Police Bhavan Kalaburagi

Police Bhavan Kalaburagi

Saturday, February 18, 2017

BIDAR DISTRICT DAILY CRIME UPDATE 18-02-2017



¢£ÀA¥Àæw C¥ÀgÁzsÀUÀ¼À ªÀiÁ»vÀ ¢£ÁAPÀ 18-02-2017

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 02/2017, PÀ®A 174 ¹.Dgï.¦.¹ :-
ಫಿರ್ಯಾದಿ ಸುಬ್ಬಣ್ಣಾ ತಂದೆ ಸಿದ್ರಾಮಪ್ಪಾ ಬಿಮಾಣೆ, ಸಾ: ಚಿತ್ತಕೋಟಾ (ಕೆ) ರವರ ದೊಡ್ಡಪ್ಪನ ಮಗನಾದ ಮೃತ ಚನ್ನಪ್ಪಾ ತಂದೆ ಶರಣಪ್ಪಾ ಬಿಮಾಣೆ, ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಚಿತ್ತಕೋಟಾ (ಕೆ) ಇವರು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದು, ಅವರಿಗೆ ಚಿತ್ತಕೋಟಾ (ಕೆ) ಗ್ರಾಮದ ಶಿವಾರದಲ್ಲಿ ಊರಿನ ಪಕ್ಕದಲ್ಲಿ ಹೊಲ ಸರ್ವೇ ನಂ:. 4/3 ರಲ್ಲಿ 4 ಎಕರೆ 32 ಗುಂಟೆ ಜಮೀನು ಇರುತ್ತದೆ ಸದರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಾರೆ, ಸದರಿ ಚನ್ನಪ್ಪ ಇವನು ಒಕ್ಕಲುತನ ಕೆಲಸ ಕುರಿತು ಬಟಗೇರಾ ಗ್ರಾಮದಲ್ಲಿರುವ ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ ಅಂದಾಜು 50,000=00 ರೂಪಾಯಿ ಮತ್ತು ಲಾಡವಂತಿ ಗ್ರಾಮದಲ್ಲಿನ ಎಸ್.ಬಿ.ಐ ಬ್ಯಾಂಕಿನಲ್ಲಿ ಒಂದು ಲಕ್ಷ ರೂಪಾಯಿ ಹೀಗೆ ಒಟ್ಟು 1,50,000/- ರೂಪಾಯಿ ಸಾಲ ಪಡೆದುಕೊಂಡಿರುತ್ತಾನೆ, ಈ ವರ್ಷದಲ್ಲಿ ಸರಿಯಾಗಿ ಬೆಳೆ ಬರಲಾರದ ಕಾರಣ ಸಾಲ ಹೇಗೆ ತೀರಿಸಬೆಕೆಂದು ಯಾವಾಗಲು ಮಾನಸಿಕವಾಗಿ ಚಿಂತಿಸುತ್ತಾ ಇರುತ್ತಿದ್ದನು, ಹೀಗಿರುವಾಗ ದಿನಾಂಕ 17-02-2017 ರಂದು ಚನ್ನಪ್ಪಾ ಇವನು ಸರಿಯಾಗಿ ಬೆಳೆ ಬರಲಾರದ ಕಾರಣ ಬ್ಯಾಂಕಿನ ಸಾಲ ಹೇಗೆ ತೀರಿಸಬೆಕೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಹೊಲದಲ್ಲಿನ ಬಂದಾರಿಯ ಮೇಲೆ ಇರುವ ಬೇವಿನ ಗಿಡಕ್ಕೆ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 04/2017, PÀ®A 174 ¹.Dgï.¦.¹ :-
ಫಿರ್ಯಾದಿ ಮಲ್ಲಪ್ಪಾ ತಂದೆ ಕಲ್ಲಪ್ಪಾ ಮೇತ್ರೆ ಸಾ: ಕೋನಮೆಳಕುಂದಾ, ತಾ: ಭಾಲ್ಕಿ ರವರಿಗೆ ತಮ್ಮೂರಿನ ಶಿವಾರದಲ್ಲಿ ಹೊಲ ಸರ್ವೆ ನಂ. 79 ನೇದರಲ್ಲಿ 2 ಎಕರೆ ಜಮೀನು ಇದ್ದು ಸದರಿ ಜಮೀನು ಫಿರ್ಯಾದಿಯ ಹೆಂಡತಿ ಹೆಸರಿಗೆ ಇರುತ್ತದೆ, ರವರ ಹಿರಿಯ ಮಗ ಪರಮೇಶ್ವರ ವಯ: 28 ವರ್ಷ ಸಾ: ಕೋನಮೆಳಕುಂದಾ, ತಾ: ಭಾಲ್ಕಿ ಇವನು ಒಕ್ಕಲುತನ ಕೆಲಸ ನೋಡಿಕೊಂಡಿರುತ್ತಾನೆ, ಹೀಗಿರುವಲ್ಲಿ ಈಗ ಸುಮಾರು 2-3 ವರ್ಷಗಳಿಂದ ಸರಿಯಾಗಿ ಮಳೆ ಬೀಳಲಾರದ ಕಾರಣ ಯಾವುದೆ ಬೆಳೆ ಬೆಳೆದಿರುವುದಿಲ್ಲ, ಈ ವರ್ಷ ಅತಿಯಾದ ಮಳೆಯಿಂದ ಬೆಳೆ ಪೂರ್ತಿಯಾಗಿ ನಾಶವಾಗಿರುತ್ತದೆ, ಹೀಗಾಗಿ ಒಕ್ಕಲುತನ ಕೆಲಸಕ್ಕೆಂದು ತಮ್ಮ ಗ್ರಾಮದ ಪಿ.ಕೆ.ಪಿ.ಎಸ್ ಸಂಘದಲ್ಲಿ 1 ಲಕ್ಷ ರೂಪಾಯಿ ಸಾಲ ತೆಗೆದಿದ್ದು ಮತ್ತು ಅಂಬೇಡ್ಕರ ಅಭಿವೃಧ್ದಿ ನಿಗಮ ಬೀದರದಿಂದ 25,000/- ರೂಪಾಯಿ ಸಾಲ ಪಡೆದಿದ್ದು ಬೆಳೆ ಬೆಳೆಯಲಾರದ ಕಾರಣ ಸಾಲದ ಹಣವು ಕಟ್ಟಲು ಆಗಿರುವುದಿಲ್ಲ, ಬ್ಯಾಂಕಿನ ಸಾಲ ಹೇಗೆ ತಿರಿಸಬೇಕೆಂದು ಪರಮೇಶ್ವರ ಇತನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದು ಫಿರ್ಯಾದಿಯು ಅವನಿಗೆ ಸಮಾಧಾನ ಹೆಳಿದ್ದು, ಆದರೂ ಕೂಡ ಪರಮೇಶ್ವರ ಇತನು ಬ್ಯಾಂಕಿನ ಸಾಲ ಹೇಗೆ ತೀರಿಸಬೆಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನ ನೊಂದು ದಿನಾಂಕ 16-02-2017 ರಂದು ಎಲ್ಲರೂ ಊಟ ಮಾಡಿ ಮಲಗಿಕೊಂಡಿದ್ದು, ನಂತರ ದಿನಾಂಕ 17-02-2017 ರಂದು ಬೆಳಗಿನ ಜಾವ ಅಂದಾಜ 0400 ಗಂಟೆಗೆ ಪರಮೇಶ್ವರ ಇವನು ಹಾಸಿಗೆಯಿಂದ ಎದ್ದು ಮನೆ ಹೊರಗೆ ಹೋಗುವಾಗ ಅವನಿಗೆ ಎಲ್ಲಿಗೆ ಹೋಗುತ್ತಿದ್ದಿ ಅಂತ ಕೇಳಿದಾಗ ಅವನು ಮೂತ್ರ ವಿಸರ್ಜನೆ ಅಂತ ಹೇಳಿ ಹೋದನು, ಬಹಳ ಹೊತ್ತಾದರು ಮರಳಿ ಬರಲಾರದ ಕಾರಣ ಫಿರ್ಯಾದಿಯು ಎದ್ದು ಮನೆ ಹೊರಗೆ ಬಂದಾಗ ಮನೆಯ ಪಕ್ಕದಲ್ಲಿರುವ ಬೇವಿನ ಮರದ ಟೊಂಗೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಪರಮೇಶ್ವರ ಸತ್ತು ಹೇಣವಾಗಿ ಜೋತು ಬಿದ್ದಿರುವುದನ್ನು ಕಂಡು ಗುಲ್ಲು ಗಾವಳಿ ಮಾಡಿದಾಗ ಪಕ್ಕದ ಮನೆಯ ಸೂರ್ಯಕಾಂತ ತಂದೆ ಚಂದ್ರಪ್ಪಾ ಮೇತ್ರೆ ಹಾಗೂ ಶಂಕರ ತಂದೆ ಭೀಮಣ್ಣಾ ಗಾಯಕವಾಡ ಇವರು ಬಂದಿದ್ದು ಎಲ್ಲರೂ ಕೂಡಿ ಮಗನ ಕುತ್ತಿಗೆಯ ಹಗ್ಗವನ್ನು ಕತ್ತರಿಸಿ ಹೆಣವನ್ನು ಮನೆಯ ಪಡಸಾಲೆಯಲ್ಲಿ ಮಲಗಿಸಿ ನೋಡಲು ಕುತ್ತಿಗೆಯ ಮುಂದಿನ ಭಾಗದಲ್ಲಿ ಎಡಕೀವಿಯ ಭಾಗದಿಂದ ಬಲ ಕೀವಿಯವರೆಗೆ ಕಂದು ಗಟ್ಟಿದ ಗಾಯವಾಗಿರುತ್ತದೆ, ಪರಮೇಶ್ವರ ಇತನು ಬ್ಯಾಂಕಿನ ಸಾಲ ಹೇಗೆ ತೀರಿಸಬೆಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ, ಈ ಘಟನೆ ಬಗ್ಗೆ ಯಾರ ಮೆಲು ಯಾವುದೆ ರೀತಿಯ ಸಂಶಯವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 05/2017, PÀ®A 174 ¹.Dgï.¦.¹ :-
¦üAiÀiÁ𢠥ÀæPÁ±ÀgÉrØ vÀAzÉ CAeÁgÉrØ gÁAiÀÄPÉÆÃqÉ ¸Á: EªÀiÁªÀĨÁzÀ ºÀ½î gÀªÀgÀ UÁæªÀÄzÀ°è ªÀÄvÀÄÛ UÁæªÀÄzÀ ¸ÀÄvÀÛªÀÄÄvÀÛ M§â UÀAqÀ¸ÀÄ CgɺÀÄZÀÄÑ ªÀåQÛ ºÀ®ªÀÅ ¢ªÀ¸ÀUÀ½AzÀ wgÀÄUÁqÀÄwÛzÀÝ£ÀÄ, CªÀ£ÀÄ UÁæªÀÄzÀ°è §AzÁUÀ d£ÀgÀ£ÀÄß PÀAqÀÄ Nr ºÉÆÃUÀÄwÛzÀÝ£ÀÄ, CªÀ£ÀÄ ºÉÆ®UÀ¼À°èAiÉÄà EgÀÄwÛzÀÝ£ÀÄ, »ÃVgÀĪÁUÀ ¢£ÁAPÀ 17-02-2017 gÀAzÀÄ ¦üAiÀiÁð¢AiÀÄÄ vÀ£Àß UɼÉAiÀÄ ¥Àæ¨sÁPÀgï vÀAzÉ ¹zÁæªÀÄ¥Áà C¨ÉâA¢ eÉÆvÉAiÀÄ°è vÀªÀÄä ªÉÆÃmÁgï ¸ÉÊPÀ¯ï ªÉÄÃ¯É vÀªÀÄÆäj¤AzÀ CµÀÆÖgÀ UÁæªÀÄPÉÌ SÁ¸ÀV PÉ®¸À PÀÄjvÀÄ ºÉÆÃUÀĪÁUÀ UÁæªÀÄzÀ ²ªÁgÀzÀ°è£À Hj£À ªÀiÁzsÀÄ vÀAzÉ ±ÀAPÀgÀ mÁPÉÆÃfgÀªÀgÀ ºÉÆ®zÀ ºÀwÛgÀ §AzÁUÀ ¸ÀzÀj ªÀiÁzsÀÄ mÁPÉÆÃf gÀªÀgÀ RįÁè ºÉÆ®zÀ°è AiÀiÁgÉÆà M§â ªÀåQÛ ªÀÄ®VzÀÝ£ÀÄß PÀAqÀÄ ¦üAiÀiÁð¢AiÀÄÄ ªÉÆÃmÁgï ¸ÉÊPÀ¯ï ¤°è¹ ºÀwÛgÀ ºÉÆÃV £ÉÆÃqÀ®Ä ¸ÀzÀj ªÀåQÛAiÀÄÄ UÁæªÀÄzÀ°è wgÀÄUÁqÀĪÀ CgÉ ºÀÄZÀÑ ªÀåQÛAiÉÄà EzÀÝ£ÀÄ, CªÀ£ÀÄ CAUÁvÀªÁV ªÀÄ®VzÀÄÝ AiÀiÁªÀÅzÉà ZÀ®£À ªÀ®£À E®èzÀjAzÀ CªÀ£À£ÀÄß ¥Àj²Ã°¹ £ÉÆÃqÀ®Ä CªÀ£ÀÄ fêÀAvÀ«gÀ°¯Áè ªÀÄÈvÀ¥ÀnÖzÀÝ£ÀÄ, CªÀ£ÀÄ C°è E°è wgÀÄUÁqÀÄvÁÛ AiÀiÁªÀÅzÉÆà PÁgÀtPÁÌV ¢£ÁAPÀ 17-02-2017 gÀAzÀÄ 0800 UÀAmɬÄAzÀ 1400 UÀAmÉAiÀÄ ªÀÄzÁåªÀ¢üAiÀi°è ªÀÄÈvÀ¥ÀnÖgÀ§ºÀÄzÀÄ, CªÀ£À ªÀAiÀĸÀÄì CAzÁdÄ 50 ªÀµÀð E¢ÝgÀ§ºÀÄzÀÄ, CªÀ£ÀÄ vɼÀî£É ªÉÄÊPÀlÄÖ, PÀ¥ÀÄà ªÉÄÊ ªÀtð, GzÀÝ£Éà ªÀÄÄR ªÀżÀîªÀ£ÁVzÀÄÝ, vÀ¯ÉAiÀÄ ªÉÄÃ¯É PÀ¥ÀÄà vÀ¯É PÀÆzÀ®Ä EzÀÄÝ ¸Àé®à PÀ¥ÀÄà UÀqÀØ EgÀÄvÀÛªÉ, JvÀÛgÀ CAzÁdÄ 5 Cr EzÀÄÝ CªÀ£À ªÉÄʪÉÄÃ¯É MAzÀÄ PÁ« §tÚzÀ ¥sÀÄ¯ï ±Àlð, MAzÀÄ PÉA¥ÀÄ §tÚzÀ n-±Àlð ºÁUÀÄ MAzÀÄ ©½-PÀ¥ÀÄà §tÚzÀ ZËPÀr ºÁ¥sï ZÀrØ EgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 05/2017, PÀ®A 174 ¹.DgÀ.¦.¹ :-
¢£ÁAPÀ 17-02-2017 gÀAzÀÄ ªÀÄÄAeÁ£É ¥Àæw ¢ªÀ¸ÀzÀAvÉ ¦üAiÀiÁ𢠲ªÀPÁAvÀ vÀAzÉ zsÀgÀªÀÄuÁÚ ªÀiÁªÀgÀPÀgÀ ªÀAiÀÄ: 30 ªÀµÀð, eÁw: J¸À.¹ qsÉÆÃgÀ, ¸Á: ±ÁºÁ¥ÀÆgÀ UÁæªÀÄ gÀªÀgÀ vÁ¬Ä ªÀÄvÀÄÛ vÀAzÉAiÀĪÀgÀÄ ±ÁºÁ¥ÀÆgÀ £ÀgÀ¸ÀjAiÀÄ°è PÀÆ° PÉ®¸À PÀÄjvÀÄ ªÀģɬÄAzÀ ºÉÆÃVgÀÄvÁÛgÉ, vÁ¬ÄAiÀÄÄ ¸ÁAiÀÄPÁA® 1730 UÀAmÉAiÀiÁzÀgÀÄ ªÀÄ£ÉUÉ §gÀzÉ EgÀÄZÀÄzÀjAzÀ F «µÀAiÀÄ vÀªÀÄä£ÀÄ £À£ÀUÉ w½¹zÀÝjAzÀ ¦üAiÀiÁð¢AiÀÄÄ ©ÃzÀgÀ¢AzÀ ¸ÁAiÀÄAPÁ® ªÀÄ£ÉUÉ ºÉÆÃV ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÀªÀÄä ºÁUÀÆ ¦üAiÀiÁð¢AiÀÄ UɼÉAiÀÄ ªÀÄƪÀgÀÄ PÀÆr ±ÁºÁ¥ÀÆgÀ CgÀtå ¥ÀæzÉñÀzÀ°ègÀĪÀ £ÀgÀ¸Àj PÀqÉUÉ 1800 UÀAmÉAiÀÄ ¸ÀĪÀiÁjUÉ vÀªÀÄä vÁ¬ÄUÉ ºÀÄqÀÄPÁqÀÄvÁÛ ºÉÆÃzÁUÀ vÁ¬Ä C°è MAzÀÄ VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ eÉÆvÁqÀÄwÛzÀÄÝ £ÉÆÃrzÀÄÝ, ¦üAiÀiÁð¢AiÀĪÀgÀ vÁ¬Ä ºÉÆmÉÖ¨ÉÃ£É vÁ¼À¯ÁgÀzÉ fêÀ£ÀzÀ°è fUÀÄ¥ÀìUÉÆAqÀÄ ¢£ÁAPÀ 17-02-2017 gÀAzÀÄ 1500 UÀAmɬÄAzÀ 1800 UÀAmÉAiÀÄ CªÀ¢üAiÀÄ°è ±ÁºÁ¥ÀÆgÀ CgÀtå ¥ÀæzÉñÀzÀ°ègÀĪÀ £ÀgÀ¸Àj ºÀwÛgÀ MAzÀÄ VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉƪÀÄqÀÄ vÀ¤SÉ PÉÊUÉƼÀî¯ÁVzÉ.

No comments: