Police Bhavan Kalaburagi

Police Bhavan Kalaburagi

Monday, October 9, 2017

BIDAR DISTRICT DAILY CRIME UPDATE 09-10-2017

                                                                                                                                                                                                                                
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-10-2017

©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 104/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 08-10-2017 ರಂದು ಫಿರ್ಯಾದಿ ಜೆ.ಪಿ ಉಡಗಾಟಾ ತಂದೆ ಲೇಟ ನಾರಾಯಣ, ವಯ: 63 ವರ್ಷ, ಉ: ಅದ್ಯಕ್ಷರು ಜಿಲ್ಲಾ ಕಂಜೂಮರ್ ಫೋರಂ ನೌಬಾದ ಬೀದರ ರವರು ಸಾಯಂಕಾಲ ವಾಯುವಿಹಾರ ಮುಗಿಸಿಕೊಂಡು ಬೀದರ ಮೋಹನ್ ಮಾರ್ಕೇಟ್ (ಹಳೆ ಸಾಯಿ ಫ್ಯಾಬ್ರೀಕ್ಸ) ಕಡೆಯಿಂದ ಹರಳಯ್ಯ ವೃತ್ತದ ಕಡೆಗೆ ನಡೆದುಕೊಂಡು ಮೋಹನ ಮಾರ್ಕೇಟ್ ಶಾಂತಿ ಲಾಡ್ಜ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮೋಹನ ಮಾರ್ಕೇಟ್ (ಹಳೆ ಸಾಯಿ ಫ್ಯಾಬ್ರೀಕ್ಸ) ಕಡೆಯಿಂದ ಒಂದು ಕಾರ ನಂ. ಕೆಎ-32/ಎನ್-4254 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಕಾರ ಸಮೇತ ಹರಳಯ್ಯ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲು ಮೊಳಕಾಲ ಕೆಳಗೆ ಭಾರಿ ಗುಪ್ತಗಾಯ ಹಾಗೂ ಬಲಗೈ ಮೊಳಕೈ ಹತ್ತಿರ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಸಾಗರ ತಂದೆ ಕಲ್ಯಾಣರಾವ ಸಾ: ಶಿವನಗರ ಬೀದರ ಇವರು ಗಾಯಗೊಂಡ ಫಿರ್ಯಾದಿಗೆ ಬೇರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 105/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 07-10-2017 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಶಿವರಾಜ ಪಾಟೀಲ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಶಿವ ನಗರ ಬೀದರ ರವರು ತನ್ನ ಗೆಳೆಯನಾದ ಸೋಮಶೇಖರ ತಂದೆ ಶಿವಾನಂದ ಮಡಕಿ ಸಾ: ಅಮಲಾಪೂರ ಇಬ್ಬರೂ ಶಿವನಗರ (ಉತ್ತರ) ಪ್ರಕಾಶ ಕಿರಾಣ ಅಂಗಡಿ ಹತ್ತಿರ ರೋಡಿನ ಪಕ್ಕಕ್ಕೆ ಮಾತನಾಡುತ್ತಾ ನಿಂತಿರುವಾಗ ನೌಬಾದ ಕಡೆಯಿಂದ ಬೀದರ ಕಡೆಗೆ ಒಂದು ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಕೆಎ-38/ಎಲ್-9931 ನೇದರ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸೋಮಶೇಖರ ಈತನಿಗೆ ಡಿಕ್ಕಿ ಮಾಡಿ ತಾನೂ ಸಹ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಸೋಮಶೇಖರ ಈತನಿಗೆ ತಲೆಯ ಹಿಂಭಾಗ ಭಾರಿ ರಕ್ತ ಹಾಗು ಗುಪ್ತಗಾಯ ಹಾಗೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ, ಆಗ ಡಿಕ್ಕಿ ಮಾಡಿದ ಆರೋಪಿಯು ಜನರು ಸೇರುವದನ್ನು ಕಂಡು ತನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ, ಆಗ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆ ಮಾಡಿ ಕರೆಯಿಸಿ ಗಾಯಗೊಂಡ ಸೋಮಶೇಖರನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ವೈದ್ಯಾಧಿಕಾರಿಗಳ ಸಲಹೇಯ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಯಶೋಧಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ ¥ÀæPÀgÀt ¸ÀA. 181/2017, PÀ®A. 279, 337, 338 L¦¹ :-
¢£ÁAPÀ 08-10-2017 gÀAzÀÄ ¦üAiÀiÁð¢ gÀ« vÀAzÉ zÀ±ÀgÀxï ±ÉÃjPÁgÀ ªÀAiÀÄ: 19 ªÀµÀð, eÁw: PÀÄgÀħgÀÄ, ¸Á: ¸ÀįÁÛ£À¨Ázï ªÁr, vÁ: ¨sÁ°Ì gÀªÀgÀÄ vÀ£Àß ¸ÀA§A¢AiÀiÁzÀ gÁduÁÚ vÀAzÉ ¨sÀgÀvÀuÁÚ ±ÉÃjPÁgÀ ¸Á: ¸ÀįÁÛ£Á¨Ázï ªÁr E§âgÀÄ PÀÆrPÉÆAqÀÄ ¨sÁvÀA¨Áæ UÁæªÀÄzÀ°è gÁduÁÚ EªÀgÀ SÁ¸ÀV PÉ®¸ÀzÀ ¤«ÄvÁå §Ä¯ÉÃmï £ÀA. PÉJ-39/J¯ï-8787 £ÉÃzÀÝgÀ ªÉÄÃ¯É ¨sÁ°Ì¬ÄAzÀ ºÉÆÃgÀlÄ ¨sÁvÀA¨Áæ UÁæªÀÄPÉÌ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ ¨sÁ°ÌUÉ ¨sÁvÀA¨Áæ ¨sÁ°Ì gÉÆÃqÀ ªÀÄÄSÁAvÀgÀ ¨sÁvÀA¨Áæ UÁæªÀÄzÀ ¤Ãj£À mÁQ ºÀwÛgÀ DgÉÆæ £ÀA. 1) gÁduÁÚ EªÀgÀÄ §Ä¯ÉÃmï ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ºÉÆÃUÀÄwÛgÀĪÁUÀ ¨sÁ°Ì PÀqɬÄAzÀ MAzÀÄ ªÉÆÃmÁgÀ ¸ÉÊPÀ® £ÉÃzÀÝgÀ ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀÄ°è ZÀ¯Á¬Ä¸ÀÄvÁÛ gÁduÁÚ EªÀgÀÄ §Ä¯ÉÃmï £ÉÃzÀÝ£ÀÄß ªÀÄvÀÄÛ ¨sÁ°Ì PÀqɬÄAzÀ §gÀÄwÛzÀÝ »ÃgÉÆà ºÉÆÃAqÁ ¥ÁåµÀ£ï ªÉÆÃmÁgÀ ¸ÉÊPÀ® £ÀA. JªÀiï.ºÉZï-24/PÉ-1873 £ÉÃzÀgÀ ZÁ®PÀ£ÁzÀ DgÉÆæ £ÀA. 2) £ÁUÀ£ÁxÀ ¸Á: ¸ÀtÚ zÉêÀtÂ, f: ¯ÁvÀÆgÀ EvÀ£ÀÄ vÀ£Àß ªÉÆÃmÁgÀ ¸ÉÊPÀ®¢AzÀ M§âjUÉƧâgÀÄ ªÀÄÄSÁ ªÀÄÄT rQÌ ªÀiÁrzÀÝjAzÀ §Ä¯ÉÃmï ªÉÄÃ¯É EzÀÝ ¦üAiÀiÁ𢠪ÀÄvÀÄÛ gÁduÁÚ E§âgÀÄ gÉÆÃr£À ªÉÄÃ¯É ©¢ÝzÀÄÝ ªÀÄvÀÄÛ ¨sÁ°Ì PÀqɬÄAzÀ §gÀÄwÛzÀÝ ªÉÆÃmÁgÀ ¸ÉÊPÀ® ZÁ®PÀ ªÀÄvÀÄÛ CzÀgÀ »AzÉ PÀĽvÀ E§âgÀÄ gÉÆÃr£À ªÉÄÃ¯É ©¢ÝgÀÄvÁÛgÉ, ªÀÄÄSÁ ªÀÄÄT rQ̬ÄAzÀ ¦üAiÀiÁð¢AiÀÄ JqÀUÁ®Ä ¥ÁzÀzÀ ªÀÄvÀÄÛ JqÀUÁ®Ä ¨ÉgÀ¼ÀÄUÀ¼À ºÀwÛgÀ ¨sÁj gÀPÀÛUÁAiÀĪÁVgÀÄvÀÛzÉ ªÀÄvÀÄÛ JqÀUÉÊ ªÀÄÄAUÉÊUÉ gÀPÀÛUÁAiÀÄ, JqÀ ¸ÉÆAlPÉÌ UÀÄ¥ÀÛUÁAiÀĪÁVgÀÄvÀÛzÉ, DgÉÆæ £ÀA. 2 EvÀ£À JqÀUÉÊ ªÀÄÄAUÉÊ ºÀwÛgÀ gÀPÀÛUÁAiÀÄ, JqÀUÁ®Ä ªÉÆüÀPÁ®Ä ºÀwÛgÀ ¨sÁj gÀPÀÛUÁAiÀÄ ªÀÄvÀÄÛ ¨É£Àß »AzÉ UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄ »AzÉ PÀĽvÀ ¥ÁAqÀÄgÀAUÀ vÀAzÉ ¨Á§ÄgÁªÀ ¨ÉÆÃgÉÆÃ¼É ªÀAiÀÄ: 32 ªÀµÀð, eÁw: ªÀÄgÁoÀ, ¸Á: UÉÆÃgÀ£Á¼À, vÁ: zÉêÀt EvÀ£À JzÉUÉ UÀÄ¥ÀÛUÁAiÀÄ, JqÀUÁ®Ä ªÉƼÀPÁ®Ä ªÀÄvÀÄÛ ¥ÁzÀzÀ ºÀwÛgÀ ¨sÁj gÀPÀÛUÁAiÀĪÁVgÀÄvÀÛzÉ, UÁAiÀÄUÉÆAqÀ J®ègÀÄ SÁ¸ÀV ªÁºÀ£ÀzÀ°è ¨sÁ°Ì ¸ÀgÀPÁj D¸ÀàvÉæUÉ §AzÀÄ aQvÉì PÀÄjvÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಪೊಲೀಸ್ ಠಾಣೆ  ಪ್ರಕರಣ ಸಂ. 252/2017, ಕಲಂ. 279, 337, 338  ಐಪಿಸಿ :-
ದಿನಾಂಕ 08-10-2017 ರಂದು ಫಿರ್ಯಾದಿ ಅನೀಲ ತಂದೆ ತುಳಸಿರಾಮ ಬರೂರೆ ವಯ: 40 ವರ್ಷ, ಜಾತಿ: ಎಲ್ಲಂರೆಡ್ಡಿ, ಸಾ: ಕಲ್ಲುರ, ತಾ:  ಉದಗೀರ, ಜಿಲ್ಲಾ: ಲಾತೂರ, ಸದ್ಯ: ಹೈರೈಜಾ ಅಪಾರ್ಟಮೆಂಟ ಪ್ಲಾಟ ನಂ. 314 ಬಾಚಿಪಲ್ಲಿ ಹೈದ್ರಾಬಾದ ರವರು ತನ್ನ ಹೆಂಡತಿ ಮಕ್ಕಳೊಂದಿಗೆ ತನ್ನ ಸ್ವಗ್ರಾಮವಾದ ಮಹಾರಾಷ್ಟ್ರದ ಉದಗೀರ ತಾಲೂಕಿನ ಕಲ್ಲುರ ಗ್ರಾಮಕ್ಕೆ ಹೋಗಿ ಎಲ್ಲರೂ ಸ್ವಿಫ್ಟ ಕಾರ ನಂ. ಎಮ್.ಹೆಚ್-24/ಎ.ಎಫ್-0599 ನೇದರಲ್ಲಿ ಕಲ್ಲುರದಿಂದ ಹೈದ್ರಾಬಾದಕ್ಕೆ ಭಾಲ್ಕಿ-ಬೀದರ ಮಾರ್ಗವಾಗಿ ಹೊಗುವಾಗ ಭಾಲ್ಕಿ ತಾಲೂಕಿನ ಸೇವಾ ನಗರ ತಾಂಡದ ಸೇವಾಲಾಲ ಮಹಾರಾಜ ಮಂದಿರದ ಹತ್ತಿರ ರಸ್ತೆಯಲ್ಲಿ ಬಂದಾಗ ಎದರುಗಡೆಯಿಂದ ಲಾರಿ ನಂ. ಕೆಎ-36/2598 ನೇದರ ಚಾಲಕನಾದ ಆರೋಪಿ ಶಿವಕುಮಾರ ತಂದೆ ನಾಗಶೇಟ್ಟಿ ಐನಾಪುರೆ ಸಾ: ಮಾಳಚಾಪುರ ಇತನು ತನ್ನ ಲಾರಿಯನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಕಾರಿಗೆ ಎದರುಗಡೆಯಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಬಲಗೈ ಮೊಳಕೈ ಹತ್ತಿರ ಮತ್ತು ಮುಂಗೈ ಹತ್ತಿರ ತರಚಿದ ರಕ್ತಗಾಯ, ಕೆಳ ತುಟಿಗೆ ಗಾಯವಾಗಿರುತ್ತದೆ ಮತ್ತು ಕಾರಿನಲ್ಲಿದ್ದ ಫಿರ್ಯಾದಿಹೆಂಡತಿ ಗೀತಾ ಇವರಿಗೆ ಎಡಗೈ ಭುಜದ ಮೆಲೆ, ಮೊಳಗೈ ಮಲೆ ಮತ್ತು ಮುಂಗೈ ಹತ್ತಿರ ಭಾರಿ ರಕ್ತಗಾಯ ಹಾಗು ಬಲಗಣ್ಣಿನ ಹತ್ತಿರ ಗುಪ್ತಗಾಯವಾಗಿರುತ್ತದೆ, ಮಗಳಾದ ಐಯುಷ್ಕಾ ಇವಳಿಗೆ ಎಡಗೈ ತೊರು ಬೇರಳಿಗೆ ರಕ್ತಗಾಯವಾಗಿರುತ್ತದೆ, ಮಗನಾದ ಆಶುತೊಷ ಈತನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ ಅಂತ ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 177/2017, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ದತ್ತಾತ್ರೆಯ ತಂದೆ ಬಸಪ್ಪಾ ಕಡಿಮನಿ ವಯ: 33 ವರ್ಷ, ಜಾತಿ: ಮಾದಿಗ, ಸಾ: ಮುದ್ನಾಳ ಗ್ರಾಮ ರವರು 2009 ನೇ ಸಾಲಿನಲ್ಲಿ ಮ್ಮೂರ ಲಲಿತಾ ಅವಳೊಂದಿಗೆ ಪ್ರಿತಿ ಮಾಡಿ ಲಗ್ನ ಮಾಡಿಕೊಂಡಿದ್ದು, ದುವೆಯಾದಾಗಿನಿಂದ ಫಿರ್ಯಾದಿಯ ಹೆಂಡತಿ ಲಲಿತಾ ವಳು ಈ ಮೂದಲು ನಾಲ್ಕು ಸಲ ಹೇಳದೆ ಕೇಳದೆ ತನ್ನ ಸಂಬಂಧಿಕರ ಮನೆಗೆ ಮುಂಬೈ, ಬೆಂಗಳೂರ, ಗಾರಂಪಳ್ಳಿ ಮತ್ತು ಭೋತಪೂರಕ್ಕೆ ಹೋಗಿ ಸುಮಾರು 10-15 ದಿವಸಗಳು ಉಳಿದುಕೊಂಡು ಬಂದಿರುತ್ತಾಳೆ, ಹೀಗಿರುವಾಗ ದಿನಾಂಕ 27-09-2017 ರಂದು ಫಿರ್ಯಾದಿಯು ತನ್ನ ಖಾಸಗಿ ಕೆಲಸದ ಪ್ರಯುಕ್ತ ಬೀದರಕ್ಕೆ ಹೋಗಿ ಮನೆಗೆ ಬಂದಾಗ ತಾಯಿಯಾದ ಅಲಿಸಬಾಯಿ ಮತ್ತು ಮಕ್ಕಳು ತಿಳಿಸಿದ್ದೆನೆಂದರೆ ಲಲಿತಾ ಅವಳು ಮಗಳಾದ ಸ್ನೇಹಾ ಅವಳಿಗೆ ಆರಾಮ ಇಲ್ಲದ ಕಾರಣ ಆಸ್ಪತ್ರೆಗೆ ತೊರಿಸಿಕೊಂಡು ಬರುತ್ತೇನೆ ಅಂತಾ ಹೇಳಿ 1130 ಗಂಟೆಗೆ ಮನೆಯಿಂದ ಸ್ನೇಹಾ ಅವಳಿಗೆ ಕರೆದುಕೊಂಡು ಹೋಗಿರುತ್ತಾಳೆ, ನಂತರ ಅವಳು ಸಾಯಂಕಾಲವಾದರು ಮನೆಗೆ ಬರದ ಕಾರಣ ಫಿರ್ಯಾದಿಯು ತನ್ನ ತಾಯಿ ಅಲಿಸಬಾಯಿ ಇಬ್ಬರು ನ್ನ ಹೆಂಡತಿ ಮಗಳನ್ನು ಕರೆದುಕೊಂಡು ಎಲ್ಲಿಗೆ ಹೋಗಿರುತ್ತಾಳೆ ಅಂತ ಚಿಟಗುಪ್ಪಾ ಪಟ್ಟಣಕ್ಕೆ ಬಂದು ಎಲ್ಲಾ ಹುಡುಕಾಡಿ ತಿಳಿದುಕೊಳ್ಳಲು ಹೆಂಡತಿ ಮತ್ತು ಮಗಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ಎಲ್ಲಾ ಕಡೆ ಹುಡುಕಾಡಿ ಮ್ಮ ಸಂಬಂಧಿಕರ ಮತ್ತು ಅಕ್ಕ-ತಂಗಿಯರ ಮನೆಗೆ ಕರೆ ಮಾಡಿ ತಿಳಿದುಕೊಳ್ಳಲು ಹೆಂಡತಿ ಮತ್ತು ಮಗಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಹೆಂಡತಿ ಅವಳು ನ್ನ ಮಗಳನ್ನು ಕರೆದುಕೊಂಡು ದಿನಾಂಕ 27-09-2017 ರಂದು 1130 ಗಂಟೆಗೆ ಮನೆಯಿಂದ ಚಿಟಗುಪ್ಪಾ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಕಾಣೆಯಾದ ಹೆಂಡತಿ ಚಹರೆ ಪಟ್ಟಿ ವಿವರ :- 1) ಹೆಸರು: ಲಲಿತಾ, 2) ಗಂಡನ ಹೆಸರು : ದತ್ತಾತ್ರೆಯ ಕಡಿಮನೆ 3) ವಯ: 27 ವರ್ಷ, 4) ಜಾತಿ: ಮಾದಿಗ, 5) ವಿಳಾಸ: ಮುದ್ನಾಳ ಗ್ರಾಮ, ತಾ: ಹುಮನಾಬಾದ, ಜಿಲ್ಲಾ ಬೀದರ, 6) ಚಹರೆ ಪಟ್ಟಿ : ತೆಳುವಾದ ಮೈಕಟ್ಟು, ಕಪ್ಪು ಬಣ್ಣ ನೇರವಾದ ಮೂಗು,  5.1 ಅಡಿ ಎತ್ತರ, 7) ಧರಿಸಿರುವ ಬಟ್ಟೆಗಳು : ಹಳದಿ ಬಣ್ಣದ ಚೀಟವುಳ್ಳ ಒಂದು ಸೀರೆ, 8) ಮಾತನಾಡುವ ಭಾಷೆ : ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ, ಕಾಣೆಯಾದ ಮಗಳ ಚಹರೆ ಪಟ್ಟಿ ವಿವರ :- 1) ಹೆಸರು: ಸ್ನೇಹಾ, 2) ತಂದೆಯ ಹೆಸರು: ದತ್ತಾತ್ರೆಯ ಕಡಿಮನೆ, 3) ವಯ: 2 ವರ್ಷ, 4) ಜಾತಿ: ಮಾದಿಗ, 5) ವಿಳಾಸ ಮುದ್ನಾಳ, 6) ಚಹರೆ ಪಟ್ಟಿ : ತೆಳುವಾದ ಮೈಕಟ್ಟು, ಬಿಳ್ಳಿ ಬಣ್ಣ ದಪ್ಪವಾದ ಮೂಗು,  2.6 ಅಡಿ ಎತ್ತರ, 7) ಧರಿಸಿರುವ ಬಟ್ಟೆಗಳು :  ನೀಲಿ ಬಣ್ಣದ ಒಂದು ಫ್ರಾಕ್, 8) ಮಾತನಾಡುವ ಭಾಷೆ : ಕನ್ನಡ ಭಾಷೆ ಮಾತನಾಡುತ್ತಾಳೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: