¢£ÀA¥Àæw C¥ÀgÁzsÀUÀ¼À ªÀiÁ»w
¢£ÁAPÀ 09-04-2017
ಬಸವಕಲ್ಯಾಣ
ಸಂಚಾರ ಪೊಲೀಸ ಠಾಣೆ ಗುನ್ನೆ
ನಂ. 42/2017, ಕಲಂ. 279,
304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 08-04-2017 ರಂದು ಫಿರ್ಯಾದಿ ಭಾರತಾಬಾಯಿ ಗಂಡ
ದಿಲೀಪ ಬಿರಾದಾರ, ವಯ: 45 ವರ್ಷ, ಜಾತಿ: ಮರಾಠಾ,
ಸಾ: ಗುಂಡೂರ, ತಾ: ಬಸವಕಲ್ಯಾಣ ರವರ ಗಂಡ ದಿಲೀಪ ತಂದೆ ಮಾಣೀಕರಾವ ಬಿರಾದಾರ, ವಯ:
50 ವರ್ಷ ರವರು ಬಸವಕಲ್ಯಾಣದ ಬಸವವನದ ಎದುರು ಮುಖ್ಯ ರಸ್ತೆಯ ಮೇಲೆ ಮಡಿವಾಳ ಚೌಕ ಕಡೆಯಿಂದ
ಅಂಬೇಡ್ಕರ ಚೌಕ ಕಡೆಗೆ ಹೋಗುವ ಅಪ್ಪಿ ಅಟೊ ಚಾಲಕನು ತನ್ನ ಅಟೊವನ್ನು ಅತಿವೇಗ ಮತ್ತು
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಗಂಡ ದಿಲೀಪ ರವರಿಗೆ ಡಿಕ್ಕಿ ಮಾಡಿ ವಾಹನ
ಸಮೇತ ಓಡಿ ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ದಿಲೀಪ ರವರ ತಲೆಗೆ ಭಾರಿ
ರಕ್ತಗಾಯವಾಗಿದರಿಂದ ಖಾಸಗಿ ವಾಹನದಿಂದ ಉಪಚಾರ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು
ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ಗಂಡ ಮ್ರತಪಟ್ಟಿರುತ್ತಾರೆಂದು ನೀಡಿದ ಫಿರ್ಯಾದಿಯವರ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ºÀÄ®¸ÀÆgÀ ¥Éưøï oÁuÉ UÀÄ£Éß £ÀA.
35/2017, PÀ®A. 435 L¦¹ :-
ºÁ®ºÀ½î ²ªÁgÀzÀ ºÉÆ® ¸ÀªÉð £ÀA. 52 £ÉÃzÀÝgÀ°è
¦üAiÀiÁð¢ SÁeÁ¸Á§ vÀAzÉ C«ÄgÀ¸Á§ ¸ÀAUÉÆÃ¼ÀUÉ
ªÀAiÀÄ: 70 ªÀµÀð, eÁw: ªÀÄĹèA, ¸Á: vÉÆUÀ®ÆgÀ gÀªÀgÀÄ 2 JPÀgÉ 28 UÀÄAmÉ
d«ÄãÀÄ ºÉÆA¢zÀÄÝ, CzÀgÀ°è F ªÀµÀð, ¨É¼ÉzÀ ©½ eÉÆÃ¼ÀzÀ PÀ¼ÀQ 1500 ¸ÀÄqÀÄUÀ¼ÀÄ
ªÀÄvÀÄÛ ºÀ¹gÀÄ eÉÆ¼ÀzÀ PÀ¼ÀQ 2000 ¸ÀÄqÀÄUÀ¼ÀÄ gÁ² ªÀiÁr ºÉÆ®zÀ°è MnÖ ¨sÀt«Ä
ºÁQzÀÄÝ EgÀÄvÀÛzÉ, ¢£ÁAPÀ 07-04/-2017 gÀAzÀÄ 2100 UÀAmÉAiÀÄ ¸ÀĪÀiÁjUÉ £ÁUÀ£ÁxÀ
vÀAzÉ ¨sÀzÀæ¥Áà ±ÉÃjPÁgÀ EªÀgÀÄ ¦üAiÀiÁð¢UÉ ¤ªÀÄä ºÉÆÃ®zÀ°èzÀÝ PÀ¼ÀQAiÀÄ
¨sÀt«ÄUÉ ¨ÉAQ ºÀwÛzÉ CAvÀ w½¹zÀ PÀÆqÀ¯Éà ¦üAiÀiÁð¢AiÀÄ ªÀÄUÀ£ÁzÀ C«ÄÃgÀ¸Á§
vÀAzÉ SÁeÁ¸Á§ ªÀÄvÀÄÛ CtÚ£À ªÀÄUÀ£ÁzÀ E¸ÁªÉÆÃ¢Ý£À vÀAzÉ ªÉÄÊ£ÉÆÃ¢Ý£À EªÀgÀÄ
ºÉÆ®zÀ PÀqÉ ºÉÆÃV £ÉÆÃqÀ®Ä ºÉÆÃ®zÀ°è NnÖzÀÝ PÀ¼ÀQ ¨sÀt«ÄUÉ ¨ÉAQ ºÀwÛ
¸ÀÄqÀÄwÛvÀÄÛ, ¨sÀt«ÄAiÀÄ ¸ÀÄvÀÛ®Ä £ÉÆÃqÀ®Ä C±ÉÆÃPÀ vÀAzÉ ZÀ£ÀߥÁà ªÀÄAoÁ¼É
ªÀAiÀÄ: 50 ªÀµÀð, eÁw: °AUÁAiÀÄvÀ, ªÀÄvÀÄÛ ¸ÀAUÀªÉÄñÀ vÀAzÉ C±ÉÆÃPÀ ªÀÄAoÁ¼É
ªÀAiÀÄ: 24 ªÀµÀð, eÁw: °AUÁAiÀÄvÀ, E§âgÀÄ ¸Á: vÉÆUÀ®ÆgÀ EªÀj§âgÀÄ EªÀjUÉ £ÉÆÃr
Nr ºÉÆÃzÀgÀÄ, F ªÉÆzÀ®Ä ¦üAiÀiÁð¢AiÀÄ CtÚ£ÁzÀ ªÀÄzÀgÀ¸Á§ EªÀgÀ ¨sÀt«ÄUÉ Hj ºÀaÑ
¸ÀÄnÖzÀÄÝ, EªÀgÀ ªÉÄÃ¯É ¸ÀA±ÀAiÀÄ ¥ÀlÄÖ CtÚ CªÀjUÉ ¨ÉÊ¢gÀĪÀÅzÀjAzÀ CzÉÃ
ªÉʱÀªÀÄå¢AzÀ ¦üAiÀiÁð¢AiÀÄ ¨sÀt«ÄUÉ ¨ÉAQ ºÀaÑ ¸ÀÄlÄÖ ¸ÀĪÀiÁgÀÄ 50,000/-
gÀÆ¥Á¬Ä ºÁ¤ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ
ªÉÄÃgÉUÉ ¢£ÁAPÀ 08-04-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 66/2017, ಕಲಂ. 295, 427 ಐಪಿಸಿ :-
ದಿನಾಂಕ 08-04-2017
ರಂದು ಫಿರ್ಯಾದಿ ಪ್ರಹಲಾದ ತಂದೆ ಭೀಮರಾವ ಮಾಲೆಕರ ವಯ: 28 ವರ್ಷ, ಸಾ: ಬಂಬಳಗಿ ರವರು ತಮ್ಮ
ಗ್ರಾಮದ ಅಂಬೆಡ್ಕರ ಮೂರ್ತಿಯ ಕಡೆಗೆ ಹೊಗಿ ನೋಡಲು ಅಲ್ಲಿ ಕಂಡು ಬಂದಿದ್ದೆನೆಂದರೆ ಡಾ|| ಬಾಬಾ
ಸಾಹೇಬ ಅಂಬೇಡ್ಕರರವರ ಮೂರ್ತಿಯ ಕಟ್ಟೆಯ ಸುತ್ತಲು ಹಾಕಿದ 6 ಕಬ್ಬಿಣದ ಗ್ರಿಲ್ಸಗಳು ಕಟ್ಟೆಯ
ಪಕ್ಕಕ್ಕೆ ಬಿದ್ದಿದ್ದು ಮತ್ತು ಅದರ ಪಕ್ಕದಲ್ಲಿ ಒಂದು ಎಲುಬಿನ ತುಂಡು ಸಹ ಕಂಡು ಬಂದಿದ್ದು,
ಯಾರೋ ಅಪರಿಚತರು ಡಾ|| ಬಾಬಾ ಸಾಹೇಬ ಅಂಬೇಡ್ಕರರವರ ಮೂರ್ತಿಯ ಸುತ್ತಲು ಹಾಕಿದ ಕಬ್ಬಿಣದ 6
ಗ್ರಿಲ್ಸಗಳು ಮುರಿದು ಹಾನಿ ಮಾಡಿ ಅಲ್ಲಿಯೇ ಒಂದು ಮಾಂಸದ ತುಂಡು ಬಿಸಾಡಿ ಅಂಬೇಡ್ಕರರವರ
ಮೂರ್ತಿಗೆ ಅವಮಾನ ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment