUÀ gÀ« EªÀgÀÄ F «µÀAiÀÄ ¦üAiÀiÁð¢UÉ w½¹zÁUÀ vÀPÀët
¦üAiÀiÁð¢ vÀÀ£Àß ºÉAqÀw ªÀÄvÀÄÛ vÀªÀÄä ¸ÀA§A¢üAiÀiÁzÀ ¸ÀAvÉÆÃµÀ EªÀgÀÄ
²ªÀPÀĪÀiÁgÀ EªÀ¤UÉ ¨ÁV®Ä vÉgÉAiÀÄ®Ä PÀÆVzÀgÀÆ vÉgÉAiÀݯÁè DªÁUÀ J®ègÀÆ PÀÆr
¨ÁV°UÉ eÉÆÃgÁV MzÀÄÝ vÉgÉAiÀįÁV ²ªÀPÀĪÀiÁgÀ EªÀ£ÀÄ ªÀÄ£ÉAiÀÄ bÀwÛ£À PÉÆArUÉ
ºÀUÀ΢AzÀ £ÉÃtÄ ºÁQPÉÆAqÀÄ £ÉÃvÁqÀÄwÛzÀÝ£ÀÄ, vÀPÀët DvÀ¤UÉ £ÉÃt£À ºÀUÀÎ
PÉÆÃAiÀÄÄÝ PɼÀUÀqÉ E½¹zÁUÀ DvÀ£ÀÄ ªÀiÁvÀ£ÁqÀÄwÛgÀ°¯Áè, »ÃUÁV CªÀ¤UÉ SÁ¸ÀV
ªÁºÀ£ÀzÀ°è aQvÉì PÀÄjvÀÄ ©ÃzÀgÀ f¯Áè D¸ÀàvÉæUÉ vÀAzÀÄ ªÉÊzÁå¢üPÁjUÀ¼ÀªÀgÀ°è
vÉÆÃj¹zÁUÀ ªÉÊzÁå¢üÃPÁjUÀ¼ÀÄ CªÀ£À£ÀÄß ¥Àjò°¹ ²ªÀPÀĪÀiÁgÀ EªÀ£ÀÄ
ªÀÄÈvÀ¥ÀnÖgÀÄvÁÛ£ÉAzÀÄ w½¹zÀgÀÄ, ²ªÀPÀĪÀiÁgÀ EªÀ£ÀÄ ¸ÀgÁ¬Ä PÀÄrzÀ CªÀİ£À°è
£ÉÃtÄ ºÁQPÉÆAqÀÄ DvÀäºÀvÀå ªÀiÁrPÉÆArzÀÄÝ DvÀ£À ¸Á«£À°è AiÀiÁgÀ ªÉÄïÉAiÀÄÆ
AiÀiÁªÀÅzÉà vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Á CAvÀ PÉÆlÖ ¦üAiÀiÁð¢AiÀĪÀgÀ
ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ªÀÄ»¼Á
¥Éưøï oÁuÉ ©ÃzÀgÀ UÀÄ£Éß £ÀA. 05/2017, PÀ®A 498(J), 302, 304(©) eÉÆvÉ 34 L¦¹
ªÀÄvÀÄÛ 3 & 4 r.¦
PÁAiÉÄÝ :-
¦üAiÀiÁ𢠨Á§ÄgÁªÀ vÀAzÉ §¼ÀªÀAvÀgÁªÀ
ºÀAZÁmÉ ªÀAiÀÄ: 50 ªÀµÀð, eÁw: ¨ÁªÀ¸ÁgÀ bÀwæ (zÀfð), ¸Á: O¸Á, vÁ: O¸Á, f:
¯ÁvÀÆgÀ gÀªÀgÀ ªÀÄUÀ¼ÁzÀ ¹zÁݰ EªÀ½UÉ ©ÃzÀgÀzÀ «ÃgÉÃAzÀæ gÀªÀgÀ ªÀÄUÀ£ÁzÀ «£À®
FvÀ£À eÉÆvÉAiÀİè vÀªÀÄä zsÀªÀÄðzÀ ¥ÀæPÁgÀ ¢£ÁAPÀ 06-12-2015 gÀAzÀÄ ®UÀß
ªÀiÁrPÉÆnÖzÀÄÝ, C½AiÀÄ «£À® FvÀ£ÀÄ ºÉÊzÁæ¨ÁzÀ£À CªÉÄeÁ£À PÀA¥À¤AiÀİè PÉ®¸À
ªÀiÁqÀÄvÁÛ£É, ®UÀßzÀ ¸ÀªÀÄAiÀÄzÀ°è GqÀÄUÉÆgÉAiÀiÁV 50 ¸Á«gÀ gÀÆ. ºÁUÀÆ 5 UÁæA
§AUÁgÀ PÉÆlÄÖ ªÀÄzÀÄªÉ ªÀiÁrzÀÄÝ, C½AiÀÄ FvÀ£ÀÄ ºÉÊzÁæ¨ÁzÀ£À°è EzÀÄÝ ©ÃzÀgÀzÀ°è
ªÀÄUÀ¼ÀÄ ¹zÁݰ ºÁUÀÆ CªÀ¼À CvÉÛ «ÄãÁ, ªÀiÁªÀ «ÃgÉÃAzÀæ F ªÀÄÆgÀÄ d£ÀgÀÄ
©ÃzÀgÀzÀ ±ÁºÁUÀAdzÀ°è ¨ÁrUÉ ªÀÄ£É ªÀiÁrPÉÆAqÀÄ EgÀÄvÁÛgÉ, C½AiÀÄ «£À® FvÀ£ÀÄ 2
wAUÀ½UÉÆªÉÄä ©ÃzÀgÀPÉÌ §AzÀÄ ºÉÆÃUÀĪÀÅzÀÄ ªÀiÁqÀÄwÛzÀÄÝ, C½AiÀÄ ºÁUÀÆ DvÀ£À
ªÀÄ£ÉAiÀĪÀgÁzÀ CvÉÛ ªÀiÁªÀ£ÀªÀgÀÄ 6 wAUÀ¼ÀÄ ªÀÄUÀ½UÉ ZÉ£ÁßV £ÉÆÃrPÉÆAqÀÄ
£ÀAvÀgÀ C½AiÀÄ «£À® EªÀjUÉ ¤Ã£ÀÄ ºÉÊzÁæ¨ÁzÀzÀ°è ªÀÄ£É ªÀiÁrj ¤£Àß eÉÆvÉAiÀİè
¤£Àß ºÉAqÀwUÉ PÀgÉzÀÄPÉÆAqÀÄ ºÉÆÃVj CAvÀ ¦üAiÀiÁð¢AiÀÄÄ 1-2 ¸À® w½¹zÀÄÝ, DzÀgÀÆ
PÀÆqÀ C½AiÀÄ vÀ£Àß vÀAzÉ-vÁ¬ÄAiÀÄ ªÀiÁvÀÄ PÉý ªÀÄ£É ªÀiÁqÀzÉà ©ÃzÀgÀzÀ°èAiÉÄÃ
EnÖgÀÄvÁÛ£É, ªÀÄUÀ½UÉ CvÉÛAiÀiÁzÀ «ÄãÁ ºÁUÀÆ ªÀiÁªÀ£ÁzÀ «ÃgÉÃAzÀæ EªÀgÀÄ
ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛgÉ, F «µÀAiÀĪÀ£ÀÄß
ªÀÄUÀ¼ÀÄ ¦üAiÀiÁð¢AiÀÄ ªÀÄÄAzÉ ºÁUÀÆ ¦üAiÀiÁð¢AiÀÄ ºÉAqÀwAiÀiÁzÀ ¸À«vÁ ªÀÄvÀÄÛ
CtÚA¢gÁzÀ C¤Ã® ºÀAZÁmÉ, ²ªÀ±ÀAPÀgÀ ºÀAZÁmÉ, ¸ÀĨsÁµÀ ºÀAZÁmÉ ªÀÄvÀÄÛ
zÀvÁÛvÉÛAiÀÄ ºÀAZÁmÉ gÀªÀgÉ®ègÀ ªÀÄÄAzÉ £À£Àß UÀAqÀ, CvÉÛ, ªÀiÁªÀ gÀªÀgÉ®ègÀÆ
vÁæ¸À PÉÆqÀĪÀ §UÉÎ w½¹gÀÄvÁÛ¼É, £ÀAvÀgÀ ¦üAiÀiÁð¢AiÀĪÀgÉ®ègÀÆ 1-2 ¸À® C½AiÀÄ
ºÁUÀÆ DvÀ£À vÀAzÉ-vÁ¬ÄAiÀĪÀjUÉ §Ä¢ÞªÁzÀ, w¼ÀĪÀ½PÉ ºÉýzÁUÀ ¸ÀªÀÄAiÀÄzÀ°è
¦üAiÀiÁð¢AiÀĪÀgÉ®èjUÉ vÀĪÀiï PË£ï, vÀĪÀiÁgÉ SÁAzÀ£À PÉÆ ¯ÉÃPÉ DªÀÅ CAvÀ
CªÁZÀåªÁV ¨ÉÊzÀÄ dUÀ¼À ªÀiÁrgÀÄvÁÛgÉ, £ÀAvÀgÀ ¦üAiÀiÁð¢AiÀÄÄ vÀ£Àß C½AiÀĤUÉ
KPÉ ¸ÀĪÀÄä£É dUÀ¼À ªÀiÁr £À£Àß ªÀÄUÀ½UÉ vÁæ¸À PÉÆqÀÄwÛ¢Ýj ¨ÉÃgÉ ªÀÄ£É ªÀiÁr
ºÉÊzÁæ¨ÁzÀzÀ°è G½j CAvÀ ºÉýzÁUÀ C½AiÀÄ ¦üAiÀiÁð¢UÉ ¤ÃªÀÅ £À£ÀUÉ ªÀgÀzÀQëuÉ
JµÀÄÖ PÉÆnÖj, C°è ªÀÄ£É ªÀiÁqÀ®Ä 1-2 ®PÀë gÀÆ¥Á¬Ä PÉÆlÖgÉ £Á£ÀÄ C°è ªÀÄ£É
ªÀiÁqÀÄvÉÛ£É CAvÀ ¥ÀzÉà ¥ÀzÉà £À£ÀUÉ ºÀt PÉüÀÄwÛzÀÝ£ÀÄ, £ÀAvÀgÀ ¦üAiÀiÁð¢AiÀÄÄ
vÀ£Àß ªÀÄUÀ½UÉ ¢Ã¥ÁªÀ½ ºÀ§âPÉÌ PÀgÉAiÀÄ®Ä ºÉÆÃzÁUÀ CªÀgÀÄ ªÀÄUÀ½UÉ PÀ¼ÀÄ»¸À®Ä
¤gÁPÀj¹zÀgÀÄ, DUÀ ¦üAiÀiÁð¢AiÀÄÄ vÀ£Àß C½AiÀÄ CªÀ¼À CvÉÛ-ªÀiÁªÀ£ÀªÀjUÉ £À£Àß
ªÀÄUÀ¼À ªÉÄÊAiÀÄ°è ºÀĵÁgï E¯Áè 10-15 ¢ªÀ¸À HjUÉ PÀgÉzÀÄPÉÆAqÀÄ ºÉÆÃUÀÄvÉÛ£É
CAvÀ PÉý MvÁÛAiÀÄ ¥ÀƪÀðPÀªÁV vÀ£Àß ªÀÄUÀ½UÉ PÀgÉzÀÄPÉÆAqÀÄ §A¢zÀÄÝ, £ÀAvÀgÀ
15 ¢ªÀ¸ÀUÀ¼ÀÄ DzÀ £ÀAvÀgÀ O¸ÁPÉÌ ªÀÄUÀ½UÉ PÀgÉAiÀÄ®Ä C½AiÀÄ ©ÃUï ºÁUÀÆ ©ÃUÀw F
ªÀÄÆgÀÄ d£ÀgÀÄ §AzÀÄ ªÀÄUÀ½UÉ PÀgÉzÀÄPÉÆAqÀÄ §AzÀgÀÄ, ¸Àé®à ¢ªÀ¸ÀzÀ £ÀAvÀgÀ
DgÉÆÃ¦vÀgÁzÀ 1) «£À¯ï vÀAzÉ «ÃgÉÃAzÀæ (C½AiÀÄ), 2) «ÄãÁ UÀAqÀ «ÃgÉÃAzÀæ
(ªÀÄUÀ¼À CvÉÛ) ºÁUÀÆ 3) «ÃgÉÃAzÀæ vÀAzÉ «Ã±À¨sÀAUÀ (ªÀÄUÀ¼À ªÀiÁªÀ) J®ègÀÆ ¸Á: ±ÁºÁUÀAd
©ÃzÀgÀ EªÀgÉ®ègÀÆ ¤ªÀÄä ªÀÄUÀ½UÉ ºÉÊzÁæ¨ÁzÀzÀ°è ªÀÄ£É
ªÀiÁqÀ®Ä 2 ®PÀë gÀÆ¥Á¬Ä PÀ¼ÀÄ»¹ PÉÆrj CAvÀ ºÉý PÀ¼ÀÄ»¹zÀgÀÄ DUÀ ªÀÄUÀ¼ÀÄ
¦üAiÀiÁð¢UÉ PÀgÉ ªÀiÁr ¥À¥Áà vÀĪÀiï ªÀÄÄeÉ ¥ÉÊ¸É ©üeÁzÉÆÃ ªÀÄÄeÉ WÀgÀªÉÄà ¸À¨ï
d£À UÁ°Ã zÉÃgÉ CAvÁ w½¹zÀ¼ÀÄ, DUÀ
¦üAiÀiÁð¢AiÀÄ ºÀwÛgÀ ºÀt EgÀzÀ PÁgÀt ¸ÀĪÀÄä£É EzÀÄÝ, ¢£ÁAPÀ 23-01-2017 gÀAzÀÄ
©ÃzÀgÀzÀ°èzÀÝ ¦üAiÀiÁð¢AiÀÄ ¸ÀA§A¢üAiÀiÁzÀ «µÀÄÚPÁAvÀ vÀAzÉ UÀAUÁgÁªÀÄ vÁzÀ¼É
gÀªÀgÀÄ ¦üAiÀiÁð¢UÉ PÀgÉ ªÀiÁr w½¹zÉÝ£ÉAzÀgÉ ¤ªÀÄä ªÀÄUÀ¼ÀÄ ¹zÁݰ EªÀ½UÉ
D¸ÀàvÉæUÉ vÉUÉzÀÄPÉÆAqÀÄ ºÉÆÃVzÁÝgÉ CAvÀ w½¹zÁUÀ ¦üAiÀiÁð¢AiÀÄÄ ©ÃzÀgÀzÀ°èzÀÝ
vÀªÀÄä ¸ÀA§A¢üAiÀiÁzÀ ªÀĺÉñÀZÀAzÀæ ºÀjñÀÑAzÀæ gÀªÀjUÉ PÀgÉ ªÀiÁr PÉüÀ¯ÁV
CªÀgÀÄ w½¹zÉÝ£ÉAzÀgÉ ¹zÁݰ EªÀ¼À CvÉÛ «ÄãÁ ºÁUÀÆ «ÃgÉÃAzÀæ EªÀgÀÄ PÀÆr CªÀ½UÉ
PÉÆ¯É ªÀiÁrgÀÄvÁÛgÉ CAvÀ UÉÆvÁÛVgÀÄvÀÛzÉ CªÀ¼À ±ÀªÀªÀÅ ¸ÀgÀPÁj D¸ÀàvÉæAiÀÄ
±ÀªÀUÁgÀ PÉÆÃuÉAiÀÄ°è ºÁQgÀÄvÁÛgÉ CAvÁ UÉÆvÁÛVgÀÄvÀÛzÉ, «µÀAiÀÄ w½zÀ vÀPÀët
¦üAiÀiÁð¢AiÀÄÄ O¸Á¢AzÀ vÀ£Àß ºÉAqÀw ¸À«vÁ ªÀÄvÀÄÛ CtÚA¢gÁzÀ ¸ÀĨsÁµÀ, ²ªÀ±ÀAPÀgÀ,
C¤Ã® ªÀÄvÀÄÛ ¦üAiÀiÁð¢AiÀÄ CtÚ£À ªÀÄUÀ£ÁzÀ zÀvÁÛvÉæ, CwÛUÉAiÀiÁzÀ ®Qëöä¨Á¬Ä
gÀªÀgÉ®ègÀÆ PÀÆr O¸Á¢AzÀ ©ÃzÀgÀPÉÌ ¢£ÁAPÀ 24-01-2017 gÀAzÀÄ ©ÃzÀgÀ ¸ÀgÀPÁj
D¸ÀàvÉæUÉ §AzÀÄ ¹zÁݰ EªÀ¼À ±ÀªÀªÀ£ÀÄß £ÉÆÃqÀ¯ÁV EªÀ¼À PÀÄwÛUÉAiÀÄ ¸ÀÄvÀÛ®Ä
PÀAzÀÄ UÀmÁÖzÀ UÁAiÀÄ«zÀÄÝ ªÀÄUÀ½UÉ CªÀ¼À CvÉÛ, ªÀiÁªÀ EªÀgÀÄ PÀÆr PÉÆ¯É ªÀiÁr
£ÉÃtÄ ºÁQgÀÄvÁÛgÉ, ¦üAiÀiÁð¢AiÀÄ ªÀÄUÀ½UÉ ¸ÀzÀj DgÉÆÃ¦vÀgÉ®ègÀÆ PÀÆr ªÀiÁ£À¹PÀ
ºÁUÀÆ zÉÊ»PÀªÁV QgÀÄPÀļÀ ¤Ãr ªÀgÀzÀQëuÉAiÀÄ ¸À®ÄªÁV 2 ®PÀë gÀÆ¥Á¬Ä ¨ÉÃrPÉ ElÄÖ
CªÀ½UÉ QgÀÄPÀļÀ ¤Ãr ¢£ÁAPÀ 23-01-2017 gÀAzÀÄ gÁwæ PÉÆ¯É ªÀiÁr £ÉÃtÄ
ºÁQgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA.
09/2017, PÀ®A 279, 304(J) L¦¹ ªÀÄvÀÄÛ 187 LJA« PÁAiÉÄÝ :-
¦üAiÀiÁð¢
gÉÃtÄPÁ UÀAqÀ ªÀiÁgÀÄw ºÀÄUÁgÀ ªÀAiÀÄ: 35 ªÀµÀð, eÁw: ºÀÄUÁgÀ, ¸Á:
d«ÄøÁÛ£À¥ÀÆgÀ UÁæªÀÄ, vÁ: f: ©ÃzÀgÀ, ¸ÀzÀå: «zÁå£ÀUÀgÀ PÁ¯ÉÆÃ¤ ©ÃzÀgÀ gÀªÀgÀ
UÀAqÀ£ÁzÀ ªÀÄÈvÀ ªÀiÁgÀÄw vÀAzÉ
gÁªÀÄZÀAzÀæ ºÀÄUÁgÀ ªÀAiÀÄ: 40 ªÀµÀð, eÁw: ºÀÄUÁgÀ, ¸Á: d«ÄøÁÛ£À¥ÀÆgÀ UÁæªÀÄ,
vÁ: f: ©ÃzÀgÀ, ¸ÀzÀå: «zÁå£ÀUÀgÀ PÁ¯ÉÆÃ¤ ©ÃzÀgÀ EvÀ¤UÉ ¸ÀgÁ¬Ä
PÀÄrAiÀÄĪÀ ZÀl«zÀÄÝ DvÀ£ÀÄ ¸ÉA¢ PÀÄrzÀÄ ¢£ÁAPÀ 22-01-2017 gÀAzÀÄ 2100
UÀAmɬÄAzÀ 2130 UÀAmÉAiÀÄ CªÀ¢üAiÀÄ°è ©ÃzÀgÀ d»gÁ¨ÁzÀ gÉÆÃqÀ ±ÁºÀ¥ÀÆgÀ UÉÃl
ºÀwÛgÀ¢AzÀ £ÀqÉzÀÄPÉÆAqÀÄ §gÀĪÁUÀ AiÀiÁªÀÅzÉÆÃ MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ
vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À¢AzÀ £ÀqɬĹPÉÆAqÀÄ §AzÀÄ ªÀiÁgÀÄw
EvÀ¤UÉ rQÌ ªÀiÁrzÀÝjAzÀ DvÀ£À JqÀUÀqÉ vÀ¯ÉUÉ ¨sÁj gÀPÀÛUÁAiÀÄ, §®UÁ°£À
ªÉƼÀPÁ®Ä PɼÀUÉ ªÀÄÄjzÀÄ ¨sÁj gÀPÀÛUÁAiÀÄ, JqÀUÁ°£À »A§rUÉ gÀPÀÛUÁAiÀĪÁV
¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ
ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 08/2017, ಕಲಂ 279, 338, 304(ಎ) ಐಪಿಸಿ
:-
ಫಿರ್ಯಾದಿ
ಈರಣ್ಣ ತಂದೆ ಸಿದ್ದಪ್ಪಾ ಚಿಂಚೋಳೆ, ವಯ: 21 ವರ್ಷ,
ಜಾತಿ: ಲಿಂಗಾಯತ, ಸಾ: ಜಮಾದಾರ ವಸ್ತಿ ಸೋಲಾಪೂರ ರವರ ತಂದೆಯಾದ ಆಪಾದಿ ಸಿದ್ದಪ್ಪಾ ತಂದೆ
ಸಂಗಪ್ಪಾ ಚಿಂಚೋಳೆ, ವಯ: 50 ವರ್ಷ,
ಜಾತಿ: ಲಿಂಗಾಯತ, ಸಾ: ಜಮಾದಾರ ವಸ್ತಿ ಸೋಲಾಪೂರ ರವರು ದಿನಾಂಕ 18-12-2016 ರಂದು ತಮ್ಮ ಹಿರೊ
ಡಿಲಕ್ಸ ಮೊಟಾರ್ ಸೈಕಲ ನಂ. ಎಂ.ಎಚ-13/ಬಿಎಕ್ಸ-1572 ನೇದನ್ನು ಚಲಾಯಿಸಿಕೊಂಡು ಜೊತೆಯಲ್ಲಿ ಅವರ
ಗೆಳೆಯನಾದ ಮಲ್ಲಿಕಾರ್ಜುನ ತಂದೆ ಬಸವಣಪ್ಪಾ ಪಟನೆ ವಯ: 46 ವರ್ಷ ರವರೊಂದಿಗೆ ಹುಮನಾಬಾದ ಶ್ರೀ
ವೀರಭದ್ರೇಶ್ವರ ದೇವರ ದರ್ಶನ ಮಾಡಿಕೊಂಡು ಬರುವುದಾಗಿ ಹೇಳಿ ಸೋಲಾಪೂರದಿಂದ ಹೋಗುವಾಗ ಮೊಟಾರ್
ಸೈಕಲನ್ನು ಫಿರ್ಯಾದಿಯವರ ತಂದೆಯವರು ಚಲಾಯಿಸುತ್ತಿದ್ದು ರಾ.ಹೆ ನಂ. 09 ರ ಮೇಲೆ ಮನ್ನಳ್ಳಿ
ಬಾರ್ಡರ ಹತ್ತಿರ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ
ಮಾಡದೆ ಸ್ಕಿಡ್ ಮಾಡಿದ್ದರಿಂದ ಮಲ್ಲಿಕಾರ್ಜುನ ರವರ ಎದುರು ಹಣೆಗೆ ರಕ್ತಗಾಯ ಮತ್ತು ಮರ್ಮಾಂಗಕ್ಕೆ
ಗುಪ್ತಗಾಯವಾಗಿರುತ್ತದೆ ಫಿರ್ಯಾದಿಯ ತಂದೆಯ ತಲೆಗೆ ಮತ್ತು ಬಲ ಮೆಲುಕಿಗೆ ಭಾರಿ ಗುಪ್ತಗಾಯವಾಗಿ
ಕಿವಿಯಿಂದ ರಕ್ತ ಬಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ದಿನಾಂಕ 23-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 08/2017, PÀ®A 279, 427 L¦¹ :-
ದಿನಾಂಕ 22-01-2017 ರಂದು 2300 ಗಂಟೆಗೆ ಲಾರಿ ನಂ. ಕೆಎ-56/0412 ನೇದರ ಚಾಲಕನಾದ ಆರೋಪಿ ಸುರೇಬಾನ ತಂದೆ ಸುಭಾಷ ಗಾಯಕವಾಡ ಸಾ: ಬಸವಕಲ್ಯಾಣ ಇವನು ತನ್ನ ಲಾರಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿ ಭಾಲ್ಕಿ ಬಸ್ಸ್ ನಿಲ್ದಾಣದ ಎದುರಿಗಡೆ ಭಾಲ್ಕಿ ಹುಮ್ನಾಬಾದ ರೋಡಿನಲ್ಲಿ ಇರುವ ರಸ್ತೆ ವಿಭಜಕದ ಕಬ್ಬಿಣದ ವಿದ್ಯುತ್ತ ಕಂಬಕ್ಕೆ ಡಿಕ್ಕಿ ಮಾಡಿ ಕಂಬ ನೇಲಕ್ಕೆ ಉರುಳಿಸಿ ಕಂಬಕ್ಕೆ ಅಳವಡಿಸಿದ ಎರಡು ಲೈಟಗಳು ಒಡೆದು ಸುಮಾರು 50 ಸಾವಿರ ರೂ. ದಷ್ಟು ಹಾನಿ ಮಾಡಿರುತ್ತಾನೆಂದು ಫಿರ್ಯಾದಿ ವಹೀದ ಪಾಶಾ ತಂದೆ ಸಲಿಂಸಾಬ ತಿಡಗುಂದಿ ವಯ: 41 ವರ್ಷ, ಉ: ಆರೋಗ್ಯ ನಿರೀಕ್ಷಕರು ಪುರಸಭೆ ಭಾಲ್ಕಿ, ಸಾ: ಹೋಸುರು, ತಾ: ಅಬಜಲಪೂರ, ಸದ್ಯ: ಭಾಲ್ಕಿ ರವರ ಗಣಕೀಕ್ರತ ಅರ್ಜಿಯ ಸಾರಾಂಶದ ಮೇರೆಗೆ
ದಿನಾಂಕ 23-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 10/2017, PÀ®A 143 L¦¹ eÉÆvÉ 87 PÉ.¦ PÁAiÉÄÝ :-
ದಿನಾಂಕ 23-01-2017 ರಂದು ಕಲವಾಡಿಯ ಶಿವಾಜಿ ಚೌಕ
ಹತ್ತಿರ ಕೇಲವು ಜನರು ಅಕ್ರಮಕೂಟ ರಚಿಸಿಕೊಂಡು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು
ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಎನ್.ಬಿ.ಮಠಪತಿ ಪಿಐ
ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಕೂಡಲೆ ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಲವಾಡಿ ಬಸ್ಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಲ್ಲಿ
ನಿಂತು ನೊಡಲು ಆನಂದ ತೆಗಂಪೂರೆ ರವರ ಅಂಗಡಿ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ
1 ಪರಮೆಶ್ವರ ತಂದೆ ಬಸಪ್ಪಾ ನೇಳಗೆ, 2)
ಅನೀಲ ತಂದೆ ಅಶೋಕ ಭಾವಿಕಟ್ಟೆ, 3) ಮಹಾದೇವ ತಂದೆ ಕಂಟೆಪ್ಪಾ
ನೇಳಗೆ, 4) ಕಮಲಾಕರ ತಂದೆ ನೀಜಪ್ಪಾ ಭಾವಿಕಟ್ಟೆ ಹಾಗೂ 5)
ಪಂಡಿತ ತಂದೆ ಗಣಪತಿ ನೆಳಗೆ ಎಲ್ಲರೂ ಸಾ: ಕಲವಾಡಿ ಇವರೆಲ್ಲರೂ
ಸಾರ್ವಜನಿಕ ಸ್ಥಳದಲ್ಲಿ ಅಕ್ರಮಕೂಟ ರಚಿಸಿಕೊಂಡು ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ
ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು
ಪಂಚರ
ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2200/- ಹಾಗೂ 1200 ರೂ
ಹಾಗೂ 37 ಇಸ್ಪೆಟ ಎಲೆಗಳು ಇದ್ದವು ನಂತರ ಸದರಿಯವರಿಗೆ
ಪುನಃ ವಿಚಾರಣೆ ಮಾಡಲು ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 11/2017,
PÀ®A 420 L¦¹ eÉÆvÉ 78(3) PÉ.¦ PÁAiÉÄÝ :-
ದಿನಾಂಕ 23-01-2017 ರಂದು ಭಾಲ್ಕಿ
ಬಸವೇಶ್ವರ ಚೌಕ ಕಡೆಗೆ ಇರುವ ಕನಕದಾಸ ಕಟ್ಟೆಯ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಇಬ್ಬರು
ಕುಳಿತು 1 ರೂ ಗೆ
80 ರೂ
ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ
ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚಿಟಿ ಬರೆದುಕೊಡುತ್ತಿದ್ದಾರೆಂದು ಎನ್.ಬಿ.ಮಠಪತಿ ಪಿಐ
ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಸವೆಶ್ವರ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಿಂದ
ಮರೆಯಾಗಿ ನಿಂತು ನೋಡಲು ಕನಕದಾಸ ಕಟ್ಟೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1)
ಸೈಯದ ಉಸ್ಮಾನ ತಂದೆ ಸೈಯದ ದಾವುದ್ ಸಾಧಕ ವಯ: 24 ವರ್ಷ, ಜಾತಿ: ಮುಸ್ಲಿಂ,
ಸಾ: ಭೀಮನಗರ ಭಾಲ್ಕಿ ಹಾಗೂ 2)
ರೋಹಿದಾಸ ತಂದೆ ನಾಗಪ್ಪಾ ಸೂರ್ಯವಂಶಿ ವಯ: 56 ವರ್ಷ,
ಜಾತಿ: ಸಮಗಾರ, ಸಾ: ದೇವಿ ಕಾಲೋನಿ ಭಾಲ್ಕಿ
ಇವರಿಬ್ಬರು ಕುಳಿತುಕೊಂಡು 1 ರೂ. ಗೆ 80 ರೂ
ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಂದ ಹಣ
ಪಡೆದು ಅವರಿಗೆ ಮೋಸ ಮಾಡಿ ಮಟಕಾ ನಂ ಬರೇದ ಚಿಟಿಗಳನ್ನು ಬರೆದುಕೊಡುವದನ್ನು ನೋಡಿ ಪಂಚರ
ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ವಿಚಾರಣೆ ಮಾಡಲು ಇಬ್ಬರು ಕೂಡಿ 1 ರೂ
ಗೆ 80 ರೂ ಕೊಡುತ್ತೆವೆ ಅಂತಾ ಹೆಳಿ ಜನರಿಗೆ ಕೂಗಿ
ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿಗಳನ್ನು ಬರೆದು
ಕೊಡುತ್ತಿರುವದಾಗಿ ಒಪ್ಪಿಕೊಂಡಿದರಿಂದ ಅವರಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 3060/- ರೂ,
ಎರಡು ಮಟಕಾ ನಂಬರ ಬರೆದ ಚೀಟಿಗಳು, ಎರಡು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ
ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 12/2017,
PÀ®A 420 L¦¹ eÉÆvÉ 78(3) PÉ.¦ PÁAiÉÄÝ :-
ದಿನಾಂಕ 23-01-2017 ರಂದು ಭಾಲ್ಕಿ ಪಶು ಆಸ್ಪತ್ರೆ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಕುಳಿತು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚಿಟಿ ಬರೆದುಕೊಡುತ್ತಿದ್ದಾನೆಂದು ಎನ್.ಬಿ.ಮಠಪತಿ ಪಿಐ
ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಅಂಬೇಡ್ಕರ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಪಶು ಆಸ್ಪತ್ರೆ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿ ಸುನೀಲ ತಂದೆ ವೆಂಕಟ ಶೀಂಧೆ ವಯ: 24 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಭಾಲ್ಕಿ ಇತನು ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಂದ ಹಣ ಪಡೆದು ಅವರಿಗೆ ಮೋಸ ಮಾಡಿ ಮಟಕಾ ನಂ ಬರೇದ ಚಿಟಿಗಳನ್ನು ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿಗಳನ್ನು ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿದರಿಂದ ಅವನಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 1520/- ರೂ., ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 13/2017, ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 23-01-2017 ರಂದು ತೆಗಂಪೂರ ಗ್ರಾಮದ ಹನುಮಾನ ಮಂದಿರದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಅಕ್ರಮವಾಗಿ ಹಣಹಚ್ಚಿ ಪಣತೊಟ್ಟು ಪರೇಲ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ವಿಜಯಕುಮಾರ ಎನ್ ಪಿ.ಎಸ್.ಐ ಧನ್ನೂರ
ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸಐ ರವರು ದಾಳಿ ಮಾಡುವ ಕುರಿತು ಇಬ್ಬರು
ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತೆಗಂಪೂರ ಗ್ರಾಮದ ಅಂಬೇಡ್ಕರ ಭವನ ಹತ್ತಿರ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಗೋಪಾಲ ತಂದೆ ನಾಮಧೇವರಾವ ಬಿರಾದರ ವಯ: 46 ವರ್ಷ, ಜಾತಿ: ಮರಾಠ, 2) ಮಲ್ಲಿಕಾರ್ಜುನ ತಂದೆ ಶಾಲಿವಾನ ಪಾಟೀಲ ವಯ: 35 ವರ್ಷ, ಜಾತಿ: ಲಿಂಗಾಯತ, 3) ಚಂದ್ರಕಾಂತ ತಂದೆ ಕಾಂಶೇಟ್ಟಿ ಬೀರಾದರ ವಯ: 35 ವರ್ಷ, ಜಾತಿ: ಲಿಂಗಾಯತ, 4) ಮಲ್ಲಿಕಾರ್ಜುನ ತಂದೆ ವೈಜಿನಾಥ ಮೇತ್ರೆ ವಯ: 33 ವರ್ಷ, ಜಾತಿ: ಕುರುಬ, 5) ಧರ್ಮನಾಥ ತಂಧೆ ಬಂಡೆಪ್ಪಾ ಮೇತ್ರೆ ವಯ: 30 ವರ್ಷ,ಜಾತಿ: ಕುರುಬ, ಐದು ಜನ ಸಾ: ತೆಗಂಪೂರ, ತಾ: ಭಾಲ್ಕಿ, 6) ರಾಜೇಶ ತಂದೆ ಮನೊಹರ ಪಾಟೀಲ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಹಾಳಗೊರ್ಟ, ಸದ್ಯ: ದಾದರ ಹತ್ತಿರ ಭಾಲ್ಕಿ ಹಾಗೂ 7) ಕಲ್ಲಪ್ಪಾ ತಂದೆ ನಾಗಪ್ಪಾ ಕೂಶನುರೆ ವಯ: 30 ವರ್ಷ, ಜಾತಿ: ಕುರುಬ, ಸಾ: ನಾಗರಾಳ, ತಾ: ಭಾಲ್ಕಿ ಇವರೆಲ್ಲರೂ ಅಕ್ರಮವಾಗಿ ಕುಳಿತು ಹಣಹಚ್ಚಿ ಪಣತೊಟ್ಟಿ ಪರೇಲ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯ ಸಹಾಯದಿಂದ ಹಠಾತ್ತನೆ ದಾಳಿ ಮಾಡಿ ಅವರಿಂದ ಒಟ್ಟು ಹಣ 4600/- ರೂ., 52 ಇಸ್ಪೀಟ ಎಲೆಗಳು ಹಾಗೂ 6500/- ರೂಪಾಯಿ ಬೆಲೆಬಾಳುವ 8 ವಿವಿಧ ಕಂಪನಿಯ ಹಳೆ ಮೋಬೈಲಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
d£ÀªÁqÀ ¥Éưøï oÁuÉ UÀÄ£Éß £ÀA. 05/2017,
PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 23-01-2017 gÀAzÀÄ
¦üAiÀiÁ𢠸ÁUÀgÀ vÀAzÉ dUÀ£ÁßxÀ ªÉÄÃvÉæ ¸Á: AiÀÄgÀ£À½î UÁæªÀÄ gÀªÀgÀ ¨sÁªÀ£ÁzÀ
¥À¥ÀÄà FvÀ£ÀÄ ¦üAiÀiÁð¢UÉ PÀgÉ ªÀiÁr w½¹zÉÝãÉAzÀgÉ £Á£ÀÄ £ÀªÀÄÆäj¤AzÀ
AiÀÄgÀ£À½î UÁæªÀÄPÉÌ §gÀÄwÛzÉÝÃ£É ¤Ã£ÀÄ d£ÀªÁqÁ UÁæªÀÄPÉÌ §AzÀÄ ¤®Äè CAvÁ
ºÉýzÀ PÁgÀt ¦üAiÀiÁð¢AiÀÄÄ d£ÀªÁqÁ UÁæªÀÄzÀ §¸ÀªÉñÀégÀ ZËPÀ ºÀwÛgÀ §AzÀÄ
¤AwzÀÄÝ, ¨sÁªÀ vÀ£Àß ªÉÆÃmÁgÀ ¸ÉÊPÀ® £ÀA. J¦-29/©-8707 £ÉÃzÀgÀ ªÉÄÃ¯É §A¢zÀÄÝ,
C°èAzÀ E§âgÀÄ PÀÆr ¸ÀzÀj ªÉÆÃmÁgÀ ¸ÉÊPÀ® ªÉÄÃ¯É d£ÀªÁqÁ¢AzÀ AiÀÄgÀ£À½î
UÁæªÀÄPÉÌ ºÉÆÃUÀĪÁUÀ ¸ÀzÀj ªÉÆÃmÁgÀ ¸ÉÊPÀ®£ÀÄß ¨sÁªÀ ZÀ¯Á¬Ä¸ÀÄwÛzÀÄÝ d£ÀªÁqÁ
AiÀÄgÀ£À½î gÉÆÃr£À ©æÃdØ zÁnzÀ £ÀAvÀgÀ ¸Àé®à ªÀÄÄAzÉ ºÉÆÃzÁUÀ JzÀÄj¤AzÀ
mÁæPÀÖgÀ £ÀA. PÉJ-38/n-988 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß mÁæPÀÖgÀ£ÀÄß
CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÉÆÃmÁgÀ ¸ÉÊPÀ°UÉ rQÌ
¥Àr¹zÀ ¥ÀjuÁªÀÄ ¦üAiÀiÁð¢UÉ AiÀiÁªÀÅzÉ jÃw¬ÄAzÀ UÁAiÀÄUÀ¼ÀÄ DVgÀĪÀ¢¯Áè,
¨sÁªÀ¤UÉ ºÀuÉAiÀÄ ªÀÄzsÀå ¨sÁUÀzÀ°è ¨sÁjUÁAiÀĪÁV PÀvÀÛj¹zÀ gÀPÀÛUÁAiÀÄ,
vÀ¯ÉAiÀÄ ªÀÄzsÀåzÀ°è ¸ÀºÀ ¨sÁj gÀPÀÛUÁAiÀÄ, §®UÉÊ gÀmÉÖAiÀÄ ªÉÄÃ¯É ¨sÁj gÀPÀÛ
ªÀÄvÀÄÛ UÀÄ¥ÀÛUÁAiÀĪÁV PÉÊ ªÀÄÄjzÀ ºÁUÉ PÁt¹gÀÄvÀÛzÉ, JqÀUÉÊ gÀmÉÖAiÀÄ ªÉÄïÉ
UÀÄ¥ÀÛUÁAiÀÄ ºÁUÀÆ JgÀqÀÄ ªÉÆtPÁ®Ä ªÉÄÃ¯É vÀgÀazÀ UÁAiÀĪÁVgÀÄvÀÛzÉ, DvÀ£ÀÄ
ªÀiÁvÀ£ÁqÀ¯ÁgÀzÀ ¹ÜwAiÀİè EzÀÝ£ÀÄ, ¦üAiÀiÁ𢠪ÀÄvÀÄÛ vÁ¬ÄAiÀiÁzÀ ±ÁAvÀªÀiÁä E§âgÀÄ
PÀÆrPÉÆAqÀÄ 108 CA§Ä¯ÉãïìzÀ°è PÀÆr¹PÉÆAqÀÄ aQvÉìUÁV ©ÃzÀgÀ ¸ÀPÁðj D¸ÀàvÉæUÉ
vÀAzÀÄ zÁR°¹zÀÄÝ EgÀÄvÀÛzÉ, DgÉÆÃ¦AiÀÄÄ vÀ£Àß mÁæPÀÖgÀ£ÀÄß ¸ÀܼÀzÀ°èAiÉÄà ¤°è¹
C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ
¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
No comments:
Post a Comment