Police Bhavan Kalaburagi

Police Bhavan Kalaburagi

Saturday, November 4, 2017

BIDAR DISTRICT DAILY CRIME UPDATE 04-11-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-11-2017

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 158/2017, PÀ®A. 279, 304(J) L¦¹ :-
¢£ÁAPÀ 03-11-2017 gÀAzÀÄ ¦üAiÀiÁ𢠱ÀAPÀgÀgÁªÀ vÀAzÉ ²ªÀ±ÀgÀt¥Áà ªÀÄÄ®V ªÀAiÀÄ: 50 ªÀµÀð, eÁw: °AUÁAiÀÄvÀ, ¸Á: ºÀ½îSÉÃqÀ (©) gÀªÀgÀÄ PÉ®¸ÀzÀ ¥ÀæAiÀÄÄPÀÛ vÀ£Àß ªÉÆÃmÁgÀ ¸ÉÊPÀ® vÉUÉzÀÄPÉÆAqÀÄ ºÀĪÀÄ£Á¨ÁzÀPÉÌ ºÉÆÃV PÉ®¸À ªÀÄÄV¹PÉÆAqÀÄ ºÀ½îSÉÃqÀ (©) ¥ÀlÖtPÉÌ vÀ£Àß ªÉÆÃmÁgÀ ¸ÉÊPÀ® ªÉÄÃ¯É §gÀĪÁUÀ ºÀĪÀÄ£Á¨ÁzÀ ©ÃzÀgÀ gÉÆÃqÀ vÁ¼ÀA¥À½î gÀªÀgÀ PÉÆý ¥sÁgÀA ºÀwÛgÀ gÉÆÃr£À ªÉÄ¯É ªÀÄÄAzÀÄUÀqÉ MAzÀÄ PÁgÀ ZÁ®PÀ vÀ£Àß PÁgÀ ZÀ¯Á¬Ä¹PÉÆAqÀÄ ºÉÆÃUÀÄwÛzÀÄÝ, ¸ÀzÀj PÁgÀ ZÁ®PÀ vÀ£Àß PÁgÀ CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹ MªÉÄä¯É »rvÀ vÀ¦à gÉÆÃr£À §®UÀqÉ vÀVΣÀ°è ¥À°Ö ªÀiÁrgÀÄvÁÛ£É, £ÀAvÀgÀ ¦üAiÀiÁð¢AiÀÄÄ C°èUÉ ºÉÆÃV £ÉÆÃqÀ®Ä ¸ÀzÀj PÁgÀ EArPÁ «¸ÁÖ PÁgÀ £ÀA. PÉJ-06/J£ï-0180 EzÀÄÝ CzÀgÀ ZÁ®PÀ£À£ÀÄß £ÉÆÃqÀ®Ä CªÀ£ÀÄ vÀªÀÄÆägÀ §¸ÀªÀgÁd vÀAzÉ ¸ÀĨsÁµÀ ªÀÄAoÁ¼ÀPÀgÀ ªÀAiÀÄ: 32 ªÀµÀð FvÀ£ÀÄ EzÀÄÝ, EªÀ¤UÉ £ÉÆÃqÀ®Ä JqÀUÀqÉ ºÀuÉUÉ ºÀwÛ ¨sÁj gÀPÀÛUÁAiÀÄ, JqÀ Q«UÉ ºÀwÛ ¨sÁj gÀPÀÛUÁAiÀÄ ªÀÄvÀÄÛ ªÀÄÆVUÉ ºÁUÀÆ ¨Á¬ÄUÉ ºÀwÛ gÀPÀÛUÁAiÀÄUÀ¼ÀÄ DV FvÀ£ÀÄ ¸ÀܼÀzÀ¯ÉèAiÉÄà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 204/2017, ಕಲಂ. 279, 304(ಎ) ಐಪಿಸಿ :-
ದಿನಾಂಕ 03-11-2017 ರಂದು ಹಳ್ಳಿಖೇಡ (ಕೆ) ಶಿವಾರದಲ್ಲಿ ನಾಗೇಶನು ತನ್ನ ಮೋಟಾರ್ ಸೈಕಲ ನಂ. ಕೆಎ-32/ಇಎಲ್-8449 ನೇದರ ಮೇಲೆ ಕಲಬುರ್ಗಿಯಿಂದ ಬಾಳೂರಗೆ ಹೋಗಲು ಹುಮನಾಬಾದ ಕಡೆಗೆ ಬರುವಾಗ ದೂರಿನಿಂದ ಬಂದ ಒಂದು ಟಾಟಾ ಎಸಿ ನಂ. ಕೆಎ-39/8969 ನೇದ್ದರ ಚಾಲಕನಾದ ಆರೋಪಿ ಜಾಫರ ತಂದೆ ಶಮಶೋದ್ದಿನ ಚಿಂಚೋಳಿವಾಲೆ ಸಾ: ಕನಕಟ್ಟಾ ಈತನು ತನ್ನ ವಾಹನವನ್ನು ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ನಾಗೇಶನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ನಾಗೇಶನಿಗೆ ತಲೆ, ಹಣೆಗೆ ಭಾರಿರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತಸ್ರಾವವಾಗಿದ್ದು, ಮುಖಕ್ಕೆ ತರಚಿದ ರಕ್ತಗಾಯ, ಎಡರಟ್ಟೆಗೆ, ಬಲತೊಡೆಯ ಮೂಳೆ ಮುರಿದು ಭಾರಿ ಗುಪ್ತಗಾಯಗಳಾಗಿದ್ದು, ದಾರಿಹೋಕರಾದ ಹಳ್ಳಿಖೇಡ (ಕೆ) ಗ್ರಾಮದ ಸೂರ್ಯಕಾಂತ ಖಂಡಿ ಹಾಗು ಇತರರು 108 ಮೂಲಕ ನಾಗೇಶನಿಗೆ ಚಿಕಿತ್ಸೆಗಾಗಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ, ನಾಗೇಶನಿಗೆ ಆಸ್ಪತ್ರೆಗೆ ತಂದಾಗ ಮೃತಪಟ್ಟಿದ್ದು ಇರುತ್ತದೆ ಅಂತ ಫಿರ್ಯಾದಿ ರಾಜಕುಮಾರ ತಂದೆ ಸುಭಾಷ ಕಟ್ಟಿಮನಿ ವಯ: 40 ವರ್ಷ, ಜಾತಿ: ಕುರುಬ, ಸಾ: ಕಲಬುರ್ಗಿ ರವರು ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥ÉưøÀ oÁuÉ C¥ÀgÁzsÀ ¸ÀA. 105/2017, PÀ®A. 279, 337, 338 L¦¹ :-
¢£ÁAPÀ 02-11-2017 gÀAzÀÄ ¦üAiÀiÁ𢠸ÀAUÀ¥Àà vÀAzÉ PÁ²£ÁxÀ zsÀ¨Á¯É ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ªÁAdgÀSÉÃqÀ, vÁ: ¨sÁ°Ì gÀªÀgÀ vÀªÀÄä£À ªÀÄUÀ£ÁzÀ CqÉ¥Àà vÀAzÉ ¸ÁUÀgÀ ªÀAiÀÄ: 16 ªÀµÀð, eÁw: °AUÁAiÀÄvÀ, ¸Á: ªÁAdgÀSÉÃqÀ EvÀ£ÀÄ vÀ£Àß vÀAzÉUÉ gÉÆnÖ PÉÆqÀ®Ä ºÉÆ®PÉÌ ºÉÆÃV ªÀÄgÀ½ ªÀÄ£ÉUÉ §gÀĪÁUÀ ªÉÄúÀPÀgÀ ªÁAdgÀSÉÃqÀ gÉÆÃqÀ vÀªÀÄÆägÀ µÀqÀPÀëj ¥Ánî gÀªÀgÀ ºÉÆ®zÀ ºÀwÛgÀ gÀ¸ÉÛAiÀÄ ªÉÄÃ¯É §gÀĪÁUÀ »A¢¤AzÀ MAzÀÄ mÁmÁ ¸ÀĪÉÆà £ÀA. JªÀÄ.ºÉZï-24/¹-3661 £ÉÃzÀgÀ ZÁ®PÀ£ÁzÀ DgÉÆæ ªÀÄ°èPÁdÄð£À vÀAzÉ ªÉÊf£ÁxÀ ¤lÆÖgÉ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ªÉÄúÀPÀgÀ EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ £ÀqɬĹ CqÉ¥Àà EªÀ¤UÉ »A¢¤AzÀ rQÌ ªÀiÁrzÀÄÝ EzÀjAzÀ CqÉ¥Àà PɼÀUÉ ©zÀÄÝ, EªÀ¤UÉ vÀ¯ÉUÉ ¨sÁj UÀÄ¥ÀÛUÁAiÀĪÁVzÀÄÝ ªÀÄvÀÄÛ §®UÁ® ªÉƼÀPÁ® ªÀÄvÀÄÛ ¥ÁzÀzÀ ºÀwÛgÀ vÀgÀazÀ UÁAiÀĪÀVgÀÄvÀÛzÉ ªÀÄvÀÄÛ §®UÀqÉ ºÀuÉUÉ vÀgÀazÀ ¸ÁzÁUÁAiÀĪÁVgÀÄvÀÛzÉ, £ÀAvÀgÀ DgÉÆæAiÀÄÄ CqÉ¥Áà EvÀ¤UÉ aQvÉì PÀÄjvÀÄ ±ÀºÀeÁ¤ OgÁzÀPÉÌ vÀA¢gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 04-11-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 129/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 02-11-2017 ರಂದು ಫಿರ್ಯಾದಿ ಪುಟ್ಟಲಸ್ವಾಮಿ ತಂದೆ ಶಾಹಿಲು ವಯ: 39 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಜನಗಾಂವ ವರಂಗಲ ರವರಿಗೆ ಪರಿಚಯದ ಕಾರ ನಂ. ಎಪಿ-35/ಎಲ್-8971 ನೇದ್ದರಲ್ಲಿ ಫಿರ್ಯಾದಿ ಮತ್ತು ಕೆ.ಶ್ರೀರಾಮಲು ತಂದೆ ಕೆ.ಚುಕ್ಕಯ್ಯಾ ಕ್ಯಾಮಾ ವಯ: 49 ವರ್ಷ, ಜಾತಿ: ನೇತಾ, ಸಾ: ಎನ್.ಟಿ.ಆರ್ ನಗರ ಹೈದ್ರಾಬಾದ, ಎಂ.ಕೆ.ಸಂಜೀವರಾವ ತಂದೆ ರಾಘಲು ಮಿಟ್ಟಪಲ್ಲಿ ವಯ: 48 ವರ್ಷ, ಜಾತಿ: ಮನ್ನೂರ ಸೌಜನ್ಯ ಕಾಲೋನಿ ಬಾಪುಜಿ ನಗರ ಸಿಕಿಂದ್ರಾಬಾದ ಹಾಗೂ ಎಂ.ಡಿ.ಅನ್ವರ ತಂದೆ ಅಬ್ದುಲ ಕರಿಂ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ಚಂದ್ರನಗುಟ್ಟಾ ಇಸ್ಮಾಯಿಲ ನಗರ ಹೈದ್ರಾಬಾದ ರವರೆಲ್ಲರೂ ಕಾರಿನಲ್ಲಿ ಕುಳಿತು ಹೈದ್ರಬಾದದಿಂದ ಶಿರಡಿಗೆ ಹೋಗುತ್ತಿದ್ದು, ಕಾರನ್ನು ಎಂ.ಕೆ ಸಂಜಿವರಾವ ರವರು ಚಲಾಯಿಸುತ್ತಿದ್ದು, ರಾ.ಹೆ.ನಂ.9 ರ ಮನ್ನಳಿ ಬಾರ್ಡರ ಕ್ರಾಸ ಹತ್ತಿರ ಎದುರುಗಡೆಯಿಂದ ಒಂದು ಜೀಪ ಜೀಪ ನಂ. ಎಂಎಚ-16/ಈ-5327 ನೇದ್ದರ ಚಾಲಕನಾದ ಆರೋಪಿ ತನ್ನ ವಾಹನವನ್ನು ರಾಂಗ ಸೈಡಿನಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೇ ಫಿರ್ಯಾದಿ ಕುಳಿತ ಕಾರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಹೊಟ್ಟೆಗೆ ಮತ್ತು ಮೈಕೈಗೆ ಗುಪ್ತಗಾಯವಾಗಿರುತ್ತದೆ, ಕೆ.ಶ್ರೀ ರಾಮಲು ರವರಿಗೆ ಎಡಗೈ ರಟ್ಟೆಗೆ ಭಾರಿ ಗಾಯವಾಗಿ ಮುರಿದಿರುತ್ತದೆ, ಸಂಜೀವರಾವಗೆ ಬಲಗೈ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ ಹಾಗೂ ಎಂಡಿ ಅನ್ವರಗೆ ಬಲಭೂಜಕ್ಕೆ ಮತ್ತು ಎದೆಗೆ ಗುಪ್ತಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಎಲ್ಲರೂ ಒಂದು ಖಾಸಗಿ ವಾಹನದಿಂದ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-11-2017 ರಂದು ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 130/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-11-2017 ರಂದು ಫಿರ್ಯಾದಿ ವಿಜಯಕುಮಾರ ತಂದೆ ಶರಣಪ್ಪಾ ಗುಂಗೆ, ವಯ: 30 ವರ್ಷ, ಜಾತಿ: ಲಿಂಗಾಯ್ತ, ಸಾ: ಬೇಲೂರ ರವರು ತನ್ನ ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಬಂದು ಬಸ್ಸ ನಿಲ್ದಾಣದ ಹತ್ತಿರ ನಿಂತಿದ್ದು, ಅಷ್ಟರಲ್ಲಿಯೆ ಫಿರ್ಯಾದಿಯ ಸಂಬಂಧಿ ಬಸವರಾಜ ತಂದೆ ಅಮೃತಪ್ಪಾ ಪಾಟೀಲ, ವಯ: 42 ವರ್ಷ, ಸಾ: ಮೋಳಕೇರಾ ರವರು ಭೇಟಿಯಾಗಿದ್ದು ಬೇಲೂರ ಗ್ರಾಮಕ್ಕೆ ಹೋಗುತ್ತಿದ್ದೇನೆ ಅಂತ ತಿಳಿಸಿದರು, ಸದರಿ ಬಸವರಾಜರವರು ರೋಡ ದಾಟುತ್ತಿರುವಾಗ ನಾರಾಯಣಪೂರ ಕ್ರಾಸ ಕಡೆಯಿಂದ ಬರುತ್ತಿರುವ ಒಂದು ಮೊಟಾರ್ ಸೈಕಲ ನಂ. ಕೆಎ-39/ಎಚ-1643 ನೇದ್ದರ ಚಾಲಕನಾದ ಆರೋಪಿ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಬಸವರಾಜ ರವರಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಫಿರ್ಯಾದಿಯು ಹೋಗಿ ನೋಡಲು ಸದರಿ ಬಸವರಾಜರವರಿಗೆ ಬಲಕೈ ಮೊಣಕೈ ಕೆಳಗೆ ಭಾರಿ ಗಾಯವಾಗಿ ಕೈ ಮುರಿದಿರುತ್ತದೆ, ಎಡ ಹಣೆಗೆ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಗಾಯಾಳು ಬಸವರಾಜರವರಿಗೆ ಸಮೀಪದ ಚೌಧರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: