Police Bhavan Kalaburagi

Police Bhavan Kalaburagi

Friday, February 10, 2017

BIDAR DISTRICT DAILY CRIME UPDATE 10-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-02-2017

¨sÁ°Ì £ÀUÀgÀ ¥Éưøï oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹ :-
ಫಿರ್ಯಾದಿ ಕವೀತಾ ಗಂಡ ಉಮಾಕಾಂತ ಲದ್ದೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ತೀನ ದೂಕಾನ ಗಲ್ಲಿ ಭಾಲ್ಕಿ ರವರ ಗಂಡನಾದ ಉಮಾಕಾಂತ ತಂದೆ ಕಾಶಿನಾಥ ಲದ್ದೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ತೀನ ದುಕಾನ ಗಲ್ಲಿ ಭಾಲ್ಕಿ ರವರಿಗೆ ಈಗ ಸುಮಾರು 2 ವರ್ಷಗಳಿಂದ ಕಾಮಿಣಿ ಬೇನೆ ಇದ್ದು ಆಗಾಗ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸುತ್ತಿದ್ದರು, ಹೀಗಿರುವಾಗ ದಿನಾಂಕ 08-02-2017 ರಂದು ಉಮಾಕಾಂತ ರವರು ತನ್ನ ಮನೆಯಲ್ಲಿ ತಲೆ ಸುತ್ತಿ ಕೇಳಗೆ ಬಿದ್ದಾಗ ಬಿ.ಪಿ ಲೋ ಆಗಿರುವದರಿಂದ ಉಮಾಕಾಂತ ರವರ ಅಣ್ಣ ಶ್ರೀಕಾಂತನು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡಿಸಿ ಹೆಚ್ಚಿನ ಉಪಚಾರ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 09-02-2017 ರಂದು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿಯವರ ಗಂಡ ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಸಾವಿನಲ್ಲಿ ತನ್ನದು ಯಾರ ಮೇಲೆ ಯಾವದೆ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ AiÀÄÄ.r.Dgï £ÀA. 02/2017, PÀ®A 174 ¹.Dgï.¦.¹ :-
ಫಿರ್ಯಾದಿ ಕವಿತಾ ಗಂಡ ಬಾಬುರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, ಸಾ: ಕಾದೆಪೂರ, ತಾ: ಬಸವಕಲ್ಯಾಣ, ಸಧ್ಯ ಹನುಮಾನ ನಗರ ಭಾಲ್ಕಿ ರವರ ಮಗ ಕ್ರೀಷ್ಣಾ ತಂದೆ ಬಾಬುರಾವ ವಯ: 14 ವರ್ಷ ಇವನು ಭಾಲ್ಕಿಯ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು, ದಿನಾಂಕ 07-02-2017 ರಂದು 1000 ಗಂಟೆಗೆ ಶಾಲೆಗೆ ಹೋಗುತ್ತೆನೆ ಅಂತಾ ಮನೆಯಿಂದ ಹೋದವನು ತಿರುಗಿ ಮನೆಗೆ ಬರದ ಕಾರಣ ಎಲ್ಲಾ ಕಡೆಗೆ ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಲಾಗಿ ಎಲ್ಲಿಯು ಇರಲಿಲ್ಲಾ ನಂತರ ದಿನಾಂಕ 09-02-2017 ರಂದು ಭಾಲ್ಕಿ ಡೋಣಗಾಪೂರ ರೋಡಿನ ಬದಿಯಲ್ಲಿರುವ ಮಲ್ಲಿಕಾರ್ಜುನ ಮುದ್ದಾ ರವರ ಹೋಲದಲ್ಲಿರುವ ಬಾವಿಯ ನೀರಿನಲ್ಲಿ ಒಂದು ಹುಡುಗನ ಶವ ತೇಲುತ್ತಿದೆ ಅಂತಾ ಸುದ್ದಿ ತಿಳಿದು ಅಲ್ಲಿಗೆ ಹೋಗಿ ನೋಡಲು ಸದರಿ ಶವ ಫಿರ್ಯಾದಿಯವರ ಮಗ ಕ್ರೀಷ್ಣಾ ಇವನದೆ ಇರುತ್ತದೆ, ಕ್ರಿಷ್ಣಾ ಇತನು ದಿನಾಂಕ 07-02-2017 ರಂದು 1000 ಗಂಟೆಗೆ ಶಾಲೆಗೆ ಹೋಗುತ್ತೆನೆ ಅಂತಾ ಹೇಳಿ ಈಜಾಡಲು ಹೋಗಿ ತನಗೆ ಈಜು ಬರದ ಕಾರಣ ನಿರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ, ಸದರಿ ಘಟನೆ ಅಕಸ್ಮೀಕವಾಗಿ ಜರೂಗಿದ್ದು ಮಗನ ಸಾವಿನ ಬಗ್ಗೆ ತನ್ನದು ಯಾರ ಮೇಲೆ ಯಾವ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ  ದಿನಾಂಕ 09-02-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 19/2017, PÀ®A 143, 147, 148, 323, 324, 504, 506, 307 eÉÆvÉ 149 L¦¹ :-
¢£ÁAPÀ 08-02-2017 gÀAzÀÄ ¦üAiÀiÁ𢠲ªÀPÀĪÀiÁgÀ vÀAzÉ PÀ¯Áåt¥Áà ºÀAUÀgÀV ªÀAiÀÄ: 48 ªÀµÀð, eÁw: °AUÁAiÀÄvÀ, G: zÁUÁð zÁ¨sÁzÀ ªÀiÁ°, ¸Á: ºÀ¼ÀîzÀPÉÃj ©ÃzÀgÀ gÀªÀgÀ zsÁ¨sÁPÉÌ ©ÃzÀgÀ £ÀUÀgÀzÀ ¢£ÀzÀAiÀiÁ¼À £ÀUÀgÀ ªÀiÁAUÀgÀªÁr UÀ°èAiÀÄ ¨sÀgÀvÀ vÀAzÉ ªÀįÁèj ¥Ánî EªÀ£ÀÄ §AzÀÄ ¸ÀgÁ¬Ä PÀÄrAiÀÄÄvÁÛ mÉç¯ï ªÉÄðzÀÝ UÁè¸ÀUÀ¼À£ÀÄß MqÉAiÀÄÄvÁÛ PÀĽwÛzÀ£ÀÄ, ¦üAiÀiÁð¢AiÀÄÄ CªÀ¤UÉ »ÃUÉPÉÌ UÁè¸ÀUÀ¼ÀÄ MqÉAiÀÄÄwÛ¢Ý CAvÀ PÉýzÀPÉÌ ¨sÀgÀvÀ EªÀ£ÀÄ ¤£ÀUÉ ºÀt PÉÆqÀÄwÛÃzÉÝÃ£É ¤Ã K£ÀÄ ¥ÀÄPÀmÉÖ PÉÆqÀÄwÛ¯Áè CAvÀ CAzÀÄ CªÁZÀåªÁV ¤Ã£ÀÄ zsÁ¨sÁ £ÀqɸÀÄwÛ CxÀªÁ E¯Áè CAvÁ CAzÁUÀ CªÀ¤UÉ »ÃUÉPÉ ¨ÉÊAiÀÄÄwÛ¢Ý CAvÀ PÉýzÀPÉÌ ¤Ã£ÀUÉ PÉÆPÀÆÌ §ºÀ¼À §A¢zÉ EªÀvÀÄÛ ¤£ÀUÉ ªÀÄÄV¸ÀÄvÉÛÃ£É CAvÀ ºÉüÀĪÀµÀÖgÀ°èAiÉÄà CªÀ£À CtÚ vÀªÀÄäA¢jUÉ PÀgɬĹ ¸ÀA¢Ã¥À vÀAzÉ ªÀįÁèj, £ÀAzÀÄ vÀAzÉ ªÀįÁèj ºÁUÀÆ CPÀâgÀ ºÁUÀÆ EvÀgÀgÀÄ CPÀæªÀÄ PÀÆl PÀnÖPÉÆAqÀÄ PÉÊAiÀÄ°è ZÁPÀÄ ºÁUÀÆ §rUÉUÀ¼ÀÄ »rzÀÄPÉÆAqÀÄ §AzÀªÀgÉ PÉÆ¯É ªÀiÁqÀĪÀ GzÉÝñÀ¢AzÀ DgÉÆæ 1) ¨sÀgÀvÀ EªÀ£ÀÄ ¦üAiÀiÁð¢AiÀÄ vÀ¯ÉAiÀÄ°è ZÁPÀÄ«¤AzÀ ºÉÆqÉzÀÄ gÀPÀÛUÁAiÀÄ ¥Àr¹zÀ£ÀÄ, 2) ¸ÀA¢Ã¥À EªÀ£ÀÄ zsÁ¨sÁzÀ°èzÀÝ PÀÄaðUÀ¼À£ÀÄß vÉUÉzÀÄPÉÆAqÀÄ ¦üAiÀiÁð¢UÉ ºÉÆqÉAiÀÄĪÁUÀ CªÀ£À eÉÆvÉUÉ EzÀÝ EvÀgÀgÀÄ MwÛ »rzÁUÀ 3) CPÀâgÀ ªÀÄvÀÄÛ 4) £ÀAzÀÄ EªÀgÀÄ §rUɬÄAzÀ ¦üAiÀiÁð¢AiÀÄ §®UÉÊUÉ ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ ºÁUÀÆ CªÀ£À eÉÆvÉUÉ §AzÀ EvÀgÀgÀÄ ¥Áè¹ÖPï PÀÄað vÉUÉzÀÄPÉÆAqÀÄ ¦üAiÀiÁð¢AiÀÄ JzÉAiÀÄ°è, ¨É£Àß°è ºÉÆqÉzÀÄ UÀÄ¥ÀÛUÁAiÀÄ ¥Àr¹zÀgÀÄ F dUÀ¼ÀzÀ UÀÄ®Äè PÉý ¦üAiÀiÁð¢AiÀÄ zsÁ¨sÁzÀ°è PÉ®¸À ªÀiÁqÀĪÀ zsÀ£ÀgÁd, ¸ÀÄzsÁPÀgÀ, ¸ÀwñÀ EªÀgÀÄ §AzÀÄ dUÀ¼À ©r¹PÉƼÀÄîªÁUÀ ¨sÀgÀvÀ ªÀÄvÀÄÛ CªÀ£À ¸ÀAUÀqÀ ºÁUÀÆ EvÀgÀgÀÄ F ¸À® ¤Ã£ÀÄ §ZÁªÀ DV¢ ¤£ÀUÉ £Á¼É £ÉÆÃrPÉƼÀÄîvÉÛÃªÉ CAvÀ ºÉý ºÉÆÃzÀgÀÄ, ¦üAiÀiÁð¢UÉ gÀPÀÛ §gÀÄwÛzÀÝjAzÀ zsÁ¨sÁzÀ°èzÀÝ ¥Àæ¨sÀÄ JA§ÄªÀgÀÄ ¦üAiÀiÁð¢UÉ ªÉÆÃmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ ©ÃzÀgÀ ªÁ¸ÀÄ D¸ÀàvÉæAiÀÄ°è vÀAzÀÄ aQvÉì PÀÄjvÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 08/2017, PÀ®A 87 PÉ.¦ PÁAiÉÄÝ ªÀÄvÀÄÛ 143 L¦¹ :-
ದಿನಾಂಕ 09-02-2017 ರಂದು ಕಂಗನಕೋಟ ಗ್ರಾಮದ ದೇವೆಂದ್ರ ರವರ ಚಹಾ ಹೊಟೆಲ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಒಂದು ಮಾವಿನ ಮರದ ಕೆಳಗೆ ಕಟ್ಟೆಯ ಮೇಲೆ ಅಂದರ ಬಹಾರ ಎಂಬ ನಸೀಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಜೂಜಾಟ ಆಡುತ್ತಿದ್ದಾರೆಂದು ಸೈಯದ ಪಟೇಲ್ ಎಎಸ್ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಂಗನಕೋಟ ಗ್ರಾಮದ ದೇವೆಂದ್ರ ರವರ ಚಹಾ ಅಂಗಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಮಾವಿನ ಮರದ ಕಟ್ಟೆ ಮೇಲೆ ಆರೋಪಿತರಾದ 1) ದತ್ತು ತಂದೆ ಮಾರುತಿ ಮೇತ್ರೆ ವಯ: 35 ವರ್ಷ, ಜಾತಿ: ಕುರುಬ,  2) ಜಿತಂದ್ರ ತಂದೆ ಮಾರುತಿ ವಯ: 26 ವರ್ಷ, ಜಾತಿ: ಕಬ್ಬಲಿಗ, 3) ಶಂಕ್ರೆಪ್ಪಾ ತಂದೆ ಗುಂಡಪ್ಪಾ ಝರೆಪ್ಪನವರೂ ವಯ: 45 ವರ್ಷ, ಜಾತಿ: ಲಿಂಗಾಯತ, ಮೂವರು ಸಾ: ಕಂಗನಕೊಟ ಹಾಗೂ 3) ಹರಿಲಾಲ ತಂದೆ ನಾರಾಯಣ ರಾಠೋಡ್‌‌ ವಯ: 40 ವರ್ಷ, ಜಾತಿ: ಲಮಾಣಿ, ಸಾ: ಶಮಶೇರ ನಗರ ತಾಂಡಾ ಇವರೆಲ್ಲರೂ ಗೋಲಾಕಾರವಾಗಿ ಕುಳಿತುಕೊಂಡು ಅಂದರ-ಬಹಾರ ಎಂಬ ನಸೀಬಿನ ಜೂಟಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಕೈಯಲ್ಲಿ ಇಸ್ಪೀಟ್‌‌‌ ಎಲೆಗಳು ಹಿಡಿದುಕೊಂಡು ಮದ್ಯದಲ್ಲಿ ಹಣ ಇಡುತ್ತಾ ಜೂಜಾಡ ಆಡುತ್ತಿರುವುದನ್ನು ಖಚಿತ ಪಡೆಸಿಕೊಂಡು ತಕ್ಷಣ ಘೇರಾವ ಹಾಕಿ ದಾಳಿ ಮಾಡಲು ಸದರಿ ಆರೋಪಿತರು ಓಡುತ್ತಿದ್ದಾಗ ಅವರನ್ನು ಬೆನ್ನು ಹತ್ತಿ 3 ಜನರಿಗೆ ಹಿಡಿದಿದ್ದು, ಶಂಕ್ರೆಪ್ಪಾ ಇತನು ಓಡಿ ಹೋಗಿರುತ್ತಾನೆ, ನಂತರ ಅವರಿಂದ ಒಟ್ಟು ನಗದು ಹಣ 1670/- ರೂ. ಮತ್ತು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥Éưøï oÁuÉ UÀÄ£Éß £ÀA. 09/2017, PÀ®A 87 PÉ.¦ PÁAiÉÄÝ ªÀÄvÀÄÛ 143 L¦¹ :-
ದಿನಾಂಕ 09-02-2017 ರಂದು ಬಾವಗಿ ಗ್ರಾಮದ ಗ್ರಾಮ ಪಂಚಾಯೂ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಹಾರ ಎಂಬ ನಸೀಬಿನ ಜೂಜಾಟ ಅಕ್ರಮ ಕೂಟ ರಚಿಸಿಕೊಂಡು ಅಡುತ್ತಿದ್ದ ಬಗ್ಗೆ ಸೈಯದ ಪಟೇಲ್ ಎಎಸ್ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾವಗಿ ಗ್ರಾಮಕ್ಕೆ ಹೋಗಿ ಎಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ಎಲ್ಲರು ಸುತ್ತುವರೆದು ಆರೋಪಿತರಾದ 1) ಭದ್ರಪ್ಪಾ ತಂದೆ ಮಡೆಪ್ಪಾ ದಾಮಾನೂರ್‌‌ ವಯ: 32 ವರ್ಷ, ಜಾತಿ: ಲಿಂಗಾಯತ, 2) ಸಂಜಯಕುಮಾರ ತಂದೆ ಮಲ್ಲಿಕಾರ್ಜುನ ಪೂಶೆಟ್ಟಿ ವಯ: 42 ವರ್ಷ, ಜಾತಿ: ಲಿಂಗಾಯತ, 3) ಸಂಜುಕುಮಾರ ತಂದೆ ನಾಗಶೆಟ್ಟಿ ಶೆಂಕರಶೆಟ್ಟಿ ವಯ: 36 ವರ್ಷ, ಜಾತಿ: ಲಿಂಗಾಯತ ಹಾಗೂ 4) ಮಸ್ತಾನ ಸಾಬ ತಂದೆ ಹುಸೇನ ಸಾಬ ಬಾಲಿಖಾನ ವಯ: 38 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ಬಾವುಗಿ ಇವರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರ ಹತ್ತಿರ ಜೂಜಾಟಕ್ಕೆ ಒಳಸಿದ ರೂ. 1620/- ಮತ್ತು 52 ಇಸ್ಪಿಟ್ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ನಾಲ್ಕು ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: