¢£ÀA¥Àæw C¥ÀgÁzÀUÀ¼À ªÀiÁ»w ¢£ÁAPÀ 12-02-2017
ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 20/2017, ಕಲಂ 78 (3) ಕೆ.ಪಿ ಕಾಯ್ದೆ :-
ದಿನಾಂಕ
11-02-2017 ಖಾನಾಫೂರ ಗ್ರಾಮದ ರೈಲ್ವೆ ಗೇಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ಅಕ್ರಮವಾಗಿ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ವಿಜಯಕುಮಾರ.ಎನ್ ಪಿ.ಎಸ್.ಐ
ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಖಾನಾಪೂರ ರೈಲ್ವೆ ಗೇಟ ಹತ್ತಿರ
ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಗುರುನಾಥ ತಂದೆ ಶಿವಪ್ಪಾ ಜಾಡುರ ವಯ: 55 ವರ್ಷ, ಜಾತಿ:
ಜಾಡುರ, ಸಾ: ಖಾನಾಪೂರ, ತಾ: ಭಾಲ್ಕಿ ಇತನು ಖಾನಾಪೂರ ರೈಲ್ವೆ ಗೇಟ ಹತ್ತಿರ ಅಕ್ರಮವಾಗಿ ಹಣ
ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಾಹಾಯದಿಂದ
ಪಂಚರ ಸಮಕ್ಷಮ ಹಠಾತ್ತನೆ ದಾಳಿ ಮಾಡಿ ಹಿಡಿದು ಅಂಗ ಜಡತಿ ಮಾಡಿ ನೋಡಲು 1) ನಗದು ಹಣ 670/-
ರೂ.ಗಳು 2) 2 ಮಟಕಾ ಚೀಟಿಗಳು, 3) ಒಂದು
ಹಳೆಯ ಶ್ಯಾನಸಾಯಿ ಮೋಬೈಲ ಅ.ಕಿ 500/- ರೂ., 4) ಒಂದು ಪೇನ್ನ, 5) ಒಂದು ನೋಟ ಬುಕ ಸದರಿ ನಗದು
ಹಣ ಮತ್ತು ಚಿಟಿಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 15/2017, ಕಲಂ 379 ಐಪಿಸಿ :-
ದಿನಾಂಕ
10-02-2017 ರಂದು ಫಿರ್ಯಾದಿ ಬಲರಾಮ ತಂದೆ ಮಲ್ಲಪ್ಪಾ ಚಿಂಚೋಳ್ಳಿಕರ ಬ್ಯಾಚ ನಂ. 152
ಎನ್.ಇ.ಕೆ.ಎಸ್.ಆರ್.ಟಿ.ಸಿ ಬುಸ್ ಚಾಲಕ, ಸಾ: ಹುಲಗುತ್ತಿ, ಸದ್ಯ ಎನ್.ಇ.ಕೆ.ಎಸ್.ಆರ್.ಟಿ.ಸಿ
ಘಟಕ ಬಸವಕಲ್ಯಾಣ ರವರು ತನ್ನ ಕರ್ತವ್ಯಕ್ಕೆ ಹಾಜರಾದಾಗ ಎನ್.ಇ.ಕೆ.ಎಸ್.ಆರ್.ಟಿ.ಸಿ ಬಸ್ ನಂ.
ಕೆಎ-38/ಎಫ್-490 ನೇದನ್ನು ಮುಡಬಿ ಮಾರ್ಗವಾಗಿ ಹಳ್ಳಿಖೇಡ(ಕೆ) ಗ್ರಾಮದಲ್ಲಿ ವಸತಿ ಮಾಡಿ ಮರಳಿ
ಬರಲು ಪ್ರಭು ಟ್ರಾಫಿಕ ಕಂಟ್ರೋಲರ ರವರು ತಿಳಿಸಿದರು ಹಾಗೂ ಫಿರ್ಯಾದಿಯ ಜೊತೆ ಸದರಿ ಬಸ್ಸಿನ
ಕಾರ್ಯ ನಿರ್ವಹಕ ಇರನಾಥ ಬ್ಯಾಚ ನಂ. 144 ರವರಿಗೆ ನೀಡಿದ್ದು ಇರುತ್ತದೆ, ಇಬ್ಬರು ಸದರಿ ನಾವು
ಬಸ್ಸನ್ನು ಘಟಕದಿಂದ ತೇಗೆಯುವಾಗ ಮೇಲಾಧಿಕಾರಿಗಳು ಇಬ್ಬರಿಗೂ ತಿಳಿಸಿದೆನೆಂದರೆ ದಿನಾಂಕ
10-02-2016 ರಂದು ಸದರಿ ಬಸ್ಸಿನಲ್ಲಿ 250 ಲಿಟರ್ ಡಿಸೆಲ್ ತುಂಬಿ ಬಸ ಚಾಲಕ ವೆಂಕಟ
ಬ್ಯಾಚ್ ನಂ. 4454 ರವರಿಗೆ ಬಸವಕಲ್ಯಾಣದಿಂದ-ಕಲಬುರ್ಗಿಗೆ ಕಳುಹಿಸಿದ್ದು ಅವನು ಕಲಬುರ್ಗಿಗೆ
ಹೋಗಿ ಮರಳಿ ಬಸವಕಲ್ಯಾಣ ಘಟಕದಲ್ಲಿ ತಂದು ನೀಲ್ಲಿಸಿರುತ್ತಾನೆ, ನಂತರ ಇಬ್ಬರು ಸದರಿ ಬಸ್ಸನ್ನು
ಬಸವಕಲ್ಯಾಣ ಘಟಕದಿಂದ ಬಸವಕಲ್ಯಾಣ ಬಸ ನಿಲ್ದಾಣಕ್ಕೆ ತಂದು ಪ್ರಯಾಣಿಕರಿಗೆ ಕೂಡಿಸಿಕೊಂಡು ಮುಡಬಿ
ಮಾರ್ಗವಾಗಿ ಹಳ್ಳಿಖೇಡ(ಕೆ) ಗ್ರಾಮಕ್ಕೆ 2100 ಗಂಟೆಗೆ ಬಂದು ಊಟ ಮಾಡಿ ಸದರಿ ಬಸ್ಸನ್ನು
ಹಳ್ಳಿಖೇಡ(ಕೆ) ಗ್ರಾಮದ ಸರಕಾರಿ ಶಾಲೆಯ ಎದುರುಗಡೆ ರೋಡಿನ ಮೇಲೆ ನಿಲ್ಲಿಸಿ 2200 ಗಂಟೆಗೆ
ಬಸ್ಸಿನ ಡೋರ ಮುಚಿಕೊಂಡು ಮಲಗಿದ್ದು ಇರುತ್ತದೆ, ಸದರಿ ಬಸ್ಸು 40 ಕಿ.ಮೀ ಓಡಿಸಿದ್ದರಿಂದ ಅಂದಾಜು
50 ಲೀಟರ ಡಿಸೆಲ್ ಇಂಧನ ಸುಟ್ಟಿರುತ್ತದೆ ಅಂದಾಜು 200 ಲೀಟರ ಇಂಧನ ಬಸ್ಸಿನ ಟ್ಯಾಂಕನಲ್ಲಿ
ಉಳಿದಿರುತ್ತದೆ, ನಂತರ ದಿನಾಂಕ 11-02-2017 ರಂದು 0230 ಗಂಟೆಗೆ ಬಸ್ಸಿನ ಹತ್ತಿರ ಚಿರಾಡುವ
ಶಬ್ದಕೇಳಿ ಫಿರ್ಯಾದಿಯು ಎದ್ದು ನೋಡಲು ಬಸ್ಸಿನ ಮುಂದಗಡೆ ಒಂದು ಕಾರ ನಿಂತಿದ್ದು ಅಲ್ಲಿ
ಹೋಗಿ ವಿಚಾರಣೆ ಮಾಡಲು ಅವರು ಹೇಳಿದೆನೆಂದರೆ ನಿಮ್ಮ ಬಸ್ಸಿನ ಹತ್ತಿರ ಒಂದು ಬೀಳಿ ಬಣ್ಣದ ಕಾರ
ನಿಲ್ಲಿಸಿ ಬಸ್ಸಿನ ಡಿಸೆಲ್ ಟ್ಯಾಂಕನಿಂದ ಡಿಸೆಲ್ ಎಣ್ಣೆ ಕದಿಯುತ್ತಿದ್ದರು ಅದನು ನೋಡಿ ನಿಮಗೆ
ಎಬ್ಬಿಸೋಣ ಅಂತ ಕರೆಯುದನ್ನು ನೋಡಿ ನಮ್ಮ ಕಾರಿನ ಮುಂದಿನ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಒಡೆದು
ತಮ್ಮ ಕಾರ ಚಾಲು ಮಾಡಿಕೊಂಡು ಕಲಬುರ್ಗಿ ಕಡೆ ಓಡಿ ಹೋದರು, ಸದರಿ ಡಿಸಲ್ ಎಣ್ಣೆ ಕಳವು ಮಾಡಿಕೊಂಡು
ಹೋದ ಕಾರ ನೋಡಲು ಅದು ಇಂಡಿಕಾ ಕಾರ ಬಿಳಿ ಬಣ್ಣದು ಇತ್ತು ಆದರೆ ಅದಕ್ಕೆ ನಂಬರ ಪ್ಲೇಟ ಇರಲಿಲ್ಲ
ಅಂತ ತಿಳಿಸಿದರು, ಆಗ ಫಿರ್ಯಾದಿ ಹಾಗೂ ಕಾರ್ಯನಿವಾರ್ಹಕ ಇರನಾಥ ಇಬ್ಬರೂ ಹೋಗಿ ನೋಡಲು ಸದರಿ
ಬಸ್ಸಿನ ಡಿಸೆಲ್ ಟ್ಯಾಂಕ ಕ್ಯಾಪ ಮಣಿಸಿ ಅದರಲ್ಲಿ ಪೈಪ ಹಾಕಿ ಡಿಸೆಲ್ ಟ್ಯಾಂಕನಿಂದ ಪೂರ್ತಿ
ಅಂದಾಜು 200 ಲಿಟರ್ ಎಣ್ಣೆ ಕಳವು ಮಾಡಿಕೊಂಡಿರುತ್ತಾರೆ, ಪ್ರತಿ ಡಿಸೆಲ್ ಎಣ್ಣೆಯ ಅ.ಕಿ 60.56
ರೂ. ಇದ್ದು 200 ಲಿಟರ್ ಡಿಸಲ್ ಎಣ್ಣೆ ಅ.ಕಿ 12,112/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು
ಕಳವು ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 27/2017, PÀ®A 224 L¦¹ :-
¦üAiÀiÁð¢
CfÃvÀ gÁªÀÄgÁªÀ gÀhÄAdÄgÀ£É J.¦.L ¥À£ÀªÀ® vÁ®ÆPÁ ¥Éưøï oÁuÉ £À« ªÀÄÄA¨ÉÊ
gÀªÀgÀÄ oÁuÉAiÀÄ°è ºÁdgÁV MAzÀÄ °TvÀ ¦üAiÀiÁðzÀÄ Cfð ¸À°è¹zÀ ¸ÁgÁA±ÀªÉ£ÀAzÀgÉ
¥À£Àé¯ï vÁ®ÆPÁ ¥ÉÆÃ°Ã¸ï oÁuÉ C¥ÀgÁzsÀ ¸ÀA. 01/2017 PÀ®A. 363 L.¦.¹ £ÉÃzÀgÀ°è
¨sÁVAiÀiÁVzÀÝ DgÉÆÃ¦ ¸ÀĤî vÀAzÉ eÁÕ£ÉÆÃ¨Á ¸ÉÆÃ£ÀPÁA§¼É ªÀAiÀÄ 26 ªÀµÀð,
¸Á: ªÀÄÄAUÁå¼À, vÁ: ªÀÄÄSÉqÀ, f¯Éè: £ÁAzÉÃqÀ EvÀ£À ¥ÀvÉÛ PÀÄjvÀÄ £Á£ÀÄ
ªÀÄvÀÄÛ £À£Àß eÉÆÃvÉ ¦.¹ 3455 J¯ï.¦. PÀAiÀÄ¥Á®ªÁqÀ E§âgÀÄ
PÀÆrPÉÆAqÀÄ ¢£ÁAPÀ 08-02-2017 gÀAzÀÄ DgÉÆÃ¦vÀ£À ªÉÆÃ¨Éʯï vÀ¥ÀµÀuÉ
ªÀiÁrzÁUÀ DvÀ£À ¯ÉÆÃPɵÀ£ï vÉ®AUÁuÁ gÁdåzÀ ªÉÄÃqÀZÀ¯ï £ÀUÀgÀzÀ°è
vÉÆÃj¹zÀÝjAzÀ vÉ®AUÁuÁPÉÌ ºÉÆÃUÀ®Ä ªÉÄïÁ¢üPÁjAiÀĪÀjAzÀ C£ÀĪÀÄw ¥ÀqÉzÀÄ CAzÀÄ
ºÉÆÃgÀlÄ ¢£ÁAPÀ 09-02-2017 gÀAzÀÄ ªÉÄqÀZÀ¯ï £ÀUÀgÀPÉÌ ºÉÆÃV C°è ºÀÄqÀÄPÁr
¢£ÁAPÀ 10-02-2017 gÀAzÀÄ DgÉÆÃ¦vÀ¤UÉ ªÉÄÃqÀZÀ¯ï §¸ï ¤¯ÁÝtzÀ ºÀwÛgÀ
»rzÀÄPÉÆAqÀÄ ªÉÄÃqÀZÀ¯ï ¥ÉÆÃ°Ã¸ï oÁuÉUÉ ºÉÆÃV DgÉÆÃ¦vÀ¤UÉ ªÀÄvÀÄÛ C¥Áæ¥ÀÛ
ºÀÄrVUÉ vÉUÉzÀÄPÉÆAqÀÄ ºÉÆÃUÀĪÀ §UÉÎ ªÀgÀ¢ ¤Ãr C°èAzÀ ªÀÄÄA¨ÉÊUÉ ºÉÆÃUÀĪÀ
PÀÄjvÀÄ PÁ¼ÉñÀégÀ læªÉïïìUÉ §ÄQAUï ªÀiÁr¹ 1830 UÀAmÉUÉ ªÉÄÃqÀZÀ¯ï £ÀUÀgÀ¢AzÀ
ºÉÆÃgÀlÄ 2330 UÀAmÉUÉ §¸ÀªÀPÀ¯Áåt ªÁå¦ÛAiÀÄ°è §gÀĪÀ £À²§ zsÁ§zÀ ºÀwÛgÀ Hl
ªÀiÁqÀ®Ä læªÉÃ®ì ¤°è¹zÁUÀ PÀÆqÀ CgÉÆÃ¦vÀ£ÉÆA¢UÉ Hl ªÀiÁqÀ®Ä E½zÁUÀ
DgÉÆÃ¦vÀ¤UÉ PÉÊUÉ ºÀUÀÎ PÀnÖ CªÀ£À PÉÊ vÉÆÃ¼É¸À®Ä vÉUÉzÀÄPÉÆAqÀÄ
ºÉÆÃV PÉÊvÉÆÃ½¹ Hl ªÀiÁqÀ®Ä §gÀĪÁUÀ ¦.¹-3455 °A¨Áf vÀAzÉ ¥ÉÆÃ±ÉÃnÖ
PÀAiÀÄ¥Á®ªÁqÀ EvÀ¤UÉ DgÉÆÃ¦ ¸ÀĤî vÀAzÉ eÁÕ£ÉÆÃ§ ¸ÉÆÃ£ÀPÁA§¼É EvÀ£ÀÄ vÀ½î
ºÀUÀΪÀ£ÀÄß J¼ÉzÀÄ ¦.¹ PÉʬÄAzÀ vÀ¦à¹PÉÆAqÀÄ PÀvÀÛ®°è Nr ºÉÆÃVgÀÄvÁÛ£É, CªÀ£À
¨É£ÀÄß ºÀwÛ ¢£ÁAPÀ 11-02/-2017 gÀAzÀÄ 0330 UÀAmÉAiÀĪÀgÉUÉ ºÀÄqÀÄPÁrzÀgÀÄ
¹QÌgÀĪÀÅ¢®è, £ÀAvÀgÀ §¸ÀªÀPÀ¯Áåt £ÀUÀgÀzÀ°è CgÉÆÃ¦vÀ£À §UÉÎ ºÀÄqÀÄPÁrzÀgÀÄ
¹QÌgÀĪÀÅ¢®è, DzÀÝjAzÀ ¸ÀzÀj DgÉÆÃ¦ ¸ÀĤî vÀAzÉ eÁÕ£ÉÆÃ¨Á ¸ÉÆÃ£À PÁA§¼É ªÀAiÀÄ
26 ªÀµÀð, ¸Á: ªÀÄÄAUÁå¼À, vÁ: ªÀÄÄSÉqÀ, f¯Éè: £ÁAzÉÃqÀ EvÀ£À «gÀÄzÀÝ PÁ£ÀÆ£À
PÀæªÀÄ PÉÊ PÉÆÃ¼Àî®Ä «£ÀAw JAzÀÄ EzÀÝ ¦üAiÀiÁðzÀÄ Cfð ¸ÁgÁA±ÀzÀ
ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 19/2017, ಕಲಂ 323, 504, 447, 506, 307
ಜೊತೆ 34 ಐಪಿಸಿ :-
ದಿನಾಂಕ 11-02-2017 ರಂದು ರಾಜಕುಮಾರ ಪಿಸಿ-997 ರವರು ಠಾಣೆಗೆ
ಹಾಜರಾಗಿ ಭಾಲ್ಕಿ ಸಿ.ಜೆ ಮತ್ತು ಜೆ.ಎಮ.ಎಫ್.ಸಿ ನ್ಯಾಯಾಲಯ ರವರಿಂದ ಒಂದು ಖಾಸಗಿ ದೂರು ಅರ್ಜಿ
ಸಂ. 184/2017 ದಿನಾಂಕ 04-02-2017 ನೇದನ್ನು ತಂದು ಹಾಜರು ಪಡಿಸಿದ್ದರ ಸಾರಾಂಶವೆಂದರೆ ದಿನಾಂಕ
13-01-2017 ರಂದು 0800 ಗಂಟೆಗೆ ಫಿರ್ಯಾದಿ ಓಂಕಾರ ತಂದೆ ಬಸವಂತರಾವ ಬಿರಾದರ ವಯ: 24 ವರ್ಷ, ಜಾತಿ: ಮರಾಠ, ಸಾ:
ತೆಗಂಪೂರ, ತಾ: ಭಾಲ್ಕಿ ರವರು ತನ್ನ ಕಾಕನ ಮಗಳಾದ ಅಂಜನಾ ಇವಳ ಮದುವೆ
ಸಮಯದಲ್ಲಿ ಮದುವೆಗೊಸ್ಕರ ಹಣ ಕೊಟ್ಟಿದ್ದು, ಕೆಲವು ದಿವಸಗಳ ನಂತರ ತನ್ನ ಕಾಕನಿಗೆ ಮದುವೆಗೆ ಕೊಟ್ಟ ಹಣ ವಾಪಸ
ಕೇಳಿದಕ್ಕೆ, ಫಿರ್ಯಾದಿ ಹಾಗು
ಆತನ ತಮ್ಮ ಸತೀಷ ತಂದೆ ಬಸಂವರಾವ ಮತ್ತು ಅಶೋಕರಾವ ತಂದೆ ಮಾಣಿಕರಾವ ಅವರೆಲ್ಲರೂ ಮನೆಯಲ್ಲಿದ್ದಾಗ, ಆರೋಪಿ ನಂ. 01) ಪ್ರಕಾಶ ತಂದೆ ತುಳುಸಿರಾಮ,
2) ದಿಗಂಬರ ತಂದೆ ಪ್ರಕಾಶ ರವರು ತನ್ನ ಕೈಯಲ್ಲಿ ಬಡಿಗೆ ಕೊಡಲಿ ಹಿಡಿದುಕೊಂಡು ಮನೆಯಲ್ಲಿ ಅತ
ಕ್ರಮೇಣ ಪ್ರವೇಶ ಮಾಡಿ ಪ್ರಕಾಶ ಇತನು ಫಿರ್ಯಾದಿಗೆ ಮಜಾ ಲೇಕಿಚಾ ಲಗ್ನಾಲಾ ದಿಲ್ಯಾಲಾ ಪೈಸೆ ಕಾಬರ
ವಿಚಾರತುಸ ಅಂತಾ ಬೈದು ತನ್ನ ಕೈಯಲ್ಲಿರೋ ಕೊಡಲಿ ಕಾವಿನಿಂದ ಎಡಭುಜದ ಮೇಲೆ, ಬೆನ್ನಿನ ಮೇಲೆ ತೊಡೆಯ ಮೇಲೆ ಹೊಡೆದು ಭಾರಿ
ಗುಪ್ತಗಾಯ ಪಡಿಸಿರುತ್ತಾನೆ, ಅದೇ ತರಹ ದಿಗಂಬರ ಈತನು ಸಹ ತುಲಾ ಆಜ ಖತಂ ಕರುನ ಟಾಕತು, ತುಜಾ ಪೈಸಾ ಹಮಿ ದೇನಾರ ಹಾವ, ಖತಂ ಕೇಲ್ಯಾ ನಂತರ ಪೈಸೆ ದಿಯಾಚಾ ಬುಡತೆ
ಎಂದು ಅವಾಚ್ಯವಾಗಿ ಬೈದು ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ, ಆಗ ಫಿರ್ಯಾದಿ ಕೇಳಗೆ
ಬಿದ್ದಾಗ ದಿಗಂಬರ ಈತನು ಒತ್ತಿ ಹಿಡಿದಾಗ ಪ್ರಕಾಶ ಈತನು ತನ್ನ ಕೈಯಲ್ಲಿರೋ ಕೊಡಲಿಯಿಂದ ಹೊಡೆದು
ಕೊಂದು ಹಾಕುತ್ತೇನೆಂದು, ಕೊಡಲಿಯಿಂದ
ಹೊಡೆದು ಕೊಂದು ಹಾಕಲು ಪ್ರಯತ್ನಿಸುವಾಗ ಫಿರ್ಯಾದಿ ಜೋರಾಗಿ ಚಿರಿದಾಗ ಅಲ್ಲೆ ನಿಂತು ನೋಡಿದ
ಫಿರ್ಯಾದಿಯ ತಮ್ಮ ಸತೀಷ ತಂದೆ ಬಸವಂತರಾವ ಅಶೋಕ ತಂದೆ ಮಾಣಿಕರಾವ ಬಂದು ಕೊಡಲಿಯಿಂದ ನನಗೆ
ಹೊಡೆಯುವಾಗ ತಡೆದಿರುತ್ತಾರೆ, ಸದರಿ ಆರೋಪಿತರು ಫಿರ್ಯಾದಿಗೆ ಕೊಡಲಿಯಿಂದ ಹೊಡೆದು ಕೊಂದು
ಹಾಕುತ್ತಿದ್ದರು ಅಂತ ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment