¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ: 12-04-2017
ªÀÄ»¼Á ¥Éưøï oÁuÉ UÀÄ£Éß £ÀA. 12/17 PÀ®A 498(J),
323, 504, 313 eÉÆvÉ 34 L.¦.¹ :-
¢£ÁAPÀ
10-04-2017 gÀAzÀÄ gÁwæ 1045 UÀAmÉAiÀÄ ¸ÀĪÀiÁjUÉ ©ÃzÀgÀ ¸ÀPÁðj D¸ÀàvÉæ¬ÄAzÀ
JA.J¯ï.¹ EzÉ CAvÀ ªÀiÁ»w §AzÀ ªÉÄÃgÉUÉ 1115 UÀAmÉUÉ D¸ÀàvÉæUÉ ¨sÉnÖ ¤Ãr
D¸ÀàvÉæAiÀİè aQvÉì ¥ÀqÉAiÀÄÄwÛzÀÝ
²æÃªÀÄw ªÀÄjAiÀiÁ¼À UÀAqÀ ¥Àæ«ÃtPÀĪÀiÁgÀ PÀ£Á߼ɣɯgï ªÀAiÀÄ 20 ªÀµÀð eÁ:
Qæ±ÀÑ£ï G: ªÀÄ£É PÉ®¸À ¸Á: nr© PÁ¯ÉÆÃ¤ ºÀ¼ÀzÀPÉÃj ©ÃzÀgÀ. EªÀ¼À ºÉýPÉAiÀÄ£ÀÄß
¥ÀqÉzÀÄPÉÆArzÀÄÝ, ºÉýPÉAiÀÄ ¸ÁgÁA±ÀªÉ£ÉAzÀgÉ, ¦üAiÀiÁð¢gÀªÀgÀÄ ¸ÀĪÀiÁgÀÄ 2 ªÀµÀðUÀ¼À »AzÉ nr© PÁ¯ÉÆÃ¤
ºÀ¼ÀzÀPÉÃjAiÀÄ ¸ÀA¥ÀvÀÛPÀĪÀiÁgÀ gÀªÀgÀ ªÀÄUÀ£ÁzÀ ¥ÀæªÉÆÃzÀ @ ¥Àæ«ÃtPÀĪÀiÁgÀ
EvÀ£À eÉÆvÉAiÀÄ°è ¦æÃw¹ ªÀÄzÀÄªÉ ªÀiÁrPÉÆArzÀÄÝ EgÀÄvÀÛzÉ. ªÀÄzÀĪÉAiÀiÁzÀ £ÀAvÀgÀ UÀAqÀ ¥ÀæªÉÆÃzÀ EªÀgÀÄ 3-4
wAUÀ¼ÀÄ ªÀiÁvÀæ ZÉ£ÁßV £ÉÆÃrPÉÆAqÀgÀÄ. £ÀAvÀgÀ «£ÁB PÁgÀt ªÀiÁ£À¹PÀ zÉÊ»PÀ
QgÀÄPÀļÀ ¤ÃqÀÄvÁÛ §A¢gÀÄvÁÛ£É. C®èzÉ £À£Àß CvÉÛAiÀiÁzÀ ¥ÀzÁäªÀw, ªÀiÁªÀ£ÁzÀ
¸ÀA¥ÀvÀÛPÀĪÀiÁgÀ EªÀgÀÄ ¸ÀºÀ £À£ÀUÉ ¤Ã£ÀÄ £À£Àß ªÀÄUÀ¤UÉ J°èAzÀ UÀAlÄ ©¢Ý¢ ¤Ã£ÀÄ
¨ÉÃUÀ£É K¼ÀĪÀ¢®è, ªÀÄ£É PÉ®¸À ªÀÄvÀÄÛ CqÀÄUÉ ªÀiÁqÀ®Ä §gÀĪÀ¢®è CAvÀ CªÀgÀÄ
¸ÀºÀ £À£ÀUÉ CªÁZÀå ±À§ÝUÀ½AzÀ ¨ÉÊAiÀÄÄÝ ªÀiÁ£À¹PÀ zÉÊ»PÀ QgÀÄPÀļÀ ¤ÃqÀÄvÁÛ
§A¢gÀÄvÁÛgÉ. CªÀjUÉ ¦üAiÀiÁ𢠪ÀÄ£ÉAiÀĪÀjAzÀ w½ ºÉýzÀgÀÄ ¸ÀºÀ
vÉÆAzÀgÉ PÉÆqÀÄvÁÛ EzÁÝgÉ, ¦üAiÀiÁð¢AiÀÄÄ ¸ÀzÀå UÀ©üðtÂAiÀiÁVzÀÄÝ, UÀAqÀ,
CvÉÛ, ªÀiÁªÀ gÀªÀgÀÄ PÉÆqÀĪÀ vÁæ¸À£ÀÄß vÁ½PÉÆAqÀÄ £Á£ÀÄ £À£Àß UÀAqÀ£À
ªÀÄ£ÉAiÀİAiÉÄà G½¢gÀÄvÉÛãÉ. »ÃVgÀĪÁUÀ
¢£ÁAPÀ 10-04-2017 gÀAzÀÄ ªÀÄÄAeÁ£É 9-00 UÀAmÉAiÀÄ ¸ÀƪÀiÁjUÉ UÀAqÀ
¥Àæ«ÃtPÀĪÀiÁgÀ, CvÉÛ, ªÀiÁªÀ F ªÀÄÆgÀÄ d£ÀgÀÄ PÀÆr £À£ÀUÉ gÀ¸Áß ªÀiÁrgÀÄvÉÛêÉ
PÀÄr CAvÀ ºÉý MvÁÛAiÀÄ¢AzÀ gÀ¸Áß ªÀ£ÀÄß
PÀÄr¹gÀÄvÁÛgÉ gÀ¸Áß PÀÄrzÀ ¸Àé®à ¸ÀªÀÄAiÀÄzÀ £ÀAvÀgÀ ºÉÆmÉÖ ¨ÉÃ£É ¥ÁægÀA¨sÀªÁ¬ÄvÀÄ. À £Á£ÀÄ ªÀÄÆvÀæ «¸Àdð£ÉUÉAzÀÄ ¨ÁvÀ gÀÆ«ÄUÉ
ºÉÆÃzÁUÀ gÀPÀÛ¸ÁæªÀªÁV UÀ¨sÀð¥ÁvÀªÁVgÀÄvÀÛzÉ. UÀAqÀ,
CvÉÛ, ªÀiÁªÀ gÀªÀgÉ®ègÀÆ £À£ÀUÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤Ãr £À£ÀUÉ
ºÉÆqÉ §qÉ ªÀiÁr £À£ÀUÉ gÀ¸Áß PÀÄr¹zÀjAzÀ £À£ÀUÉ UÀ¨sÀð¥ÁvÀªÁVgÀÄvÀÛzÉ. PÁgÀt
£À£ÀUÉ £À£Àß UÀAqÀ ¥Àæ«ÃtPÀĪÀiÁgÀ, CvÉÛ ¥ÀzÁäªÀw, ªÀiÁªÀ ¸ÀA¥ÀvÀÛPÀĪÀiÁgÀ
EªÀgÉ®ègÀÆ £À£ÀUÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆnÖzÀÄÝ CªÀgÀ ªÉÄïÉ
¸ÀÆPÀÛ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw CAvÀ ¤ÃrzÀ ºÉýPÉ ªÉÄÃgÉUÉ ¢£ÁAPÀ:
11-04-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.
ಧನ್ನೂರಾ
ಪೊಲಿಸ್ ಠಾಣೆ ಗುನ್ನೆ ನಂ. 67/17 ಕಲಂ 279, 304(ಎ)
ಐಪಿಸಿ ಜೋತೆ 187 ಐ.ಎಮ್.ವಿ ಕಾಯ್ದೆ
:-
ದಿನಾಂಕ:10/04/2017
ರಂದು
ರಾತ್ರಿ ಫಿರ್ಯಾದಿ ಶ್ರೀ. ನಿರಂಕಾರ ತಂದೆ ಶಂಕರ ಹಲಗೆ ವಯ 32 ವರ್ಷ,
ಮತ್ತು ಅತ್ತೆಯ ಮಗನಾದ ಬಸವಾರಾಜ ತಂದೆ ಮಾಣಿಕ ಇಬ್ಬರೂ
ಮತ್ತು ನಮ್ಮ ದೊಡ್ಡಪ್ಪನ ಮಗ ಶಿರೊಮಣಿ ತಂದೆ ಝೇರೆಪ್ಪ್ ಹಲಗೆ ಮೂವರು
ಧನ್ನೂರಾದಿಂದ ಬೀದರಗೆ ಮೋಟಾರ್ ಸೈಕಲ ಮೇಲೆ ಮತ್ತು ಶೀರೊಮಣಿ ತನ್ನ ಮೋಟಾರ್
ಸೈಕಲ ನಂ:AP-09 BK-3270 ನೇದರ
ಮೇಲೆ ಖಾನಾಪೂರ ಮಾರ್ಗವಾಗಿ ಬರುತ್ತಿರುವಾಗ ಖಾನಪೂರ ಶನಿಮಹಾತ್ಮ ಕ್ರಾಸ ದಾಟಿ ಬರುತ್ತಿರುವಾಗ . ಎದುರಿನಿಂದ ಒಂದು ಟ್ರಾಕ್ಟರ್ ಚಾಲಕ ಅದರ ಚಾಲಕ ತನ್ನ
ಟ್ರಾಕ್ಟರ್ ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯಾವಾಗುವ ರೀತಿಯಲ್ಲಿ ಚಲಾಯಿಸಿ
, ಶೀರೊಮಣಿ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದನು.
ಆಗ ಸಮಯ ಅಂದಾಜು ರಾತ್ರಿ 9-30 ಗಂಟೆ
ಆಗಿತ್ತು ತಕ್ಷಣ ನಾವು ನಮ್ಮ ಮೋಟಾರ್ ಸೈಕಲ ನಿಲ್ಲಿಸಿ ಹತ್ತಿರ ಹೋಗಿ ನೋಡಲು ಶೀರೊಮಣಿಗೆ ಬಲಗಡೆಯ
ತಲೆಗೆ ಭಾರಿ ಪೆಟ್ಟಾಗಿ ತಲೆ ಬುರುಡೆ ಒಡೆದು ಭಾರಿ ರಕ್ತಗಾಯಾವಾಗಿರುತ್ತದೆ,
ಮತ್ತು
ಬಲಕಾಲು ತೊಡೆಗೆ ಭಾರಿ ಪೆಟ್ಟಾಗಿ ಮೂಳೆ ಮುರಿದು ಮೌಂಸಖಂಡ ಹೊರಬಂದು ಭಾರಿ ರಕ್ತಗಾಯವಾಗಿ
ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಟ್ರಾಕ್ಟರ್
ರೋಡಿನ ಪಕ್ಕದಲ್ಲಿ ನಿಲ್ಲಿಸಿ ಕತ್ತಲಲ್ಲಿ ಟ್ರಾಕ್ಟರ್ ಬಿಟ್ಟು ಓಡಿಹೋಗಿರುತ್ತಾನೆ. ಟ್ರಾಕ್ಟರ್
ನಂಬರ ನೋಡಲಾಗಿ ಅದರ ನಂಬರ KA-38 T-1305 ನೇದು
ಇದ್ದು ಅದಕ್ಕೆ ನೇಗಿಲು ಹಚ್ಚಿದ್ದು ಇರುತ್ತದೆ. ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 56/17 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ
:-
ದಿನಾಂಕ;10/04/2017
ರಂದು ರಾತ್ರಿ 8 ಗಂಟೆಯಿಂದ ರಾತ್ರಿ 11 ಗಂಟೆಯ ಮಧ್ಯಾವಧಿಯಲ್ಲಿ ಬೀದರ್ ಉದಗೀರ್ ರೋಡಿನ ಮೇಲಿಂದ
ಆಳಂದಿ ಶಿವಾರದ ಚೇತನ್ ಹುಸೇನಗರಿ ಹೊಲದ ಹತ್ತಿರ
ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ
ಹಾಗೂ ನಿಷ್ಕಾಳಜೀತನದಿಂದ ಮಾನವ ಜೀವಕ್ಕೆ ಅಪಾಯ ಆಗುವ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು
ಹೋಗುತ್ತಿದ್ದ ಅಪರಿಚಿತ ಮಹಿಳೆಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಕೈ ಕಾಲುಗಳಿಗೆ ಭಾರಿ
ಗುಪ್ತಗಾಯ ಮತ್ತು ಮುಖ ಜಜ್ಜಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ. ಮೃತ
ಪಟ್ಟ ಅಪರಿಚಿತ ಮಹಿಳೆಯ ಸಧೃಡ ದೇಹ ಹೊಂದಿದ್ದು, ಸರಿ
ಸುಮಾರು 4,8 ಎತ್ತರ ಹೊಂದದ್ದು, ಗೋಧಿ
ಬಣ್ಣದವಳಿರುತ್ತಾಳೆ. ಈಕೆಯ ಅಂದಾಜು ವಯಸ್ಸಯ 35 ರಿಂದ 40 ಇರಬಹುದು. ಮೃತಳ ಮೈಮೇಲೆ ಅರಿಶೀನ
ಬಣ್ಣದ ಸೀರೆ ಮತ್ತು ಕುಪ್ಪಸಾ ಧರಿಸಿದ್ದು, ಕೆಂಪು
ಬಣ್ಣದ ಲಂಗಾ ಧರಿಸಿರುತ್ತಾಳೆ.ಹಾಗೂ ನೀಲಿ ಬಣ್ಣದ ಲೇಡಿಸ್ ಶೂಸ್ ಧರಿಸಿರುತ್ತಾಳೆ. ಮತ್ತು
ಮೃತಳ ಮೈ ಮೇಲೆ ಬಂಗಾರದ ನಮೂನೆಯ ಶಿಲುಬೆ ಇರುವ
ತಾಳಿ, ಕಿವಿಯಲ್ಲಿನ 2 ಹೂವುಗಳು ಮೂಗಿನ
ನತ್ತು, ಕವಿಯ 2 ಮುರುಗಳು ಇರುತ್ತವೆ.
ಅಪರಿಚಿತಳ ಹೆಸರು ಮತ್ತು ವಿಳಾಸ ಗೋತ್ತಾಗಿರುವುದಿಲ್ಲಾ. ದಿನಾಂಕ:
11/04/2017 ರಂದು ಫಿರ್ಯಾದಿ ಪಂಢರಿನಾಥ ತಂದೆ ದತ್ತಾಜಿರಾವ ಪಾಟೀಲ ವಯ 50
ಜಾ; ಮರಾಠ ಉ;
ಒಕ್ಕಲುತನ
ಸಾ; ಆಳಂದಿ ರವರು ನೀಡಿದ ಫಿರ್ಯಾದಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment