Police Bhavan Kalaburagi

Police Bhavan Kalaburagi

Wednesday, May 31, 2017

BIDAR DISTRICT DAILY CRIME UPDATE 31-05-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-05-2017

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 103/17 ಕಲಂ 457, 380 ಐಪಿಸಿ :-

ದಿನಾಂಕ: 30/05/2017 ರಂದು 1230 ಗಂಟೆಗೆ ಫಿರ್ಯಾದಿ ಶ್ರೀಮತಿ ಜಯಶ್ರೀ ಗಂಡ ಗುಣವಂತರಾವ ಟೋಕರೆ ಮುಖ್ಯಗುರುಗಳು ಎಮ್.ಪಿ.ಎಸ್ ಶಾಲೆ ಕಮಲನಗರ ರವರು ಠಾಣೆಗೆ ಹಾಜರಾಗಿ ತಮ್ಮ  ಲಿಖಿತ ದೂರು ಸಲ್ಲಿಸಿದರ  ಸಾರಂಶವೆನೆಂದರೆ  ಬೇಸಿಗೆ ರಜೆ ಪ್ರಯುಕ್ತ ದಿನಾಂಕ: 11/04/2017 ರಂದು 4:30 ಪಿ.ಎಮ್ ಗಂಟೆಗೆ ಮ್ಮ ಶಾಲೆಯ ಎಲ್ಲಾ 22 ಕೋಣೆಗಳಿಗೆ ಬೀಗ ಹಾಕಿ ರಜೆಯ ಮೇಲೆ ಹೋಗಿದ್ದು ಸದರಿ ಕೋಣೆಗಳ ಪೈಕಿ ಒಂದು ಕೋಣೆಯಲ್ಲಿ 7 ಕಂಪ್ಯುಟರಗಳು ಅಳವಡಿಸಿದ್ದು ಇದ್ದವು. ಹೀಗಿರುವಲ್ಲಿ ದಿನಾಂಕ: 29/05/2017 ರಂದು ಶಾಲೆಯ ಪ್ರಾರಂಭದವಾದ ಸಮಯದಲ್ಲಿ ಮುಂಜಾನೆ 10:00 ಗಂಟೆಗೆ ಶಾಲೆಗೆ ಬಂದು ಎಲ್ಲಾ ಕೋಣೆಗಳು ನೋಡಲಾಗಿ ಈ ಕೋಣೆಗಳ ಪೈಕಿ ಕಂಪ್ಯುಟರ ಅಳವಡಿಸಿದ ಕೋಣೆ ಬಾಗಿಲು ತೆಗೆದು ನೋಡಲು ಅದರಲ್ಲಿದ್ದ ಕಂಪ್ಯುಟಳ ಪೈಕಿ 7 ಮೋನಿಟರ್, 2 ಸಿಪಿಯು, 2 ಕಿ ಬೊರ್ಡ ಮತ್ತು 10 ಸ್ಪೀಕರಗಳು ಇರಲಿಲ್ಲ. ಸದರಿ ಕಂಪ್ಯುಟರ್ ಸಲಕರಣೆಗಳು ಅಂದಾಜು ಕಿ. 20,000/- ರೂ. ದಷ್ಟು ದಿನಾಂಕ: 11/04/2017 ರಿಂದ 29/05/2017 ಮುಂಜಾನೆ 10:00 ಗಂಟೆಯ ಅವಧಿಯಲ್ಲಿ ಕೋಣೆಯ ಹಿಂದಿನ ಬಾಗಿಲು ಮುರಿದು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 104/17 ಕಲಂ 457, 380 ಐಪಿಸಿ :-

ದಿನಾಂಕ: 30/05/2017 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ದೇವೆಂದ್ರ ತಂದೆ ವೈಜಿನಾಥ ಪಾಟೀಲ, : 59 ವರ್ಷ, ಮುಖ್ಯಗುರುಗಳು ಪ್ರಜ್ಞಾಭವನ ಪ್ರೌಢಶಾಲೆ ಕಮಲನಗರ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ ಫಿರ್ಯಾದಿರವರು ಬೇಸಿಗೆ ರಜೆ ಪ್ರಯುಕ್ತ ದಿನಾಂಕ: 11/04/2017 ರಂದು 4:30 ಪಿ.ಎಮ್ ಗಂಟೆಗೆ ನಮ್ಮ ಶಾಲೆಯ ಎಲ್ಲಾ ಕೋಣೆಗಳಿಗೆ ಬೀಗ ಹಾಕಿ ಭದ್ರಪಡಿಸಿದ್ದು ಇರುತ್ತದೆ. ಸದರಿ ಕೋಣೆಗಳ ಪೈಕಿ ಒಂದು ಕೋಣೆಯಲ್ಲಿ 15 ಕಂಪ್ಯುಟರ್ ಬ್ಯಾಟರಿಗಳು ಇದ್ದವು. ಫಿರ್ಯಾದಿ ಹಾಗು ಶಾಲೆಯ ಸೇವಕ ರಮೇಶ ತಂದೆ ವೈಜಿನಾಥ ಭೈರೆ ಹಾಗು 2 ನೇ ದರ್ಜೆಯ ಸಹಾಯಕ ಬಾಲಾಜಿ ತಂದೆ ಗಂಗಾರಾಮ ಕಾಲೆಕರ ರವರು ದಿನಾಲು ಶಾಲೆಗೆ ಬಂದು ಕಛೇರಿಯ ಕೆಲಸಗಳನ್ನು ಮಾಡುತ್ತಿದ್ದರು ಹಿಗಿರುವಲ್ಲಿ ದಿನಾಂಕ: 25/05/2017 ರಂದು ಫಿರ್ಯಾದಿರವರು  ಖುದ್ದಾಗಿ ಕಂಪ್ಯುಟರ ಬ್ಯಾಟರಿಗಳಿದ್ದ ಕೋಣೆಯನ್ನು ನೋಡಲಾಗಿ ಸುರಕ್ಷಿತವಾಗಿರುತ್ತದೆ. ಆದರೆ ದಿನಾಂಕ: 29/05/2017 ರಂದು ಶಾಲೆಯ ಪ್ರಾರಂಭದವಾದ ಸಮಯದಲ್ಲಿ ಮುಂಜಾನೆ 09:00 ಗಂಟೆಗೆ ಶಾಲೆಗೆ ಬಂದು ಎಲ್ಲಾ ಕೋಣೆಗಳು ನೋಡಲಾಗಿ ಈ ಕೋಣೆಗಳ ಪೈಕಿ ಕಂಪ್ಯುಟರ ಬ್ಯಾಟರಿಗಳು ಇಟ್ಟಿದ್ದ ಕೋಣೆ ಬಾಗಿಲು ನೋಡಲು ಅದರ ಕೀಲಿ ಮುರಿದಿದ್ದು ತೆಗೆದು ನೋಡಲು ಅದರಲ್ಲಿದ್ದ 15 ಕಂಪ್ಯುಟರ್ ಬ್ಯಾಟರಿಗಳು ಇರಲಿಲ್ಲ. ಸದರಿ   ಬ್ಯಾಟರಿಗಳ ಅಂದಾಜು ಕಿ. 15,000/- ರೂ. ದಷ್ಟು ದಿನಾಂಕ: 25/05/2017 ರಿಂದ 29/05/2017 ಮುಂಜಾನೆ 10:00 ಗಂಟೆಯ ಅವಧಿಯಲ್ಲಿ ಕೋಣೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.

©ÃzÀgÀ UÁæ«ÄÃt oÁuÉ UÀÄ£Éß £ÀA. 38/17 PÀ®A 87 PÉ.¦. PÁAiÉÄÝ :-

¢£ÁAPÀ 30/05/2017 gÀAzÀÄ 1300 UÀAmÉUÉ §Pï ZËr  UÁæªÀÄzÀ ºÀ£ÀĪÀiÁ£À ªÀÄA¢gÀ ºÀwÛgÀ RįÁè eÁUÉAiÀÄ°è CAzÀgÀ §ºÁgÀ JA§ £À²©£À dÆeÁl DqÀÄwÛzÁÝUÀ ¦J¸ïL gÀªÀgÀÄ ¹§âA¢UÉ ºÉÆÃV zÁ½ ªÀiÁr dÆeÁl DqÀÄwÛzÀÝ ªÀåQÛUÀ¼ÁzÀ 1) GªÉÄñÀ vÀAzÉ §¸ÀªÀgÁd ªÀÄqÀQ ªÀAiÀÄ 40 ªÀµÀð eÁåw °AUÁAiÀÄvÀ GB MPÀÌ®ÄvÀ£À ¸ÁB §PïZËr  FvÀ£À ºÀwÛgÀ 3 E¸Éàl J¯É ºÁUÀÆ  290/- gÀÆ¥Á¬Ä 2) ¸ÀAvÉÆõÀ vÀAzÉ ºÀtªÀÄAvÀ ©gÁzÁgÀ  ªÀAiÀÄ 35 ªÀµÀð eÁåw °AUÁAiÀÄvÀ GB PÀÆ° PÉ®¸À ¸ÁB §PïZËr  FvÀ£À ºÀwÛgÀ 3 E¸Éàl J¯É ºÁUÀÆ  350/- gÀÆ¥Á¬Ä 3) ªÀÄÄfèï vÀAzÉ gÀ¦üPï«ÄAiÀiÁå eÁVgÀzÁgÀ ªÀAiÀÄ 46 ªÀµÀð eÁåw ªÀÄĹèA GB PÀÆ° PÉ®¸À ¸ÁB §PïZËr UÁæªÀÄ FvÀ£À ºÀwÛgÀ 3 E¸Éàl J¯É ºÁUÀÆ  320/- gÀÆ¥Á¬Ä»ÃUÉ CAzÀgÀ §ºÁgÀ DqÀÄwÛzÀÝ F ªÉÄð£À 3 d£ÀjUÉ zÀ¸ÀÛVj ªÀiÁrPÉÆAqÀÄ £À²©£À dÆeÁl DqÀÄwÛzÀÝ ¸ÀܼÀ¢AzÀ ªÀÄvÀÄÛ 3 d£À DgÉÆævÀgÀ PÀqɬÄAzÀ 960/-Æ ºÁUÀÆ 9 E¸Éàl J¯ÉUÀ¼ÀÄ  J®ègÀ ªÀÄzsÀå¢AzÀ 270/-gÀÆ 43 E¸Éàl J¯ÉUÀ¼ÀÄ »ÃUÉ J¯Áè MlÄÖ 1230/-gÀÆ. ªÀÄvÀÄÛ 52 E¸ÉàÃlÄ J¯ÉUÀ¼ÀÄ d¦Û ªÀiÁr PÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.


ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 70/17 ಕಲಂ 78(3) ಕೆ.ಪಿ. ಕಾಯ್ದೆ ;-

ದಿನಾಂಕ-30/05/2017 ರಂದು ಮುಂಜಾನೆ 0930 ಗಂಟೆಗೆ  ಪಿ.ಎಸ್. ರವರು ಠಾಣೆಯಲ್ಲಿದ್ದಾಗ   ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ದುಬಲಗುಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುರುಸಿದ್ದಪ್ಪಾ ತಂದೆ ಬಸವಣಪ್ಪಾ ಎಳವಂತಗಿ ವಯ: 64 ವರ್ಷ ಜಾ: ಲಿಂಗಾಯತ : ಕೂಲಿ ಕೆಲಸ ಸಾ: ಅಂಬಲಗಾ ತಾ: ಆಳಂದ ಸದ್ಯ ದುಬಲಗುಂಡಿ ಅಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 1000/- ರೂ ನಗದು ಹಣ, 2 ಮಟಕಾ ಚೀಟಿ ಹಾಗೂ 1 ಪೆನ್ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 71/17 ಕಲಂ 87 ) ಕೆ.ಪಿ. ಕಾಯ್ದೆ:-

ದಿನಾಂಕ 30/05/2017 ರಂದು ಅಪರಾಹ್ನ ಸಮಯದಲ್ಲಿ ಹಳ್ಳಿಖೇಡ (ಬಿ) ಬಿ.ಎಸ್.ಎಸ್.ಕೆ ರೈಲ್ವೆ ಬ್ರಿಜ್ ಹತ್ತಿರ ಕೆಲವು ಜನರು ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ   ಪಿ.ಎಸ್.ಐ  ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 1) ಶಂಕರ ತಂದೆ ಬಸವಣಪ್ಪಾ ಸಜ್ಜನ ವಯ: 60 ವರ್ಷ ಜಾ: ಘಾಣಿಗ ಉ: ಕೂಲಿ ಕೆಲಸ 2] ಸಿದ್ದಿಕಮಿಯ್ಯಾ ತಂದೆ ಹುಸ್ಸೈನಸಾಬ ಬೆಳಕೇರಿ ವಯ: 55 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ 3] ಶಫಿ ತಂದೆ ವಹೀದಸಾಬ ಬಾಗವಾನ ವಯ: 35 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ 4] ಮುನೀರ ತಂದೆ ಮೆಹಬೂಬಸಾಬ ಬಾಗವಾನ ವಯ: 37 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ 5] ಶರಣಪ್ಪಾ ತಂದೆ ಈರಪ್ಪಾ ಜೈನಾಪೂರೆ ವಯ: 50 ವರ್ಷ ಜಾ: ಲಿಂಗಾಯತ ಉ: ಕೂಲಿ ಕೆಲಸ 6] ಜಾಫರ ತಂದೆ ಸಿದ್ದಿಕ್ ಸೌದಾಗರ ವಯ: 48 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ ಎಲ್ಲರು ಸಾ: ಹಳ್ಳಿಖೇಡ (ಬಿ) ಅಂತ ತಿಳಿಸಿದರು. ನಂತರ ಜೂಜಾಟಕ್ಕೆ ಸಂಬಂಧಪಟ್ಟ 3 ಜನರ ಮಧ್ಯದಲ್ಲಿ ಇದ್ದ ಒಟ್ಟು 1970/- ರೂ ನಗದು ಹಣ ಮತ್ತು 52 ಇಸ್ಟಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್. ನಂ. 06/17 ಕಲಂ 174 ಸಿಆರ್.ಪಿ.ಸಿ :-



ದಿನಾಂಕ-31/05/2017 ರಂದು ಮುಂಜಾನೆ 0900 ಗಂಟೆಗೆ ಫಿರ್ಯಾದಿ ಶ್ರೀಮತಿ ರಾಜೇಶ್ವರಿ ಗಂಡ ಸಂಜೀವಕುಮಾರ ಮೇತ್ರೆ ಸಾ|| ಬೂತಾಳಿ ಗಲ್ಲಿ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿ ಗಂಡನಾದ ಸಂಜೀವಕುಮಾರ ವಯ-41 ವರ್ಷ ರವರು ಒಕ್ಕುಲತನ ಕೆಲಸ ಮಾಡಿಕೊಂಡಿದ್ದರು.  ತಮ್ಮ ಹೊಲದಲ್ಲಿ ಒಕ್ಕುಲತನ ಕೆಲಸ ಮಾಡಿಕೊಂಡು   ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಇತ್ತಿಚಿಗೆ ಮನೆಯ ಖರ್ಚು ಹೆಚ್ಚಾಗಿದ್ದು, ಮತ್ತು ಹೊಲದಲ್ಲಿ ಲಾಗೋಡಿ ಹಾಕಿದ ಪ್ರಕಾರ ಬೆಳೆ ಬೆಳೆಯಲಾರದೆ ಪಿ.ಕೆ.ಪಿ.ಎಸ್ ಚಿಟಗುಪ್ಪಾ ಬ್ಯಾಂಕನಲ್ಲಿ ಹೊಲದ ಮೇಲೆ ನಮ್ಮ ಅತ್ತೆಯ ಹೆಸರಿನಲ್ಲಿ 1,50,000/- ರೂ. ಲೋನ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಚಿಟಗುಪ್ಪಾ ಪತ್ತಿನ ಸೌಂವರ್ದ ಸಹಕಾರಿ ನಿಯಮಿತ ಬ್ಯಾಂಕನಲ್ಲಿ ನನ್ನ ಗಂಡನು ಹೊಲದ ಲಾಗೋಡಿ ಮತ್ತು ಮನೆಯ ಖರ್ಚಿಗಾಗಿ ತನ್ನ ಹೆಸರಿನಲ್ಲಿ 50,000/- ಸಾವಿರ ರೂ. ಸಾಲ ತೆಗೆದುಕೊಂಡಿರುತ್ತಾರೆ. ಹಾಗೂ ಖಾಸಗಿ ಸಾಲ ಸಹ ಮಾಡಿರುತ್ತಾರೆ. ಆದರೆ ಯಾರ ಹತ್ತಿರ ಸಾಲ ಮಾಡಿರುತ್ತಾರೆ ಎಂಬ ಬಗ್ಗೆ ನಮಗೆ ಗೊತ್ತಿರುವುದಿಲ್ಲಾ. ಈಗ ಸುಮಾರು ದಿವಗಳಿಂದ ನನ್ನ ಗಂಡ ನಮ್ಮ ಮನೆಯಲ್ಲಿ ನನ್ನ ಮತ್ತು ನಮ್ಮ ಅತ್ತೆಯ ಮುಂದೆ ಬೇಜಾರದಿಂದ ಹೊಲದ ಲಾಗೋಡಿಗಾಗಿ ಬ್ಯಾಂಕ ಮತ್ತು ಇತರೆ ಖಾಸಗಿ ಸಾಲ ತೆಗೆದುಕೊಂಡಿದ್ದು, ಈ ವರ್ಷ ಹೊಲದಲ್ಲಿ ಬೆಳೆಯು ಸಹ ಚನ್ನಾಗಿ ಆಗಿರುವುದಿಲ್ಲಾ. ಹೀಗಾದರೆ ನಾವು ಮಾಡಿದ ಸಾಲ ಹೇಗೆ ತಿರಿಸಬೇಕೆಂಬ ಚಿಂತೆಯಲ್ಲಿ ಇಂದು ಮುಂಜಾನೆ 04:00 ಗಂಟೆಯಿಂದ 06:00 ಗಂಟೆಯ ಅವಧಿಯಲ್ಲಿ ಚಿಟಗುಪ್ಪಾ ಪಟ್ಟಣದ ಮಹಾದೇವ ಮಂದಿರದ ಹತ್ತಿರ ಇರುವ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: