Police Bhavan Kalaburagi

Police Bhavan Kalaburagi

Friday, February 17, 2017

BIDAR DISTRICT DAILY CRIME UPDATE 17-02-2017

¢£ÀA¥Àæw C¥ÀgÁzsÀUÀ¼À ªÀiÁ»vÀ ¢£ÁAPÀ 17-02-2017

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 28/2017 PÀ®A 302 eÉÆvÉ 34 L¦¹ :-

¢£ÁAPÀ 16/02/2017 gÀAzÀÄ 15:00 UÀAmÉUÉ ¦üAiÀiÁ𢠸ÉÊAiÀÄzÀ GµÁä£À  vÀAzÉ ¸ÉÊAiÀÄzÀ ªÀ° ªÀAiÀÄ; 22 ªÀµÀð G: ªÉÄÃPÁ¤PÀ  ¸Á: ©üêÀÄ£ÀUÀgÀ ¨sÁ°Ì. oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±À ªÉ£ÉAzÀgÉ ¦üAiÀiÁð¢AiÀĪÀgÀÄ MlÄÖ 6 d£À CtÚ vÀªÀÄäA¢gÀÄ EzÀÄÝ CªÀgÀ°è 1] ¸ÉÊAiÀÄzÀ GªÀÄgÀ 2] ¸ÉÊAiÀÄzÀ E¨Áæ»A ªÀAiÀÄ 30 ªÀµÀð 3] ¸ÉÊAiÀÄzÀ ±Á¨ÉÆâݣï 4] ¸ÉÊAiÀÄzÀ E¸Áä¬Ä¯ï 5] ¸ÉÊAiÀÄzÀ ºÀĸÉãÀ ªÀAiÀÄ 24 ªÀµÀð 6] GµÁä£À »UÉ EzÀÄÝ 2012 £Éà ¸Á°£À°è ªÀiÁ¸ÀĪÀÄ¥Á±Á PÁ¯ÉÆäAiÀÄ C¯Áè±ÀºÁ vÀAzÉ ªÀĸÁÛ£À¸Á§ ºÁUÀÄ CªÀ£À vÀªÀÄäA¢gÁzÀ zÀ¸ÀÛVÃgÀ ªÀÄvÀÄÛ E¸Áä¬Ä®£À vÀAzÉ gÀªÀgÀÄ PÀÆr 2013 £Éà ªÀµÀðzÀ°è  ¦üAiÀiÁð¢AiÀÄ »jAiÀÄ CtÚ GªÀÄgÀ£À PÉÆÃ¯É ªÀiÁrzÀjAzÀ ¦üüAiÀiÁð¢AiÀÄ CtÚA¢gÁzÀ ªÀÄÈvÀ ¸ÉÊAiÀÄzÀ E¨Áæ»A, ¸ÉÊAiÀÄzÀ ±Á¨ÉÆâݣï. ªÀÄÈvÀ ¸ÉÊAiÀÄzÀ ºÀĸÉãÀ, ºÁUÀÄ CªÀgÀ vÀAzÉ ¸ÉÊAiÀÄzÀ ªÀ° ºÁUÀÆ CzÉ NtÂAiÀÄ E¸Áä¬Ä® vÀAzÉ ±À¦ü gÀªÀgÀÆ PÀÆr C¯Áè±ÀºÁ£À vÀªÀÄä£ÁzÀ E¸Áä¬Ä®£À PÉÆÃ¯É ªÀiÁrzÀÝgÀÄ CA¢¤AzÀ CªÀgÀ°è ªÉʪÀÄ£À¸ÀÄì EgÀÄvÀÛzÉ. »VÃgÀ®Ä ¢£ÁAPÀ 16/02/2017 gÀAzÀÄ ªÀÄzsÁåºÀß 1300 UÀAmÉUÉ ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚA¢gÁzÀ ªÀÄÈvÀ ¸ÉÊAiÀÄzÀ E¨Áæ»A, ªÀÄÈvÀ ¸ÉÊAiÀÄzÀ ºÀĸÉãÀ, NtÂAiÀÄ gÀ¦üÃPÀ vÀAzÉ ¸ÁzÀPÀ«ÄAiÀiÁå ZËzsÀj ºÁUÀÆ ªÀiÁ¸ÀĪÀÄ¥Á±Á PÁ¯ÉÆäAiÀÄ ªÀ¹ÃªÀÄ, ¹Ã¯ÁgÀ. E¸Áä¬Äî vÀAzÉ bÉÆÃlÄ«ÄAiÀiÁå gÀªÀgÀÄ PÀÆr ¯ÉÃPÀÑgÀ PÁ¯ÉÆäAiÀÄ°è EgÀĪÀ PÉÊUÁjPÁ ªÀ¸ÁºÀvÀÄ ¥ÀæzÉñÀzÀ°è EgÀĪÀ ¸ÀAdAiÀÄ £ÁAiÀÄPÀ gÀªÀgÀ UÉÆÃzÁ«Ä£À°è ¸ÉÆßÃPÀgÀ Dl DqÀ®Ä ºÉÆÃV Dl DqÀÄwzÁÝUÀ 14:30 UÀAmÉUÉÉ ªÀiÁ¸ÀĪÀÄ ¥Á±Á PÁ¯ÉÆäAiÀÄ C¯Áè±ÀºÁ vÀAzÉ ªÀĸÁÛ£À¸Á§ ºÁUÀÄ CªÀ£À vÀªÀÄä zÀ¸ÀÛVÃgÀ ªÀÄvÀÄÛ ºÀ¼É ¨sÁ°ÌAiÀÄ v˦üPÀ vÀAzÉ ¥ÁågÉïÁ® ºÁUÀÆ C¯Áè±ÀºÁ£À ºÉAqÀwAiÀÄ vÀªÀÄä §¸ÀªÀPÀ¯ÁåtzÀ ¸ÀzÁÝA vÀAzÉ ¸ÉÊAiÀÄzÀ gÀ¸ÀÆ® gÀªÀgÀÄ vÀªÀÄä PÉÊUÀ¼À°è ºÀjÃvÀªÁzÀ PÉÆÃqÀ°UÀ¼ÀÄ ªÀÄvÀÄÛ dA©AiÀiÁUÀ¼ÀÄ »rzÀÄPÉÆAqÀÄ §AzÀªÀgÉ CªÀgÀ ¥ÉÊQ C¯Áè±ÀºÁ EªÀ£ÀÄ eÉÆÃgÁV PÀÆVzÀ£ÀÄ £ÀAvÀgÀ zÀ¸ÀÛVÃgÀ£ÀÄ vÀ£Àß PÉÊAiÀÄ°èzÀÝ PÉÆÃqÀ°¬ÄAzÀ £À£Àß CtÚ ¸ÉÊAiÀÄzÀ E¨Á滪ÀÄ£À vÀ¯ÉAiÀÄ°è ªÀÄvÀÄÛ PÀÄwÛUÉUÉ ºÉÆÃqÉzÀÄ ¨sÁj UÁAiÀÄ ¥Àr¹zÀ£ÀÄ v˦üÃPÀ£ÀÄ vÀ£Àß PÉÊAiÀÄ°èzÀÝ dA©AiÀiÁ¢AzÀ ºÉÆÃmÉÖAiÀÄ°è w«zÀÄ ¨sÁjUÁAiÀÄ ¥Àr¹zÀjAzÀ ºÉÆmÉÖAiÀÄ°èAiÀÄ PÀgÀ¼ÀÄ ºÉÆgÀUÉ §A¢gÀÄvÀÛªÉ £ÀAvÀgÀ JgÀqÀÄ ¨sÀPÁ̽UÀ¼À°è w«zÀÄ ¨sÁj UÁAiÀÄ ¥Àr¹ ¸ÀܼÀzÀ¯Éè PÉÆ¯É ªÀiÁrzÀgÀÄ EzÀ£ÀÄß £ÉÆÃr £À£Àß CtÚ ¸ÉÊAiÀÄzÀ ºÀĸÉãÀ ºÉÆÃgÀUÉ Nr ºÉÆÃUÀĪÁUÀ C¯Áè±ÀºÁ EªÀ£ÀÄ vÀ£Àß PÉÊAiÀÄ°èzÀÝ PÉÆÃqÀ°¬ÄAzÀ vÀ¯ÉAiÀÄ°è ºÉÆÃqÉzÁUÀ CªÀ£ÀÄ £ÉîPÉÌ ©zÁÝUÀ CzÉ PÉÆqÀ°¬ÄAzÀ E£ÉÆßAzÀÄ ¸À® PÀÄwÛUÉUÉ ºÉÆÃqÉzÀ£ÀÄ £ÀAvÀgÀ ¸ÀzÁÝA EªÀ£ÀÄ vÀ£Àß PÉÊAiÀÄ°èzÀÝ dA©AiÀiÁ¢AzÀ ºÀuÉUÉ §®UÉÊ ªÀÄÄAUÉÊ ºÀwÛÃgÀ w«zÀÄ ¨sÁj UÁAiÀÄ ¥Àr¹zÀjAzÀ  CªÀ£ÀÄ PÀÆqÁ ¸ÀܼÀzÀ¯Éè ªÀÄÈvÀ ¥ÀnÖgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ AiÀÄÄ.r.Dgï. 02/2017 PÀ®A 174 ¹.DgÀ.¦.¹ :-
¢£ÁAPÀ 16-02-2017 gÀAzÀÄ ¦üAiÀiÁð¢ WÁ¼É¥Àà vÀAzÉ §¸Àì¥Áà ªÀÄÄPÉ£ÉÆÃgÀ ªÀAiÀÄ: 40 ªÀµÀð, eÁw: zÀ°vÀ J¸À.¹, ¸Á: §£Àß½î gÀªÀgÀÄ UÁæªÀÄzÀ zÀAiÀiÁ£ÀAzÀ vÀAzÉ ¯Á®¥Áà eÁw: zÀ°vÀ J¸À.¹, ªÀAiÀÄ: 28 ªÀµÀð, EªÀgÀ ºÉÆ®zÀ ¥ÀPÀÌzÀ°èzÀ ºÉÆ®ªÀ£ÀÄß ¥Á®PÉÌ ªÀiÁrzÀÄÝ ¸ÀzÀj ºÉÆ®zÀ°è PÉ®¸ÀzÀ ¤«ÄvÀå ¦üAiÀiÁð¢AiÀÄ ºÉAqÀwAiÀiÁzÀ ¥ÉæêÀįÁ UÀAqÀ WÁ¼É¥Áà ªÀÄÆPÀ£ÉÆÃgÀ ªÀAiÀÄ: 34 ªÀµÀð, ¸Á: §£Àß½î  gÀªÀgÀÄ vÀ£Àß ªÀÄPÀ̼ÁzÀ zÀAiÀiÁ£ÀAzÀ ªÀÄvÀÄÛ D£ÀAzÀ£À eÉÆÃvÉ ºÉÆVzÀÄÝ, C°è PÉ®¸À ªÀiÁrzÀ ¥ÀæAiÀÄÄPÀÛ ¨ÁAiÀiÁjPÉAiÀiÁVzÀÝjAzÀ zÀAiÀiÁ£ÀAzÀ vÀAzÉ ¯Á®¥Áà EªÀgÀ ¨Á«¬ÄAzÀ ¤ÃgÀÄ ¸É¢ ¤ÃgÀÄ PÀÄrAiÀÄ®Ä ºÉÆV MAzÀÄ ¹Öî PÀ¼À¹UÉ ºÀUÀÎ PÀnÖ ¸ÀzÀj ¹Öî PÀ¼À¹ ¨Á«AiÀÄ° ©lÄÖ ¸ÀzÀj PÀ¼À¹¬ÄAzÀ ¤ÃgÀÄ ªÉÄÃ¯É JvÀÄÛwÛgÀĪÁUÀ DPÀ¹äPÀ gÉhÆ° ºÉÆV ¨Á«AiÀÄ°è ©zÀÝ ¥ÀæAiÀÄÄPÀÛ ¦üAiÀiÁð¢AiÀĪÀgÀ ºÉAqÀw ¤ÃgÀÄ PÀÄrzÀÄ G¹gÀÄ UÀnÖ ªÀÄÈvÀ¥ÀnÖgÀÄvÁÛ¯É, vÀ£Àß ºÉAqÀwAiÀÄ ¸Á«£À°è AiÀiÁgÀ ªÉÄÃ¯É AiÀiÁªÀÅzÉ jÃwAiÀÄ ¸ÀA±ÀAiÀÄ«gÀĪÀÅ¢®è CAvÀ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆÃAqÀÄ vÀ¤PÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 17/2017, PÀ®A 279, 337, 338 L¦¹ ªÀÄvÀÄÛ 187 LJA« PÁAiÉÄÝ :-
ದಿನಾಂಕ 16-02-2017 ಫಿರ್ಯಾದಿ ಪರಶುರಾಮ ತಂದೆ ಭೀಮರಾವ ಜಾಧವ, ವಯ: 26 ವರ್ಷ, ಜಾತಿ: ಹಿಂದು ಕೈಕಾಡಿ, ಸಾ: ಜನವಾಡಾ, ಸದ್ಯ: ಮುಂಬೈ ರವರ ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮದ ಪ್ರಯುಕ್ತ ಸಂಬಂಧಿಕರು ಟೆಂಪೊದಲ್ಲಿ ಹಾಗು ಫಿರ್ಯಾದಿಯು ತನ್ನ ಸಂಬಂಧಿ ಸಾಯಿಬು ತಂದೆ ನಾರಾಯಣ ಗಾಡಗೆ ಇಬ್ಬರು ತಮ್ಮ ಮೊಟಾರ ಸೈಕಲ ನಂ. ಕೆಎ-35/ಆರ್-8544 ನೇದರ ಮೇಲೆ ಬೀದರ-ಉದಗೀರ ರಸ್ತೆ ಮುಖಾಂತರ ಮಹಾರಾಷ್ಟ್ರದ ಡಿಗ್ರಸ ದೇವಾಲಯಕ್ಕೆ ಹೊಗುವಾಗ ಕಮಲನಗರ ಶಿವಾರದ ಹಲ್ಸೆ ಪೆಟ್ರೊಲ ಪಂಪ ಇನ್ನೂ ಸ್ವಲ್ಪ ಮುಂದೆ ಇರುವಾಗ ಬೀದರ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಎದುರಿಗೆ ಒಂದು ಮೊಟಾರ ಸೈಕಲ ಬರುತ್ತಿದ್ದರೂ ಫಿರ್ಯಾದಿಯ ಮೊಟಾರ ಸೈಕಲಿಗೆ ಓವರ್ ಟೇಕ್ ಮಾಡಿ ಮುಂದೆ ಹೋಗುವಾಗ ಫಿರ್ಯಾದಿಯ ಮೊಟಾರ ಸೈಕಲಿಗೆ ಡಿಕ್ಕಿ ಪಡಿಸಿ ಎದುರಿಗೆ ಬರುತ್ತಿದ್ದ ಮೊಟಾರ ಸೈಕಲಿಗೂ ಡಿಕ್ಕಿ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಣ್ಣಿನ ಕೆಳಭಾಗ, ಹಣೆಯ ಮೇಲೆ, ಮೆಲ್ತುಟಿಗೆ, ಮೂಗಿಗೆ, ಹೊಟ್ಟೆಯ ಮೇಲೆ ಹಾಗು ಎಡಗಾಲ ಪಾದದ ಹತ್ತಿರ ರಕ್ತಗಾಯ ಮತ್ತು ಸಾದಾ ತರಚಿದ ಗಾಯಗಳು ಆಗಿರುತ್ತವೆ ಹಾಗು ಫಿರ್ಯಾದಿಯ ಜೊತೆಯಲ್ಲಿದ್ದ ಸಾಯಿಬು ಗಾಡಗೆ ಇವನಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ, ಮುಖದ ಮೇಲೆ ತರಚಿದ ಮತ್ತು ಸೊಂಟದ ಹತ್ತಿರ ಗುಪ್ತಗಾಯಗಳು ಆಗಿರುತ್ತವೆ, ಇನ್ನೊಂದು ಮೊಟಾರ ಸೈಕಲ ನೋಡಲು ಅದರ ನಂ. ಎಂ.ಎಚ್-12/ಬಿಕ್ಯು-9775 ಇದ್ದು ಅದರ ಮೇಲಿನ ಇಬ್ಬರು ಸವಾರರಿಗೂ ಭಾರಿ ಹಾಗು ಸಾದಾ ಗಾಯಗಳು ಆಗಿರುತ್ತವೆ, ಸದರಿಯವರು 108 ಅಂಬುಲೆನ್ಸನಲ್ಲಿ ಉದಗೀರ ಆಸ್ಪತ್ರೆಗೆ ಹೋಗಿದ್ದು ಅವರ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ, ಸ್ವಲ್ಪ ಸಮಯದಲ್ಲಿಯೆ ಬಂದ ಫಿರ್ಯಾದಿಯ ಸಂಬಂಧಿಕರ ಟೆಂಪೊದಲ್ಲಿದ್ದ ಸಂಬಂಧಿಕರು ಫಿರ್ಯಾದಿ ಹಾಗೂ ಸಾಯಿಬು ಇಬ್ಬರಿಗೂ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿರುತ್ತಾರೆ, ಫಿರ್ಯಾದಿಗೆ ಡಿಕ್ಕಿ ಪಡಿಸಿದ ಕಾರ ಚಾಲಕನು ತನ್ನ ಕಾರನ್ನು ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 20/2017 ಕಲಂ 279, 338 ಐಪಿಸಿ :-
ದಿನಾಂಕ:16/02/2017 ರಂದು 1130 ಗಂಟೆಗೆ ವೀರಣ್ಣಾ ರವರು ಮೋಟರ ಸೈಕಲ ನಂ:ಕೆ..32.ಕೆ.1049 ಮೇಲೆ ಚೀನಕೇರಾಕ್ಕೆ ಹೋಗುವಾಗ ರಾಹೆ ನಂ:50 ಚೀನ ಕೇರಾ ಕ್ರಾಸ ಹತ್ತಿರ ಹಿಂದಿನಿಂದ ಬಂದ ಒಂದು ಕ್ರೂಜರ ಜೀಪ ನಂ:ಕೆ..33..2677 ನೇದ್ದರ ಚಾಲಕ ಗಂಗಾಧರ ತಂದೆ ಮಲ್ಲಣ್ಣಾ ಬಡಿಗೇರ ಸಾ. ಶಾಹಾಪೂರ ಈತನು ಕ್ರೂಜರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ವೀರಣ್ಣಾ ರವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ ತಲೆ ಹಿಂದೆ ರಕ್ತಗಾಯ, ಬಲಭುಜಕ್ಕೆ ತರಚಿದ ಹಾಗು ಗುಪ್ತಗಾಯ, ಎಡಮೋಳಕೈಗೆ ತರಚಿದಗಾಯ ಹಾಗು ಬಲಮೋಳಕಾಲ ಕೇಳಗೆ ಮೋಳೆ ಮುರಿದು ಭಾರಿ ರಕ್ತಗಾಯವಾಗಿದೆ ಅಂಅತಾ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ UÀÄ£Éß £ÀA. 26/2017, PÀ®A 279, 338 L¦¹ :-
ದಿನಾಂಕ 15-02-2017 ರಂದು ಫಿರ್ಯಾದಿ ಪ್ರವೀಣ ತಂದೆ ನಾಮದೇವ ವಯ: 23 ವರ್ಷ, ಜಾತಿ: ಮರಾಠ,  ಸಾ: ತಳವಾಡ (ಕೆ) ರವರು ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸುದರ್ಶನ ತಂದೆ ರಾಮಚಂದ್ರ ಸಾ: ನಂಜವಾಡ ಇತನ ಜೊತೆಯಲ್ಲಿ ಇತನ ಹಿರೋ ಹೊಂಡಾ ಮೋಟಾರ ಸೈಕಲ್ ನಂ. ಕೆಎ-38/ಎಸ್-0238 ನೇದರ ಮೇಲೆ ಇಬ್ಬರು ಕೂಡಿ ಊರಿಗೆ ಮರಳಿ ಬರುತ್ತಿರುವಾಗ ದಾರಿ ಮದ್ಯ ಬೀದರ-ಭಾಲ್ಕಿ ರೋಡ ಪ್ರಕಾಶ ಖಂಡ್ರೆ ಕಾಂಕ್ರೆಟ ಮಶಿನ ಹತ್ತಿರ ಕೊನಮೇಳಕುಂದಾ ಶಿವಾರದಲ್ಲಿ ಎದುರುಗಡೆ ಭಾಲ್ಕಿ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-39/ಕೆ-4641 ನೇದರ ಚಾಲಕನಾದ ಆರೋಪಿ ಕವಿರಾಜ ತಂದೆ ಗುಂಡುರಾವ ಸಾ: ರುದನೂರ ಇತನು ತನ್ನ ಮೋಟಾರ ಸೈಕಲ್ ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರು ಕುಳಿತು ಬರುವ ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗೈ ಮುಂಗೈ ಬೆರಳು ಉಂಗುರು ಬೆರಳುಗಳಿಗೆ ತರಚಿದ ಗಾಯ, ಬಲಗಾಲ ಪಾದದ ಹತ್ತಿರ ಸಾದಾ ರಕ್ತಗಾಯ, ಸುದರ್ಶನ ಈತನ ಬಲಮೊಳಕಾಲ ಮುರಿದು ಭಾರಿ ರಕ್ತಗಾಯ, ಬೆನ್ನಿಗೆ, ಎಡಗೈ, ಕೈಗೆ ಗುಪ್ತಗಾಯ, ಮತ್ತು ಆರೋಇಯ ಬಲಮೊಳಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ನಂತರ ಸುದರ್ಶನ ಈತನು 108 ಅಂಬುಲೆನ್ಸಿಗೆ ಕರೆ ಮಾಡಿ ಅದರಲ್ಲಿ ಎಲ್ಲರೂ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 29/2017 ಕಲಂ 279,338 ಐಪಿಸಿ ಜೊತೆ 187 ಐ.ಎಮ್.ವಿ ಆಕ್ಟ್ :-
ದಿನಾಂಕ : 16/02/2017 ರಂದು 2030 ಗಂಟಗೆ ಬೀದರ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ  ಮಾಹಿತಿ ಬಂದಿದರ ಮೇರೆಗೆ 2115 ಗಂಟೆಗೆ ಆಸ್ಪತ್ರೆಗ ಭೇಟ್ಟಿ ಕೊಟ್ಟು ಗಾಯಾಳು ಎಮ್.ಡಿ ಸೊಯಬ ತಂದು ಸುಜಾಉದ್ದಿನ ವಯ:18 ವರ್ಷ , ಮುಸ್ಲಿಂ , ಉ:ಪಾಪ (ಪ್ಲಾಸ್ಟರ ಆಫ್ ಪ್ಯಾರೀಸ ) ಕೆಲಸ ಸಾ:ಮುಲ್ತಾನಿ ಕಾಲೋನಿ ಬೀದರ ರವರ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ದಿನಾಂಕ : 16/02/2017 ರಂದು ಮುಂಜಾನೆ ಫಿರ್ಯಾದಿ ಮತ್ತು ಅವನೊಂದಿಗೆ ಕೆಲಸ ಮಾಡುವ ಎಮ್.ಡಿ ರಶೀದ ತಂದೆ ಎಮ್.ಡಿ ಫಯಾಜ ಸಾ:ಮುಲ್ತಾನಿ ಕಾಲೋನಿ ಬೀದರ  ನಾವಿಬ್ಬರೂ  ಕೂಡಿ ನಮ್ಮ ಮೋಟಾರ ಸೈಕಲ್ ನಂ ಕೆಎ 38 ಎಸ್ 6202 ನೇದ್ದರ ಮೇಲೆ ಕುಳಿತು ನಮ್ಮ ಕೆಲಸಕ್ಕಾಗಿ ಭಾಲ್ಕಿಗೆ ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ ನಾವು ಭಾಲ್ಕಿಯಿಂದ ಮರಳಿ ಬೀದರಕ್ಕೆ  ಬರುವಾಗ ಸಾಯಂಕಾಲ ಅಂದಾಜು 1845 ಗಂಟೆಯ ಸುಮಾರಿಗೆ ಎದುರಿನಿಂದ ಒಬ್ಬ ಜೀಪ ನಂ.ಎಮ್.ಎಚ್ 42 ಎ 525 ನೇದ್ದರ ಚಾಲಕನು ತನ್ನ ವಾಹವನ್ನು ಅತೀವೇಗದಿಂದ ಹಾಗು ನಿಷ್ಕಾಳಜಿತನದಿಂದ ಮತ್ತು ಬೇಜವಾಬ್ದಾರಿತನದಿಂದ ನಡೆಸಿಕೊಂಡು ಬಂದವನೆ ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಜೀಪ ನಿಲ್ಲಿಸಲಾರದೇ ಓಡಿಕೊಂಡು ಹೋಗಿರುತ್ತಾನೆ. ಸದರಿ ಅಪಘಾತದಿಂದಾಗಿ  ಫಿರ್ಯಾದಿಗೆ ರಕ್ತಗಾಯ ಮತ್ತು ಹಿಂದೆ ಕುಳಿತಿದ್ದ   ಕುಳಿತ ಎಮ್.ಡಿ ರಾಶಿದನಿಗೆ ಸಣ್ಣ ಪುಟ್ಟ  ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 36/2017 PÀ®A 454, 380 L¦¹ :-

¢£ÁAPÀ 16/022017 gÀAzÀÄ 18:00 UÀAmÉUÉ ¦ügÁå¢ ²æà ªÀiÁgÁ¥Áà vÀAzÉ «ÃgÀ¥ÀPÀë¥Áà ªÀAiÀÄ 28 ªÀµÀð eÁw G¥ÁgÀ G-SÁjPÀ ªÁå¥ÁgÀ ¸Á// J£ï. G¥ÁàgÀºÀnÖ UÁæªÀÄ vÁ-ZÀ½PÉÃj f¯Éè azÀæzÀÄUÀð EªÀgÀÄ oÁuÉUÉ ºÁdgÁV  zÀÆgÀÄ ¤ÃrzÀgÀ ¸ÁgÀA±ÀªÉãÉAzÀgÉ, ¦ügÁå¢ ªÀÄvÀÄÛ 1). ªÀÄ°AiÀÄ¥Áà vÀAzÉ ¨sÉÊgÀ¥Áà 2). gÁªÀÄ¥Áà vÀAzÉ ¨sÉÊgÀ¥Áà 3). ²ªÀgÁd vÀAzÉ ºÀA¥ÀàtÚ 4). ±ÀAPÉæÃ¥Àà vÀAzÉ ªÀÄ®è¥Àà 5). ªÉAPÀmÉñÀ vÀAzÉ VÃjAiÀÄ¥Àà 6). w¥ÉàøÁé«Ä vÀAzÉ ªÀÄ®è¥Áà J®ègÀÄ ¸ÀĪÀiÁgÀÄ 20 ¢ªÀ¸ÀUÀ¼À »AzÉ SÁjÃPÀ ªÁå¥ÁgÀ ªÀiÁqÀĪÀzÀPÁÌV ºÀĪÀÄ£Á¨ÁzÀPÉÌ §AzÀÄ ºÀĪÀÄ£Á¨ÁzÀ J.¦.JªÀiï.¹. ªÀiÁPÉðl£À°gÀĪÀ qÁ// ªÀÄoÀ¥Àw gÀªÀgÀ ªÀÄ£ÉAiÀÄ MAzÀÄ PÉÆuÉAiÀÄ°è ¨ÁrUɬÄAzÀ EzÀÄÝ ºÀĪÀÄ£Á¨ÁzÀ£À°è ºÁUÀÄ CPÀÌ ¥ÀPÀÌzÀ UÁæªÀÄUÀ¼À°è SÁjÃPÀ ªÁå¥ÁgÀ ªÀiÁr ¢£Á®Ä ªÁå¥ÁgÀ ªÀiÁrzÀ ºÀt gÀÆ«Ä£À°è £ÀªÀÄä £ÀªÀÄä ¨ÁåUÀUÀ¼À°è EqÀÄwÛzÀÝgÀÄ. »ÃVzÀÄÝ ¢£ÁAPÀ 12/02/2017 gÀAzÀÄ ªÀÄÄAeÁ£É CAzÁdÄ 09:00 UÀAmÉUÉ £ÁªÉîègÀÄ ªÁå¥ÁgÀ ªÀiÁrPÉÆAqÀÄ §gÀ®Ä SÁjÃPÀ vÉUÉzÀÄPÉÆAqÀÄ gÀÆ«ÄUÉ ©ÃUÀ ºÁQ ºÉÆgÀUÉ §AzÁUÀ ªÀÄƪÀgÀÄ ªÀåQÛUÀ¼ÀÄ gÀÆ«Ä£À ºÀwÛgÀ §AzÀÄ ¤AwzÀÝgÀÄ. £ÁªÀÅ CªÀjUÉ ¤ÃªÀÅ AiÀiÁPÉ F PÀqÉ §A¢Ýj JAzÀÄ PÉýzÀPÉÌ CªÀgÀÄ £ÁªÀÅ PÀÆqÀ ªÁå¥ÁgÀ¸ÀÜgÀÄ gÀƪÀÄ £ÉÆÃqÀ®Ä §A¢zÉêÉ. ªÀÄ£É ªÀiÁ°jUÉ ¥sÉÆÃ£ï ªÀiÁrzÁUÀ §gÀÄvÉÛÃ£É JAzÀÄ ºÉýzÁgÉ JAzÀÄ ºÉý £Á«ÃzÀÝ ªÉÄîUÀqÉ gÀƪÀÄUÀ¼ÉïÁè ¸ÀÄvÁÛr £ÉÆÃqÀÄwÛzÀÝgÀÄ. £ÀªÀÄä ºÀwÛgÀªÉà 20 gÀÆ¥Á¬Ä SÁjÃPÀ vÉUÉzÀÄPÉÆAqÀ w£ÀÄßvÁ C°èAiÉÄà PÀĽwzÀÝgÀÄ. £ÁªÀÅ JA¢£ÀAvÉ £ÀªÀÄä ªÁå¥ÁgÀPÁÌV ºÉÆÃVgÀÄvÉÛêÉ. £ÁªÀÅ ºÀĪÀÄ£Á¨ÁzÀ£À°è ªÁå¥ÁgÀ ªÀiÁrPÉÆAqÀÄ ªÀÄgÀ½ ªÀÄÄAeÁ£É 11-30 UÀAmÉUÉ gÀÆ«ÄUÉ §AzÁUÀ gÀÆ«Ä£À ¨ÁVðUÉ ºÁQzÀ Qð ªÀÄÄjzÀÄÝ ©¢ÝvÀÄ. £ÁªÀÅ UÁ§jUÉÆAqÀÄ gÀÆ«Ä£À°è ºÉÆÃV £ÉÆÃrzÁUÀ £ÀªÀÄä ¨ÁåUÀUÀ¼ÀÄ Zɮ覰èAiÀiÁV ©¸ÁrzÀÄÝ EvÀÄÛ. £ÁªÀÅ £ÀªÀÄä ¨ÁåUÀUÀ¼ÀÄ ZÉPïÌ ªÀiÁr £ÉÆÃrzÁUÀ £À£Àß ¨ÁåVãÀ°zÀÝ 1,13,000/-gÀÆ¥Á¬ÄUÀ¼ÀÄ, ²ªÀgÁd vÀAzÉ ºÀA¥ÀàtÚ EvÀ£À ¨ÁåVãÀ°èzÀÝ 33000/-gÀÆ¥Á¬ÄUÀ¼ÀÄ ªÀÄvÀÄÛ w¥ÉàøÁé«Ä vÀAzÉ ªÀÄ®è¥Àà EªÀgÀ ¨ÁåVãÀ°èzÀÝ 5000/-gÀÆ¥Á¬ÄUÀ¼ÀÄ EgÀ°®è. »ÃV MlÖ 1,51,000/-gÀÆ¥Á¬ÄUÀ¼ÀÄ EgÀ°®è.  ¢£ÁAPÀ 12/02/2017 gÀAzÀÄ ªÀÄÄAeÁ£É 09-00 UÀAmÉUÉ £ÁªÀÅ ªÁå¥ÁgÀPÉAzÀÄ ¨ÁVðUÉ ©ÃUÀ ºÁQ ºÉÆÃUÀĪÁUÀ £ÀªÀÄä gÀÆ«Ä£À ºÀwÛgÀ §AzÀ ªÀÄƪÀgÀÄ C¥ÀjavÀ ªÀåQÛUÀ¼ÀÄ £ÀªÀÄä gÀÆ«Ä£À ¨ÁVî Qð ªÀÄÄjzÀÄ M¼ÀUÀqÉ ¥ÀæªÉñÀ ªÀiÁr ¨ÁåVãÀ°lÖ MlÄÖ 1,51,000/-gÀÆ¥Á¬ÄUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀ §ºÀÄzÉAzÀÄ ¸ÀA±ÀAiÀÄ EgÀÄvÀÛzÉ. CAvÁ ¤ÃrzÀ zÀÆj£À ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 26/2017 PÀ®A 78(3) PÉ.¦ JPÀÖ ªÀÄvÀÄÛ 420 L¦¹ :-
¢£ÁAPÀ 16-02-2017 gÀAzÀÄ 1215 UÀAmÉUÉ ¦J¸ïL gÀªÀgÀÄ §¸ÀªÀPÀ¯Áåt £ÁåAiÀiÁ®AiÀÄzÀ°ègÀĪÁUÀ ¥sÉÆÃ£ï ªÀÄÄSÁAvÀgÀ RavÀ ¨Áwä §A¢zÉÞãÉAzÀgÉ-vÀ¼À¨sÉÆÃUÀ UÁæªÀÄzÀ ²ªÁf ZËPÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQUÀ¼ÀÄÛ ªÀÄlPÁ JA§ £À¹Ã©£À dÆeÁlzÀ £ÀA§gÀUÀ¼ÀÄ §gÉzÀÄPÉƼÀÄîwÛzÁÝgÉ CAvÀ RavÀ ¨Áwä §AzÀ ªÉÄÃgÉUÉ ¦J¸ïL ¹§âA¢AiÉÆA¢üUÉ vÀ¼À¨sÉÆÃUÀ UÁæªÀÄzÀ ²ªÁf ZËPÀ E£ÀÆß CAzÁdÄ 200 «ÄÃlgÀ zÀÆgÀ«zÁÝUÀ fÃ¥À ¤°è¹ £ÁªÉ®ègÀÆ £ÀqÉzÀÄPÉÆAqÀÄ ºÉÆÃV C°è MAzÀÄ ªÀÄ£ÉAiÀÄ ªÀÄgÉAiÀiÁV ¤AvÀÄ £ÉÆÃqÀ®Ä C°è vÀ¼À¨sÉÆÃUÀ UÁæªÀÄzÀ ²ªÁf ZËPÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ ¸ÁªÀðd¤PÀjUÉ PÀÆUÀÄvÁÛ ªÀÄlPÁ JA§ £À¹Ã©£À dÆeÁlzÀ £ÀA§gÀUÀ¼ÀÄ §gɬĹj 01 gÀÆ¥À¬ÄUÉ 80 gÀÆ¥Á¬Ä ¥ÀqɬÄj CAvÀ PÀÆUÁqÀÄwÛzÀÝ ªÀåQÛUÀ¼À ªÉÄÃ¯É zÁ½ ªÀiÁr DgÉÆævÀgÁzÀ 1) RÄzÀÄݵÀ vÀAzÉ ±ÉÃSï ªÉÆøÁ«ÄÃAiÀiÁå vÀgÀPÁjªÁ¯É ªÀAiÀÄ-32 ªÀµÀð eÁåw-ªÀÄĹèA ¸Á|| ±ÁºÀĸÉãÀUÀ°è §¸ÀªÀPÀ¯Áåt ªÀÄvÀÄÛ 2) CµÀðzÀ vÀAzÉ CªÀÄÓzÀ ¥ÀmÉî ªÀAiÀÄ-20 ªÀµÀð eÁw-ªÀÄĹèA ¸Á|| ±ÁºÀĸÉãÀUÀ°è §¸ÀªÀPÀ¯Áåt  gÀªÀgÀÄUÀ¼À£ÀÄß  ªÀ±ÀPÉÌ ¥ÀqÉzÀÄPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 35/2017 PÀ®A. 78 (3) PÉ.¦ JPïÖ, 420 L¦¹ :-
¢£ÁAPÀB 16/02/2017 gÀAzÀÄ 1100 UÀAmÉUÉ ¦J¸ïL gÀªÀgÀÄ oÁuÉAiÀÄ°èzÁÝUÀ ¨ÁwäÃzÁgÀjAzÀ ªÀiÁ»w §A¢zÉ£ÉAzÀgÉ d®¹AV UÁæªÀÄzÀ §¸Àì ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ MAzÀÄ gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ¸ÀļÀÄî ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃnUÀ¼À£ÀÄß §gÉzÀÄPÉÆlÄÖ ºÀt ¥ÀqÉzÀÄ ªÉÆøÀ ªÀiÁqÀÄwÛzÁÝ£É CAvÀ §AzÀ ªÀiÁ»wAiÀÄ ªÉÄÃgÉUÉ ¦J¸ïL gÀªÀgÀÄ ¹§âA¢AiÉÆA¢UÉ    zsÀƪÀÄä£À¸ÀÆgÀ ªÀiÁUÀðªÁV d®¹AV UÁæªÀÄPÉÌ 12:00 UÀAmÉUÉ vÀ®Ä¦ d®¹AV UÁæªÀÄzÀ ºÉÆgÀUÀqÉ EgÀĪÀ ¸ÀgÀPÁj ¥ÁæxÀ«ÄPÀ ±Á¯ÉAiÀÄ ºÀwÛgÀ fÃ¥À ¤°è¹ J®ègÀÆ £ÀqÉzÀÄPÉÆAqÀÄ d®¹AV §¸Àì ¤¯ÁÝtzÀ ºÀwÛgÀ ºÉÆÃV £ÉÆÃqÀ®Ä §¸Àì ¤¯ÁÝtzÀ ªÀÄÄAzÉ ¸ÁªÀðd¤PÀgÀÄ ¸ÉÃjzÀÄÝ CzÀgÀ°è M§â ªÀåQÛ §¸Àì ¤¯ÁÝtzÀ ªÀÄÄAzÉ gÉÆÃr£À ªÉÄïɠ ¸ÁªÀðd¤PÀ ¸ÀܼÀzÀ°è M§â ªÀåQÛ ¤AvÀÄPÉÆAqÀÄ M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃnUÀ¼ÀÄ ¥ÀqÉzÀÄPÉÆqÀÄwÛzÀÝ£ÀÄ. ¥ÀAZÀgÉÆA¢UÉ 1230 UÀAmÉUÉ zÁ½ ªÀiÁr ªÀÄlPÁ aÃn §gÉzÀÄ PÉÆqÀÄwÛzÀݪÀ£À£ÀÄß »rzÀÄ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ AiÀiÁzÀįÁè vÀAzÉ vÀÄgÁ§ C° ªÀiËd£À  ªÀAiÀÄ 28 ªÀµÀð eÁw ªÀÄĹèA GzÉÆåÃUÀ PÀÆ° PÉ®¸À ¸Á// d®¹AV vÁ// ºÀĪÀÄ£Á¨ÁzÀ FvÀ£À CAUÀ ±ÉÆÃzÀ£É ªÀiÁqÀ®Ä CªÀ£À ªÀ±À¢AzÀ £ÀUÀzÀÄ ºÀt 510/- gÀÆ. , £Á®ÄÌ ªÀÄlPÁ aÃn ºÁUÀÄ MAzÀÄ ¨Á¯ï ¥É£ÀÄß  d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 16/2017 PÀ®A 32, 34 PÉ.E JPïÖ   :-
ದಿನಾಂಕ:16/02/2017 ರಂದು 1130 ಗಂಟೆಗೆ ಭವಾನಿ ಬಿಜ್ಜಲಗಾಂವದ ಭವಾನಿ ಮಂದಿರದ ಎದುರಿಗೆ ತುಕಾರಾಮ ತಂದೆ ವಿಠಲರಾವ ವ:32 ವರ್ಷ ಜಾ: ಹಟಕರ ಸಾ: ಭವಾನಿ ಬಿಜ್ಜಲಗಾಂವ ಈತನು ಅನಧೀಕೃತವಾಗಿ ಒಂದು ಕೈಚೀಲದಲ್ಲಿ 11 ಓಲ್ಡ ಟವೇರನ ವಿಸ್ಕಿ ಪೇಪರ ಪೌಚಗಳು 180 ಎಂ.ಎಲ್ದ್ದು ಮತ್ತು 27 ಓರಿಜಿನಲ್ ಚೋಯಿಸ ಎಕ್ಸಟ್ರಾ ಮಾಲ್ಟ ವಿಸ್ಕಿ ಪೇಪರ ಪೌಚಗಳು 90 ಎಂ.ಎಲದ್ದು ಅನಧೀಕ್ರತವಾಗಿ ತೆಗೆದುಕೊಂಡು ಹೋಗುವಾಗ  ಅವನ ಮೇಲೆ ದಾಳಿ ಮಾಡಿ ಅವನಿಮದ  ಅ:ಕಿ:1400/- ರೂ. ಬೆಲೆ ಬಾಳುವ ಸರಾಯಿ ಜಪ್ತ  ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 28/2017 ಕಲಂ 20 (ಬಿ) ಎನ್.ಡಿ.ಪಿ.ಎಸ್ 1985 ಕಾಯ್ದೆ  :-
ದಿನಾಂಕ 16/02/2017  ರಂದು 1600 ಗಂಟೆಗೆ ಖಾನಾಪೂರ ಗ್ರಾಮದ ಮೈಲಾರ ಮಲ್ಲಣ್ಣಾ ದೇವಸ್ಥಾನದ ಮುಂಭಾಗದಲ್ಲಿರುವ ಗುರುತ ಮಲ್ಲಮ್ಮಾ ಗುಡಿಯ ಮುಂದುಗಡೆ ಒಬ್ಬ ವ್ಯಕ್ತಿ ಅನಧೀಕೃತವಾಗಿ ಗಾಂಜಾವನ್ನು ಸಂಗ್ರಹಿಸಿಕೊಂಡು ಅದನ್ನು ಮಾರಾಟಕ್ಕೆ ತೆಗೆದುಕೊಂಡು ಹೊಗುವಾಗ  ಶ್ರೀ. ಸತೀಶ ಪಿ.. ಡಿಸಿಐಬಿ ರವರು ಮತ್ತು  ಧನ್ನೂರಾ ಪೊಲೀಸ್ ಠಾಣೆಯ ವಿಜಯಕುಮಾರ್ .ಪಿ.ಎಸ್.ಐ, ನಾಗಶೇಟ್ಟಿ ಎ.ಎಸ್.ಐ, ಹಾಗೂ ಪಿಸಿ-1229 ಬಕ್ಕಯ್ಯ ರವರುಗಳು  1700 ಗಂಟೆಗೆ ಆರೋಪಿತನಾದ ಮಲ್ಲಿಕಾರ್ಜುನ ತಂದೆ ಶಂಕರ ಧೋಭಿ ಸಾ:ಖಾನಾಪೂರ ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿ   ಆತನ ವಶದಲ್ಲಿರುವ ಚೀಲದ ಗಂಟನ್ನು ಬಿಚ್ಚಿ ನೋಡಲು ಅದರಲ್ಲಿ 6. ½ ಕೆ.ಜಿ ಅರೆ ಹಸಿಉಳ್ಳ ಗಾಂಜಾ ಇದ್ದು ಅದರ ಅಂ ಕೀ 6500/-ರೂಪಾಯಿ ಬೆಲೆ ಉಳ್ಳದು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 15/2017 PÀ®A. 498 (J), 504, 342 eÉÆvÉ 34 L¦¹ :-
ದಿನಾಂ: 16-02-2017 ರಂದು 1700 ಗಂಟೆಗೆ ಫಿರ್ಯಾದಿ ಶ್ರೀಮತಿ ಪ್ರಿಯಂಕಾ ಗಂಡ ಗೇರೆಪ್ಪಾ ಬಿರಾದಾರ ವಯ: 24 ವರ್ಷ ಸಾ: ಕೌಡಿಯಾಳ (ಆರ್) ಗ್ರಾಮ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯ ವಿವಾಹ ದಿನಾಂಕ: 01-05-2016 ರಂದು ಗಿರೇಪ್ಪಾ ಎಂಬುವವರ ಜೊತೆಯಲ್ಲಿ ಬಸವೇಶ್ವರ ಕಾಲೋನಿ ಕಲಬುರ್ಗಿಯಲ್ಲಿ  ಮದುವೆ ಆಗಿದ್ದು   2 ಲಕ್ಷ ರೂಪಾಯಿ, 6 ತೋಲೆ ಬಂಗಾರ ಕೊಟ್ಟಿದ್ದಾರೆ  ಫಿರ್ಯದಿಯ ಗಂಡ ಹೋರದೇಶದಲ್ಲಿದ್ದರಿಂದ ಫಿರ್ಯಾಧಿಯು ಸಹ ಪಾಸ್ ಪೋರ್ಟ್ ತೆಗೆಸಿಕೊಂಡಿದ್ದು ಇರುತ್ತದೆ. ಆದರೆ ಗಂಡನು  ಸಪ್ಟೆಂಬರ ತಿಂಗಳಲ್ಲಿ ಬಂದನು ಬಂದ ನಂತರ ಫಿರ್ಯಾದಿಯು  ನನ್ನನ್ನೂ ಸಹ ನಿಮ್ಮ ಜೋತೆಗೆ ಕರೆದುಕೊಂಡು ಹೋಗಿ ಅಂತಾ ಕೆಳಿದಕ್ಕೆ ಫಿರ್ಯಾಧಿಯ ಗಂಡ ನಾನು ನನ್ನ ಕೆಲಸಕ್ಕೆ ರಾಜನಾಮೆ ಕೊಟ್ಟು ಬಂದಿದ್ದೆನೆ. ಮುಂದೆ ನಾನು ಇಲ್ಲೆ ಭಾರತದಲ್ಲಿ ಕೆಲಸ ಮಾಡುತ್ತೆನೆ. ಅಂತ ಹೇಳಿದ ಊರಿಗೆ ಬಂದ ಮೇಲು ಸಹ ಫಿರ್ಯಾದಿಗೆ ಬಹಳ ಟಾರ್ಚರ ಕೊಡುತ್ತಿದ್ದ ಅದು ಆದ ಮೇಲೆ ಬಾಂಬೆಯಲ್ಲಿ ಇಂಟರ್ ವಿವ್ ಕೊಡಲು ಒಂದು ವಾರ ಹೋಗಿದ್ದನು ನಂತರ ಟರ ವಿವ ಕೊಟ್ಟು ಬಂದನು ಬಾಂಬೆಯಲ್ಲಿ ಇಂಟರ್ ವಿವ ನಾಯಿತು ಅಂತ ಕೆಳಿದೆ ಆಗ ಅವನು ಪುಣೆಯಲ್ಲಿ ಇನ್ನೊಂದು ಇಂಟರ್ ವಿವ್ ಇದೆ ಇಂಟರ್ ವಿವ್ ಅಲ್ಲಿ ಸೆಲೆಕ್ಟ ದ ಮೇಲೆ ಬಂದು ಕರೆದುಕೊಂಡು ಹೋಗುತ್ತೆನೆ ಅಂತಾ ಹೆಳಿರುತ್ತಾರೆ. ನಂತರ   ಸೂಮಾರು ಸರ್ತಿ ಫೋನ್ ಮತ್ತು ಮೆಸೆಜ್ ಮಾಡಿದರು ಸಹ ಸ್ಪಂದಿಸಿರುವುದಿಲ್ಲ ಮತ್ತು  ಫಿಯಾಱದಿ ಜೋತೆ ಅವರ ಮಾವ ಗಂಡನಿಗೆ ಮಾತನಾಡೊಕ್ಕೆ ಬಿಡತಾ ಇರಲಿಲ್ಲಾ  ಎಲ್ಲಿ ಇದ್ದಾನೆ ಅಂತನು ಹೆಳತಾ ಇರಲಿಲ್ಲ ನಾನು ಫೋನ ಅಲ್ಲಿ ನನ್ನ ಗಂಡನ ಜೋತೆ ಮಾತಡಬೇಕೆಂದರೆ ಫೀರ್ಯಾದಿಯ ಮಾವ, ಮೈದುನ, ನಾದನಿ, ನನ್ನ ಫೋನ ಮತ್ತು ಬಂಗಾರ ದೊಚಿಕೊಂಡರು ನಾನು ಎನು ಮಾಡಿದರು ನನ್ನ ನಾದನಿ, ಮಾವ, ಮೈದುನ ಬಹಳ ಟಾರ್ಚರ್ ಕೊಡುತ್ತಿದ್ದರು ನನ್ನ ಗಂಡ ಕೂಡ ಇವರಿಗೆ ಟಾರ್ಚರ ಕೊಡು ಅಂತ ಹೇಳುತ್ತಿದ್ದ ನಮ್ಮ ಮನೆಗೆ ನನ್ನ ತವರು ಮನೆಯರು ಯಾರು ಬಂದರು ಕೂಡ ಜಗಳ ಮಾಡುತ್ತಿದ್ದರು, ಮತ್ತೆ ನಿನು ಮುಲೆಲಿ ಕುತುಕೋ ಅಂತ ರೂಮಲ್ಲಿ ಬೀಗ ಹಾಕಿ ಕುಡಿ ಹಾಕಿದರು ಊಟ ಸಹಿತ ಕೋಡುತ್ತಿರಲ್ಲಿಲ  ಈ ರೀತಿ ನನಗ ಚಿತ್ರಹಿಂಸೆ ನೀಡುತ್ತಿದ್ದಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: