Police Bhavan Kalaburagi

Police Bhavan Kalaburagi

Tuesday, April 25, 2017

BIDAR DISTRICT DAILY CRIME

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 25-04-2017

ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 40/17 ಕಲಂ 279, 338 ಐಪಿಸಿ :-

ದಿನಾಂಕ 24/04/2017 ರಂದು 1030 ಗಂಟೆಗೆ ಸಂತಪೂರ ಸರಕಾರಿ ಆಸ್ಪತ್ರೆಯಿಂದ ಅಪಘಾತವಾದ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಮತಿ ಶಾಂತಮ್ಮಾ ಗಂಡ ಮಿಥುನ ಜಿರ್ಗೆ  ವಯ 22 ರ್ಷ ಸಾ; ಹಣೆಗಾಂವ ತಾ; ದೇಗಲೂರ ರವರು ನೀಡಿದ ದೂರಿನ ಸಾರಾಂಶವೆನಂದರೆ ದಿನಾಂಕ 24/04/2017 ರಂದು ಬೆಳಿಗ್ಗೆ 10;00 ಗಂಟೆಯ ಸುಮಾರಿಗೆ ತನ್ನ ತವರು ಮನೆಯಿಂದ ಗಂಡನ ಮನೆ ಹಣೆಗಾವ ಗ್ರಾಮಕ್ಕೆ ಹೋಗಲು   ಸೋದರ ಮಾನವ ಮಗ ಶಿವಕುಮಾರ ತಂದೆ ಹಣಮಂತ ರವರ ಟಿ.ವ್ಹಿ.ಎಸ್. ವಿಕ್ಟರ ಮೋಟಾರ ಸೈಕಲ್ ನಂ. ಕೆಎ-38/ಎಚ್-7154 ನೇದ್ದರ ಮೇಲೆ ಹಿಂದೆ ಕುಳಿತು ಮೋಟಾರ ಸೈಕಲ  ಮೇಲೆ ಹೋಗುವಾಗ ಶಿವಕುಮಾರ  ಈತನು ತನ್ನ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜಿವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು  ಬಂದು ವಡಗಾಂವ -ಸಂತಪೂರ ರೋಡಿನ ಮೇಲೆ   ಬ್ರೀಜ ಹತ್ತಿರ ಒಮ್ಮೇಲೆ ಬ್ರೆಕ ಹಾಕಿದ್ದರಿಂದ ಹಿಂದೆ ಕುಳಿತ ಫಿರ್ಯಾದಿಗೆ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀÄ®¸ÀÆgÀ oÁuÉ AiÀÄÄrDgï £ÀA. 02/17 PÀ®A 174 ¹.Dgï.¦.¹. :-

¢£ÁAPÀ 24/04/2017  gÀAzÀÄ 0830 UÀAmÉUÉ  ¦üAiÀiÁ𢠲æà ¸ÀAdÄPÀĪÀiÁgÀ vÀAzÉ ¹zÁæªÀÄ °AUÀ¥Áà£ÀªÀgÀ ªÀAiÀÄ: 35 ªÀµÀð gÀªÀgÀÄ °TvÀ zÀÆgÀÄ ¸À°è¹zÀ ¸ÁgÁA±À K£ÉAzÀgÉ ¦üAiÀiÁð¢ vÀAzÉ ¹zÁæªÀÄ vÀAzÉ C¥ÁàtÚ °AUÀ¥Áà£ÀªÀgÀ ªÀAiÀÄ: 58 ªÀµÀð eÁ:°AUÁAiÀÄvÀ G: MPÀÌ®ÄvÀ£À ¸Á: ¨ÉîÆgÀ gÀªÀjUÉ MlÄÖ 4 d£À ªÀÄPÀ̽zÀÄÝ  J®ègÀ ªÀÄzÀĪÉAiÀiÁVzÀÄÝ  »ÃVgÀĪÀ°è   vÀAzÉAiÀÄ ºÉ¸Àj£À°è ºÉÆî ¸ÀªÉð £ÀA 434 £ÉÃzÀgÀ°è 2 JPÀgÉ d«ÄãÀÄ EgÀÄvÀÛzÉ. FUÀ ¸ÀĪÀiÁgÀÄ 2-3 ªÀµÀðUÀ¼À »AzÉ ªÀÄ¼É ¸ÀjAiÀiÁV DUÀzÉà EgÀĪÀÅzÀjAzÀ ºÉÆî ZÀ£ÁßV ¨É¼É¢gÀĪÀÅ¢®è. EªÀgÀ vÀAzÉ ºÉ¸Àj£À°è §¸ÀªÀPÀ¯Áåt J¸ï.©. ºÉZï. ¨ÁåAQ£À°è 80 ¸Á«gÀ gÀÆ¥Á¬Ä ¸Á® EzÀÄÝ, F ªÀµÀð PÉÆÃqÁ ¨É¼É ¸ÀjAiÀiÁV ¨É¼ÀAiÀÄzÉ PÁgÀt ºÉÃUÉ wj¸À¨ÉPÀÄ CAvÀ JA§ aAvÉAiÀÄ°èAiÉÄ ¢£ÁAPÀ 24/04/2017 gÀAzÀÄ £À¸ÀÄQ£À eÁªÁ 5:00 UÀAmɬÄAzÀ 06:00 UÀAmÉAiÀÄ CªÀ¢üAiÀÄ°è  ºÉÆîPÉÌ ºÉÆÃV £ÉÃtÄ ºÁQ PÉÆAqÀÄ ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉƼÀî¯ÁVzÉ.

 ಬೀದರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 22/17 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 24/04/2017 ರಂದು 1245 ಗಂಟೆಗೆ   ಸಿಪಿಐ ಬೀದರ ಗ್ರಾಮೀಣ ಬೀದರ ರವರಿಗೆ ಸೊಲಪುರ ಗ್ರಾಮದಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಸೊಲಪೂರ  ಗ್ರಾಮಕ್ಕೆ ಹೋಗಿ  ಗ್ರಾಮದ ಕಾಳಪ್ಪಾ ರವರ ಹೊಲದಲ್ಲಿ ಇದ್ದ ಖುಲ್ಲಾ ಜಾಗೆಯಲ್ಲಿ  ಬಬಲಿ ಮರದ ಕೆಳಗೆ ಅಂದರ ಬಹಾರ ಎಂಬ ನಶಿಬಿನ ಜೂಜಾಟ ಆಡುತ್ತಿದ್ದ ಸ್ಥಳದಿಂದ 500/- ರೂಪಾಯಿ ಹಾಗು 34 ಇಸ್ಟೆಟ ಎಲೆಗಳು ಜೂಜಾಟ ಆಡುತ್ತಿದ್ದ ವ್ಯಕ್ತಿಗಳಾದ 1) ಕಾಳಪ್ಪಾ ತಂದೆ ಸಿದ್ರಾಮ ಜಟನೋರ ವಯ 46ವರ್ಷ ಜಾ : ಕುರುಬ ಉ : ಕೂಲಿಕೆಲಸ ಸಾ :ಸೊಲಪೂರ ಅಂತ ಹೇಳಿ ಆತನ ಹತ್ತಿರ 3 ಇಸ್ಪೆಟ ಎಲೆ ಹಾಗೂ  800/- ರೂಪಾಯಿ 2) ವಿಜಯಕುಮಾರ ತಂದೆ ಭಿಮಣ್ಣಾ ಮೆತ್ರೆ ವಯ 25ವರ್ಷ ಜಾ : ಕುರುಬ ಉ : ಹೊಟೆಲದಲ್ಲಿ ಕೆಲಸ ಸಾ : ಸೊಲಪೂರ  ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 300/- ರೂಪಾಯಿ   3) ವಿಜಯಕುಮಾರ ತಂದೆ ಶಿವರಾಜ ಚಾಮಾಲೆ ವಯ 23ವರ್ಷ ಜಾ : ಕುರುಬ ಉ : ತಾಮ್ರದ ಕೊಡದ ಕಂಪನಿಯಲ್ಲಿ ಕೆಲಸ ಸಾ : ಸೊಲಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 850/- ರೂಪಾಯಿ  4) ವೈಜನಾಥರಾವ ತಂದೆ ನರಸಪ್ಪಾ ಮಲಕೆನೂರ ವಯ 45ವರ್ಷ ಜಾ : ಕುರುಬ ಉ : ಒಕ್ಕಲುತ್ತನ ಸಾ : ಸೋಲಪೂರ  ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ  600/- ರೂಪಾಯಿ   5) ಶಿವಕುಮಾರ ತಂದೆ  ಅರ್ಜುನ್ ಮೆತ್ರೆ ವಯ 21ವರ್ಷ ಜಾ : ಕುರುಬ ಉ : ಡ್ರೈವರ ಕೆಲಸ ಸ :ನವಲಾಸಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 1700/-ರೂಪಾಯಿ  6) ರಾಜಗೊಂಡ ತಂದೆ ಕಂಟೆಪ್ಪಾ ಭೈರನಳ್ಳಿ ವಯ 27 ವರ್ಷ  ಕುರುಬ  : ಒಕ್ಕಲುತ್ತನ ಸಾ  :  ಸೋಲಪೂರ ಈತನ ಹತ್ತಿರ  3 ಇಸ್ಪೆಟ ಎಲೆ ಹಾಗೂ 500/-ರೂಪಾಯಿ ದೊರೆತಿದ್ದು ಅವರುಗಳನ್ನು ದಸ್ತಗಿರಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತನಿಕೆ  ಕೈಗೋಳ್ಳಲಾಗಿದೆ.

ªÀiÁPÉðl ¥ÉưøÀ oÁuÉ UÀÄ£Éß £ÀA. 88/17 PÀ®A 328 eÉÆvÉ 34 L¦¹  :-                                   
¢£ÁAPÀ:-24-04-2017 gÀAzÀÄ ¥Éưøï ZËPÀ ºÀwÛgÀ E§âgÀÄ ªÀåQÛUÀ¼ÀÄ C£À¢üÃPÀÈvÀªÁV OµÀ¢ü ¨Ál®UÀ¼ÀÄ ªÀiÁgÁl ªÀiÁqÀÄwÛzÀÝ §UÉÎ PÀavÀ ¨ÁwäAiÀÄ ªÉÄÃgÉUÉ   ¦.J¸ï.L(PÁ¸ÀÄ) ¹§âA¢AiÉÆA¢UÉ ºÉÆÃV ¥Éưøï ZËPÀ ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV mÁmÁ EArPÁ PÁgÀ ºÀwÛgÀ E§âgÀÄ ªÀåQÛUÀ¼ÀÄ vÀªÀÄä PÉÊAiÀÄ°è PÉÆqÁåPÀÖ¸ï OµÀ¢ü ¨Ál¯ï »rzÀÄPÉÆAqÀÄ EzÀÄ ¸Éë¹zÀgÉà £À±É DUÀÄvÀÛzÉ CAvÀ PÀÆUÀÄvÁÛ C£À¢üÃPÀÈvÀªÁV ªÀiÁgÁl ªÀiÁqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ 0900 UÀAmÉUÉ zÁ½ ªÀiÁqÀ¯ÁV M¨ÁâvÀ Nr ºÉÆÃVzÀÄÝ E£ÉÆߧâ£À£ÀÄß »rzÀÄ ºÉ¸ÀgÀÄ «¼Á¸À «ZÁj¸À¯ÁV «dAiÀÄ vÀAzÉ £ÀgÀ¸À¥Áà ºÀwÛ ªÀAiÀÄ 34 ªÀµÀð eÁw J¸ï.n UÉÆAqÀ ¸Á. ºÀ¼É DzÀ±Àð £ÀUÀgÀ ©ÃzÀgÀ CAvÀ w½¹zÀ£ÀÄ. Nr ºÉÆÃzÀªÀ£À ºÉ¸ÀgÀÄ £Á¹ÃgÀ vÀAzÉ ±ÉÃPÀ CºÀäzÀ ¸Á. N¯ïØ ¹n ©ÃzÀgÀ CAvÀ EgÀÄvÀÛzÉ. «dAiÀÄ FvÀ¤UÉ ¸ÀzÀj PÉÆqÁåPÀÖ¸ï OµÀ¢ü ªÀiÁgÁlzÀ §UÉÎ ¸ÀPÁðgÀ¢AzÀ ¥ÀgÀªÁ¤UÉ EzÀÝgÉ ºÁdgÀÄ ¥Àr¸À®Ä w½¹zÁUÀ AiÀiÁªÀÅzÉà ¯ÉʸÀ£ïì EgÀĪÀÅ¢®è CAvÀ w½¹gÀÄvÁÛ£É. ¸ÀܼÀzÀ°èzÀÝ mÁmÁ EArPÁ PÁgÀ £ÀA. JªÀiï.JZï.-17/«í-9719 C.Q-80,000 gÀÆ £ÉÃzÀÄÝ ZÉPï ªÀiÁqÀ¯ÁV MlÄÖ 37 PÉÆqÁåPÀÖ¸ï PÀ¥sï ¹gÀ¥ï ¥ÀæwAiÉÆAzÀÄ 100 JªÀiï.J¯ï ¨Ál®UÀ¼ÀÄ C.Q-3700 gÀÆ. £ÉÃzÀݪÀÅUÀ¼À£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಗಾಂಧಿಗಂಜ ಪೊಲೀಸ ಠಾಣೆ ಗುನ್ನೆ ನಂ. 82/17 ಕಲಂ 379 ಐಪಿಸಿ :-

ದಿನಾಂಕ: 25/04/2017 ರಂದು 1300 ಗಂಟೆಗೆ ಪಿರ್ಯಾದಿ ಶ್ರೀ ಕೃಷ್ಣಪ್ಪಾ ತಂದೆ ಕಲ್ಲಪ್ಪಾ ಕಾಳೆಕರ ಸಾ: ವಿದ್ಯಾನಗರ ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ   ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಪಲ್ಸರ್ ಮೋಟರ್ ಸೈಕಲ್ ನಂ ಕೆ.. 38/ಕ್ಯೂ-1555 ನೇದು    ಪ್ರತಿ ದಿನದಂತೆ ದಿನಾಂಕ: 21,22/04/2017 ರಂದು ರಾತ್ರಿ ಸದರಿ ಮೋಟರ್ ಸೈಕಲ್  ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ   ರಾತ್ರಿ 12:00 ಗಂಟೆ ವರೆಗೆ ಟಿ.ವಿ. ನೋಡುತ್ತಾ ಕುಳಿತಾಗ ಸದರಿ ಮೋಟರ ಸೈಕಲ್ ಮನೆ ಎದುರಿಗೆ ಕಂಪೌಂಡ ಗೇಟಿನಲ್ಲಿ   ಇಟ್ಟ ಸ್ಥಳದಲ್ಲಿಯೇ ಇತ್ತು. ಮುಂಜಾನೆ 05:00 ಗಂಟೆ ಸುಮಾರಿಗೆ ಎದ್ದು ವಾಕಿಂಗ್ ಕುರಿತು ಹೋಗುವಾಗ ಕಂಪೌಂಡ ಒಳಗೆ ನೋಡಲು   ರಾತ್ರಿ ಇಟ್ಟ ಮೋಟರ್ ಸೈಕಲ್ ನಂ ಕೆ.. 38/ಕ್ಯೂ-1555 ನೇದ್ದನ್ನು ಇರಲಿಲ್ಲಾ ದಿನಾಂಕ: 21,22/04/2017 ರಂದು ಮದ್ಯ ರಾತ್ರಿ 02:00 ಗಂಟೆಯಿಂದ 04:00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಮೋಟರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: