Police Bhavan Kalaburagi

Police Bhavan Kalaburagi

Saturday, October 7, 2017

BIDAR DISTRICT DAILY CRIME UPDATE 07-10-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-10-2017

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 228/2017, PÀ®A. 420 L¦¹ :-
ಫಿರ್ಯಾದಿ ಪದ್ಮಾವತಿ ಗಂಡ ಬಲಭೀಮರಾವ ಮಡಿವಾಳ, ವಯ 55 ವರ್ಷ, ಜಾತಿ: ಅಗಸ, ಸಾ: ಮಾಳಚಾಪೂರ, ತಾ: ಭಾಲ್ಕಿ ರವರು ಭಾಲ್ಕಿಯ ಗಂಜನಲ್ಲಿರುವ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆಯಲ್ಲಿ ಮುಖ್ಯ ಗುರುಗಳು ಅಂತಾ ಸೇವೆ ಸಲ್ಲಿಸುತ್ತಿದ್ದು, ಭಾಲ್ಕಿಯ ಎಸ್.ಬಿ.ಐ ಬ್ಯಾಂಕಿನಲ್ಲಿ ಒಂದು ಖಾತೆ ನಂ. 11112889058 ಹೊಂದಿದ್ದು, ದಿನಾಂಕ 04-10-2017 ರಂದು 1700 ಗಂಟೆಯ ಸುಮಾರಿಗೆ ಮೋಬೈಲ್ ನಂ. 7478495422 ನೇದರಿಂದ ಯಾರೋ ಒಬ್ಬರು ಫಿರ್ಯಾದಿಯ ಮೊಬೈಲ ನಂ. 9972678845 ನೇದಕ್ಕೆ ಕರೆ ಮಾಡಿ ನಾವು ಬ್ಯಾಂಕಿನವರು ಇದ್ದು ನಿಮ್ಮ ಎ.ಟಿ.ಎಂ ಕಾರ್ಡ ಬಂದ ಆಗಿರುತ್ತದೆ ಅದನ್ನು ಚಾಲು ಮಾಡಬೇಕು ಅಥವಾ ಬೇಡವೋ ಅಂತಾ ಕೇಳಿದಾಗ ಚಾಲು ಮಾಡಿರಿ ಅಂತಾ ಹೇಳಿದ್ದರಿಂದ ನಿಮ್ಮ ಎ.ಟಿ.ಎಂ ಪೀನ್ ನಂ. ಕೊಡಿರಿ ಅಂತಾ ಅಂದಾಗ  ಬ್ಯಾಂಕಿನವರೆ ಇರಬಹುದು ಅಂತಾ ನಂಬಿ ಅವರಿಗೆ ಎ.ಟಿ.ಎಂ ಪಿನ ನಂ. ಕೊಟ್ಟ ನಂತರ ಒಂದಾದ ಮೇಲೆ ಒಂದು ಒಟ್ಟು 15 ಸಾರಿ ಎಸ್.ಎಂ.ಎಸ್ ಬಂದಿರುತ್ತದೆ, ಪರಿಶೀಲಿಸಿ ನೋಡಲು ಫಿರ್ಯಾದಿಯ ಖಾತೆಯಿಂದ ಒಟ್ಟು ಏಳು ಸಲ ಹಣ ಡ್ರಾ ಆಗಿದ್ದು ಹೀಗೆ ಒಟ್ಟು 67,297/- ರೂ. ಡ್ರಾ ಆಗಿರುತ್ತದೆ, ಮೋಬೈಲ ನಂ. 7478495422 ನೇದರ ಗ್ರಾಹಕನು ನಾನು ಬ್ಯಾಂಕಿನವನು ಅಂತಾ ಫಿರ್ಯಾದಿಗೆ ಕರೆ ಮಾಡಿ ಮೋಸದಿಂದ ಫಿರ್ಯಾದಿಯ ಎ.ಟಿ.ಎಂ ಪಿನ್ ನಂ. ಪಡೆದುಕೊಂಡು ಖಾತೆ ನಂ. 11112889058 ನೇದರಿಂದ ಒಟ್ಟು 67,297/- ರೂ ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 229/2017, PÀ®A. 420 L¦¹ :-
ಫಿರ್ಯಾದಿ ಗೋಪಾಳರಾವ ತಂದೆ ಗುಂಡಪ್ಪಾ ಲಾಡೆ ಸಾ: ಆದರ್ಶ ಕಾಲೋನಿ ಬೀದರ, ಪ್ರಧಾನ ವ್ಯವಸ್ಥಾಪಕರು ಬೀದರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮೀತ ಲಾಲ ಬಹಾದ್ದೂರ ಜನತಾ ಬಜಾರ ಬೀದರ ರವರು ಆರೋಪಿ ಶಿವರಾಜ ತಂದೆ ಶಿವಶರಣಯ್ಯಾ ಸ್ವಾಮಿ ಹಿರಿಯ ಮಾರಟಗಾರರು ಸಾ: ಬೀದರ ಇವರನ್ನು ಭಾಲ್ಕಿ ತಾಲೂಕಿನಲ್ಲಿ ಬರುವ ಅಧಿಕೃತ ರೈತರಿಂದ ಬೆಂಬಲ ಬೆಲೆಗೆ ತೋಗಿರಿಯನ್ನು ಖರೀದಿ ಮಾಡಲು ಜವಾಬ್ದಾರಿಯನ್ನು ವಹಿಸಿದ್ದರಿಂದ ಅವರು ಭಾಲ್ಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಪ್ರಾಂಗಣದಲ್ಲಿರುವ ಕೇಂದ್ರದಲ್ಲಿ ತೋಗರಿ ಖರೀದಿ ಮಾಡುವ ಕಾರ್ಯವನ್ನು ಪ್ರಾರಂಭಿಸಿದರು, ಖರೀದಿ ಕೇಂದ್ರದಲ್ಲಿ ಖರೀದಿ ಮಾಡುವ ಪ್ರಕ್ರೀಯೆಯಲ್ಲಿ ಕೇಲವು ಕಾನೂನುಬದ್ಧ ನಿಯಮಗಳನ್ನು ಪಾಲೀಸದೇ ಇರುವದರಿಂದ ಅವ್ಯವಹಾರ, ಆಕ್ರಮ ಮತ್ತು ಲೋಪದೋಷಗಳನ್ನು ಉಂಟಾಗಿರುವ ಅಪಾದನೆಯ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರು ಪ್ರಸ್ತುತ ಖರೀದಿ ಕೇಂದ್ರವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ದಿನಾಂಕ 10-03-2017 ರಂದು ಉಪನ್ಯಾಸಕರ ಬಡಾವಣೆ ಕೇಂದ್ರಕ್ಕೆ ಸ್ಥಳಾಂತರಿಸಿ ಶಿವರಾಜ ತಂದೆ ಶಿವಶರಣಯ್ಯಾ ಸ್ವಾಮಿ ಇವರನ್ನು ಖರೀದಿ ಬಿಲ್ಲುಗಳು ಹಾಕುವ ಕೆಲಸದಿಂದ ತೆಗೆದು ಆ ಕೆಲಸವನ್ನು ಪ್ರಧಾನ ವ್ಯವಸ್ಥಾಪಕರಿಗೆ ನೀಡಲಾಗಿತ್ತು, ಉಪನ್ಯಾಸಕರ ಬಡಾವಣೆಯಲ್ಲಿ ತೋಗರಿ ಖರೀದಿ ಮಾಡುವಾಗ ವ್ಯವಸ್ಥೆಯನ್ನು ಬದಲಾಯಿಸಿ ರೈತರು ತಂದ ಹುಟ್ಟುವಳಿಯ ಗ್ರೇಡರ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟದೆಂದು ನೀಡುವ ದೃಢೀಕರಣ ಪತ್ರದೊಂದಿಗೆ ತೂಕ ಮಾಡುವ ಕೇಲಸಗಾರರಾದ ಸ್ವಾಮಿದಾಸ ಮತ್ತು ಸತ್ಯ ತಂದೆ ನಾಗನಾಥ ಇವರು ತೂಕ ಮಾಡಿದ ನಂತರ ದಾಸ್ತಾನು ಜಮಾ ಆಗಿರುವ ಬಗ್ಗೆ ಶಿವಕುಮಾರ ತಂದೆ ಅಶೋಕ ಮುನಿಮ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು ಸಿಬ್ಬಂದಿಯಾದ ರಾಜಕುಮಾರ ಇವರು ಪಹಣಿ, ಬ್ಯಾಂಕ ಖಾತೆ, ಆಧಾರ ಕಾರ್ಡಗಳೇಲ್ಲಾ ಪರಿಶೀಲಿಸಿ ಪಹಣಿ ಹಿಂಭಾಗದಲ್ಲಿ ಖರೀದಿ ಮಾಡಿರುವ ಮೊತ್ತ ಮತ್ತು ಇನ್ನಿತರೆ ದಾಖಲಾತಿಯ ಬಗ್ಗೆ ನಮೂದಿಸಿದ ನಂತರ ಸಂಘದ ವ್ಯವಸ್ಥಾಪಕರಾದ ವೆಂಕಟೆಶ ಇವರ ಸಮ್ಮುಖದಲ್ಲಿ ಖರೀದಿ ಬಿಲ್ಲುಗಳನ್ನು ನೀಡುವ ನಿಯಮ ಮಾಡಿಕೊಳ್ಳಲಾಗಿತ್ತು, ಎಪ್ರೀಲ-2017 ನೇ ತಿಂಗಳಲ್ಲಿ ಅಧೀಕಾರಿಗಳಿಗೆ ಮೋಸ ಮಾಡಿ ಅವರು ಇಲ್ಲದ ಸಮಯದಲ್ಲಿ ಭಾಲ್ಕಿ ಉಪನ್ಯಾಸಕರ ಬಡಾವಣೆ ಕೇಂದ್ರದ ಹೊರಗಡೆ ದಿನಾಂಕ 11, 15, & 20-04-2017 ರಂದು ಒಟ್ಟು 15 ರೈತರಿಂದ ಸುಮಾರು 252 ಕ್ವೀಂಟಲ ತೋಗರಿ ಖರೀದಿಸಿದ ಬಗ್ಗೆ ಶಿವರಾಜ ತಂದೆ ಶಿವಶರಣಯ್ಯಾ ಸ್ವಾಮಿ ರವರು ಬಿಲ್ಲುಗಳನ್ನು ನೀಡಿರುತ್ತಾರೆ, 252 ಕ್ವೀಂಟಲ ತೋಗರಿ ಖರೀದಿ ಮಾಡಿದಕ್ಕೆ ವ್ಯವಸ್ಥಾಪಕರ ಬದಲಾಗಿ ಶಿವರಾಜ ಸ್ವಾಮಿ ರವರು ಬಿಲ್ಲುಗಳ ಮೇಲೆ ಸಹಿ ಮಾಡಿ ಬಿಲ್ಲು ನೀಡಿದ್ದು ಇರುತ್ತದೆ, ಆದರೆ ಸದರಿ 252 ಕ್ವೀಂಟಲ ತೋಗರಿ ಸಂಘದ ದಾಸ್ತಾನಿನಲ್ಲಿ ಜಮಾ ಇರುವದಿಲ್ಲ, ಇದರ ಮೊತ್ತ 13,86,000/- ರೂ ಆಗುತ್ತದೆ, ಬಿಲ್ಲಿನ ಮೊತ್ತವನ್ನು ಕೊಡದೆ ಇರುವದರಿಂದ ಪ್ರಸ್ತುತ ಮೊತ್ತವನ್ನು ಕೊಡುವ ಸಂಬಂಧ ರೈತರು ಸಂಘಕ್ಕೆ ಒತ್ತಾಯಿಸುತಿದ್ದಾರೆ ಅಂತ ಕೊಟ್ಟ ದೂರಿನ ಮೇರೆಗೆ ದಿನಾಂಕ 06-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 195/2017, PÀ®A. 279, 338 L¦¹ :-
¢£ÁAPÀ 06-10-2017 gÀAzÀÄ ¦üAiÀiÁð¢ PÀÄ.£ÉúÁ vÀAzÉ £ÀfÃgÀ«ÄAiÀiÁå, ªÀAiÀÄ: 15 ªÀµÀð, eÁw: ªÀÄĹèA, ¸Á: ºÁ®ºÀ½î (PÉ), vÁ: ¨sÁ°Ì, f: ©ÃzÀgÀ gÀªÀgÀÄ vÀ£Àß vÀAzÉAiÀiÁzÀ £ÀfÃgÀ«ÄAiÀiÁå vÀAzÉ d¨ÁâgÀ¸Á¨ï ªÀAiÀÄ: 45 ªÀµÀð ªÀÄvÀÄÛ vÁ¬ÄAiÀiÁzÀ ¸ÉʯÁ¤¨ÉÃUÀA UÀAqÀ £ÀfÃgÀ«ÄAiÀiÁå ªÀAiÀÄ: 42 ªÀµÀð, gÀªÀgÀÄ PÀÆrPÉÆAqÀÄ ©ÃzÀgÀzÀ°è£À ¸ÀA§A¢üPÀgÀ ªÀÄ£ÉUÉ §gÀ®Ä vÀªÀÄä »gÉÆà ¸Éà÷èAqÀgï ªÉÆÃlgÀ ¸ÉÊPÀ® £ÀA. PÉJ-39/PÉ-5237 £ÉÃzÀgÀ ªÉÄÃ¯É vÀªÀÄÆäj¤AzÀ ©lÄÖ ºÀĪÀÄ£Á¨ÁzÀ-©ÃzÀgÀ gÉÆÃr£À ªÉÄÃ¯É §gÀĪÁUÀ ©ÃzÀgÀ-ºÀĪÀÄ£Á¨ÁzÀ gÉÆÃr£À PÉƼÁgÀ(©) UÁæªÀÄPÉÌ ºÉÆÃUÀĪÀ gÀ¸ÉÛAiÀÄ PÁæ¸À §½ §AzÁUÀ ªÉÆÃlgÀ ¸ÉÊPÀ® ZÀ¯Á¬Ä¸ÀÄwÛzÀÝ ¦üAiÀiÁð¢AiÀÄ vÀAzÉAiÀÄÄ vÁªÀÅ ZÀ¯Á¬Ä¸ÀÄwÛzÀÝ ªÉÆÃlgÀ ¸ÉÊPÀ®£ÀÄß CwªÉÃUÀ ªÀÄvÀÄÛ CeÁUÀgÀÆPÀvɬÄAzÀ ZÀ¯Á¬Ä¹ ¤µÁ̼ÀfvÀ£À¢AzÀ MªÉÄäÃ¯É ¨ÉæÃPï ºÁQzÀ ¥ÀæAiÀÄÄPÀÛ ªÉÆÃlgÀ ¸ÉÊPÀ® ¸ÀªÉÄÃvÀ ªÀÄÆgÀÄ d£ÀgÀÄ PɼÀUÉ ©¢zÀÄÝ, EzÀjAzÁV ¦üAiÀiÁð¢AiÀÄ vÀ¯ÉUÉ, ºÀuÉUÉ, §®UÉÊUÉ, §®UÁ®, ªÉƼÀPÁ°UÉ, §®¥ÁzÀPÉÌ ¸ÁzÁ gÀPÀÛUÁAiÀÄ ªÀÄvÀÄÛ §®¨sÀÄdPÉÌ ¨sÁj gÀPÀÛ ªÀÄvÀÄÛ UÀÄ¥ÀÛUÁAiÀĪÁVgÀÄvÀÛzÉ, vÁ¬ÄAiÀiÁzÀ ¸ÉʯÁ¤¨ÉÃUÀA gÀªÀjUÉ vÀ¯ÉUÉ ¨sÁj UÀÄ¥ÀÛUÁAiÀÄ, §®UÉÊUÉ, §®¥ÁzÀPÉÌ ¸ÁzÁ gÀPÀÛUÁAiÀĪÁVgÀÄvÀÛzÉ, ªÉÆÃlgÀ ¸ÉÊPÀ® ZÀ¯Á¬Ä¸ÀÄwÛzÀÝ vÀAzÉUÉ vÀ¯ÉUÉ ¨sÁj gÀPÀÛUÁAiÀÄ, ªÀÄÄRPÉÌ gÀPÀÛUÁAiÀÄ, JgÀqÀÄ ªÉƼÀPÁ®ÄUÀ½UÉ, §®¨sÀÄdPÉÌ gÀPÀÛUÁAiÀÄ, ºÀuÉUÉ, §®UÁ°UÉ, §®UÀzÀÝPÉÌ ¸ÁzÁ gÀPÀÛ ªÀÄvÀÄÛ UÀÄ¥ÀÛUÁAiÀÄUÀ¼ÁV ªÀiÁvÀ£ÁqÀĪÀ ¹ÜwAiÀÄ°è EgÀ°®è, £ÀAvÀgÀ ªÀÄƪÀgÀÄ 108 ªÁºÀ£ÀzÀ°è ©ÃzÀgÀ ¸ÀPÁðj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 197/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 06-10-2017 gÀAzÀÄ ¦üAiÀiÁð¢ zÀvÀÄÛ gÉrØ vÀAzÉ £ÀgÀ¹AºÀ®Ä ªÀÄÄ£ÀÆßgÀÄ ¸Á: §PÀZËr UÁæªÀÄ gÀªÀgÀÄ vÀ£Àß ¸ÀA§A¢ü ¸ÀaãÀ vÀAzÉ gÁdPÀĪÀiÁgÀ OgÁzÉ ªÀAiÀÄ: 30 ªÀµÀð, ¸Á: §PÀZËr E§âgÀÆ SÁ¸ÀV PÉ®¸ÀzÀ ¸À®ÄªÁV vÀ£Àß ªÉÆÃmÁgÀ ¸ÉÊPÀ¯ï UÁèöåªÀÄgÀ £ÀA. PÉ.J-38/AiÀÄÄ-2044 £ÉÃzÀÝgÀ ªÉÄÃ¯É vÀªÀÄÆäj¤AzÀ PÉÆüÁgÀ(PÉ) UÁæªÀÄPÉÌ §gÀÄwÛzÀÄÝ ªÉÆÃmÁgÀ ¸ÉÊPÀ¯ï ¸ÀaãÀ EvÀ£ÀÄ ZÀ¯Á¬Ä¸ÀÄwÛzÀÝ£ÀÄ E§âgÀÄ PÉÆüÁgÀ ¸Á¬Ä ¥ÁgÁqÉʸï zsÁ¨Á ºÀwÛgÀ ©ÃzÀgÀ ºÀĪÀÄ£Á¨ÁzÀ gÉÆÃr£À ªÉÄÃ¯É §AzÁUÀ »A¢¤AzÀ MAzÀÄ N«Ä¤ PÁgÀ £ÀA. PÉ.J-38/JªÀiï-1955 £ÉÃzÀÝgÀ ZÁ®PÀ£ÁzÀ DgÉÆæ CªÀÄgÀ vÀAzÉ gÁd¥Áà L¸À¥ÀÆgÀ ¸Á: §PÀZËr, vÁ: ©ÃzÀgÀ EvÀ£ÀÄ vÀ£Àß PÁgÀ£ÀÄß CwêÉÃUÀ ªÀÄvÀÄÛ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁ𢠺ÉÆUÀÄwÛzÀÝ ªÉÆÃmÁgÀ ¸ÉÊPÀ¯ïUÉ C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ §® ¨sÀÄdPÉÌ ¨sÁj UÀÄ¥ÀÛUÁAiÀÄ, JqÀUÀqÉ PÀtÂÚ£À ºÀwÛgÀ, JqÀ ºÀuÉAiÀÄ ªÉÄÃ¯É vÀgÀazÀ UÁAiÀÄUÀ¼ÁVgÀÄvÀÛªÉ ªÀÄvÀÄÛ ¸ÀaãÀ EvÀ¤UÉ vÀ¯ÉAiÀÄ »AzÉ §®UÀqÉ Q«AiÀÄ ºÀwÛgÀ, JqÀUÀtÂÚ£À ºÀwÛgÀ gÀPÀÛUÁAiÀĪÁVgÀÄvÀÛzÉ ºÁUÀÆ DgÉÆæAiÀÄ PÁgÀ£À°èzÀÝ ¸ÀAUÀªÉÄñÀ vÀAzÉ £ÁUÀ±ÉÃnÖ ¨ÉîÆgÉ ¸Á: §PÀZËr EvÀ£À ªÀÄÆVUÉ vÀgÀazÀ UÁAiÀĪÁVgÀÄvÀÛzÉ, WÀl£É £ÀAvÀgÀ DgÉÆæAiÀÄÄ vÀ£Àß PÁgÀ ¤°è¹ Nr ºÉÆÃVgÀÄvÁÛ£É, WÀl£É £ÉÆÃrzÀ ²ªÀPÀĪÀiÁgÀ vÁzÀ¯Á¥ÀÆgÉ ªÀÄvÀÄÛ ªÀÄAdÄ£ÁxÀ ªÀÄqÀPÉ gÀªÀgÀÄ ¦üAiÀiÁð¢UÉ aQvÉì PÀÄjvÀÄ 108 DA§Ä¯É£Àì aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ PÀ¼ÀÄ»¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥ÉưøÀ oÁuÉ UÀÄ£Éß £ÀA. 113/2017, PÀ®A. 78(3) PÉ.¦ PÁAiÉÄÝ :-
ದಿನಾಂಕ 06-10-2017 ರಂದು ಮುಡಬಿ ಗ್ರಾಮದ ಚಂದ್ರಕಾಂತ ತಂದೆ ಅಂಬಣ್ಣಾ ಭಂಗಿ ಸಾ: ಮುಡಬಿ ಇವನು ಮತ್ತು ಘೋರಕ ಸಾ: ಅಂಬಲಗಾ ಇವರಿಬ್ಬರು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಶಿರೋಮಣಿ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಡಬಿ ಗ್ರಾಮದ ವಾಲ್ಮಿಕಿ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿತನಾದ ಚಂದ್ರಕಾಂತ ತಂದೆ ಅಂಬಣ್ಣಾ ಭಂಗಿ ವಯ: 42 ವರ್ಷ, ಜಾತಿ: ಕಬ್ಬಲಿಗ, ಸಾ: ಮುಡಬಿ ಇತನು ತನ್ನ ಸೈಕಲ್ ಅಂಗಡಿಯ ಎದುರುಗಡೆ ಇದು ಬಾಂಬೆ ಮಟಕಾ ಆಡಿರಿ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಚೀರಾಡುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದರು, ಪಿಎಸ್ಐ ರವರು ಪಂಚರ ಸಮಕ್ಷಮ ಹಿಡಿಯಲು ಹೋದಾಗ ಘೋರಕ ಇತನು ಓಡಿ ಹೋದನು, ನಂತರ ಚಂದ್ರಕಾಂತ ಇತನಿಗೆ ಹಿಡಿದು ಸದರಿಯವನ ಅಂಗ ಜಡ್ತಿ ಮಾಡಲು ಎರಡು ಮಟಕಾ ಚೀಟಿಗಳು ಹಾಗೂ 1180/- ರೂಪಾಯಿಗಳನ್ನು ಮತ್ತು  ಒಂದು ಬಾಲ್ ಪೆನ್  ಇವುಗಳನ್ನು  ವಶಪಡಿಸಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 196/2017, PÀ®A. 379 L¦¹ :-
¦üAiÀiÁð¢ gÀ«ÃAzÀæPÀĪÀiÁgï vÀAzÉ ²ªÀ±ÀgÀt¥Áà ¸ÁªÀ¼ÀV, ªÀAiÀÄ: 45 ªÀµÀð, eÁw: °AUÁAiÀÄvÀ, ¸Á: ªÀÄ£É £ÀA. J¯ï.L.f-6, PÉ.ºÉZï.©. PÁ¯ÉÆä, ©ÃzÀgï gÀªÀgÀÄ ¯Áj £ÀA. PÉJ-51-©/0402 £ÉÃzÀgÀ ªÀiÁ°ÃPÀ£ÁVzÀÄÝ, ¸ÀzÀj ¯ÁjAiÀÄ£ÀÄß mÁæ£Àì¥ÉÆÃmïðUÀ½UÉ ¨ÁrUÉUÉ ©nÖzÀÄÝ EgÀÄvÀÛzÉ, »ÃVgÀĪÀ°è ¢£ÁAPÀ 27-09-2017 gÀAzÀÄ UÀÄdgÁvÀ gÁdåzÀ ªÁ¦ÛAiÀÄ ¨ÁmÉÆà ¯ÁeÉùÖÃPï ¨ÁA¨É DAzsÀæ mÁæ£Àì¥ÉÆÃlð¤AzÀ «dAiÀĪÁqÁPÉÌ PÀ¼ÀÄ»¸ÀĪÀ ¸ÀĪÀiÁgÀÄ 23,00,000/- gÀÆ. ¨É¯É ¨Á¼ÀĪÀ ««zsÀ ¸ÁªÀiÁ£ÀÄUÀ¼À£ÀÄß ¸ÀzÀj ¯ÁjAiÀÄ qÉæöʪÀgï gÁeï ªÉƺÀäzï FvÀ£ÀÄ ¯ÁjAiÀÄ°è ¯ÉÆÃqÀ ªÀiÁr ¸ÁªÀiÁ£ÀÄUÀ¼À ªÉÄÃ¯É vÁqÀ¥ÀwæAiÀÄ£ÀÄß ºÁQ ºÀUÀ΢AzÀ PÀnÖPÉÆAqÀÄ ºÉÆgÀnzÀÄÝ EgÀÄvÀÛzÉ, ¯ÉÆÃqï ªÀiÁrPÉÆAqÀ ¯ÁjAiÀÄÄ ¢£ÁAPÀ 29-09-2017 gÀAzÀÄ 2330 UÀAmÉUÉ UÀÄdgÁw£À ªÁ¦Û¬ÄAzÀ ©ÃzÀgÀPÉÌ §A¢zÀÄÝ, CAzÀÄ ¯ÁjAiÀÄ£ÀÄß qÉæöʪÀgï FvÀ£ÀÄ £ÁªÀzÀUÉÃjAiÀÄ jAUï gÀ¸ÉÛAiÀÄ gÉw CqÀØzÀ ºÀwÛgÀ ¤°è¹ ¦üAiÀiÁð¢AiÀÄ ªÀÄĤªÀÄ »ªÀiÁAiÀÄvÀ C° gÀªÀjUÉ PÀgÉ ªÀÄÄSÁAvÀgÀ ¯ÁjAiÀÄ£ÀÄß ¤°è¹zÀ eÁUÀªÀ£ÀÄß w½¹ ªÉƺÀgÀA ºÀ§âzÀ ¤«ÄvÀå HjUÉ ºÉÆÃVzÀÄÝ EgÀÄvÀÛzÉ, ªÀÄgÀÄ ¢ªÀ¸À ¢£ÁAPÀ 30-09-2017 gÀAzÀÄ 1030 UÀAmÉUÉ ¦üAiÀiÁð¢AiÀÄÄ ¯Áj ºÀwÛgÀ §AzÀÄ ¯ÁjAiÀÄ »A¨sÁUÀzÀ°è £ÉÆÃqÀ¯ÁV ¯ÁjAiÀÄ »A¢£À vÁqÀ¥Àwæ vÉgÉ¢zÀÄÝ PÀAqÀÄ £ÉÆÃqÀ¯ÁV CzÀgÀ°èzÀÝ ¸ÀĪÀiÁgÀÄ 1,30,000/- gÀÆ. ¨É¯É ¨Á¼ÀĪÀ 1) JgÀqÀÄ D¥À¯ï E£Àì¯ÉÖÃmï ªÉÊgï ¨ÁPÀìUÀ¼ÀÄ, 2) 4 l¥sï gÉÆÃ¥sï ªÉÊgï §AqÀ¯ïUÀ¼ÀÄ, 3) 4 ºÉªÉÆÌà ¥Áè¹ÖÃPï §AqÀ®UÀ¼ÀÄ, 4) 2 ¥ÁPïð¸À£ïì PÁgÀÖªÀÄÄAr ¨ÁPÀìUÀ¼ÀÄ, 5) 3 EAl£Àgï ¥Á° ¥Áè¹àPï ¨ÁåUÀUÀ¼ÀÄ EgÀ°®è, AiÀiÁgÉÆà C¥ÀjavÀ PÀ¼ÀîgÀÄ ªÉÄîÌAqÀ ¸ÁªÀiÁ£ÀÄUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 06-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: