Police Bhavan Kalaburagi

Police Bhavan Kalaburagi

Friday, March 10, 2017

BIDAR DISTRICT DAILY CRIME UPDATE 10-03-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-03-2017

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 25/2017, PÀ®A 306, 506 eÉÆvÉ 
34 L¦¹ :-
2011 ರಲ್ಲಿ ಫಿರ್ಯಾದಿ ಮೀನಾ @ ಲಕ್ಷ್ಮಿ ಗಂಡ ಜಗನಾಥ ಧನೂರೆ, ವಯ: 24 ವರ್ಷ, ಜ್ಯಾತಿ: ಕುರಬ, ಸಾ: ತೊರಣಾ, ತಾ: ಭಾಲ್ಕಿ ರವರ ಮದುವೆ ತೋರಣಾ ಗ್ರಾಮದ ಜಗನಾಥ ಧನೂರೆ ರವರೊಂದಿಗೆ ಆಗಿದ್ದು ಸದರಿಯವರು ಪಿ.ಎ.ಸಿ.ಎಲ್ ಕಂಪನಿಯಲ್ಲಿ ಏಜೆಂಟ ಅಂತ ಕೆಲಸ ಮಾಡಿಕೊಂಡಿರುತ್ತಾರೆ, ಅವರ ಅಧೀನದಲ್ಲಿ ಊರಿನ ದೇವಿದಾಸ ತಂದೆ ಮಾಣಿಕರಾವ ಭೋಸ್ಲೆ ರವರು ಏಜೆಂಟ ಆಗಿದ್ದು ಸದರಿಯವರು ತಮ್ಮ ವತಿಯಿಂದ ಅನೇಕ ಗ್ರಾಹಕರಿಗೆ ಪಾಲಿಸಿ ಮಾಡಿಕೊಂಡಿರುತ್ತಾರೆ, ಅವರಲ್ಲಿ ಅವರ ಸಂಬಂಧಿ ಔರಾದ (ಬಿ)ದ ಚೇತನ ತಂದೆ ರಾಮ ಕಪ್ಪಿಕೇರೆ ಹಾಗು ಇತರೆ ಜನರಿಗೆ ಪಾಲಿಸಿ ಮಾಡಿಕೊಂಡಿರುತ್ತಾರೆ, ಈಗ 3 ವರ್ಷಗಳಿಂದ ಸದರಿ ಕಂಪನಿ ಹಾಗು ಸರಕಾರದಲ್ಲಿ ತಕರಾರು ಆಗಿ ಎಲ್ಲ ವ್ಯವಹಾರಗಳು ನಿಂತು ಹೋಗಿರುತ್ತವೆ, ಪಾಲಿಸಿದಾರರು ಪಿ.ಎ.ಸಿ.ಎಲ್ ಕಂಪನಿ ಮುಳುಗಿ ಹೋಗಿದೆ ಅಂತ ತಿಳಿದು ದೇವಿದಾಸರವರ ಪಾಲಿಸಿದಾರರು ಬಂದು ಅವರಿಗೆ ವಿಚಾರಿಸುತ್ತಿದ್ದರು ಅದಕ್ಕೆ ಅವರು ನಿಮ್ಮ ಹಣದ ಜವಾಬ್ದಾರಿ ನಾನಿಲ್ಲ ಅದಕ್ಕೆಲ್ಲ ಜಗನಾಥ ಧನೂರೆ ರವರು ಹಣದ ಜವಾಬ್ದಾರರಾಗಿರುತ್ತಾರೆ ಅಂತ ಹೇಳಿರುತ್ತಾರೆ, ಹೀಗಿರಲು ದಿನಾಂಕ 08-03-2017 ರಂದು ಫಿರ್ಯಾದಿಯ ಗಂಡ ಜಗನಾಥ ಧನೂರೆ ತಮ್ಮ ಮನೆಯಲ್ಲಿದ್ದಾಗ ದೇವಿದಾಸ ಭೋಸ್ಲೆ ರವರು ಕರೆ ಮಾಡಿ ಗ್ರಾಮದಲ್ಲಿ ಕರೆಸಿ ತನ್ನ ಸಂಬಂಧಿ ಚೇತನ ಕಪ್ಪಿಕೆರೆ ಹಾಗು ಇತರೆ 5-6 ಜನರು ತನ್ನ ಹತ್ತಿರ ಪಾಲಿಸಿ ಹಣ ಕೇಳಲು ಬಂದಿದ್ದಾರೆ ನೀನೆ ಏಜೆಂಟ ಆಗಲು ಹೇಳಿದರಿಂದ ನಾನು ಏಜೆಂಟ ಆಗಿ ಪಾಲಿಸಿ ಮಾಡಿಸಿಕೊಂಡಿದ್ದು ಸದರಿಯವರು ತಾವು ಪಾಲಿಸಿ ಮಾಡಿ ಕಟ್ಟಿದ ಹಣ ಕೇಳಲು ಬಂದಿದ್ದಾರೆ ನೀನು ನಿನ್ನ ಹೊಲ ಮನೆ ಮಾರಿ ಅವರ ಹಣ ಭರ್ತಿ ಮಾಡಿಕೊಡು ಇಲ್ಲದಿದ್ದರೆ ನಿನ್ನ ಕತೆ ಮುಗಿಸುತ್ತೆವೆ ಅಂತ ಆರೋಪಿತರಾದ 1) ದೇವಿದಾಸ ತಂದೆ ಮಾಣಿಕರಾವ ಭೋಸ್ಲೆ ಸಾ: ತೋರಣಾ, 2) ಚೇತನ ತಂದೆ ರಾಮ ಕಪ್ಪಿಕೆರೆ ಸಾ: ಔರಾದ(ಬಿ) ಹಾಗೂ ಇತರೆ 5-6 ಜನರು ಇವರೆಲ್ಲರೂ ಸೇರಿ ಜಗನಾಥನಿಗೆ ಬಲವಾದ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ಕೊಡುತ್ತಿದ್ದಾಗ ಗ್ರಾಮದ ತಾನಾಜಿ ತೋರಣೆಕರ ಹಾಗು ದೇವಿದಾಸ ಸಾವಳೆ ರವರು ಕೂಡಿ ನ್ಯಾಯ ಪಂಚಾಯತಿ ಮಾಡಿ ಜಗನಾಥ ಹಣ ಕೊಡದಿದ್ದರೆ ತಾನು ಹಣ ಕೊಡುತ್ತೆನೆ ಅಂತ ತಾನಾಜಿ ತೋರಣೆಕರ ಜವಾಬ್ದಾರಿ ಒಪ್ಪಿಕೊಂಡು ಒಂದು ಬಿಳಿ ಹಾಳೆಯ ಮೇಲೆ ಕರಾರು ಪತ್ರ ಬರೆದು ಕೊಟ್ಟಿರುತ್ತಾರೆ, ಈ ವಿಷಯ ರಾತ್ರಿ ಫಿರ್ಯಾದಿಯ ಗಂಡ ಜಗನಾಥನು ಮನೆಗೆ ಬಂದು ಫಿರ್ಯಾದಿಗೆ ಹಾಗು ಮನೆಯವರಿಗೆ ತಿಳಿಸಿ ಬೆಚೇನ ಆಗಿ ರಾತ್ರಿ 1200 ಗಂಟೆಯ ನಂತರ ಮನೆಯಿಂದ ಹೊರಗೆ ಹೊರಟು ಹೋಗಿರುತ್ತಾರೆ, ನಂತರ 15 ನಿಮಿಷಗಳ ನಂತರ ಊರ ಜನರು ಓಡುತ್ತ ಬಂದು ಫಿರ್ಯಾದಿಗೆ ನಿನ್ನ ಗಂಡ ಜಗನಾಥನು ಕಂಬಾರ ಓಣಿಯ ಬಾವಿಯಲ್ಲಿ ಜಿಗಿದಿರುತ್ತಾನೆ ಅಂತ ತಿಳಿಸಿದಾಗ ಫಿರ್ಯಾದಿ ಹಾಗು ಮನೆಯವರು ಮತ್ತು ಊರಿನವರು ಹೋಗಿ ನೋಡಲು ಜಗನಾಥನು ನೀರಿನಲ್ಲಿ ಪೂರ್ತಿ ಮುಳುಗಿದ್ದು, ಸದರಿ ಜಗನಾಥ ಧನೂರೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಸದರಿ ಆರೋಪಿತರು ಕಾರಣರಾಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳೀಕೆ ಸಾರಾಂಶದ ಮೇರೆಗೆ ದಿನಾಂಕ 09-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 58/2017, PÀ®A 341, 504, 307 eÉÆvÉ 34 L¦¹ :-
¦üAiÀiÁð¢ gÉÃtÄPÁ UÀAqÀ vÀÄPÁgÁªÀÄ zÉÆrØ ªÀAiÀÄ: 40 ªÀµÀð, eÁw: J¸ï¹ ºÉÆ°AiÀiÁ, ¸Á: d»ÃgÁ¨ÁzÀ, ¸ÀzÀå: ²ªÀ¥ÀÄgÀ UÀ°è PÉE© PÀZÉÃj ºÀwÛgÀ ºÀĪÀÄ£Á¨ÁzÀ gÀªÀgÀ vÀAzÉ 1) ¦üAiÀiÁð¢, 2) gÁºÀÄ®, 3) gÀAfÃvÀ, 4) gÁPÉñÀ, 5) gÉÆõÀ£À, 6) C«£Á±À CAvÀ 6 ªÀÄPÀ̽zÀÄÝ ¸ÀĪÀiÁgÀÄ 15 ªÀµÀðUÀ¼À »AzÉ d»ÃgÁ¨ÁzÀ UÁæªÀÄzÀ vÀÄPÁgÁªÀÄ vÀAzÉ ©ZÀÑ¥Áà EªÀgÉÆA¢UÉ ¦üAiÀiÁð¢AiÀÄ ªÀÄzÀĪÉAiÀiÁVzÀÄÝ EgÀÄvÀÛzÉ, ªÀÄzÀĪÉAiÀÄ £ÀAvÀgÀ ¦üAiÀiÁð¢AiÀÄ UÀAqÀ£À ªÀÄ£ÉAiÀÄ°è 4 ªÀµÀð ZÀ£ÁßV EzÀÄÝ 1 ºÉtÄÚ ªÀÄUÀÄ EgÀÄvÀÛzÉ, ¦üAiÀiÁð¢UÉ ¦üAiÀiÁð¢AiÀÄ UÀAqÀ ¸ÀjAiÀiÁV £ÉÆÃrPÉƼÀîzÀ PÁgÀt vÀ£Àß ªÀÄUÀ¼ÉÆA¢UÉ vÀªÀgÀÄ ªÀÄ£ÉUÉ §A¢gÀÄvÁÛgÉ, E°è gÁºÀįï, gÀAfÃvÀ ªÀÄvÀÄÛ gÁPÉñÀ EªÀgÀ ªÀÄzÀĪÉAiÀiÁVzÀÄÝ gÁºÀÄ®£À ªÀÄzÀĪÉAiÀÄÄ 10 ªÀµÀðUÀ¼À »AzÉ UÉÆ¥ÀA¥À½î (vÉ®AUÁuÁ) UÁæªÀÄzÀ ¨sÁgÀw EªÀ¼ÉÆA¢UÉ DVgÀÄvÀÛzÉ, CªÀ½UÉ ªÀÄPÀ̼ÁVgÀĪÀÅ¢¯Áè, gÁºÀÄ® EªÀ¤UÉ ªÀÄPÀ̼ÁUÀzÀ ¥ÀæAiÀÄÄPÀÛ kÀAqÀ ºÉAqÀw ªÀÄzsÀå vÀPÀgÁgÀÄ ªÀiÁrPÉƼÀÄîwÛzÀÝgÀÄ ¸ÀĪÀiÁgÀÄ 2 ªÀµÀðUÀ½AzÀ gÁºÀÄ®£À ¨sÁªÀ DgÉÆæ 1) ²ªÀÅ vÀAzÉ gÁªÀÄZÀAzÀæ ºÁUÀÄ ²ªÀÅ EvÀ£À PÁPÀ£ÁzÀ DgÉÆæ 2) £ÀgÀ¹AºÀ®Ä DUÁUÀ ºÀĪÀÄ£Á¨ÁzÀPÉÌ §AzÀÄ ¦üAiÀiÁð¢UÉ ¤Ã£ÀÄ vÀªÀgÀÄ ªÀÄ£ÉUÉ §AzÁV¤AzÀ ¤£Àß vÀªÀÄä gÁºÀÄ® EªÀ£ÀÄ £À£Àß CPÀÌ ¨sÁgÀw EªÀ½UÉ ZÉ£ÁßV £ÉÆrPÉƼÀîzÉ vÀPÀgÁgÀÄ ªÀiÁqÀÄwÛzÁÝ£É EzÀPÉ̯Áè ¤Ã£É PÁgÀt CAvÀ vÀPÀgÁgÀÄ ªÀiÁqÀÄwÛzÀÝgÀÄ ºÁUÀÄ 5-6 wAUÀ¼À »AzÉ ¦üAiÀiÁð¢AiÀÄ vÁ¬Ä ºÁUÀÄ vÀªÀÄäA¢gÀ «gÀÄzÀÝ ZÀgÀPÀ¥À½î ¥ÉưøÀ oÁuÉAiÀÄ°è PÉøÀ ªÀiÁr¹gÀÄvÁÛgÉ, C®èzÉ DUÁUÀ ¤£ÀUÉ RvÀA ªÀiÁqÀÄvÉÛÃ£É CAvÀ ¦üAiÀiÁð¢UÉ ºÉzÀj¸ÀÄwÛzÀÝgÀÄ »ÃVgÀĪÀ°è ¢£ÁAPÀ 09-03-2017 gÀAzÀÄ ¦üAiÀiÁð¢AiÀÄÄ zÀAiÀiÁ£ÀAzÀ ªÀQîgÀªÀjUÉ ¨sÉÃnÖAiÀiÁUÀĪÀ PÀÄjvÀÄ eÉð£À »AzÉ EgÀĪÀ CªÀgÀ ªÀÄ£ÉUÉ ºÉÆV «ZÁj¸À®Ä ªÀQîgÀÄ ªÀÄ£ÉAiÀÄ°ègÀzÀ PÁgÀt ¦üAiÀiÁð¢AiÀÄÄ ªÀÄgÀ½ ªÀÄ£ÉUÉ §gÀĪÁUÀ eÉî ºÁUÀÄ ¥ÉÃmÉÆæ® §APÀ ªÀÄzsÀå gÀ¸ÉÛAiÀÄ ªÉÄÃ¯É MAzÀÄ ªÉÆÃmÁgÀ ¸ÉÊPÀ® ªÉÄÃ¯É ¸ÀzÀj DgÉÆævÀgÀÄ ºÁUÀÄ E£ÉÆߧâ£ÀÄ §AzÀÄ ¦üAiÀiÁð¢¢UÉ CPÀæªÀĪÁV vÀqÉzÀÄ ²ªÀÅ EªÀ£ÀÄ J°èUÉ ºÉÆV¢Ý ¤£ÀUÉ RvÀA ªÀiÁrzÀgÉ £À£Àß CPÀÌ ¨sÁgÀwAiÀÄ ¸ÀA¸ÁgÀ ¸ÀjAiÀiÁUÀÄvÀÛzÉ CAvÀ CªÁZÀåªÁV ¨ÉÊzÀÄ vÀ£Àß ºÀwÛgÀ EzÀÝ ZÁPÀÄ vÉUÉzÀÄ PÉÆ¯É ªÀiÁqÀĪÀ GzÉÝñÀ¢AzÀ ¦üAiÀiÁð¢UÉ ºÉÆqÉAiÀÄĪÁUÀ ¦üAiÀiÁð¢AiÀÄÄ PÉÊ CqÀØ ªÀiÁrzÁUÀ JqÀUÉÊ vÉÆgÀ¨ÉgÀ½UÉ ZÁPÀÄ ºÀwÛ gÀPÀÛUÁAiÀĪÁVgÀÄvÀÛzÉ, ¥ÀÄ£ÀB DvÀ£ÀÄ ZÁPÀÄ«¤AzÀ ºÉÆmÉÖAiÀÄ°è w«zÀÄ ¨sÁj gÀPÀÛUÁAiÀÄ ¥Àr¹zÁUÀ ¦üAiÀiÁð¢AiÀÄÄ aÃj PɼÀUÉ ©zÁÝUÀ CªÀgÀÄ C°èAzÀ Nr ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ(©) ¥Éưøï oÁuÉ UÀÄ£Éß £ÀA. 33/2017, PÀ®A 32, 34 PÉ.E PÁAiÉÄÝ :-
ದಿನಾಂಕ 09-03-2017 ರಂದು ದುಬಲಗುಂಡಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ  ಮಾರಾಟ ಮಾಡುವ ಸಲುವಾಗಿ ಸರಾಯಿ ತೆಗೆದುಕೊಂಡು ಹೋಗಲು ನಿಂತಿರುವುದಾಗಿ ಸಂಗಮೇಶ ಪಿಎಸ್ಐ ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ದುಬಲಗುಂಡಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ವಿಠಲ ತಂದೆ ಅಶೋಕ ಶೇರಿಕಾರ ವಯ: 28 ವರ್ಷ, ಜಾತಿ: ಕುರುಬ, ಸಾ: ಕುಮಾರ ಚಿಂಚೋಳಿ, ತಾ: ಭಾಲ್ಕಿ ಇತನು ಒಂದು ಬಿಳಿ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗಲು ನಿಂತಿರುವದಾಗಿ ಖಚಿತ ಪಡಿಸಿಕೊಂಡು ಎಲ್ಲರೂ ಒಟ್ಟಿಗೆ ಹೋಗಿ ಅವನ ಮೇಲೆ ದಾಳಿ ಮಾಡಿ ಸದರಿಯವನ ಹತ್ತಿರ ಇದ್ದ ಬಿಳಿ ಚೀಲ ಚಕ್ ಮಾಡಿ ನೋಡಲು, ಅದರಲ್ಲಿ ಒಟ್ಟು 90 ಎಂ.ಎಲ್ ಉಳ್ಳ 30 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಬಾಟಲಗಳಿದ್ದು ಸದರಿ ಬಾಟಲಗಳ ಅ.ಕಿ 796.20 ರೂಪಾಯಿ ಇದ್ದು, ಸದರಿಯವನ ಹತ್ತಿರ ಸರಾಯಿ ಸಾಗಾಟ ಮತ್ತು ಮಾರಾಟ ಮಾಡಲು ಸರಕಾರದಿಂದ ಯಾವುದಾದರೂ ಪರವಾನಿಗೆ ವಗೈರೆ ಇದೆಯಾ ಅಂತ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಸರಕಾರದ ಪರವಾನಿಗೆ ವಗೈರೆ ಇರುವದಿಲ್ಲಾ ತಾನು ಸದರಿ ಸರಾಯಿ ಬಾಟಲಗಳನ್ನು ಅನಧಿಕೃತವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

No comments: