Police Bhavan Kalaburagi

Police Bhavan Kalaburagi

Thursday, March 23, 2017

BIDAR DISTRICT DAILY CRIME UPDATE 23-03-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-03-2017

ªÀÄÄqÀ© ¥ÉưøÀ oÁuÉ UÀÄ£Éß £ÀA. 40/2017, PÀ®A 279, 337, 338 L¦¹ :-
¢£ÁAPÀ 22-03-2017 gÀAzÀÄ ¦üAiÀiÁð¢ UÁAiÀiÁ¼ÀÄ ªÀÄ°èPÁdÄð£À vÀAzÉ ªÀĺÁzÉêÀ¥Áà ªÀÄ®PÁf ªÀAiÀÄ: 30 ªÀµÀð, ¸Á: ªÉÄʸÀ®UÁ, vÁ: §¸ÀªÀPÀ¯Áåt gÀªÀgÀÄ vÀ£Àß UɼÉAiÀÄ£ÁzÀ gÁdPÀĪÀiÁgÀ vÀAzÉ PÀ¯Áåt ¨sÀAqÁj gÀªÀgÀ eÉÆvÉAiÀÄ°è E§âgÀÄ r¸Éî vÉUÉzÀÄPÉÆAqÀÄ §gÀ®Ä gÁdPÀĪÀiÁgÀ EvÀ£À ºÉÆøÀzÁzÀ PÉA¥ÀÄ ¥sÁå±À£ï ¥ÉÆæà ªÉÆÃmÁgÀ ¸ÉÊPÀ® vÉUÉzÀÄPÉÆAqÀÄ ªÉÆÃmÁgÀ ¸ÉÊPÀ®£ÀÄß gÁdPÀĪÀiÁgÀ EvÀ£ÀÄ ZÀ¯Á¬Ä¸ÀÄwÛzÀÄÝ r¸Éî vÉÃUÉzÀÄPÉÆAqÀÄ ºÉÆÃV SÉÃqÁð (PÉ) UÁæªÀÄzÀ°è vÀªÀÄä mÁæPÀÖjUÉ r¸Éî ºÁQ ªÀÄgÀ½ ªÉÄʸÀ®UÁ UÁæªÀÄPÉÌ §gÀÄwÛgÀĪÁUÀ DgÉÆævÀ£ÁzÀ gÁdPÀĪÀiÁgÀ vÀAzÉ PÀ¯Áåt ¨sÀAqÁj ¸Á: ªÉÄʸÀ®UÁ, vÁ: §¸ÀªÀPÀ¯Áåt EvÀ£ÀÄ vÀß ªÉÆÃmÁgÀ ¸ÉÊPÀ®£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ ºÉÆÃV UÀzÉèÃUÁAªÀ ªÉÄʸÀ®UÁ gÉÆÃr£À ªÉÄÃ¯É wgÀĪÀÅ gÀ¸ÉÛAiÀÄ ¸Àé®à ªÀÄÄAzÉ ¸ÁA¨ÁgÉrØ gÀªÀgÀ ºÉÆ®zÀ ºÀwÛgÀ vÀ£Àß ªÉÆÃmÁgÀ ¸ÉÊPÀ®£ÀÄß PÀAmÉÆæ® ªÀiÁqÀzÉ gÉÆÃr£À ªÉÄÃ¯É CqÁØ wrØ ZÀ¯Á¬Ä¹PÉÆAqÀÄ MªÉÄä¯É PÀmï ªÀiÁqÀ®Ä ºÉÆÃV ¹Ìqï ªÀiÁrgÀÄvÁÛ£É, ¸ÀzÀj C¥ÀWÁvÀ¢AzÀ ¦üAiÀiÁð¢AiÀÄ JqÀUÀqÉ vÀ¯ÉUÉ gÀPÀÛUÁAiÀÄ ºÁUÀÆ UÀÄ¥ÀÛUÁAiÀÄ, JqÀUÀqÉ ºÀuÉUÉ gÀPÀÛUÁAiÀÄ, PÀ¥Áà¼ÀzÀ ºÀwÛgÀ gÀPÀÛUÁAiÀÄ, JqÀUÀqÉ UÀ®èPÉÌ vÀgÀazÀ gÀPÀÛUÁAiÀÄ UÀÄ¥ÀÛUÁAiÀĪÁVgÀÄvÀÛzÉ ºÁUÀÆ DgÉÆæAiÀÄ JqÀUÀqÉ vÀ¯ÉUÉ gÀPÀÛUÁAiÀÄ, vÀ¯ÉUÉ UÀÄ¥ÀÛUÁAiÀÄ, Q«UÉ gÀPÀÛUÁAiÀÄ, §®UÀqÉ UÀ®èzÀ ºÀwÛgÀ gÀPÀÛUÁAiÀÄ, vÀ¯ÉAiÀÄ »AzÉ UÀÄ¥ÀÛUÁAiÀĪÁVgÀÄvÀÛzÉ, DUÀ C°èAiÉÄà ºÉÆÃUÀÄwÛzÀÝ UÁæªÀÄzÀ d£ÀgÀÄ E§âjUÀÆ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ ªÀÄÄqÀ© ¸ÀgÀPÁj D¸ÀàvÉæUÉ vÀAzÀÄ zÁR°¹gÀÄvÁÛgÉAzÀÄ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಗುನ್ನೆ ನಂ. 55/2017, ಕಲಂ. 506 ಐಪಿಸಿ ಜೊತೆ 7 & 8 ಪೊಸ್ಕೋ ಕಾಯ್ದೆ & ನಿಯಮಗಳು 2012 :-
ದಿನಾಂಕ 18-03-2017 ರಂದು ಫಿರ್ಯಾದಿ ಹಾಗೂ ಫಿರ್ಯಾದಿಯ ಗಂಡ, ಮಗ ಕೂಲಿ ಕೆಲಕ್ಕೆ ಹೋದಾಗ ಫಿರ್ಯಾದಿಯ ಮಗಳು ಮನೆಯಲಿದ್ದು ಆಕೆಯು ನೈಸರ್ಗಿಕ ಕರೆಗೆ / ಎಕಿ ಮಾಡಲು ತಮ್ಮ ಮನೆಯ ಬಚ್ಚಲಿನಲ್ಲಿ ಹೊದಾಗ ಆರೋಪಿ ಶರಣಪ್ಪಾ ತಂದೆ ಶಾಂತಪ್ಪಾ ನ್ಯಾಮತಾಬಾದೆ ವಯ: 45 ವರ್ಷ, ಜಾತಿ: ಎಸ್.ಸಿ ಮಾದಿಗಾ, ಸಾ: ರೇಕುಳಗಿ ಇತನು ಬಚ್ಚಲದಲ್ಲಿ ಬಂದು ತನ್ನ ಚುಡಿದಾರ ಪೈಜಾಮಾ/ಪ್ಯಾಂಟ ಮೊಳಕಾಲದವರೆಗೆ ಬಿಚ್ಚಿ ಫಿರ್ಯಾದಿಯ ಮಗಳ ಬಾಯಿ ಒತ್ತಿ ಹಿಡಿದು ಮೈ ಸವರುತ್ತಿದ್ದಾಗ ಫಿರ್ಯಾದಿಯ ಮಗಳು ಚಿರಾಡುವ ಶಬ್ದವನ್ನು ಕೇಳಿ ಪಕ್ಕದ ಮನೆಯವರು ಬಂದು ಫಿರ್ಯಾದಿಯ ಮಗಳಿಗೆ ಎಳೆದುಕೊಂಡು ಬಂದಿರುತ್ತಾರೆ, ಸದರಿ ವಿಷಯದ ಬಗ್ಗೆ ದಿನಾಂಕ 21-03-2017 ರಂದು ಫಿರ್ಯಾದಿಯು ತನ್ನ ಗಂಡ ಮತ್ತು ಭಾವನೊಂದಿಗೆ ಆರೋಪಿಗೆ ವಿಚಾರಿಸಲು ಬಾಯಿ ಮಾತಿನ ತಕರಾರು ನಡೆದಿದ್ದು ಮತ್ತು ಆರೋಪಿಯು ಇತನು ಸದರಿ ವಿಷಯವನ್ನು ಯಾರಿಗಾದರು ತಿಳಿಸಿದಲ್ಲಿ ನಿನಗೆ ಜಿವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಒಡ್ಡಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 22-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 52/2017, ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 22-03-2017 ರಂದು ಫಿರ್ಯಾದಿ ಸಚಿನ ತಂದೆ ರಾಜಕುಮಾರ ಹಡಪದ ವಯ: 18 ವರ್ಷ, ಜಾತಿ: ಹಡಪದ, ಸಾ: ಬ್ಯಾಲಹಳ್ಳಿ, ತಾ: ಭಾಲ್ಕಿ ರವರು ತಮ್ಮ ಚಿಕ್ಕಪ್ಪನೊಂದಿಗೆ ತನ್ನ ಮೊಟಾರ ಸೈಕಲ ನಂ. ಕೆಎ-39/ಕ್ಯೂ-4852 ನೇದ್ದರ ಮೇಲೆ ಬ್ಯಾಲಹಳ್ಳಿಯಿಂದ ಕಾರಾಂಜಾ ಬ್ರಿಜ್ಜ ಕಡೆಗೆ ಹೋಗಿ ಮರಳಿ ಬ್ಯಾಲಹಳ್ಳಿಗೆ ಬರುತ್ತಿವಾಗ ಬೀದರ ಹುಮನಾಬಾದ ರೋಡಿನ ಮೇಲೆ ಬ್ರಿಜ ಹತ್ತಿರ ಯಾವೊದೋ ಮೋಟಾರ ಸೈಕಲ ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಯ ತಲೆಯ ಹಿಂದುಗಡೆ ಭಾರಿ ರಕ್ತಗಾಯ  ಮತ್ತು ಫಿರ್ಯಾದಿಯ ಚಿಕ್ಕಪ್ಪನಾದ ಶಿವಕುಮಾರ ರವರ ತಲೆಯ ಹಿಂದುಗಡೆ ಮತ್ತು ಬಲ ಕಿವಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತ ಅಂತಾ ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


No comments: