Police Bhavan Kalaburagi

Police Bhavan Kalaburagi

Thursday, February 9, 2017

BIDAR DISTRICT DAILY CRIME UPDATE 09-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-02-2017

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 16/2017, PÀ®A 279, 338 L¦¹ ªÀÄvÀÄÛ 304(J) L¦¹ :-
ದಿನಾಂಕ 08-02-2017 ರಂದು ಜೀತು @ ಜೀತೇಂದ್ರ ತಂದೆ ಅಂಬಣ್ಣಾ ಸೆಡೋಳೆ, ವಯ: 26 ವರ್ಷ, ಜಾತಿ: ಎಸ್.ಸಿ, ಸಾ: ಧುಮ್ಮನಸೂರ, ತಾ: ಹುಮನಾಬಾದ ಇತನು ಮೋಟಾರ್ ಸೈಕಲ್ ನಂ. ಕೆಎ-39/ಎಲ್-5348 ನೇದರ ಮೇಲೆ ಧುಮ್ಮನಸೂರಿನಿಂದ ಹುಮನಾಬಾದಕ್ಕೆ ಬರುವಾಗ ರಾ.ಹೆ ನಂ. 50 ಮಾಣಿಕನಗರ ಬ್ರೀಜಗಿಂತ ಮುಂಚೆ ಕಾಳೆ ರವರ ಹೊಲದ ಹತ್ತಿರ ಹಿಂದಿನಿಂದ ಬಂದ ಒಂದು ಸರಕಾರಿ ಬಸ ನಂ. ಕೆಎ-38/ಎಫ್-616 ನೇದರ ಚಾಲಕನಾದ ಆರೋಪಿ ಮಹ್ಮದ ಅಸದ ತಂದೆ ಎಮ್..ಗನಿ ಇನಾಮದಾರ ಸಾ: ಹುಮನಾಬಾದ ಈತನು ಸದರಿ ಬಸ್ಸನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿ ಜೀತು @ ಜೀತೇಂದ್ರ ಈತನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ, ಜೀತು @ ಜೀತೇಂದ್ರನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾಯವಾಗಿದ್ದು, ಭುಜಗಳಿಗೆ, ಎಡಮೋಳಕಾಲು, ಎರಡೂ ತೊಡೆಗಳಿಗೆ ಮೂಳೆ ಮುರಿದು ಭಾರಿ ಗುಪ್ತಗಾಯ ಹಾಗು ತರಚಿದ ರಕ್ತಗಾಯಗಳಾಗಿ ಬೆಹೋಷಾಗಿರುತ್ತಾನೆ, ನಂತರ ಫಿರ್ಯಾದಿ ಶಂಬುಲಿಂಗ ತಂದೆ ಶಂಕರ ಆರ್ಯ, ವಯ: 35 ವರ್ಷ, ಜಾತಿ: ಎಸ್.ಸಿ, ಸಾ: ಧುಮ್ಮನಸೂರ, ತಾ: ಹುಮನಾಬಾದ ರವರು ಜೀತು @ ಜೀತೇಂದ್ರ ಈತನಿಗೆ 108 ಮೂಲಕ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ದವಾಖಾನೆಯಲ್ಲಿ ದಾಖಲಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉಮರ್ಗಾಗೆ ಅಂಬುಲೆನ್ಸನಲ್ಲಿ ತೆಗೆದುಕೊಂಡು ಹೋಗುವಾಗ ಜೀತೇಂದ್ರ ಈತನು ಮಾರ್ಗಮದ್ಯೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 17/2017, ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 08-02-2017 ರಂದು ಮಳಚಾಪುರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಕ್ರಮವಾಗಿ ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ವಿಜಯಕುಮಾರ ಎನ್ ಪಿ.ಎಸ್.ಐ ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚೀತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಳಚಾಪೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಸಂಗಮೇಶ ತಂದೆ ಸಿದ್ರಾಮಪ್ಪಾ ವಯ: 30 ವರ್ಷ, ಜಾತಿ: ಲಿಂಗಾಯತ, 2) ಪ್ರಭು ತಂದೆ ಬಸಪ್ಪಾ ಕಲ್ಯಾಣೆ ವಯ: 50 ವರ್ಷ, ಜಾತಿ: ಲಿಂಗಾಯತ, 3) ಶಿವಕುಮಾರ ತಂದೆ ನಾಗಶೇಟ್ಟಿ ವಯ: 25 ವರ್ಷ, ಜಾತಿ: ಲಿಂಗಾಯತ, 4) ವಿಶ್ವನಾಥ ತಂದೆ ಗುಂಡಪ್ಪಾ ಹಂಗರಗಿ ವಯ: 50 ವರ್ಷ, ಜಾತಿ: ಲಿಂಗಾಯತ, 5) ಮಾಹಾಂತೇಶ ತಂದೆ ಶಂಭುಲಿಂಗ ಪಂಚಾಳ ವಯ: 26 ವರ್ಷ, ಜಾತಿ: ಪಂಚಾಳ, 6) ಓಂಕಾರ ತಂದೆ ಬಸಪ್ಪಾ ಬೀರಗೇ ವಯ: 45 ವರ್ಷ, ಜಾತಿ: ಲಿಂಗಾಯತ, ಹಾಗೂ 7) ಶಿವಕುಮಾರ ತಂದೆ ಶರಣಪ್ಪಾ ಜಾಂತೆ ವಯ: 50 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಮಳಚಾಪೂರ, ತಾ:ಭಾಲ್ಕಿ ಇವರೆಲ್ಲರೂ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಗುಂಪಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಹಠಾತ್ತನೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ ಆರೋಪಿ ನಂ. 7 ಇತನು ಓಡಿ ಹೋಗಿದ್ದು, ನಂತರ ಉಳಿದ ಆರೋಪಿತರಿಗೆ ಹಿಡಿದು ಅವರಿಂದ ಒಟ್ಟು 52 ಇಸ್ಪೀಟ ಎಲೆಗಳು, 4 ಹಳೆಯ ಸಾಮಸಂಗ್ ಮೋಬೈಲಗಳು ಹಾಗೂ ನಗದು ಹಣ 6750/- ರೂ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 22/2017, PÀ®A ªÀÄ»¼É PÁuÉ :-
¢£ÁAPÀ 07-02-2017 gÀAzÀÄ ¦üAiÀiÁ𢠮°ÃvÁ¨Á¬Ä UÀAqÀ ¸ÀAdÄPÀĪÀiÁgÀ ºÉƸÀ½î ªÀAiÀÄ: 45 ªÀµÀð, eÁw: PÀ§â°UÉÃgÀ, ¸Á: ªÁAdj ºÀĪÀÄ£Á¨ÁzÀ gÀªÀgÀ ªÀÄUÀ¼ÁzÀ ¨sÀªÁ¤ vÀAzÉ ªÀiÁgÀÄw ªÉÆÃgÁ ªÀAiÀÄ: 21 ªÀµÀð, eÁw: PÀ§â°UÉÃgÀ, ¸Á: ªÁAdj ºÀĪÀÄ£Á¨ÁzÀ EPÉAiÀÄÄ UÀAUÁ gÉõÉä PÁgÀSÁ£ÉUÉ PÉ®¸ÀPÉÌ ºÉÆÃUÀÄvÉÛÃ£É CAvÀ ºÉý ºÉÆÃVzÀÄÝ, £ÀAvÀgÀ ªÀÄUÀ¼À eÉÆvÉ PÀÆ° PÉ®¸ÀPÉÌ ºÉÆÃUÀÄwÛzÀÝ ZÀAzÀæPÀ¯Á EªÀ¼ÀÄ ¦üAiÀiÁð¢AiÀÄ ªÀÄ£ÉUÉ §AzÀÄ w½¹zÉÝãÉAzÀgÉ ªÀÄÄAeÁ£É PÀA¥À¤UÉ PÉ®¸ÀPÉÌ ºÉÆÃUÀĪÁUÀ ¨sÀªÁ¤ zÉêÀ¸ÁÜ£ÀzÀ ºÀwÛgÀ vÀ£ÀUÉ ºÉÆmÉÖ £ÉÆêÀÅ DUÀÄwÛzÉ ªÀÄ£ÉUÉ ºÉÆÃV UÀĽUÉ vÉUÉzÀÄPÉÆAqÀÄ §gÀÄvÉÛÃ£É CAvÁ ºÉý PÉ®¸ÀzÀ qÉÊj PÉÊAiÀÄ°è PÉÆlÄÖ ºÉÆÃVgÀÄvÁÛ¼É CAvÁ ºÉýzÀÄÝ, ¨sÀªÁ¤ FPÉAiÀÄÄ ¨É½UÉάÄAzÀ ªÀÄ£ÉUÉ ªÀÄgÀ½gÀĪÀÅ¢®è £ÀAvÀgÀ J®ègÀÆ ¸ÉÃj ºÀÄqÀÄPÁqÀ®Ä ¹QÌgÀĪÀÅ¢¯Áè, ªÀÄUÀ¼À ZÀºÀgÉ ¥ÀnÖ JvÀÛgÀ 5.2 ¦üÃmï EzÀÄÝ, zÀÄAqÀÄ ªÀÄÄR, UÉÆâ ªÉÄʧtÚ, zÀ¥Àà£É ªÀÄÆUÀÄ EgÀÄvÀÛzÉ, ¨sÀªÁ¤AiÀÄÄ ¤Ã° §tÚzÀ ºÀƪÀżÀî ZÀÆr, ¤Ã° §tÚzÀ ¥ÉÊZÁªÀiÁ zsÀj¹gÀÄvÁÛ¼É, PÀ£ÀßqÀ, »A¢ ªÀiÁvÀ£ÁqÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 08-02-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ UÀÄ£Éß £ÀA. 12/2017, PÀ®A 302 eÉÆvÉ 34 L¦¹ ªÀÄvÀÄÛ 3(2) (5), J¸ï.¹/J¸ï.n (¦.N.J) PÁAiÉÄÝ 1989 :-
ಫಿರ್ಯಾದಿ ಬಸಪ್ಪಾ ತಂದೆ ಅಪ್ಪಣ್ಣಾ ಗುಪ್ತಾ ಸಾ: ಖಾದರ ನಗರ (ಆಣದೂರವಾಡಿ) ಗ್ರಾಮ ರವರ ಎರಡನೇಯ ಮಗನಾದ ರಾಜಕುಮಾರ ಈತನು ಕಲ್ಲಿನ ಘನಿಯಲ್ಲಿ ಕಲ್ಲಿನ ಮಶಿನ ನಡೆಸುಕೊಂಡು ಇರುತ್ತಿದ್ದನು, ಹೀಗಿರುವಾಗ ದಿನಾಂಕ 08-02-2017 ರಂದು ರಾಜಕುಮಾರ ಈತನು ಮುಂಜಾನೆ ಹೋರಗೆ ಹೋಗಿರುತ್ತಾನೆ, ನಂತರ ಊರಿನ ದಳಪತಿಯಾದ ಮನೋಹರರಾವ ಪಾಟೀಲ ಇವರು ಫಿರ್ಯಾದಿಯ ಮನೆಗೆ ಬಂದು ತಿಳಿಸಿದ್ದೇನೆಂದರೆ ನಿನ್ನ ಮಗ ರಾಜಕುಮಾರ ಈತನಿಗೆ ನಮ್ಮೂರಿನ ನಾಗಪ್ಪಾ ಮಡಿವಾಳ ಈತನು ನಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ ರಾಜಕುಮಾರ ಈತನಿಗೆ ನಾನು ಎ.ಪಿ.ಎಮ್.ಸಿ ಗೊಡಾನ ಹತ್ತಿರ ಒಂದು ಕೆಂಪು ಕಲ್ಲಿನಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿರುತ್ತೇನೆ ಅಂತಾ ತಿಳಿಸಿರುತ್ತಾನೆ, ಸುದ್ದಿ ತಿಳಿಸಿದ ಕೂಡಲೆ ಫಿರ್ಯಾದಿ ಮತ್ತು ಫಿರ್ಯಾದಿಯ ಮಗನಾದ ಶಿವಕಾಂತ ಮತ್ತು ದಳಪತಿ ಎಲ್ಲರೂ ಎ.ಪಿ.ಎಮ್.ಸಿ ಗೊಡಾಣ ಹತ್ತಿರ ಹೋಗಿ ನೋಡಲಾಗಿ ರಾಜಕುಮಾರ ತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ತಲೆಯಿಂದ ರಕ್ತ ಸೋರುತ್ತಿದ್ದು, ಬಲಗಣ್ಣಿನ ಹುಬ್ಬಿನ ಮೇಲೆ ಕತ್ತಿರಸಿದ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಬಾಯಿಯಿಂದ ಸಹ ರಕ್ತ ಸೋರುತ್ತಿದ್ದು, ಈ ಭಾರಿ ಗಾಯಗಳಿಂದ ಫಿರ್ಯಾದಿಯ ಮಗ ರಾಜಕುಮಾರ ತಂದೆ ಬಸಪ್ಪಾ ಗುಪ್ತಾ ವಯ 30 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಖಾದರ ನಗರ (ಆಣದೂರವಾಡಿ) ಗ್ರಾಮ, ತಾ: & ಜಿ: ಬೀದರ ಇತನು ಮೃತಪಟ್ಟಿರುತ್ತಾನೆ, ಫಿರ್ಯಾದಿಯ ಮಗನಾದ ರಾಜಕುಮಾರ ಈತನಿಗೆ ಆರೋಪಿತರಾದ 1) ನಾಗಪ್ಪಾ ವಿಠಲ ಮಡಿವಾಳ(ಧೋಬಿ) ಜಾತಿ: ಮಡಿವಾಳ ಮತ್ತು 2) ಲಕ್ಷ್ಮೀಕಾಂತ ತಂದೆ ಭೀಮಣ್ಣಾ ದುರ್ಗ, ಜಾತಿ: ಲಿಂಗಾಯತ ಇಬ್ಬರು ಸಾ: ಖಾದರ ನಗರ (ಆಣದೂರವಾಡಿ) ಗ್ರಾಮ, ತಾ: & ಜಿ: ಬೀದರ ಇವರಿಬ್ಬರು ಸೇರಿ ಈ ಹಿಂದೆ ಕಾರಂಜಾ ಡ್ಯಾಮದಿಂದ ಕಪ್ಪು ಮರಳು (ಉಸುಕು) ಕಳ್ಳತನ ಮಾಡಲು ಕರೆದಾಗ ರಾಜಕುಮಾರ ಇತನು ಬರಲಾರದಕ್ಕೆ ಅದೇ ಒಂದು ಸಿಟ್ಟಿನಿಂದ ಮಗನಿಗೆ ಒಂದು ಕೆಂಪು ಕಲ್ಲಿನಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: