Police Bhavan Kalaburagi

Police Bhavan Kalaburagi

Monday, February 13, 2017

BIDAR DISTRICT DAILY CRIME UPDATE 13-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-02-2017

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 13/2017, PÀ®A 79, 80 PÉ.¦ PÁAiÉÄÝ :-
¢£ÁAPÀ 12-02-2017 gÀAzÀÄ ©ÃzÀgÀ £ÀUÀgÀzÀ D±ÉÆÃPÁ ºÉÆÃl® gÀÆA £ÀA. 206 gÀ°è PÉ®ªÀÅ d£ÀgÀÄ ºÀt ºÀaÑ E¹àÃl dÆeÁl DqÀÄwÛgÀĪÀ §UÉÎ CªÀÄgÉñÀ ¹¦L ªÀiÁPÉðl ªÀÈvÀÛ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¹¦L gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä ¹§âA¢AiÀĪÀgÉÆqÀ£É C±ÉÆÃPÁ ºÉÆÃl®PÉÌ vÀ®Ä¦ C°è gÀÆA £ÀA. 206 gÀ°è ¥ÀAZÀgÀ ¸ÀªÀÄPÀëªÀÄ ¹§âA¢ eÉÆvÉ zÁ½ ªÀiÁr E¹àÃl dÆeÁl DqÀÄwÛgÀĪÀ DgÉÆævÀgÁzÀ 1) PÁ²£ÁxÀ vÀAzÉ ±ÀAPÀgÉ¥Áà ¥Ánî ªÀAiÀÄ: 48 ªÀµÀð, ¸Á: §¸ÀªÀ£ÀUÀgÀ ©ÃzÀgÀ, 2) ¸ÀÄgÉñÀ vÀAzÉ £ÁgÁAiÀÄt ¥Ánî ªÀAiÀÄ: 48 ªÀµÀð, ¸Á: ªÀ¯Éè¥ÀÆgÀ UÁæªÀÄ, vÁ: OgÁzÀ(©), 3) ¥ÀgÀªÉÄñÀégÀ vÀAzÉ ªÉÊf£ÁxÀ ¥Ànî ªÀAiÀÄ: 40 ªÀµÀð, ¸Á: eÉ.¦. PÁ¯ÉÆä ©ÃzÀÀgÀ, 4) ²ªÀgÁd vÀAzÉ UÀÄAqÀ¥Áà £Ë¨ÁzÀPÀgÀ ªÀAiÀÄ: 58 ªÀµÀð, ¸Á: £Ë¨ÁzÀ ©ÃzÀgÀ, 5) D±ÉÆÃPÀ vÀAzÉ £ÀgÀ¹AUÀ gÉÆêÀÄ¥À°è ªÀAiÀÄ: 39 ªÀµÀð, ¸Á: vÁd¯Á¥ÀÆgÀ UÁæªÀÄ, 6) ¨Á§ÄgÁªÀ vÀAzÉ ªÀiÁzÀ¥Áà °AUÀzÀ½îPÀgÀ ªÀAiÀÄ: 52 ªÀµÀð, ¸Á: £ÁªÀzÀUÉÃj ©ÃzÀgÀ ºÁUÀÆ 7) £ÁªÀÄzÉêÀ vÀAzÉ gÀhÄgÉ¥Áà ªÀAiÀÄ: 44 ªÀµÀð, ¸Á: ¸ÀAvÀ¥ÀÆgÀ UÁæªÀÄ EªÀjUÉ zÀ¸ÀÛVj ªÀiÁr CªÀgÀ ªÀ±À¢AzÀ MlÄÖ £ÀUÀzÀÄ ºÀt 21,000/- gÀÆ ºÁUÀÆ 52 E¹àÃl J¯ÉUÀ¼ÀÄ d¦Û ªÀiÁrPÉÆAqÀÄ, DgÉÆævÀjUÉ zÀ¸ÀÛVj ªÀiÁr CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 13/2017, PÀ®A 143 L¦¹ ªÀÄvÀÄÛ 87 PÉ.¦ PÁAiÉÄÝ:-
ದಿನಾಂಕ 12-02-2017 ರಂದು ಆರ್.ರವಿಂದ್ರನಾಥ ಸಿಪಿಐ ಕಮಲನಗರ ವೃತ್ತ ರವರಿಗೆ ಖಚಿತ ಬಾತ್ಮಿ ಬಮದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸೋನಾಳ ಗ್ರಾಮಕ್ಕೆ ಹೋಗಿ ಬಾತ್ಮಿಯಂತೆ ಸ್ವಲ್ಪ ದೂರದಲ್ಲಿ ಮರೆಯಾಗಿ ನೋಡಲು ಆರೋಪಿತರಾದ ಗೋಪಾಳ ತಂದೆ ಮಾನಿಕರಾವ ಪಾಟೀಲ್ ಹಾಗೂ ಇನ್ನೂ 4 ಜನ ಎಲ್ಲರು ಸಾ: ಸೋನಾಳ ಗ್ರಾಮ ಇವರೆಲ್ಲರೂ ಅಕ್ರಮ ಗುಂಪು ರಚಿಸಿಕೊಂಡು ಹಣ ಹಚ್ಚಿ ಪಣ ತೊಟ್ಟು ಪರೇಲ್ ಎಂಬ ಇಸ್ಪಿಟ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ ಒಬ್ಬರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿತರಿಂದ ಒಟ್ಟು ನಗದು ಹಣ 2250/- ರೂ. ಹಾಗೂ ಸ್ಥಳದಿಂದ 52 ಇಸ್ಪಿಟ ಜೂಜಾಟದ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 21/2017, PÀ®A 87 PÉ.¦ PÁAiÉÄÝ :-
ದಿನಾಂಕ 12-02-2017 ರಂದು ಹಳ್ಳಿಖೇಡ (ಬಿ) ಗ್ರಾಮದ ಹಾಳು ಬಿದ್ದ ಬಸ್ಸ ನಿಲ್ದಾಣದ ಹತ್ತಿರ ಕೆಲವು ಜನರು ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ದತ್ತಾತ್ರೆಯ ಕಾರ್ನಾಡ ಸಿಪಿಐ ಹುಮನಾಬಾದ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ಹಳ್ಳಿಖೇಡ (ಬಿ) ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹೋಗಿ ಮೆರೆಯಾಗಿ ನಿಂತು ನೋಡಲು ಆರೋಪಿತರಾದ 1) ವಿಠ್ಠಲ ತಂದೆ ಕಾಮಣ್ಣಾ ಮಾಳಗೊಂಡ ವಯ: 55 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಸಕ್ಕರಗಂಜ ವಾಡಿ, 2) ಮೌಲಾನಾ ತಂದೆ ಬಾಬುಮಿಯ್ಯಾ ಅಕ್ಕಲಕೋಟ ವಯ: 31 ವರ್ಷ, ಜಾತಿ: ಮುಸ್ಲಿಂ, ಸಾ: ಸುಲೆಪೇಟ, ಸದ್ಯ: ಹಳ್ಳಿಖೇಡ (ಬಿ) ಹಾಗೂ 3) ವೈಜಿನಾಥ ತಂದೆ ಬಸವಣಪ್ಪಾ ಚಂದನಕೇರೆ ವಯ: 58 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ (ಬಿ) ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಅವರನ್ನು ಸುತ್ತು ಒರೆದು ಹಿಡಿದುಕೊಂಡು ನಂತರ ಜೂಜಾಟಕ್ಕೆ ಸಂಬಂಧಪಟ್ಟ 3 ಜನರ ಮದ್ಯದಲ್ಲಿದ್ದ ಒಟ್ಟು 1060/- ರೂ ನಗದು ಹಣ ಮತ್ತು 52 ಇಸ್ಟಿಟ ಎಲೆಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 23/2017, PÀ®A 87 PÉ.¦ PÁAiÉÄÝ :-
¢£ÁAPÀ 12-02-2017 gÀAzÀÄ ©ÃzÀgÀ £ÀÆå DzÀ±Àð PÁ¯ÉÆäAiÀÄ°è ²ªÀªÀÄÆwð gÀªÀgÀ ªÀÄ£ÉAiÀÄ JzÀÄjUÉ ¸ÁªÀðd¤gÀPÀ ¸ÀܼÀzÀ°è PÉ®ªÀÅ d£ÀgÀÄ dÆeÁl DqÀÄwÛzÁÝgÉ CAvÀ «ÃgÀuÁÚ ªÀÄV ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É £ÀÆå DzÀ±Àð PÁ¯ÉÆäAiÀÄ°èAiÀÄ ²ªÀªÀÄÆwð ªÀÄÆ®UÉ EªÀgÀ ªÀÄ£ÉAiÀÄ ¸Àé®à »AzÉ ªÀÄgÉAiÀiÁV ¤AvÀÄ £ÉÆÃqÀ¯ÁV MAzÀÄ ªÀÄgÀzÀ PɼÀUÉ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) ²ªÀªÀÄÆwð vÀAzÉ «ÃgÀ¨sÀzÀæ¥Áà ªÀÄÆ®UÉ ªÀAiÀÄ: 53 ªÀµÀð, eÁw: °AUÁAiÀÄvÀ, ¸Á: £ÀÆå DzÀ±Àð PÁ¯ÉÆä ©ÃzÀgÀ, 2) ¸ÀÄgÉñÀ vÀAzÉ ZÀAzÀæ¥Áà ¨ÁªÀÅUÉ ªÀAiÀÄ: 32 ªÀµÀð, eÁw: °AUÁAiÀÄvÀ, ¸Á: ²ªÀ£ÀUÀgÀ zÀQët ©ÃzÀgÀ, 3) ¸ÀÄzsÁPÀgÀ vÀAzÉ ªÉÊf£ÁxÀ ±ÉÃjPÁgÀ ªÀAiÀÄ: 42 ªÀµÀð, eÁw: zÀ°vÀ, ¸Á: ¸ÀgÀPÁj D¸ÀàvÉæ ªÀ¸Àw UÀȺÀ ©ÃzÀgÀ, 4) ¸ÀvÉå¥Áà vÀAzÉ £ÁUÀ¥Áà ªÀAiÀÄ: 59 ªÀµÀð, eÁw: zÀ°vÀ, ¸Á: ¦.qÀÆè.r ªÀ¸Àw UÀȺÀ ¥ÀæAiÀiÁ« D¸ÀàvÉæ ºÀwÛgÀ ©ÃzÀgÀ, 5)  ªÀiÁgÀÄw vÀAzÉ ¸ÀAUÀ¥Áà PÀÄA¨ÁgÀ ªÀAiÀÄ: 43 ªÀµÀð, eÁw: PÀÄA¨ÁgÀ, ¸Á: £ÀÆå DzÀ±Àð PÁ¯ÉÆä ©ÃzÀgÀ ºÁUÀÆ 6)  vÀÄPÀgÁªÀÄ vÀAzÉ gÁªÀÄuÁÚ gÁdVÃgÀ ªÀAiÀÄ: 45 ªÀµÀð, eÁw: zÀ°vÀ, ¸Á: a¢æ ©ÃzÀgÀ EªÀgÉ®ègÀÆ zÀÄAqÁV PÀĽvÀÄ £À¹Ã©£À E¹àÃl dÆeÁl DqÀÄwÛgÀĪÀÅzÀ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr 6 d£À DgÉÆÃEvÀjUÉ »rzÀÄPÉÆAqÀÄ CªÀjªÀÄzÀ MlÄÖ £ÀUÀzÀÄ ºÀt 16,100/- gÀÆ. UÀ¼ÀÄ ªÀÄvÀÄÛ 52 E¹àÃl J¯ÉUÀ¼ÀÄ d¦Û ªÀiÁrPÉÆAqÀÄ, DgÉÆævÀgÀ£ÀÄß zÀ¸ÀÛVj ªÀiÁrPÉÆAqÀÄ CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 24/2017, PÀ®A 143 L¦¹ eÉÆvÉ 87 PÉ.¦ PÁAiÉÄÝ:-
ದಿನಾಂಕ 12-02-2017 ರಂದು ಭಾಲ್ಕಿಯ ಲೇಕ್ಚರ ಕಾಲೋನಿಯಿಂದ ರಾಜಕುಮಾರ ತಂದೆ ಕಂಟೇಪ್ಪಾ ಒಂಕೆ ರವರ ಹೋಲಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಶರಣಪ್ಪಾ ಬಕ್ಕಾ ರವರ ಮನೆಯ ಹತ್ತಿರ ಕೆಲವು ಜನರುಕ್ರಮಕೂಟ ರಚಿಸಿಕೊಂಡು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಎನ್.ಬಿ ಮಠಪತಿ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಲೇಕ್ಚರ ಕಾಲೋನಿಯ ಶರಣಪ್ಪಾ ಬಕ್ಕಾ ರವರ ಮನೆಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಲೇಕ್ಚರ ಕಾಲೋನಿಯಿಂದ ರಾಜಕುಮಾರ ಒಂಕೆ ರವರ ಹೋಲಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಶರಣಪ್ಪಾ ಬಕ್ಕಾ ರವರ ಮನೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಗಿರೀಷಕುಮಾರ ತಂದೆ ಬಾಬುರಾವ ವಂಕೆ ಸಾ: ಗಂಜ ಭಾಲ್ಕಿ, 2) ರಾಜಕುಮಾರ ತಂದೆ ರಘುನಾಥ ಬೂರೆ ಸಾ: ಆನಂದವಾಡಿ, 3) ಶಾಂತಕುಮಾರ ತಂದೆ ಶಂಕ್ರೆಪ್ಪಾ ವಂಕೆ ಸಾ: ಗಡಿ ಹತ್ತಿರ ಭಾಲ್ಕಿ, 4) ಅಮೀತ ತಂದೆ ಅಶೋಕ ಕಲ್ಯಾಣಿ ಸಾ: ಹೀರೆಮಠ ಗಲ್ಲಿ ಭಾಲ್ಕಿ, 5) ವೀರೆಶ ತಂದೆ ಶಿವಪುತ್ರ ಹಾಲಂಗೆ ಸಾ: ಲೇಕ್ಚರ ಕಾಲೋನಿ ಭಾಲ್ಕಿ, 6) ನಾಗರಾಜ ತಂದೆ ವೀರಶೇಟ್ಟಿ ಇಟಗೆ ಸಾ: ಗಂಜ ಭಾಲ್ಕಿ, 7) ಶ್ರೀಕಾಂತ ತಂದೆ ಶಿವರಾಜ ರಿಕ್ಕೆ ಸಾ: ಪೋಸ್ಟ ಆಫೀಸ ಹತ್ತೀರ ಭಾಲ್ಕಿ, 8) ಸೋಹನ ತಂದೆ ತಾನಾಜಿ ಭಾಂಗೆ ಸಾ: ಗಂಜ ಭಾಲ್ಕಿ, 9) ಸಂಜುಕುಮಾರ ತಂದೆ ರಮೇಶ ಪಾಟೀಲ ಸಾ: ಒಂಕೆ ಗಲ್ಲಿ ಭಾಲ್ಕಿ, 10) ವಿಶಾಲ ತಂದೆ ವಿನೋದ ಕಟ್ಟಿಮಲ್ಲಿಗೆ ಸಾ: ಭಾತಂಬ್ರಾ, 11) ಲೊಕೇಶ ತಂದೆ ಷನ್ಮುಖಪ್ಪಾ ಲದ್ದೆ ಸಾ: ಹಳೆ ಭಾಲ್ಕಿ ಹಾಗೂ 12) ಸೋಮನಾಥ ತಂದೆ ಚಂದ್ರಪ್ಪಾ ಒಲಂಡೆ ಸಾ: ತಹಶೀಲ ಕಛೇರಿ ಹತ್ತಿರ ಭಾಲ್ಕಿ ಇವರೆಲ್ಲರೂ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ 8500/- ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳು ತಾಬೆಗೆ ತೆಗೆದುಕೊಂಡು, ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 31/2017, PÀ®A. 87 PÉ.¦ PÁAiÉÄÝ :-
¢£ÁAPÀ 12-02-2017 gÀAzÀÄ ºÀĪÀÄ£Á¨ÁzÀ ¥ÀlÖtzÀ D±Áæ PÁ¯ÉÆäAiÀÄ ºÀwÛgÀ EgÀĪÀ AiÀÄ®èªÀiÁä zÉêÀ¸ÁÜ£À ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ ºÀt ºÀaÑ £À¹Ã©£À E¹àÃmï dÆeÁl DqÀÄwÛzÁÝgÉ CAvÀ ¸ÀAvÉÆõÀ J¯ï. vÀmÉÖ¥À½î ¦J¸ïL (PÁ¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É D±Áæ PÁ¯ÉÆäAiÀÄ  AiÀÄ®èªÀiÁä zÉêÀ¸ÁÜ£ÀzÀ »AzÀÄUÀqÉ UÉÆÃqÉAiÀÄ ªÀÄgÉAiÀiÁV ¤AvÀÄ £ÉÆÃqÀ®Ä AiÀÄ®èªÀiÁä zÉêÀ¸ÁÜ£À JzÀÄgÀÄUÀqÉ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) CAiÀiÁeÉÆâݣÀ vÀAzÉ ºÀ¸À£ÉÆâݣÀ ¥Á¤ªÁ¯É ªÀAiÀÄ: 42 ªÀµÀð, 2) C¤Ã®gÀrØ vÀAzÉ ¥Àæ¨sÀÄgÀrØ ¥ÀªÁqÉ ªÀAiÀÄ: 42 ªÀµÀð, 3) °AUÁgÀrØ vÀAzÉ ¸ÀĨÁâgÀrØ ªÀÄÄqÀ© ªÀAiÀÄ: 38 ªÀµÀð, 4) UÀt¥ÀvÀVj vÀAzÉ WÀ£À±ÁªÀÄ Vj ªÀAiÀÄ: 45 ªÀµÀð, 5) FgÁgÀrØ vÀAzÉ UÀÄAqÁgÀrØ UÁ¯Áð¥ÀnÖ ªÀAiÀÄ: 50 ªÀµÀð, 6) ¸ÀĤîgÁªÀ vÀAzÉ ®PÀëöätgÁªÀ PÀÄ®PÀtÂð ªÀAiÀÄ: 63 ªÀµÀð ºÁUÀÆ 7) gÁdgÀrØ vÀAzÉ «ÃgÁgÀrØ J£ï¥Àƹ ªÀAiÀÄ: 45 ªÀµÀð J®ègÀÆ ¸Á: ºÀĪÀÄ£Á¨ÁzÀ EªÀgÉ®ègÀÆ UÉÆïÁPÁgÀªÁV PÀĽvÀÄ ºÀt ºÀaÑ CAzÀgÀ ¨ÁºÉÃgÉA§ £À¹Ã©£À eÉÆÃeÁl DqÀÄwÛgÀĪÀÅzÀ£ÀÄß £ÉÆÃr ¥ÀAZÀgÉÆA¢UÉ zÁ½ ªÀiÁr E¹àl Dl DqÀÄwÛzÀÝ ¸ÀzÀj 7 d£À DgÉÆævÀjUÉ »rzÀÄPÉÆAqÀÄ CªÀjAzÀ 1) MlÄÖ £ÀUÀzÀÄ ºÀt 26,340/- gÀÆ.UÀ¼ÀÄ 2) 52 E¹àÃl J¯ÉUÀ¼ÀÄ, 3) ««zsÀ PÀA¥À¤AiÀÄ ªÉÆèÉʯïUÀ¼ÀÄ MlÖ C.Q 3350/- gÀÆ., 4) MAzÀÄ n.«í.J¸ï ºÉ« qÀÆån ªÉÆÃmÁgÀ ¸ÉÊPÀ¯ï £ÀA. PÉ.J-39/J¯ï-9673 C.Q 15,000/- gÀÆ., 5) MAzÀÄ »gÉÆúÉÆAqÁ ¸ÉèöÊAqÀgï ¥ÉÆæà ªÉÆÃmÁgÀ ¸ÉÊPÀ¯ï £ÀA. PÉ.J-39/PÉ-1577 C.Q 25,000/- gÀÆ., 6) MAzÀÄ »gÉÆà ¸ÉèöÊAqÀgÀ £ÀA. EgÀĪÀ¢¯Áè ZÉ¹ì £ÀA JªÀiï.©.J¯ï.ºÉZï.J.10.¹.f.f.ºÉZï.eÉ.39391 EzÀÄÝ EzÀgÀ C.Q 30,000/- gÀÆ., ¹QÌzÀÄÝ EgÀÄvÀÛªÉ, £ÀAvÀgÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 25/2017, PÀ®A. 5, 6, 7 ¦.L.n PÁAiÉÄÝ :-
ದಿನಾಂಕ 12-02-2017 ನಾಲ್ಕು ಪುರುಷರು ಮೂರು ಜನ ಮಹಿಳೆಯರು ವೇಶಾವಾಟಿಕೆ ಗೋಷ್ಕರ ಭಾಲ್ಕಿ ಉಮೇಶ ಲಾಡ್ಜಿನಲ್ಲಿ ಕುಳಿತಿದ್ದಾರೆ ಅಂತ ಎನ್.ಬಿ ಮಠಪತಿ ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಮೇಶ ಲಾಡ್ಜಿಗೆ ಹೋಗಿ ದಾಳಿ ಮಾಡಿ ವಿಕ್ಷಿಸಲಾಗಿ ರೂಂ ನಂ. 1, 3, & 4 ರಲ್ಲಿ ಒಬ್ಬೊಬ್ಬ ಪುರುಷ  ಹಾಗು ಒಬ್ಬೊಬ್ಬ ಮಹಿಳೆಯರು ಸಂಭೊಗದಲ್ಲಿ ತೊಡಗಿರುವದನ್ನು ಖಚಿತವಾಗಿರುವದರಿಂದ ಮಹಿಳಾ ಸಿಬ್ಬಂದ ಮತ್ತು ಸಾಕ್ಷಿದಾರರ ಸಹಾಯದಿಂದ ರೂಂ ನಂ. 1 ರ ಬಾಗೀಲನ್ನು ತೆರೆಸಿ ರೂಮಿನಲ್ಲಿ ಹೋಗಿ ಪರಿಶೀಲಿಸಲಾಗಿ ರೂಮಿನಲ್ಲಿ ಒಬ್ಬ ಪುರುಷ ಹಾಗು ಒಬ್ಬ ಮಹಿಳೆ ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ಸದರಿ ಮಹಿಳೆಗೆ ವಿಚಾರಿಸಲು ತನ್ನ ಹೆಸರು ಹರುಬಾಯಿ ಗಂಡ ಉಧವ ಸಾ: ಅನಸರವಾಡಾ ಅಂತಾ ತಿಳಿಸಿ ತನಗೆ ತಮ್ಮ ಗ್ರಾಮದ ರಾಹುಲ ತಂದೆ ರಾಜಾರಾಮ ಯವತೆ ಇವನು ಸಂಭೊಗದ ಸಲುವಾಗಿ ಲಾಡ್ಜಿಗೆ ಕರೆದುಕೊಂಡು ಬಂದಿರುತ್ತಾನೆ ಅಂತಾ ತೀಳಿಸಿದ್ದು, ರೂಂ ನಂ. 3 ಬಾಗಿಲನ್ನು ತೆರೆಸಿ ರೂಮಿನಲ್ಲಿ ಹೋಗಿ ಪರಿಶೀಲಿಸಲಾಗಿ ರೂಮಿನಲ್ಲಿ ಒಬ್ಬ ಪುರುಷ ಹಾಗು ಒಬ್ಬ ಮಹಿಳೆ ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ಸದರಿ ಮಹಿಳೆಗೆ ವಿಚಾರಿಸಲು ತನ್ನ ಹೆಸರು ಮೀನಾ ಗಂಡ ಚಂದ್ರಶೇಖರ ಚಂಟೆ ಸಾ:ಚೀಟಗುಪ್ಪಾ ಅಂತಾ ತಿಳಿಸಿ ತನಗೆ ಹಣಮಂತ ತಂದೆ ಗುಂಡಪ್ಪಾ ಮಡಿವಾಳ ಸಾ: ಗಣಾಪೂರ, ತಾ: ಚಿಂಚೋಳಿ, ಜಿ:ಕಲಬುರಗಿ ಇವನು ಸಂಭೊಗದ ಸಲುವಾಗಿ ಲಾಡ್ಜಿಗೆ ಕರೆದುಕೊಂಡು ಬಂದಿರುತ್ತಾನೆ ಅಂತಾ ತೀಳಿಸಿದ್ದು, ರೂಂ ನಂ. 4 ಬಾಗಿಲನ್ನು ತೆರೆಸಿ ರೂಮಿನಲ್ಲಿ ಹೋಗಿ ಪರಿಶೀಲಿಸಲಾಗಿ ರೂಮಿನಲ್ಲಿ ಒಬ್ಬ ಪುರುಷ ಹಾಗು ಒಬ್ಬ ಮಹಿಳೆ ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ಮಹಿಳೆಗೆ ವಿಚಾರಿಸಲು ತನ್ನ ಹೆಸರು ಬೀಬಿ ಫಾತೀಮಾ ಗಂಡ ಕರೀಮಸಾಬ ಶೇಕ ಸಾ: ದೇವಿನಗರ ಆಳಂದ ಚೆಕ್ಕ ಪೋಸ್ಟ ಹತ್ತೀರ ಕಲಬುರಗಿ ಅಂತಾ ತಿಳಿಸಿ ತನಗೆ ಚಂದ್ರಕಾಂತ ತಂದೆ ಧನರಾಜ ನಾಗೂರೆ ಸಾ:ಹಲಬರ್ಗಾ ಇವನು ಸಂಭೊಗದ ಸಲುವಾಗಿ ಲಾಡ್ಜಿಗೆ ಕರೆದುಕೊಂಡು ಬಂದಿರುವದಾಗಿ ತಿಳಿಸಿದಳು ಹಾಗೂ ಲಾಡ್ಜಿನ ವರಾಂಡಾದಲ್ಲಿ ಕುಳಿತ ವ್ಯಕ್ತಿ ಪೋಲಿಸರನ್ನು ನೋಡಿ ಓಡಿ ಹೋಗಿದ್ದು ಲಾಡ್ಜ ಮ್ಯಾನೇಜರಿಗೆ ಸದರಿಯವನ ಹೆಸರು ವಿಚಾರಿಸಲು ಅವನ ಹೆಸರು ಜೈರಾಜ ತಂದೆ ಶಿವರಾಜ ಪಾಟಿಲ ಸಾ: ಭಾತಂಬ್ರಾ ಅವನು ಕೂಡಾ ಸಂಭೊಗಕ್ಕಾಗಿ ಬಂದಿದನು ಅಂತಾ ತಿಳಿಸಿದ್ದು, ಸದರಿ ಜನರಿಗೆ ಆಶ್ರಯ ನೀಡಿರುವ ಲಾಡ್ಜನ ಮ್ಯಾನೇಜರ ಸುಭಾಷ ತಂದೆ ವಿಠಲರಾವ ಬಿರಾದಾರ ಸಾ: ಹುಣಜಿ () ಹಾಗೂ ಲಾಡ್ಜನ್ನು ಲೀಜ ಮೇಲೆ ಪಡೇದ ಮಾಲೀಕ ಅಮರ ತಂದೆ ಮಲ್ಲಿಕಾರ್ಜುನ ಗುಡ್ಡಾ ಸಾ: ಮೇಥಿ ಮೇಳಕುಂದಾ ರವರು ಮಾಡುವ ಕೃತ್ಯ ಕಾನೂನ ಅಡಿಯಲ್ಲಿ ಅಪರಾಧ ವಾಗಿದ್ದು ಸದರಿ ಜನರಿಗೆ ಹಾಗೂ ನೋಂದ ಮೂರು ಜನ ಮಹಿಳೆಯರನ್ನು ಮಹಿಳಾ ಸಿಬ್ಬಂದಿಯವರ ಜೋತೆ ಮತ್ತು ಪರುಷರನ್ನು ಪುರುಷ ಸಿಬ್ಬಂದಿಯವರ ಜೋತೆ ಕರೆದುಕೊಂಡು ಠಾಣೆಗೆ ಬಂದು, ಸದರಿ ಪುರುಷರ ಹಾಗು ಕೃತ್ಯಕ್ಕೆ ಆಶ್ರಯ ನೀಡಿದ ಲಾಜ್ಡ ಮ್ಯಾನೇಜರ ಹಾಗೂ ಲೀಜ ಮೆಲೆ ಪಡೇದ ಮಾಲೀಕ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 24/2017, PÀ®A 379 L¦¹ :-
¦üAiÀiÁ𢠲æë¯Á¸ÀgÁªÀ vÀAzÉ ®PÀëöätgÁªÀ PÀÄ®PÀtÂð ªÀAiÀÄ: 50 ªÀµÀð, ¸Á: PÉʯÁ±À ¯ÉÃOl »ÃgÉÆ ºÉÆAqÁ ±ÉÆÃgÀÆA »AzÀÄUÀqÉ ©ÃzÀgÀ gÀªÀgÀÄ ¢£ÁAPÀ 20-01-2017 gÀAzÀÄ 2200 UÀAmÉUÉ vÀ£Àß §eÁd r¸À̪ÀgÀ ªÉÆlgÀ ¸ÉÊPÀ® £ÉÃzÀ£ÀÄß vÀ£Àß ªÀÄ£ÉAiÀÄ ªÀÄÄAzÉ ¤°è¹ ©ÃUÀ ºÁQ ªÀÄ£ÉAiÀÄ°è ªÀÄ®VPÉÆAqÀÄ £ÀAvÀgÀ ¢£ÁAPÀ 21-01-2017 gÀAzÀÄ 0200 JzÀÄÝ ºÉÆgÀUÉ §AzÀÄ £ÉÆÃqÀ¯ÁV vÀ£Àß ªÉÆmÁgÀ ¸ÉÊPÀ® ¤°è¹zÀ eÁUÉAiÀÄ°è EgÀ°®è, ªÉÆmÁgÀ ¸ÉÊPÀ® £ÀA. PÉJ-38/PÀÆå-6353, EAf£À £ÀA. ¦.J.gÀhÄqï.qÀ§Äè.r.J¥sï.84854 ªÀÄvÀÄÛ ZÉ¹ì £ÀA. JªÀiï.r.2.J.51.©.gÀhÄqï.7.r.qÀ§Äè.J¥sï.04634, C.Q 35,000/- gÀÆ EgÀÄvÀÛzÉ, ¦üAiÀiÁð¢AiÀÄÄ vÀ£Àß ªÁºÀ£ÀªÀ£ÀÄß J¯Áè PÀqÉ ºÀÄqÀÄPÁrzÀgÀÆ ¸ÀzÀj ªÁºÀ£À ¹UÀ°®è, AiÀiÁgÉÆà PÀ¼ÀîgÀÄ ¢£ÁAPÀ 21-01-2017 gÀAzÀÄ 0100 UÀAmɬÄAzÀ 0200 UÀAmÉAiÀÄ ªÀÄzÀåzÀ CªÀ¢üAiÀÄ°è ¸ÀzÀj ªÉÆmÁgÀ ¸ÉÊPÀ®£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 13-02-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 18/2017, PÀ®A 279, 338 L¦¹ :-
¢£ÁAPÀ 13-02-2017 gÀAzÀÄ ¦üAiÀiÁ𢠪ÀÄ°èPÁdÄð£À vÀAzÉ §¸À¥Áà ¥ÉÆ°Ã¸ï ¥ÁnÃ¯ï ªÀAiÀÄ: 61 ªÀµÀð, eÁw: °AUÁAiÀÄvÀ, ¸Á: ¨sÉÊgÀ£Àß½î, vÁ: ªÀÄvÀÄÛ f: ©ÃzÀgÀ gÀªÀgÀ ¸ÀA§A¢üAiÀiÁzÀ ¸ÀÆAiÀÄðPÁAvÀ vÀAzÉ CuÁÚgÁªÀ ¥ÉÆ°Ã¸ï ¥ÁnÃ¯ï ªÀAiÀÄ: 53 ªÀµÀð, eÁw: °AUÁAiÀÄvÀ, ¸Á: ¸Á¸ÀgÀUÁAªÀ, vÁ: aAZÉÆý, f: PÀ®§ÄgÀV gÀªÀgÀÄ vÀ£Àß ªÉÆÃmÁgÀ ¸ÉÊPÀ¯ï £ÀA. ¹.PÉ.J¯ï-8731 £ÉÃzÀgÀ ªÉÄÃ¯É SÁ¸ÀV PÉ®¸À PÀÄjvÀÄ d»ÃgÁ¨ÁzÀPÉÌ ºÉÆÃV ªÀÄgÀ½ vÀªÀÄÆäjUÉ J£ï.ºÉZï-09 gÉÆÃr£À ªÀÄÆ®PÀ ºÉÆÃUÀĪÁUÀ ªÀÄgÀPÀÄAzÁ UÁæªÀÄzÀ ºÀwÛgÀ NªÀgÀ ©æeï ªÉÄÃ¯É ¸ÀÆAiÀÄðPÁAvÀ gÀªÀgÀ ªÉÆÃmÁgÀ ¸ÉÊPÀ¯ï DAiÀÄ vÀ¦àzÀÝjAzÀ vÀ£Àß ªÉÆÃmÁgÀ ¸ÉÊPÀ¯ï ¸ÀªÉÄÃvÀ gÉÆÃr£À ªÉÄÃ¯É ©¢ÝzÀÄÝ EzÀjAzÀ ¸ÀÆAiÀÄðPÁAvÀ gÀªÀjUÉ vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀÄ, vÀ¯ÉAiÀÄ §®¨sÁUÀPÉÌ gÀPÀÛUÁAiÀĪÁV Q«¬ÄAzÀ gÀPÀÛ §A¢gÀĪÀÅzÀjAzÀ ¸ÀÆAiÀÄðPÁAvÀ gÀªÀjUÉ aQvÉì PÀÄjvÀÄ ªÀÄ£ÁßJSÉÃ½î ¸ÀgÀPÁj D¸ÀàvÉæAiÀÄ°è zÁR°¹¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: