Police Bhavan Kalaburagi

Police Bhavan Kalaburagi

Monday, October 23, 2017

BIDAR DISTRICT DAILY CRIME UPDATE 23-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-10-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 115/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-10-2017 ರಂದು ಫಿರ್ಯಾದಿ ಶ್ರೀನಿವಾಸ ತಂದೆ ನಾಗಶೆಟ್ಟಿ ವಳಕೋಟಿ ವಯ: 23 ವರ್ಷ, ಸಾ: ಶಹಾಪೂರ ಗೇಟ ಬೀದರ ರವರು ಬೀದರ ನಗರದಲ್ಲಿ ಸುರಭಿ ಕೇಬಲ್ ಕೆಲಸ ಮುಗಿಸಿಕೊಂಡು ತನ್ನ ಮೋಟಾರ ಸೈಕಲ ನಂ. ಕೆಎ-38/ಜೆ-8197 ನೇದ್ದರ ಮೇಲೆ ಞದರ ನಗರದಿಂದ ಶಹಾಪೂರ ಗೇಟ ಹತ್ತಿರ ಇರುವ ತಮ್ಮ ಮನೆಯ ಕಡೆಗೆ ಚಲಾಯಿಸಿಕೊಂಡು ಶಹಾಪೂರ ಗೇಟ ರೈಲ್ವೆ ಟ್ರಾಕ್ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಬೀದರ ಕಡೆಯಿಂದ ಐಚರ ಟೆಂಪೊ ನಂ. ಎಮ್.ಹೆಚ್-12/ಎಫ್.ಝಡ್-9512 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಮ್ತತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಯ ಬಲಗಾಲ ಪಾದಕ್ಕೆ ಭಾರಿ ರಕ್ತ ಗುಪ್ತಗಾಯ, ಬಲಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನ ನಿಲ್ಲಿಸಿದಂತೆ ಮಾಡಿ ಜಹಿರಾಬಾದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಗಾಯಗೊಂಡ ಫಿರ್ಯಾದಿಗೆ ಅಲ್ಲಿಯೇ ಇದ್ದ ಅಂಬಾದಾಸ ತಂದೆ ವಿಠಲ ಸಾ: ಶಹಾಪೂರ ಗೇಟ ಬೀದರ ಇವರು 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 125/2017, ಕಲಂ. 279, 337, 338 ಐಪಿಸಿ :-
ದಿನಾಂಕ 21-10-2017 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಹಣಮಂತ ಶಾಮಣೆ ವಯ: 20 ವರ್ಷ, ಜಾತಿ: ಕಬ್ಬಲಿಗ, ಸಾ: ತಡೋಳಾ, ತಾ: ಬಸವಕಲ್ಯಾಣ ರವರು ತಮ್ಮ ಪರಿಚಯದ ಸಂದಿಪ ತಂದೆ ಚಂದ್ರಕಾಂತ ಬಾಪುನೋರ ವಯ: 27 ವರ್ಷ ಜಾತಿ: ಕಬ್ಬಲಿಗ, ಸಾ: ತಡೋಳಾ ರವರ ಮೋಟಾರ ಸೈಕಲ ನಂ. ಕೆಎ-56/ಎಚ್-4714 ನೇದ್ದರ ಹಿಂದೆ ಕುಳಿತು ರಾ.ಹೆ ನಂ. 09 ರ ಮೇಲೆ ಇಂಜಿನಿಯರಿಂಗ ಕಾಲೇಜು ಹತ್ತಿರ ಗುರುದೀಪ ಧಾಬಾದಿಂದ ಬಸವಕಲ್ಯಾಣ ಬರುತ್ತಿದ್ದಾಗ ಸಂದೀಪನು ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಮುಂದೆ ಹೋಗುತ್ತಿರುವ ಒಂದು ಮೋಟಾರ ಸೈಕಲ ನಂ. ಕೆಎ-56/ಈ-9861 ನೇದ್ದಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಲೆಗೆ ಗುಪ್ತಗಾಯ ಮತ್ತು ಎಡಭುಜಕ್ಕೆ ಮತ್ತು ಬಲಮೋಣಕಾಲಿಗೆ ತರಚಿದ ಗಾಯವಾಗಿರುತ್ತದೆ, ಸಂದಿಪನ ಮುಖಕ್ಕೆ ಮತ್ತು ಮೂಗಿಗೆ, ಹಣೆಗೆ, ಬಲಗಾಲ ಪಾದಕ್ಕೆ ತರಚಿದ ಗಾಯವಾಗಿರುತ್ತದೆ ಹಾಗೂ ಎದೆಗೆ ಗುಪ್ತಗಾಯವಾಗಿರುತ್ತದೆ, ಸದರಿ ಮುಂದಿನ ವಾಹನ ಚಾಲಕನನ್ನು ವಿಚಾರಿಸಲು ಅವನು ತನ್ನ ಹೆಸರು ಸುಭಾಷ ತಂದೆ ಶಾಂತಪ್ಪಾ ಕೊಪಟೆ ವಯ: 38 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಖಾನಾಪೂರ(ಬಿ) ಅಂತ ತಿಳಿಸಿದನು, ಅಪಘಾತದಿಂದ ಅವನಿಗೆ ಎಡಗಾಲ ಪಾದದ ಮೇಲ್ಬಾಗದಲ್ಲಿ ಕಾಲು ಮುರಿದ ಭಾರಿ ಗಾಯವಾಗಿರುತ್ತದೆ, ಎರಡು ಕೈ ಬೆರಳುಗಳಿಗೆ ಮತ್ತು ಎಡಕಿವಿಗೆ ತರಚಿದ ಗಾಯವಾಗಿರುತ್ತದೆ, ನಂತರ ಎಲ್ಲರೂ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಉಪಚಾರ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 185/2017, PÀ®A. 279, 337, 338 L¦¹ :-
¢£ÁAPÀ 20-10-2017 gÀAzÀÄ ¦üAiÀiÁð¢ PÁ²Ã£ÁxÀ vÀAzÉ ²ªÀgÀÄzÀæ¥Áà ©gÁzÁgÀ ªÀAiÀÄ: 60 ªÀµÀð, eÁw: °AUÁAiÀÄvÀ, ¸Á: ¨sÁvÀA¨Áæ, vÁ: ¨sÁ°Ì gÀªÀgÀÄ vÀªÀÄÆäj£À ¨sÀªÁ¤ ªÀÄA¢gÀzÀ ºÀwÛgÀ¢AzÀ ªÀÄ£ÉUÉ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ ¨sÁ°Ì PÀqɬÄAzÀ ºÉÆAqÁ ±ÉÊ£ï ªÉÆÃmÁgÀ ¸ÉÊPÀ® £ÀA. PÉJ-39/PÉ-3751 £ÉÃzÀgÀ ZÁ®PÀ£ÁzÀ DgÉÆæ ¸Àwñï vÀAzÉ dUÀ£ÁßxÀ ©gÁzÁgÀ ¸Á: ¨sÁvÀA¨Áæ EvÀ£ÀÄ ¸ÀzÀj ªÉÆÃmÁgï ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ §AzÀÄ ¦üAiÀiÁð¢UÉ rQÌ ªÀiÁr vÁ£ÀÄ PÀÆqÀ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©¢ÝgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ ªÀÄÆV£À ºÀwÛgÀ ¨sÁj gÀPÀÛUÁAiÀÄ, vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀÄ, JqÀUÁ°UÉ UÀÄ¥ÀÛUÁAiÀĪÁVgÀÄvÀÛzÉ ºÁUÀÆ DgÉÆæUÉ £ÉÆÃqÀ®Ä DvÀ£À JqÀ ¨sÀÄdzÀ ºÀwÛgÀ ¨sÁj UÀÄ¥ÀÛUÁAiÀÄ, ¨É¤ßUÉ ªÀÄvÀÄÛ ¸ÉÆAlzÀ ºÀwÛgÀ UÀÄ¥ÀÛUÁAiÀĪÁVgÀÄvÀÛzÉ, DUÀ C¯Éè ¸ÀzÀj WÀl£ÉAiÀÄ£ÀÄß £ÉÆÃrzÀ Hj£À £ÁUÉñÀ vÀAzÉ zsÀ£ÀgÁd UËqÀUÁAªÉ EªÀgÀÄ vÀªÀÄä PÁj£À°è E§âjUÀÆ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

No comments: