Police Bhavan Kalaburagi

Police Bhavan Kalaburagi

Sunday, July 2, 2017

BIDAR DISTRICT DAILY CRIME UPDATE 02-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-07-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 93/2017, ಕಲಂ. 279, 338 ಐಪಿಸಿ :-
ದಿನಾಂಕ 01-07-2017 ರಂದು ಫಿರ್ಯಾದಿ ವಿಜಯಕುಮಾರ ತಂದೆ ಹರಿಶ್ಚಂದ್ರ ರಾಠೋಡ, ವಯ: 40 ವರ್ಷ, ಜಾತಿ: ಲಂಬಾಣಿ (ಬಂಜಾರಾ), ಸಾ: ಕಲಖೋರಾ ತಾಂಡಾ, ಸದ್ಯ: ಶಿವಾಜಿನಗರ ಬಸವಕಲ್ಯಾಣ ರವರು ತನ್ನ ಮಾರುತಿ ಸುಜುಕಿ ಡಿಸೈರ ಕಾರ ನಂ. ಕೆಎ-56/ಎಂ-630 ನೇದರಲ್ಲಿ ಬಸವಕಲ್ಯಾಣದಿಂದ ಕಲ್ಲಕೋರಾಕ್ಕೆ ಹೋಗುತ್ತಿರುವಾಗ ಬಂಗ್ಲಾ-ಬಸವಕಲ್ಯಾಣ ರೋಡ ಅನುಭವ ಮಂಟಪ ಕ್ರಾಸ್ ಹತ್ತಿರ ಹಿಂದಿನಿಂದ ಒಂದು ರಾಯಲ ಎನ್ಙಫೀಲ್ಡ ಮೋಟಾರ ಸೈಕಲ ನಂ. ಕೆಎ-56/ಎಚ್-4800 ನೇದರ ಚಾಲಕನಾದ ಆರೋಪಿ ಅಜೀಮೊದ್ದಿನ ತಂದೆ ಮುಕ್ತಾರೊದ್ದಿನ ಪತಂಗೆ, ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಬಿಜಲಿಖಾನಾ ಮಜೀದ ಬಸವಕಲ್ಯಾಣ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೆ ಫಿರ್ಯಾದಿಯ ಕಾರಿಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಆರೋಪಿಯ ಎಡಗಾಲ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ, ಬಲ ಮುಂಗೈಗೆ, ಬಲಗಾಲಿಗೆ ತರಚಿದ ಗಾಯ, ಮತ್ತು ಎಡ ತೊಡೆಗೆ ಗುಪ್ತಗಾವಾಗಿರುತ್ತದೆ, ಆತನಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ ಠಾಣೆ ಬೀದರ ಗುನ್ನೆ ನಂ. 124/217, ಕಲಂ. 447 ಐಪಿಸಿ :-
¢£ÁAPÀ 01-07-2017 gÀAzÀÄ ¦üAiÀiÁ𢠸ÀºÁAiÀÄPÀ ¸ÉPÀÆåjn D¦üøÀgÀ KgÀ ¥sÉÆøÀð ¸ÉÖõÀ£ï ©ÃzÀgÀ gÀªÀgÀÄ oÁuÉUÉ RÄzÁÝV ºÁdgÁV vÀ£Àß MAzÀÄ EAVèõÀzÀ°è mÉÊ¥À ªÀiÁrzÀ zÀÆgÀÄ ¸À°è¹zÀÄÝ CzÀgÀ ¸ÁgÁA±ÀªÉ£ÉAzÀgÉ ¢£ÁAPÀ 30-06-2017 gÀAzÀÄ M§â C¥ÀjavÀ ªÀåQÛ ©ÃzÀgÀ KgÀ ¥sÉÆøÀðzÀ «J¸À« KjAiÀiÁzÀ°è (qÉƪÉÄùÖÃPï KjAiÀiÁ) zÀ eÉqÀÆâ÷èN gÁ ¹AUï ªÉÄ¸ï ¥ÀªÀgÀ ºË¸À ºÀwÛgÀ CwÃPÀæªÀÄ ¥ÀæªÉñÀ ªÀiÁrgÀÄvÁÛ£É D ªÀåQÛAiÀÄ ºÉ¸ÀgÀÄ «ZÁj¹zÁUÀ ¸ÀļÀÄî ¸ÀļÀÄî ºÉ¸ÀgÀÄUÀ¼ÀÄ ºÉýgÀÄvÁÛ£É CªÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV AiÀiÁªÀÅzÉ vÀgÀºÀzÀ ¸ÀéAvÀ ºÉ¸ÀgÀÄ ªÀÄvÀÄÛ «¼Á¸À ¤ÃrgÀĪÀ¢¯Áè CAvÀ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: