Police Bhavan Kalaburagi

Police Bhavan Kalaburagi

Monday, June 5, 2017

BIDAR DISTRICT DAILY CRIME UPDATE 05-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-06-2017

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 04/2017, PÀ®A. 174 ¹.Dgï.¦.¹ :-
ಹೋದ ವರ್ಷ ಹೊಲದಲ್ಲಿ ಬೆಳೆ ಬೆಳೆಯದೆ ಇರುವುದರಿಂದ ಮತ್ತು ಫಿರ್ಯಾದಿ ರವಿ ತಂದೆ ಭೀಮಶಾ ಖಂಡಗೊಂಡ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಪ್ಪರಗಾಂವ ರವರ ತಂದೆಯವರು ಹೊಲದ ಲಾಗೋಡಿ  ಸಲುವಾಗಿ ಮಾಡಿದ ಸಾಲ ತೀರಿಸುವದು ಹೇಗೆ ಹಾಗೂ ಮುಂದೆ ಮನೆ ನಡೆಸುವುದು ಹೇಗೆ ಅಂತ ಜೀವನದಲ್ಲಿ ಜೀಗೂಪ್ಸೆಗೊಂಡು ದಿನಾಂಕ 04-06-2017 ರಂದು 2100 ಗಂಟೆಯಿಂದ ದಿನಾಂಕ 05-06-2017 ರಂದು 0700 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿಯವರ ತಂದೆ ಭೀಮಶಾ ತಂದೆ ಮಲ್ಲಪ್ಪಾ ಖಂಡಗೊಂಡ ವಯ: 55 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಪ್ಪರಗಾಂವ ಇವರು ತಮ್ಮ ಹೊಲದ ಕಟ್ಟೆಗೆ ಇರುವ ಬೇವಿನ ಮರಕ್ಕೆ ವೈರಿನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥Éưøï oÁuÉ AiÀÄÄ.r.Dgï £ÀA. 07/2017, PÀ®A. 174 ¹.Dgï.¦.¹ :-
¢£ÁAPÀ 04-06-2017 gÀAzÀÄ ¦üAiÀiÁ𢠸ÀAvÉÆõÀ vÀAzÉ PÁ²£ÁxÀgÁªÀ ªÀÄÄ¼É ªÀAiÀÄ 33 ªÀµÀð, eÁw: ºÀeÁªÀÄ, ¸Á¼À ªÀÄÄzsÉÆüÀ(©), vÁ: OgÁzÀ(©) gÀªÀgÀ ºÉAqÀw gÉÃtÄPÁ EPÉAiÀÄÄ Hj£À ²ªÁgÀzÀ°ègÀĪÀ vÀªÀÄä ºÉÆ®zÀ°è PÀ¸À DAiÀÄÄwÛgÀĪÁUÀ DPÀ²äPÀªÁV PÀ¸ÀzÀ PɼÀUÉ PÀĽvÀ ºÁªÀÅ ¦üAiÀiÁ𢠺ÉAqÀwAiÀÄ §®UÉÊ ºÉ¨ÉâgÀ½UÉ PÀaÑzÀÝjAzÀ DPÉUÉ aQvÉì PÀÄjvÀÄ OgÁzÀ ¸ÀPÁðj D¸ÀàvÉUÉ vÀgÀÄwÛgÀĪÁUÀ zÁj ªÀÄzsÀå ªÀÄgÀt ºÉÆA¢gÀÄvÁÛ¼ÉAzÀÄ PÉÆlÖ ¦üAiÀiÁð¢ªÀAiÀÄgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥Éưøï oÁuÉ UÀÄ£Éß £ÀA. 60/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 04-06-2017 ರಂದು ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ದುರ್ಗಪ್ಪಾ ಚವ್ಹಾಣ ಸಾ: ಹಾರಕೂಡ, ತಾ: ಬಸವಕಲ್ಯಾಣ ರವರ ಗಂಡನಾದ ದುರ್ಗಪ್ಪಾ ತಂದೆ ಹಣಮಂತ ಚವ್ಹಾಣ ವಯ 55 ವರ್ಷ, ಸಾ: ಹಾರಕೂಡ, ತಾ: ಬಸವಕಲ್ಯಾಣ ರವರು ಹೊಟಲ್ ಕಡೆಗೆ ಬರುತ್ತಿರುವಾಗ ಸರಜೋಳಗಾ ಕಡೆಯಿಂದ ಒಂದು ಕ್ರೂಜರ ಜೀಪ ನಂ. ಕೆಎ-47/ಎಮ್-0258 ನೇದರ ಚಾಲಕನಾದ ಆರೋಪಿಯು ತನ್ನ ಜೀಪನ್ನು ಅತೀ ವೇಗ ಹಾಗೂ ನಿಷ್ಕಳಜಿತನದಿಂದ ಚಲಾಯಿಸಿಕೊಂಡು ಬಂದು ದುರ್ಗಪ್ಪಾನಿಗೆ ಡಿಕ್ಕಿಮಾಡಿದ್ದರಿಂದ ಅವನು ರೋಡಿನ ಮೇಲೆ ಬಿದ್ದಾಗ ಕ್ರೂಜರ ಜೀಪಿನ ಮುಂದಿನಗಾಲಿ ಅವನ ಬಲಗಡೆ ಹೊಟ್ಟೆಯ ಎದೆಯ ಮೇಲಿಂದ ಹಾಯ್ದಿರುತ್ತದೆ, ಅದರಿಂದ ದುರ್ಗಪ್ಪಾ ರವರಿಗೆ ಹೊಟ್ಟೆಗೆ, ಎದೆಗೆ, ಭಾರಿಗುಪ್ತಗಾಯ ಮತ್ತು ತರಚಿದಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿ ಮಧ್ಯದಲ್ಲಿ ಮ್ರತಪಟ್ಟಿರುತ್ತಾರೆ,  ಆರೋಪಿಯು ತನ್ನ ವಾಹನವನ್ನು ನಿಲ್ಲಿಸಿದಂತೆ ಮಾಡಿ ತನ್ನ ಜೀಪನೊಂದಿಗೆ ಅಲ್ಲಿಂದ ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 72/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 04-06-2017 ಫಿರ್ಯಾದಿ ಕಮಲಾಬಾಯಿ ಗಂಡ ಕೊಂಡಾರಡ್ಡಿ ಸಾಬದೆ ವಯ: 55 ವರ್ಷ, ಜಾತಿ: ರಡ್ಡಿ, ಸಾ: ನಾರಾಯಣಪೂರ, ತಾ: ಬಸವಕಲ್ಯಾಣ ರವರ ತನ್ನ ಗಂಡನಾದ ಕೊಂಡಾರಡ್ಡಿ ವಯ: 60 ವರ್ಷ ಇಬ್ಬರು ಕೂಡಿಕೊಂಡು ಬಸವಕಲ್ಯಾಣದಲ್ಲಿ ತಮ್ಮ ಸಂಭಧಿಕರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗಲು ನಾರಾಯಣಪೂರ ಕ್ರಾಸ್ ಹತ್ತಿರ ರೋಡ ಕ್ರಾಸ ಮಾಡುತ್ತಿರುವಾಗ ಅಪ್ಪಿ ಆಟೋ ನಂ. ಕೆಎ-39/4453 ನೇದರ ಚಾಲಕನಾದ ಆರೊಪಿಯು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೇ ಫಿರ್ಯಾದಿಗೆ ಡಿಕ್ಕಿ ಮಾಡಿ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ನನಗೆ ಎಡಗಾಲ ಪಾದದ ಹಿಮ್ಮಡಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಎಡಗೈ ಮೋಣಕೈ ಹತ್ತಿರ ತರಚಿದ ಗಾಯವಾಗಿರುತ್ತದೆ, ನಂತರ ಫಿರ್ಯಾದಿಯವರ ಗಂಡ ಖಾಸಗಿ ವಾಹನದಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥Éưøï oÁuÉ UÀÄ£Éß £ÀA. 57/2017, PÀ®A. 143 L¦¹ ªÀÄvÀÄÛ 87 PÉ.¦ PÁAiÉÄÝ :-
¢£ÁAPÀ 04-06/-2017 gÀAzÀÄ PËoÁ(©) UÁæªÀÄzÀ ºÀtªÀÄAvÀgÁªÀ ©gÁzÁgÀ gÀªÀgÀ ºÉÆîzÀ ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ E¹àÃlÄ dÆeÁl DqÀÄwÛzÁÝgÉAzÀÄ gÀWÀÄ£ÁxÀ ¦.J¸ï.L ¸ÀAvÀ¥ÀÆgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ E§âgÀÄ ¥ÀAZÀgÀÄ §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV 1) ®PÀëöät vÀAzÉ ¸ÀAUÀUÉÆAqÁ ªÀAiÀÄ: 35 ªÀµÀð, eÁw: J¸ï.n. UÉÆAqÁ, 2) C±ÉÆÃPÀ vÀAzÉ «gÀ±ÉÃnÖ ªÀiÁ¸ÀqÉ ªÀAiÀÄ: 47 ªÀµÀð, eÁw: °AUÁAiÀÄvÀ, ¸Á: PËoÁ(©), 3) ¸ÀAvÉÆõÀ vÀAzÉ ±ÀAPÀgÀAiÀiÁå ¸Áé«Ä ªÀAiÀÄ: 25 ªÀµÀð, eÁw: ¸Áé«Ä, ¸Á: E¸ÁèA¥ÀÆgÀ, 4) ZÀAzÀæPÁAvÀ vÀAzÉ §±ÉÃnÖ ªÀiÁ±ÉmÉÖ ªÀAiÀÄ: 45 ªÀµÀð, eÁw: °AUÁAiÀÄvÀ, ¸Á: ¥Á±Á¥ÀÆgÀ, 5) vÀÄPÁgÁªÀÄ vÀAzÉ WÁ¼É¥Áà zsÉÆé ªÀAiÀÄ ªÀAiÀÄ: 40 ªÀµÀð, eÁw: zsÉÆé, ¸Á: PËoÁ(©), 6) £ÁUÀ¥Áà vÀAzÉ ªÀiÁtÂPÀ ¨sÀÆgÉ ªÀAiÀÄ: 30 ªÀµÀð, eÁw: J¸ï.¹. ªÀiÁ¢UÀ, ¸Á: PËoÁ(©), 7) ±ÀgÀt§¸À¥Áà vÀAzÉ ¸À£ÀªÀÄÄR¥Áà ¨ÉüÀÄgÉ ªÀAiÀÄ: 25 ªÀµÀð, eÁw: °AUÁAiÀÄvÀ, ¸Á: PËoÁ(©) EªÀgÉ®ègÀ ªÉÄÃ¯É zÁ½ ªÀiÁr CªÀjAzÀ MlÄÖ £ÀUÀzÀÄ ºÀt 5300/- gÀÆ., ºÁUÀÆ 104 E¹àÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 62/2017, PÀ®A. 392 L¦¹ :-
ದಿನಾಂಕ 15-05-2017 ರಂದು ಫಿರ್ಯಾದಿ ಮಾರುತಿ ತಂದೆ ಕಲ್ಲಪ್ಪಾ ಮೇತ್ರೆ ವಯ: 68 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬಾವುಗಿ ಗ್ರಾಮ, ತಾ: ಜಿ: ಬೀದರ  ರವರ ತಮ್ಮ ಗ್ರಾಮದ ಜನರ ಊರಗಾರಿ ದನಗಳನ್ನು ಮೇಯಿಸುಕೊಂಡು ಬರಲು ತಮ್ಮೂರಿನಿಂದ ದನಗಳನ್ನು ಹೊಡೆದುಕೊಂಡು ಸಿರ್ಸಿ(ಎ) ಗ್ರಾಮದ ಕಡೆಗಿನ ರೋಡ ಮುಖಾಮತರ ಹೋಗುತ್ತಿದ್ದಾಗ ತಮ್ಮೂರ ಮೂಗಡಂಪಳ್ಳೇರ ರವರ ಹೊಲದ ಹತ್ತಿರ ಸಿರ್ಸಿ(ಎ) ಗ್ರಾಮದ ಕಡೆಯಿಂದ ಅಂದರೆ ಫಿರ್ಯಾದಿಯ ಎದುರುಗಡೆಯಿಂದ ಒಂದು ಮೂಟರ ಸೈಕಲ ಮೇಲೆ ಇಬ್ಬರು ವ್ಯಕ್ತಿಗಳು ಬಂದು ಫಿರ್ಯಾದಿಗೆ ನಿಲ್ಲಿಸಿ ಮೋಟರ ಸೈಕಲದಿಂದ ಕೆಳಗೆ ಇಳಿದು ಎ ಮುತ್ಯಾ ನೀ ಗಾಂಜಾ ಬಿಗಿತಿ ಎನ್ ಅಂತಾ ಕೇಳಿದಾಗ ಅವರಿಗೆ ಗಾಂಜಾ ಬಿಗೆಲ್ಲಾ ಅಂತಾ ಹೇಳಿದರೊ ಸಹ ನಿಂದ್ರು ಚಕ್ ಮಾಡ್ತಿವಿ ನಾವು ಪೊಲೀಸನೋರ ಇದ್ದೀವಿ ಅಂತಾ ಹೇಳಿ ಫಿರ್ಯಾದಿಯ ಅಂಗಿಯ ಜೇಬುಗಳನ್ನು ಚಕ್ ಮಾಡಿದಂತೆ ಮಾಡಿ ಪಿರ್ಯಾದಿಯು ದನಾ ಕಾಯ್ದು ಕೂಡಿಟ್ಟ ಕೂಲಿ ಹಣ 3000/- ರೂ. ತೆಗೆದುಕೊಂಡು ಇವು ಡುಬ್ಲೀಕೇಟ್ ಅವಾ ಎನ್ ಚಕ್ ಮಾಡ್ತಿವಿ ಅಂತಾ ಹೇಳಿ ಫಿರ್ಯಾದಿಯ ಹತ್ತಿರ ಇದ್ದ ಹೊಡ 500/- ರೂ. 6 ನೋಟುಗಳನ್ನು ಫಿರ್ಯಾದಿಯ ಹತ್ತಿರದಿಂದ ಜಬರದಸ್ತಿ ಮಾಡಿ ಕಿತ್ತುಕೊಂಡು ತಮ್ಮ ಮೂಟರ ಸೈಕಲ ಮೇಲೆ ಬಾವುಗಿ ಕಡೆಗೆ ಓಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: