Police Bhavan Kalaburagi

Police Bhavan Kalaburagi

Wednesday, March 22, 2017

BIDAR DISTRICT DAILY CRIME UPDATE 22-03-2017



 

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-03-2017

RlPÀaAZÉÆý ¥Éưøï oÁuÉ UÀÄ£Éß £ÀA. 27/2017, PÀ®A. 366 (J), 370 (J), 448, 109 eÉÆÃvÉ 34 L¦¹ ªÀÄvÀÄÛ 10, 11, 16 ¥ÉÆæÃmÉPÀë£ï D¥sï a®Øð£ï  ¥sÁæªÀiï ¸ÉPÀÄìªÀ¯ï C¥sÉ£Éì¸ï DåPïÖ 2012 :-
¦üAiÀiÁð¢AiÀÄ UÁæªÀÄzÀ DwñÀ vÀAzÉ ¥Àæ¯ÁízÀ E¸ÁèA¥ÀÄgÉ EvÀ£ÀÄ ¦üAiÀiÁð¢AiÀÄ aPÀÌ¥Àà£À ºÉÆ®zÀ°è MPÀÌ®ÄvÀ£À PÉ®¸ÀPÁÌV £ËPÀj ªÀiÁqÀÄwÛzÀÄÝ, ¦üAiÀiÁ𢠪ÀÄ£É ºÁUÀÆ ¦üAiÀiÁð¢AiÀÄ aPÀÌ¥Àà£À ªÀÄ£É MAzÉ PÀqÉ EgÀÄvÀÛªÉ DzÀÝjAzÀ DwñÀ EvÀ£ÀÄ ¦üAiÀiÁð¢AiÀÄ ªÀÄ£ÉUÉ DUÁUÀ §gÀÄwÛzÀ£ÀÄ, CªÀ£ÀÄ ¦üAiÀiÁð¢AiÀÄ ªÀÄUÀ¼À eÉÆvÉ DUÁUÀ ªÀiÁvÀ£ÁqÀĪÀzÀÄ ªÀiÁqÀÄwÛzÀÄÝ, £ÀAvÀgÀ DgÉÆæ DwñÀ vÀAzÉ ¥Àæ¯ÁízÀ E¸ÁäA¥ÀÄgÉ ¸Á: ªÉÆgÀA© EvÀ£ÀÄ ¦üAiÀiÁð¢AiÀÄ ªÀÄUÀ½UÉ PÁªÀÄÄPÀ zÀȶ׬ÄAzÀ £ÉÆÃqÀĪÀzÀÄ CªÀ¼À£ÀÄß »A¨Á°¸ÀĪÀÅ ªÀiÁqÀÄwÛzÀ£ÀÄ ªÀÄvÀÄÛ ¤£ÀUÉ ªÀÄzÀÄªÉ ªÀiÁrPÉƼÀÄîvÉÛ£É, ¦æÃw ªÀiÁqÀÄvÉÛ£ÉAzÀÄ ¥sÀĸÀ¯Á¬Ä¹gÀÄvÁÛ£É, ¢£ÁAPÀ 11-03-2017 gÀAzÀÄ ¦üAiÀiÁð¢AiÀĪÀgÀÄ ªÀÄ®VPÉÆAqÁUÀ DgÉÆæAiÀÄÄ AiÀÄĪÀgÁd vÀAzÉ ±ÀAPÀgÀ EvÀ£À eÉÆvÉAiÀÄ°è »gÉÆ ºÉÆAqÁ ¹.r-100 ªÉÆÃmÁgÀ ¸ÉÊPÀ® £ÀA. JA.ºÉZÀ-26/r-7450 £ÉÃzÀ£ÀÄß vÉUÉzÀÄPÉÆAqÀÄ §AzÀÄ ¦üAiÀiÁð¢AiÀÄ ªÀÄ£ÉAiÀÄ ªÀÄÄAzÉ ¤°è¹ DwñÀ EvÀ£ÀÄ ¦üAiÀiÁð¢AiÀÄ ªÀÄ£ÉAiÀÄ°è §AzÀÄ ¦üAiÀiÁð¢AiÀÄ ªÀÄUÀ½UÉ ¥sÀĸÀ¯Á¬Ä¹ ªÀģɬÄAzÀ ºÉÆgÀUÉ PÀgÉzÀÄPÉÆAqÀÄ §AzÀÄ ªÉÆÃmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ C¥ÀºÀj¹PÉÆAqÀÄ ºÉÆÃVgÀÄvÁÛ£É, C®èzÉà ºÉÆUÀĪÁUÀ ¦üAiÀiÁð¢AiÀÄ ªÀÄUÀ½AzÀ ªÀÄ£ÉAiÀÄ°èzÀÝ 65,000/- gÀÆ. vÉUÉzÀÄPÉÆAqÀÄ ºÉÆÃVgÀÄvÁÛ£É, ¦üAiÀiÁð¢AiÀÄ ªÀÄUÀ½UÉ ªÉÆÃmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ §¸ÀªÀPÀ¯Áåt PÀqÉUÉ ºÉÆÃUÀĪÀzÀ£ÀÄß Hj£À d£ÀgÀÄ £ÉÆÃrgÀÄvÁÛgÉ, £ÀAvÀgÀ ¦üAiÀiÁð¢UÉ DwñÀ EvÀ£ÀÄ ¦üAiÀiÁð¢AiÀÄ ªÀÄUÀ¼À£ÀÄß UÉÆÃmÁð UÁæªÀÄzÀ°ègÀĪÀ CªÀgÀ ¨sÁªÀ ¹zÁÝxÀð vÀAzÉ §ÄzÁݸÀ ¸Áé«Ä EvÀ£À ªÀÄ£ÉUÉ PÀgÉzÀÄPÉÆAqÀÄ ºÉÆÃVgÀÄvÁÛ£ÉAzÀÄ UÉÆvÁÛV ¢£ÁAPÀ 12-03-2017 gÀAzÀÄ UÉÆÃmÁð UÁæªÀÄPÉÌ ºÉÆÃV ¹zÁÝxÀð EvÀ¤UÉ «ZÁgÀuÉ ªÀiÁqÀ®Ä PÀ¼ÉzÀ gÁwæ §AzÀÄ ¸Àé®à ºÉÆvÀÄÛ EzÀÄÝ ºÉÆÃVgÀÄvÁÛ£ÉAzÀÄ w½¹zÀgÀÄ, ¦üAiÀiÁð¢AiÀÄ ªÀÄUÀ½UÉ C¥ÀºÀj¹PÉÆAqÀÄ ºÉÆÃUÀ®Ä DgÉÆævÀgÁzÀ 2) AiÀÄĪÀgÁd vÀAzÉ ±ÀAPÀgÀ, 3) ¥Àæ±ÁAvÀ vÀAzÉ ²ªÀgÁd E¸ÁèA¥ÀÄgÉ, 4) GªÉÄñÀ vÀAzÉ zsÉÆAqÀÄ, 5) ªÀÄAdÄ vÀAzÉ gÀªÉÄñÀ, 6) C¤Ã® vÀAzÉ ¨Á§Ä, 7) ±ÀgÀt¥Áà vÀAzÉ gÁd¥Áà PÉƽ, 8) zÀvÀÄÛ vÀAzÉ ¸ÀPÁgÁªÀÄ PÉƽ, 9) UÉÆÃmÁð UÁæªÀÄzÀ ¹zÁxÀð vÀAzÉ §ÄzÀÝ ¸Áé«Ä gÀªÀgÀÄ ¥ÀæZÉÆÃzÀ£É ªÀiÁr ¸ÀºÁAiÀÄ ªÀiÁrgÀÄvÁÛgÉ, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ¼À£ÀÄß DwñÀ EvÀ£À ¸ÀA§A¢üPÀgÀ UÁæªÀÄUÀ¼ÁzÀ OgÁzÀ(±Á), mÁPÀ½ aAZÀÄr, ºÀ®UàgÁ, ºÀA¢PÉÃgÁ, ºÀÄtdUÉÃgÁ, eÁAw, PÀ®ÄâVð EvÁå¢ PÀqÉUÀ¼À°è ºÉÆÃV ºÀÄqÀPÁqÀ®Ä ¦üAiÀiÁð¢AiÀÄ ªÀÄUÀ¼À ¥ÀvÉÛAiÀiÁVgÀĪÀÅ¢®è JAzÀÄ ¦üAiÀiÁð¢zÁgÀgÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 21-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 48/2017, PÀ®A. 366 L¦¹ :-
ಫಿರ್ಯಾದಿಯ ಮಗಳ ಜೋತೆ ಆಗಾಗ ಗಲ್ಲಿಯ ಪಪ್ಪು ತಂದೆ ಕಲ್ಯಾಣಿ ವಾಡೆಕರ ಇತನು ಮಾತಾಡುತ್ತಿದ್ದನು, ಹೀಗಿರುವಾಗ ದಿನಾಂಕ 06-03-2017 ರಂದು ಫಿರ್ಯಾದಿಯ ಮಗಳು ಕಾಲೇಜಿಗೆ ಹೋಗಿ ಮರಳಿ ಮನೆಗೆ ಬಂದು ಸಾಯಂಕಾಲ ತನ್ನ ಬಟ್ಟೆಗಳನ್ನು ಟೇಲರ್ ಹತ್ತಿರ ಹೊಲಿದುಕೊಂಡು ಬರುತ್ತೆನೆಂದು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಗಂಡನಿಗೆ ಹಾಗೂ ಫಿರ್ಯಾದಿಯ ಇನ್ನೊಂದು ಮಗಳಿಗೆ ಹೇಳಿ ಮನೆಯಿಂದ ಹೋದವಳು ಸಂಜೆಯಾದರು ಮರಳಿ ಮನೆಗೆ ಬರಲಿಲ್ಲಾ, ಫಿರ್ಯಾದಿಯು ತನ್ನ ಮಗಳು ಮನೆಗೆ ಬರದ ಕಾರಣ ಓಣಿಯಲ್ಲಿ ಹೋಗಿ ಹುಡುಕಾಡಿ ನೋಡಲು ಕಾಣಿಸಲಿಲ್ಲಾ, ಗಾಬರಿಗೊಂಡು ಅವಳ ಬಗ್ಗೆ ತಮ್ಮ ಸಂಬಂಧಿಕರ ಮನೆಗೆ ಹೋಗಿರುತ್ತಾಳೆ ಹೇಗೆ ಎಂದು ತಮ್ಮ ಎಲ್ಲಾ ಸಂಬಂಧಿಕರಿಗೆ ಕೇಳಲು ಅವಳ ಪತ್ತೆಯಾಗಲಿಲ್ಲ, 2-3 ದಿವಸಗಳ ನಂತರ ಫಿರ್ಯಾದಿಗೆ ತಮ್ಮ ಓಣಿಯ ಜನರಿಂದ ಗೊತ್ತಾಗಿದ್ದೆನೆಂದರೆ ಈ ಮೂದಲು ಫಿರ್ಯಾದಿಯ ಮಗಳ ಜೋತೆ ಆಗಾಗ ಮಾತಾಡುತ್ತಿದ್ದ ಪಪ್ಪು ತಂದೆ ಕಲ್ಯಾಣಿ ವಾಡೆಕರ ಈತನು ಯಾವುದೋ ಒಂದು ಉದ್ದೇಶದಿಂದ ಅಪಹರಸಿಕೊಂಡು ಹೋಗಿರುತ್ತಾನೆ ಅಂತ ಗೊತ್ತಾಗಿರುತ್ತದೆ, ಆದರೂ ಸಹ ಇಲ್ಲಿಯವರೆಗೆ ಅವರಿಬ್ಬರಿಗೆ ಎಲ್ಲಾ ಕಡೆ ಹುಡುಕಾಡಿದರು ಸಹ ಪತ್ತೆಯಾಗಿರುವುದಿಲ್ಲ, ಫಿರ್ಯಾದಿಯ ಮಗಳು ಮನೆಯಿಂದ ಹೋಗುವಾಗ ತನ್ನ ಮೈಮೇಲೆ ಪಿಂಕ್ ಬಣ್ಣದ ಶೇರ್ಟ ಸಲವಾರ ಧರಿಸಿರುತ್ತಾಳೆ, ಅವಳ ಬಣ್ಣ ಗೊಧಿ ಬಣ್ಣ, ತೆಳುವಾದ ಶೆರೀರ ಹಾಗು ಅವಳ ಎತ್ತರ ಸುಮಾರು 4  ಫಿಟ 6 ಇಂಚು ಇರುತ್ತದೆ, ಅವಳಿಗೆ ಕನ್ನಡ ಹಾಗು ಹಿಂದಿ ಭಾಷ ಮಾತಾಡಲು ಬರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ. 22/2017, ಕಲಂ. 457, 380 ಐಪಿಸಿ :-
ಫಿರ್ಯಾದಿ ದೇವರಾಜ ತಂದೆ ತುಕಾರಾಮ ರಾಜುನೊರ ವಯ: 22 ವರ್ಷ, ಸಾ: ಮಂಠಾಳ ರವರು ಮಂಠಾಳ ಗ್ರಾಮದಲ್ಲಿರುವ ಸಾಯಿ ಕೃಪಾ ವೈನ್ ಶಾಪನಲ್ಲಿ ಒಂದು ವರ್ಷದಿಂದ ಮ್ಯಾನೇಜರ್ ಅಂತ ಕೆಲಸ ಮಾಡುತ್ತಿದ್ದು, ಹೀಗಿರುವಾಗ ದಿನಾಂಕ 08-03-2017 ರಂದು ಸರದಿ ಪ್ರಕಾರ ಮುಂಜಾನೆಯಿಂದ ರಾತ್ರಿ 1000 ಗಂಟೆಯವರೆಗೆ ಫಿರ್ಯಾದಿ ಮತ್ತು ನರೇಂದ್ರ ರೆಡ್ಡಿ ಇಬ್ಬರು ಕೆಲಸ ಮಾಡಿ ಅಂದಿನ ಸರಾಯಿ ಮಾರಾಟ ಮಾಡಿದ 23,000/- ರೂ. ನಗದು ಹಣ ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟು ವೈನ್ ಶಾಪಿನ ಶೆಟರ್ ಭದ್ರವಾಗಿ ಮುಚ್ಚಿ ಬೀಗ ಹಾಕಿಕೊಂಡು ಮನೆಗೆ ಹೋಗಿ ನಂತರ ಮರುದಿನ ದಿನಾಂಕ 09-03-2017 ರಂದು ಮುಂಜಾನೆ ವೈನ್ ಶಾಪಿನ ಶೆಟರ್ ತೆಗೆದುನೋಡಲು ರಾತ್ರಿ ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟ ನಗದು ಹಣ 23,000/- ರೂ. ಕಳವು ಆಗಿರುವುದು ಕಂಡು ವೈನ್ ಶಾಪಿನಲ್ಲಿ ಕೂಲಂಕುಶವಾಗಿ ನೋಡಲು ವೈನ್ ಶಾಪಿನ ಛಾವಣಿಯ ತಗಡಿನ ತೆಗೆದು ತಗಡು ಮೇಲೆತ್ತಿ ಕಳ್ಳರು ಒಳಗೆ ಪ್ರವೇಶ ಮಾಡಿರುವುದು ಕಂಡು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áå£À £ÀUÀgÀ ¥Éưøï oÁuÉ UÀÄ£Éß £ÀA. 49/2017, PÀ®A. 454, 380 L¦¹ :-
¢£ÁAPÀ 15-03-2017 gÀAzÀÄ ¦üAiÀiÁð¢ gÀ«PÁAvÀ vÀAzÉ ªÀiÁºÀgÀÄzÀæ¥Áà ¤UÀÄqÀV ¸Á: ²ªÀ¥ÀÆgÀ, vÁ: §¸ÀªÀPÀ¯Áåt gÀªÀgÀÄ ªÀÄvÀÄÛ ¦üAiÀiÁð¢AiÀÄ ºÉAqÀw vÀªÀÄä ªÀÄ£ÉUÉ ©ÃUÀ ºÁQ ºÉAqÀw ªÀÄPÀ̽UÉ CªÀ¼À vÀªÀgÀÄ ªÀģɠªÀiÁºÀzÉêÀ PÁ¯ÉƤAiÀÄ°ègÀĪÀ gÁªÀÄZÀAzÀæ¥Áà gÀªÀgÀ ªÀÄ£ÉAiÀÄ°è ©ÃlÄÖ ¦üAiÀiÁð¢AiÀÄÄ £ÁåAiÀÄ®AiÀÄPÉÌ ºÉÆÃVzÀÄÝ, ¦üAiÀiÁð¢AiÀÄÄ £ÁåAiÀiÁ®AiÀÄzÀ°èzÁÝUÀ ªÀģɬÄAzÀ ºÉAqÀw PÀgÉ ªÀiÁr w½¹zÉÝ£ÉAzÀgÉ vÁ£ÀÄ ªÀÄvÀÄÛ ªÀiÁªÀ ªÀÄ£ÉUÉ §A¢zÀÄÝ ªÀÄ£ÉAiÀÄ ©ÃUÀ ªÀÄÄgÀÄ¢zÀÄÝ EgÀÄvÀÛzÉ, Q° PÉÊ PɼÀUÀqÉ ©¢ÝgÀÄvÀÛzÉ CAvÀ w½¹zÁUÀ ¦üAiÀiÁð¢AiÀÄÄ PÀÆqÀ¯É ªÀÄ£ÉUÉ ºÉÆÃV £ÉÆÃqÀ®Ä ªÀÄ£ÉAiÀÄ ¨ÁV°£À Q° ªÀÄÄj¢zÀÄÝ EgÀÄvÀÛzÉ ªÀÄvÀÄÛ ªÀÄ£ÉAiÀÄ ¨ÁV®Ä ¸ÀºÀ vÉgÉ¢zÀÄÝ £ÉÆÃr UÁ§jUÉÆAqÀÄ J®ègÀÆ ªÀÄ£ÉAiÀÄ M¼ÀUÉ ºÉÆÃV £ÉÆÃqÀ®Ä C®ªÀiÁj vÉgÉ¢zÀÄÝ ªÀÄvÀÄÛ M¼ÀUÀqÉ EzÀÝ §mÉÖUÀ¼ÀÄ PÉüÀUÉ ZɯÁè ¦°èAiÀiÁV ©¢ÝzÀªÀÅ, C®ªÀiÁjAiÀÄ ¯ÁPÀj£À°èlÖ ¨É½î ºÁUÀÄ §AUÁgÀzÀ D¨sÀgÀtUÀ¼ÁzÀ 1) 3 1/2  UÁæA. §AUÁgÀzÀ Q«AiÀÄ°è£À M¯É C.Q 10,000/- gÀÆ., 2) 1 UÁæªÀÄ §AUÁgÀzÀ 3 ªÀÄPÀ̼À PÉÊAiÀÄ°è£À GAUÀÄgÀUÀ¼ÀÄ C.Q 9000/- gÀÆ., 3) 4 vÉÆ¯É ¨É½îAiÀÄ 2 ºÁ®UÀqÀUÁ (40 UÁæA.) C.Q 2000/- gÀÆ., 4) ¨É½îAiÀÄ PÁ®°è£À 2 ZÉÊ£À 40 UÁæA. C.Q 1500/- gÀÆ., 5) ¨É½îAiÀÄ RqÀUÁ 15 UÁæA. C.Q 700/- gÀÆ., 6) 1 ½ UÁæA. ¨É½îAiÀÄ 1 ®Qëöäà ªÀÄÆwð C.Q 75/- gÀÆ., 7) 1 1/2 UÁæA. ¨É½îAiÀÄ 2 ZËPÁ (30 UÁæA.) C.Q 1200/- gÀÆ. C®ªÀiÁjAiÀÄ°èzÀÝ »ÃUÉ MlÄÖ 24,475/- gÀÆ. ¨É¯ÉAiÀÄ ¨É½î ªÀÄvÀÄÛ §AUÁgÀzÀ D¨sÀgÀtUÀ¼ÀÄ AiÀiÁgÉÆ D¥ÀjavÀ PÀ¼ÀîgÀÄ ¢£ÁAPÀ 15-03-2017 gÀAzÀÄ 1100 UÀAmɬÄAzÀ 1600 UÀAmÉAiÀÄ ªÀÄzÀåzÀ CªÀ¢üAiÀÄ°è PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 21-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ  UÀÄ£Éß £ÀA. 31/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 20-03-2017 ರಂದು ಫಿರ್ಯಾದಿ ಸಂತೋಷ ತಂದೆ ಕಾಶಪ್ಪಾ ಸಿಂದೆ ವಯ: 27 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಯರಭಾಗ ರವರ ಚಿಕ್ಕಪ್ಪನಾದ ಈಶ್ವರ ಹಾಗೂ ದೌಲತ ತಂದೆ ಹಣಮಂತ ಜಮಾದಾರ ವಯ: 42 ವರ್ಷ, ಜಾತಿ: ಬೇಡತ, ಸಾ: ಸಿರಗಾಪೂರ ಇಬ್ಬರೂ ಕೂಡಿ ಫಿರ್ಯಾದಿಯ ಚಿಕ್ಕಪ್ಪನ ಮೊಟರ ಸೈಕಲ ನಂ. ಕೆಎ-56/ಹೆಚ-7237 ನೇದರ ಮೇಲೆ ಯರಭಾಗದಿಂದ ರಾಜೇಶ್ವರ ಕಡೆಗೆ ಹೋಗುವಾಗ ರಾ.ಹೆ-9 ರ ಮೇಲೆ ರಾಜೇಶ್ವರ ಗ್ರಾಮದ ಬ್ರಿಡ್ಜ ಹತ್ತಿರ ಎದುರಿನಿಂದ ಕಮಾಂಡರ ಜೀಪ ನಂ. ಕೆಎ-32/1216 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ರಾಂಗ ಸೈಡಿನಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ್ ಮಾಡದೆ ಫಿರ್ಯಾದಿಯ ಚಿಕ್ಕಪ್ಪನ ಮೊಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಚಿಕ್ಕಪ್ಪನ ಬಲಗಾಲು ಮುರಿದಿರುತ್ತದೆ, ಹಣೆಯ ಬಲಭಾಗದ ಹತ್ತಿರ ಭಾರಿ ರಕ್ತಗಾಯ ಮತ್ತು ಕೈಗೆ ತರಚಿದ ಗಾಯವಾಗಿರುತ್ತದೆ ಮತ್ತು ಅವರ ಜೊತೆಯಲ್ಲಿದ್ದ ದೌಲತ ಇವರ ಎದೆಗೆ ಗುಪ್ತಗಾಯ, ಬಲಗೈ ಮೊಳಕೈ ಹತ್ತಿರ ಗುಪ್ತಗಾಯ ಹಾಗು ತುಟಿಗೆ ಸಾದಾ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಒಪಿಯು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ನಂತರ ಇಬ್ಬರು 108 ಅಂಬುಲೆನ್ಸದಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 36/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ರಾಮಸುಮೇರ ತಂದೆ ಗಂಗಾರಧನ್ ರಾವತ ವಯ: 40 ವರ್ಷ, ಸಾ: ಲಚ್ಚ ಖೇಡಾ, ತಾ: ಮೋರಾವ, ಜಿ: ಮುನವಾ (ಉತ್ತರ ಪ್ರದೇಶ), ಸದ್ಯ: ಭಾಸ್ಕರ ನಗರ ಚಿಟಗುಪ್ಪಾ ರವರು ಒಂದು ವರ್ಷದಿಂದ ಚಿಟಗುಪ್ಪಾ ಪಟ್ಟಣದ ಭಾಸ್ಕರ ನಗರದಲ್ಲಿ ವಾಸವಾಗಿದ್ದು, ದಿನನಿತ್ಯ ಐಸಕ್ರೀಮ್ ಮಾರಾಟ ಮಾಡಿಕೊಂಡು ಉಪಜೀವಿಸುತ್ತಿದ್ದು, ಹೀಗಿರುವಲ್ಲಿ ದಿನಾಂಕ 21-03-2017 ರಂದು ಫಿರ್ಯಾದಿಯು ಚಿಟಗುಪ್ಪಾ ಪಟ್ಟಣದಿಂದ ಇಟಗಾ ಗ್ರಾಮಕ್ಕೆ ಐಸಕ್ರೀಮ್ ಮಾರಾಟ ಮಾಡಲು ಐಸಕ್ರೀಮ್ ಮಾರಾಟ ಮಾಡುವ ಬಂಡಿ ತೆಗೆದುಕೊಂಡು ಹೋಗಿ ಇಟಗಾ ಗ್ರಾಮದಲ್ಲಿ ಐಸಕ್ರೀಮ್ ಮಾರಾಟ ಮಾಡಿ ಬಂಡಿಯನ್ನು ತೆಗೆದುಕೊಂಡು ಕಾಲ್ನಡಿಗೆಯಿಂದ ಚಿಟಗುಪ್ಪಾ ಪಟ್ಟಣಕ್ಕೆ ಬರುವಾಗ ಚಿಟಗುಪ್ಪಾ ಇಟಗಾ ರೋಡ ಸಾಯಿ ಮಂದಿರ ಹತ್ತಿರ ಇಟಗಾ ಗ್ರಾಮದ ಕಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗೈ ಮುಂಗೈ ಹತ್ತಿರ ಭಾರಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಗೆ ಡಿಕ್ಕಿ ಮಾಡಿದ ಮೋಟರ ಸೈಕಲ ಚಲಾಯಿಸುತ್ತಿದ್ದ ಚಾಲಕನು ತನ್ನ ಮೋಟರ ಸೈಕಲನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿರುತ್ತಾನೆ, ಮೋಟರ ಸೈಕಲ ನಂಬರ ನೋಡಿರುವುದಿಲ್ಲ, ನಂತರ ಫಿರ್ಯಾದಿಗೆ ಯಾರೋ ಒಬ್ಬ ವ್ಯಕ್ತಿ ಮೋಟರ ಸೈಕಲ ಮೇಲೆ ಕೂಡಿಸಿಕೊಂಡು ಮನೆಗೆ ತಂದು ಬಿಟ್ಟಿರುತ್ತಾನೆ, ಫಿರ್ಯಾದಿಗೆ ಆದ ಗಾಯ ನೋಡಿ ಫಿರ್ಯಾದಿಗೆ ಪರಿಚಯವಿದ್ದ ಮನೀಶಕುಮಾರ ತಂದೆ ಬೇರುಲ್ಲಾಲ ಪ್ರಜಾಪತ, ಸುನೀಲಕುಮಾರ ತಂದೆ ದೇವಿಪ್ರಸಾದ ರಾವತ್ ಇವರು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 51/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-03-2017 ರಂದು ಫಿರ್ಯಾದಿ ಜಗದೇವಿ ಗಂಡ ಸೂರ್ಯಕಾಂತ ವಯ: 35 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಇಂದಿರಾ ನಗರ ಭಾಲ್ಕಿ ರವರು ತನ್ನ ತಮ್ಮನೊಂದಿಗೆ ಭಾಲ್ಕಿಯಿಂದ ಹೆಡಗಾಪೂರ ಗ್ರಾಮಕ್ಕೆ ಮೋಟಾರ ಸೈಕಲ ನಂ. ಕೆಎ-38/ಎಸ್-5980 ನೇದ್ದರ ಮೇಲೆ ಹೋಗುತ್ತಿರುವಾಗ ಆಟೋ ನಂ. ಎಮ್.ಎಚ್-24/ಈ-6241 ನೇದ್ದರ ಚಾಲಕನು ತನ್ನ ಆಟೋವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಗೆ ಎಡಭುಜಕ್ಕೆ ರಕ್ತಗಾಯ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ತಮ್ಮನಿಗೆ ಬಲಗೈಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ ಅಂತ ನೀಡದ ದೂರಿನ ಸಾರಾಂಶದ ಮೇರೆಗೆ ದಿನಾಂಕ 21-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: