¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-03-2017
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ.
26/2017, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿಕಾಯ್ದೆ :-
ದಿನಾಂಕ 08-03-2017 ರಂದು ಫಿರ್ಯಾದಿ ಉಮೇಶ ತಂದೆ ಶಿವಪುತ್ರ
ತಂದೆ ಚಪ್ಪಳಗೆ ವಯ: 42 ವರ್ಷ,
ಜಾತಿ: ಲಿಂಗಾಯತ, ಸಾ: ಹಳ್ಳಿ, ತಾ: ಬಸವಕಲ್ಯಾಣ
ರವರು ಕಿರಾಣಿ ತರಲು ಹೋಗುವಾಗ ತಮ್ಮೂರಲ್ಲಿ ರಾ.ಹೆ ನಂ. 09 ರ ಮೇಲೆ
ಮುಂಬೈಯಿಂದ ಹೈದ್ರಾಬಾದ ಕಡೆಗೆ ಹೋಗುವ ಯಾವುದೊ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು
ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಚಲಾಯಿಸಿಕೊಂಡು ಬಂದು ನಡೆದುಕೊಂಡು
ಹೋಗುತ್ತಿರುವ ಒಂದು ಹುಚ್ಚು ಹೆಣ್ಣು ಮಗಳಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೊಗಿರುತ್ತಾನೆ, ಸದರಿ
ಡಿಕ್ಕಿಯಿಂದ ಸದರಿ ಹುಚ್ಚು ಹೆಣ್ಣು ಮಗಳ ತಲೆಗೆ ಭಾರಿ ಗಾಯ ಹಾಗೂ ಎಡಗಾಲಿಗೆ ಭಾರಿ ರಕ್ತಗಾಯವಾಗಿ
ಕಾಲು ಚಿದಿಯಾಗಿ ಘಟನಾ ಸ್ಥಳದಲ್ಲೆಯೇ ಮೃತಪಟ್ಟಿರುತ್ತಾಳೆ, ಸದರಿ ಹೆಣ್ಣು ಮಗಳು ಅಪರಿಚಿತಳಿದ್ದು
ಅಂದಾಜು 45 ವರ್ಷ ವಯಸ್ಸು, ದುಂಡು
ಮುಖ, ಗೋಧಿ
ಮೈಬಣ್ಣ, ಎತ್ತರ
5 ಫೀಟ, ಅವಳ
ಮೈಮೇಲೆ ಒಂದು ಕೆಂಪು ಬಣ್ಣದ ಹೂವುಳ್ಳ ಕುಪ್ಪಸ,
ಸೀರೆ, ಗುಲಾಬಿ
ಲಂಗ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-03-2017
ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 41/2017, ಕಲಂ 448, 302 ಜೊತೆ 34 ಐಪಿಸಿ :-
ಫಿರ್ಯಾದಿ ನಿಲಮ್ಮಾ ಗಂಡ
ಮಾರುತಿ ಶಿಂದೆ ವಯ: 40 ವರ್ಷ, ಜಾತಿ:
ಎಸ್.ಸಿ.
ಮಾದಿಗ, ಸಾ:
ಹಳ್ಳಿ, ತಾ: ಬಸವಕಲ್ಯಾಣ ರವರ ಮತ್ತು ಫಿರ್ಯಾದಿಯ ದೊಡ್ಡಮಾವನ ಮಗನಾದ ದತ್ತು ತಂದೆ ಲಕ್ಕಪ್ಪಾ
ಶಿಂದೆ ಇಬ್ಬರ ನಡುವೆ 5-6 ವರ್ಷಗಳಿಂದ ಹೊಲ ಮತ್ತು
ಮನೆಯ ಹಂಚಿಕೆಯ ವಿಷಯದಲ್ಲಿ ಹಳೆಯ ವೈರತ್ವ ಇರುತ್ತದೆ,
ಆಗಾಗ ಸದರಿ ದೊಡ್ಡಮಾವನ ಮಗ ದತ್ತು ತಂದೆ ಲಕ್ಕಪ್ಪಾ ಶಿಂದೆ ಮತ್ತು ಅವನ ಮಕ್ಕಳಾದ ಶಿವಾನಂದ ತಂದೆ
ದತ್ತು ಶಿಂದೆ, ದಯಾನಂದ ತಂದೆ ದತ್ತು ಶಿಂದೆ ಹಾಗೂ ಸೋಮನಾಥ
ತಂದೆ ದತ್ತು ಶಿಂದೆ ಇವರು ನಾಲ್ಕು ಜನ ಕೂಡಿ ಪಿರ್ಯಾದಿಯ ಗಂಡನಿಗೆ ನೀನು ನಮ್ಮ ಕೈಯಲ್ಲಿ
ಸಿಕ್ಕರೆ ನಿನಗೆ ಹೋಡೆದು ಖಲಾಸ್ ಮಾಡುತ್ತೆವೆ ಎಂದು
ಹೆದರಿಸಿಸುತ್ತಾರೆ, ಹೀಗಿರುವಾಗ ದಿನಾಂಕ 06-03-2017 ರಂದು ಆರೋಪಿತರಾದ ಫಿರ್ಯಾದಿಯ ಹಿರಿಯ
ಮಾವನ ಮಗನಾದ ದತ್ತು ತಂದೆ ಲಕ್ಕಪ್ಪ ಶಿಂದೆ ಮತ್ತು ಅವನ ಮಕ್ಕಳಾದ ಶಿವಾನಂದ ದತ್ತು ಶಿಂದೆ, ದಯಾನಂದ
ತಂದೆ ದತ್ತು ಶಿಂದೆ ಹಾಗೂ ಸೋಮನಾಥ ತಂದೆ ದತ್ತು ಶಿಂದೆ ಇವರು ನಾಲ್ಕು ಜನ ಫಿರ್ಯಾದಿಯ ಮನೆಗೆ ಬಂದು
ಫಿರ್ಯಾದಿಯ ಗಂಡನಾದ ಮಾರುತಿ ತಂದೆ ನರಸಪ್ಪಾ ಶಿಂದೆ ವಯ 45 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ:
ಹಳ್ಳಿ, ತಾ: ಬಸವಕಲ್ಯಾಣ ಇವರ ಜೊತೆಯಲ್ಲಿ ವಿನಾಃ ಕಾರಣ ಜಗಳ ತೆಗೆದು ಗಂಡನ ಗುಪ್ತಾಂಗದ ಮೇಲೆ
ಮತ್ತು ಹೊಟ್ಟೆಯಲ್ಲಿ ಒದ್ದು ಭಾರಿ ಗುಪ್ತಗಾಯ ಪಡಿಸಿದ್ದರಿಂದ ಗಂಡ ಮಾರುತಿ ಶಿಂದೆ ಇವರಿಗೆ
ಚಿಕಿತ್ಸೆ ಕುರಿತು ಮಂಠಾಳ ಹಾಗೂ ಹೆಚ್ಚಿನ ಚಿಕಿತ್ಸೆಗೆ ಉಮರ್ಗಾಕ್ಕೆ ತೆಗೆದುಕೊಂಡು ಹೋದಾಗ
ಫಿರ್ಯಾದಿಯವರ ಗಂಡ ದಿನಾಂಕ 08-03-2017 ರಂದು
ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
PÀªÀÄ®£ÀUÀgÀ ¥Éưøï oÁuÉ UÀÄ£Éß £ÀA.
24/2017, PÀ®A 32, 34 PÉ.E PÁAiÉÄÝ :-
¢£ÁAPÀ 08-03-2017 gÀAzÀÄ n.FgÀuÁÚ
¦.J¸ï.L PÀªÀÄ®£ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL
gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆgÀAr
UÁæªÀÄzÀ ªÀĺÁzÉêÀ zɪÁ®AiÀÄzÀ ºÀwÛgÀ DgÉÆÃ¦ gÀvÁßPÀgÀ vÀAzÉ ²æÃzsÀgÀ ªÉÆÃgÉ
ªÀAiÀÄ: 33 ªÀµÀð, eÁw:J¸ï.¹ ºÉưAiÀÄ, ¸Á: ºÉÆgÀAr EvÀ£ÀÄ C£À¢üÃPÀÈvÀªÁV ªÀÄzÀå
ªÀiÁgÁmÁ ªÀiÁqÀÄwÛzÁÝUÀ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ DvÀ¤AzÀ Njf£À¯ï
ZÁé¬Ä¸ï JPïëmÁæ ªÀiÁ¯ïÖ 90 JªÀiï.J¯ï 55 ¥ÉÃ¥ÀgÀ ¥ËZï C.Q 1459/- gÀÆ zÀµÀÄÖ d¦Û
ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆ¼Àî¯ÁVzÉ.
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 28/2017, ಕಲಂ 366(ಎ), 376 ಐಪಿಸಿ
ಜೊತೆ 3, 4 ಪೊಸ್ಕೋ ಕಾಯ್ದೆ :-
ದಿನಾಂಕ 03-03-2017 ರಂದು ಫಿರ್ಯಾದಿಯ ಮಗಳು ಎಂದಿನಂತೆ
ಶಾಲೆಗೆ ಹೋಗಿ ಬರುತ್ತೇನೆಂದು ಬ್ಯಾಗ ತೆಗೆದುಕೊಂಡು ಮನೆಯಿಂದ ಶಾಲೆಗೆ ಹೋಗಿ ಮನೆಗೆ
ಬಂದಿರುವುದಿಲ್ಲ, ಆಗ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಗ್ರಾಮದ ಎಲ್ಲಾ ಕಡೆ ಹೋಗಿ
ಹುಡುಕಾಡಿದರೂ ಸಹ ಮಗಳ ಪತ್ತೆಯಾಗಿರುವುದಿಲ್ಲ, ನಂತರ ತಮ್ಮ ಎಲ್ಲಾ ಸಂಬಂಧಿಕರಿಗೆ ವಿಚಾರಿಸಿ
ತಿಳಿದುಕೊಳ್ಳಲು ಮಗಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ಫಿರ್ಯಾದಿಯ ಮಗಳು ಹೇಳಿಕೆ
ನೀಡಿದ್ದೆನೆಂದರೆ ಆರೋಪಿ ಓಂಕಾರ ತಂದೆ ರೇವಣಪ್ಪಾ ರಾಣಪ್ಪನೋರ ವಯ: 25 ವರ್ಷ, ಜಾತಿ: ಎಸ್.ಸಿ
ಹೊಲಿಯಾ, ಸಾ: ಇಟತಾ ಗ್ರಾಮ ಇತನ ಜೊತೆ ಸುಮಾರು 9 ತಿಂಗಳಿಂದ ಪ್ರೀತಿ ಪ್ರೇಮ ಮಾಡುತ್ತಿದ್ದು
ಹೀಗೆ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಾ ಈಗ ಸುಮಾರು 20 ದಿವಸದ ಹಿಂದೆ ಊರಿನ ತಮ್ಮ ಮನೆ
ಹತ್ತಿರ ರಾತ್ರಿ ಇಬ್ಬರ ಮಧ್ಯ ದೈಹಿಕ ಸಂಪರ್ಕ ಆಗಿರುತ್ತದೆ, ನಂತರ ದಿನಾಂಕ 03-03-2017 ರಂದು ಫಿರ್ಯಾದಿಯ
ಮಗಳು ಮತ್ತು ಓಂಕಾರ ಇಬ್ಬರು ಪರಸ್ವರ ಇಚ್ಛೆಯಿಂದ ಹೈದ್ರಾಬಾದಕ್ಕೆ ಹೊಗಿ ಅಲ್ಲಿ ದಿನಾಂಕ 06-03-2017 ರವರೆಗೆ
ಉಳಿದುಕೊಂಡಾಗ ಇಬ್ಬರ ಮಧ್ಯ ಹಲವಾಗು ಬಾರಿ ದೈಹಿಕ ಸಂಪರ್ಕ ಆಗಿದ್ದು ಇರುತ್ತದೆ ಅಂತ ಕೊಟ್ಟ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment