Police Bhavan Kalaburagi

Police Bhavan Kalaburagi

Tuesday, June 13, 2017

BIDAR DISTRICT DAILY CRIME UPDATE 13-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-06-2017

ªÀÄ£ÁßJSÉÃ½î ¥Éưøï oÁuÉ AiÀÄÄ.r.Dgï £ÀA. 11/2017, PÀ®A. 174 ¹.Dgï.¦.¹ :-
¢£ÁAPÀ 12-06-2017 gÀAzÀÄ ¦üAiÀiÁ𢠥ÁªÀðw UÀAqÀ £ÁUÀgÉrØ mÉÃPÀ½ ªÀAiÀÄ: 27 ªÀµÀð, eÁw: gÀrØ, ¸Á: ¤uÁð gÀªÀgÀ UÀAqÀ£ÁzÀ £ÁUÀgÉrØ mÉÃPÀ½ EªÀgÀ ºÉøÀj£À°è ¤uÁ𠲪ÁgÀzÀ 76 ªÀÄvÀÄÛ 77 £ÉÃzÀgÀ°è MlÄÖ CAzÁdÄ 6 JPÀÌgÉ ¨sÀÆ«Ä EzÀÄÝ, ¸ÀzÀj ºÉÆ®zÀ ªÉÄÃ¯É ¤uÁ UÁæªÀÄzÀ J¸ï©JZï ¨ÁåAQ£À°è ªÀÄvÀÄÛ ¤uÁð UÁæªÀÄzÀ ¦PɦJ¸ï ¨ÁåAQ£À°è ¸ÀĪÀiÁgÀÄ 1 ®PÀë gÀÆ¥Á¬Ä ¨É¼É ¸Á® vÉUÉzÀÄPÉÆArzÀÄÝ, ºÉÆ®zÀ°è ºÁQzÀ ¸ÉÆÃAiÀiÁ©£ï GzÀÄÝ, ºÉ¸ÀgÀÄ, vÉÆUÀj EªÀÅUÀ½UÉ ºÉaÑ£À ªÀļÉAiÀiÁVzÀÝjAzÀ AiÀiÁªÀÅzÉà jÃwAiÀÄ ¨É¼É §gÀzÉ ºÉÆ®zÀ°è ¤ÃgÀÄ ¤AvÀÄ ¸ÀA¥ÀÆtð ¨É¼ÉUÀ¼ÀÄ PÉÊUÉ §A¢gÀĪÀ¢¯Áè C®èzÉ ¸ÀzÀj ºÉÆ®zÀ°è PÀ§Äâ ¸À»vÀ EzÀÄÝ CzÀPÉÌ ¸ÀjAiÀiÁzÀ ¨ÉA§® ¨É¯É §gÀzÉ EgÀĪÀzÀjAzÀ ºÁUÀÄ ¸ÀzÀå EzÀÝ ¨ÉÆgÀªÉ¯ï£À°è ¤ÃgÀÄ §wÛ ºÉÆÃV ¸ÀzÀå EzÀÝ PÀ©â£À ¨É¼ÉAiÀÄÄ PÀÆqÁ ¸ÀA¥ÀÆtðªÁV MtV ºÉÆÃVzÀÄÝ CzÀjAzÀ ¦üAiÀiÁð¢AiÀĪÀgÀ UÀAqÀ ªÀÄ£À£ÉÆAzÀÄ C®èzÉ FUÁUÀ¯É J¸ï©JZï ¨ÁåAQ£À°è ªÀÄvÀÄÛ ¦PɦJ¸ï ¨ÁåAQ£À°è ªÀiÁrzÀ ¸Á®ªÀ£ÀÄß ªÀÄgÀÄ ¥ÁªÀw ªÀiÁqÀĪÀzÉ EzÀÝjAzÀ ¸ÀzÀå PÀ©â£À ¨É¯É ¤Ãj®èzÉ NtV ºÉÆÃVzÀÝjAzÀ UÀAqÀ £ÁUÀgÉrØ vÀAzÉ ¥Àæ¨sÁvÀ gÉrØ mÉPÀ½ ªÀAiÀÄ 30 ªÀµÀð, ¸Á: ¤uÁ, vÁ: ºÀĪÀÄ£Á¨ÁzÀ gÀªÀgÀÄ fêÀ£ÀzÀ°è fUÀÄ¥ÉìUÉÆAqÀÄ (ªÀÄ£À£ÉÆAzÀÄ) ¨ÁåAPÀUÀ¼À°è ¥ÀqÉzÀÄPÉÆAqÀ ¸Á® wÃj¸ÀzÉ DUÀzÉ EgÀĪÀzÀjAzÀ vÀ£Àß ªÀÄ£ÉAiÀÄ ¥ÀPÀÌzÀ°ègÀĪÀ ¨Á«UÉ fVzÀÄ DvÀäºÀvÉå ªÀiÁrPÉÆArgÀÄvÁÛgÉ, vÀ£Àß UÀAqÀ£À ªÀÄgÀtzÀ°è AiÀiÁgÀ ªÉÄïÉAiÀÄÆ AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀ¢¯Áè PÉêÀ® ¸Á®zÀ ¨sÁzɬÄAzÀ ¨Á«AiÀÄ°è fVzÀÄ ªÀÄÈvÀ ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýÃSÉà ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥Éưøï oÁuÉ UÀÄ£Éß £ÀA. 61/2017, PÀ®A. 379 L¦¹ :-
¢£ÁAPÀ 07-06-2017 gÀAzÀÄ ¦üAiÀiÁð¢ UÀÄgÀ£ÁxÀ vÀAzÉ ªÀÄ°èPÁdÄð£À ªÀÄÄ®UÉ ¸Á: ªÀ£ÀªÀiÁgÀ¥À½î gÀªÀgÀÄ vÀ£Àß CmÉÆà £ÀA. PÉJ-38/J-0490 £ÉÃzÀgÀ°è ©ÃzÀgÀ £ÀUÀgÀzÀ°ègÀĪÀ ¨sÀªÁ¤ bÁ°AiÀiÁ CAUÀr¬ÄAzÀ PÁPÁ ¥Á£À ªÀĸÁ¯ÁzÀ 5 aîUÀ¼ÀÄ, UÉÆÃ®Ø ¥sÁèöåPÀ ¹UÁgÉÃl ¥ÁPÉÃlUÀ¼À MAzÀÄ §AqÀ¯ï ªÀÄvÀÄÛ ©æõÁÖ® ¹UÁgÉÃl ¥ÁPÉÃlUÀ¼À MAzÀÄ §AqÀ¯ï ºÁUÀÆ WÀr rlgÀeÉAl ¥ËqÀgÀ 5 aîUÀ¼ÀÄ ºÁQPÉÆAqÀÄ vÀ£Àß ªÁºÀ£À ZÀ¯Á¬Ä¸ÀÄvÁÛ ©ÃzÀgÀ¢AzÀ OgÁzÀPÉÌ §gÀĪÁUÀ ¦üAiÀiÁð¢UÉ zÁjAiÀÄ°è ºÉÆmÉÖ ºÀ¸ÀÄ DVzÀÝjAzÀ ¦üAiÀiÁð¢AiÀÄÄ ªÀÄĸÁÛ¥ÀÆgÀ UÁæªÀÄzÀ §¸ï ¤¯ÁÝt ºÀwÛgÀ vÀ£Àß ªÁºÀ£À ¤°è¹ ºÉÆl®zÀ°è ºÉÆÃV £ÁµÁÖ ªÀiÁr vÀ£Àß ªÁºÀ£ÀzÀ ºÀwÛgÀ §AzÀÄ £ÉÆÃqÀ®Ä ªÁºÀ£ÀzÀ°ègÀĪÀ QgÁuÁ ¸ÁªÀiÁ£ÀÄUÀ¼ÁzÀ PÁPÀ ¥Á£À ªÀĸÁ¯Á MlÄÖ 5 aîUÀ¼ÀÄ C.Q 24,750/- gÀÆ., UÉÆÃ®Ø ¥sÁèöåPÀ ¹UÁgÉÃl ¥ÁPÉÃl 50 ¥ÁPÉÃUÀ¼ÀªÀżÀî MAzÀÄ §AqÀ¯ï C.Q 4,040/- gÀÆ., ©æµÁÖ® ¹UÁgÉÃl 50 ¥ÁPÉÃUÀ¼À MAzÀÄ §AqÀ¯ï C.Q 2,140/- gÀÆ ºÁUÀÆ WÀr rlgÀeÉAl ¥ËqÀgÀ MlÄÖ 5 aîUÀ¼ÀÄ C.Q 5000/- gÀÆ. »ÃUÉ J¯Áè QgÁt ¸ÁªÀiÁ£ÀÄUÀ¼À MlÄÖ C.Q 35,930/- gÀÆ ¸ÁªÀiÁ£ÀÄUÀ¼ÀÄ EgÀ°¯Áè, ¸ÀzÀj ¸ÁªÀiÁ£ÀÄUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 12-06-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 68/2017, ಕಲಂ. 279, 337, 338 ಐಪಿಸಿ :-    
ಫಿರ್ಯಾದಿ ಭುವನೇಶ್ವರ ತಂದೆ ನಂದಕುಮಾರ ಸಾಂಡಿಲ ವಯ: 27 ವರ್ಷ, ಜಾತಿ: ನಾವಿ, ಸಾ: ಗೇರುಭಾಟ (ಛತ್ತಿಸಗಡ) ರವರು ಲಾರಿ ನಂ. ಸಿಜಿ-08/ವಾಯ-2246 ನೇದರ ಮೇಲೆ ಚಾಲಕನೆಂದು ಕೆಲಸ ಮಾಡಿಕೊಂಡಿದ್ದು, ಸದರಿ ಲಾರಿ ಮೇಲೆ ಶಶಿಕುಮಾರ ಸಾ: ಗೇರುಭಾಟ ಇತನು ಕ್ಲಿನರನಾಗಿದ್ದು, ಸದರಿ ಲಾರಿಯಲ್ಲಿ ಛತ್ತಿಸಗಡದಿಂದ ಸಿಮೆಂಟ ಲೋಡ ತುಂಬಿಕೊಂಡು ಕಲಬುರ್ಗಿಗೆ ಬರುತ್ತಿರುವಾಗ ದಿನಾಂಕ 11-06-2017 ರಂದು ರಾ.ಹೆ ನಂ. 50 ಮೇಲೆ ದುಬಲಗುಂಡಿ ಕ್ರಾಸ ಹತ್ತಿರ ಬಂದಾಗ ಎದುರಿನಿಂದ ಬಂದ ಒಂದು ಕಾರ ನಂ. ಕೆಎ-38/ಎಂ-2010 ನೇದರ ಚಾಲಕನಾದ ಆರೋಪಿ ವಿಶ್ವನಾಥ ತಂದೆ ವಿಠಲ ಸಾ: ಮೈಲೂರ ಬೀದರ ಇತನು ತನ್ನ ಕಾರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ರಾಂಗ ಸೈಡಿನಲ್ಲಿ ಬಂದು ಫಿರ್ಯಾದಿಯ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾದಿಯು ತನ್ನ ಲಾರಿ ನಿಲ್ಲಿಸಿ ಕೆಳಗೆ ಇಳಿದು ನೋಡಲು ಕಾರಿನಲ್ಲಿದ್ದ ಅಶೋಕ ಪಾಟೀಲ ಸಾ: ಬೀದರ ಈತನ ಬಲ ಭಾಗದ ರೊಂಡಿಯ ಮೇಲೆ ಭಾರಿ ರಕ್ತಗಾಯ, ಎರಡು ಕೈಗಳಿಗೆ ಗುಪ್ತಗಾಯ, ಜಗನ್ನಾಥ ಮೂರ್ತಿ ಸಾ: ಮೈಲೂರ ಈತನ ತಲೆಯ ಮೇಲೆ ಭಾರಿ ರಕ್ತಗಾಯ, ಬಲಗಲ್ಲದ ಮೇಲೆ ರಕ್ತಗಾಯ, ಎರಡು ಕೈಗಳಿಗೆ ಗುಪ್ತಗಾಯ, ಉಮೇಶ ಜಾಬಾ ಸಾ: ಬೀದರ ಈತನ ಹಣೆಯ ಮೇಲೆ, ಮೂಗಿನ ಮೇಲೆ, ತುಟಿಗೆ, ಎಡಕೈಗೆ, ಎರಡು ಮೊಳಕಾಲಿಗೆ ರಕ್ತಗಾಯ ಗುಪ್ತಗಾಯವಾಗಿರುತ್ತವೆ, ನಂತರ ಸದರಿಯವರಿಗೆ 108 ಅಂಬುಲೇನ್ಸಗೆ ಕರೆ ಮಾಡಿ ಅದರಲ್ಲಿ ಗಾಯಾಳುಗಳಿಗೆ  ಚಿಕಿತ್ಸೆ ಕುರಿತು ಬೀದರಕ್ಕೆ ಕಳುಹಿಸಲಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 69/2017, ಕಲಂ. 279, 337, 338 ಐಪಿಸಿ :-    
ದಿನಾಂಕ 12-06-2017 ರಂದು ಫಿರ್ಯಾದಿ ಬಾಳಪ್ಪಾ ತಂದೆ ಚಂದ್ರಪ್ಪಾ ಕೊರ್ವಾ ವಯ 45 ವರ್ಷ, ಜಾತಿ: ಕೋರೆರ ಸಾ: ಸಿಂದನಕೇರಾ, ತಾ: ಹುಮನಾಬಾದ ರವರು ತನ್ನ ಮೋಟರ ಸೈಕಲ ನಂ. ಕೆಎ-39/ಕ್ಯೂ-5328 ನೇದ್ದರ ಮೇಲೆ ಖಾಸಗಿ ಕೆಲಸ ಕುರಿತುಮ್ಮೂರಿನಿಂದ ಹುಮನಾಬಾದ ಕಡೆ ಬರುತ್ತಿರುವಾಗ ಹುಮನಾಬಾದ ಹಣಕುಣಿ ರೋಡ ಕೋಳಿ ಫಾರಂ ಹತ್ತಿರ ಎದುರಿನಿಂದ ಹುಮನಾಬಾದ ಕಡೆಯಿಂದ ಬಂದ ಒಂದು ಮೋಟರ ಸೈಕಲ ನಂ. ಕೆಎ-39/ಕ್ಯೂ-0275 ನೇದ್ದರ ಚಾಲಕನಾದ ಆರೋಪಿ ಸಂತೋಷ ತಂದೆ ಶಿವರಾಜ ಜಾಧವ ಸಾ: ರಾಂಪೂರ ಈತನು ತನ್ನ ಮೋಟರ ಸೈಕಲ ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಆತನು ಸಹ ರೋಡಿನ ಮೇಲೆ ಬಿದ್ದಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲಿನ ಎರಡು ಬೆರಳುಗಳು ಮುರಿದು ಭಾರಿಗಾಯ ಮತ್ತು ತಲೆಯ ಮೇಲಭಾಗಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಸಂತೋಷ ಇತನಿಗೆ ಬಲಗಾಲ ಪಾದದ ಮೇಲೆ ರಕ್ತಗಾಯ ಹಾಗು ಎಡಗೈ ಭುಜದ ಮೇಲೆ ರಕ್ತಗಾಯವಾಗಿರುತ್ತದೆ, ದಾರಿ ಹೋಕರಾದ ರೇವಣಪ್ಪಾ ಮರಕಲ ರವರು ಇಬ್ಬರಿಗೂ 108 ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

No comments: