Police Bhavan Kalaburagi

Police Bhavan Kalaburagi

Saturday, January 20, 2018

BIDAR DISTRICT DAILY CRIME UPDATE 20-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-01-2018

©ÃzÀgÀ £ÀUÀgÀ ¥ÉưøÀ oÁuÉ AiÀÄÄ.r.Dgï £ÀA. 01/2018, PÀ®A. 174 ¹.Dgï.¦.¹ :-
ಫಿರ್ಯಾದಿ ಶಾಂತಮ್ಮಾ ಗಂಡ ವಿಶ್ವನಾಥ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ತಳಘಾಟ, ಬೀದರ ರವರ ಕಿರಿಯ ತಮ್ಮನಾದ ರಾಜಕುಮಾರ ತಂದೆ ಸಂಗ್ರಾಮ ವಯ: 45 ವರ್ಷ ಈತನು ಸರಾಯಿ ಕುಡಿಯುವ ಚಟ ಉಳ್ಳವನಿದ್ದು, ಇವನ ಚಟಕ್ಕೆ ಬೆಸರಗೊಂಡು ಅವನ ಹೆಂಡತಿ ರಮಾಬಾಯಿ ಇವಳು ತನ್ನ ತವರು ಮನೆ ಹಾರೂರಗೇರಿಯಲ್ಲಿ ವಾಸವಾಗಿದ್ದು, ಇವನಿಗೆ ಮಕ್ಕಳು ಇರುವುದಿಲ್ಲ, ಈಗ ಸುಮಾರು 2 ವರ್ಷಗಳಿಂದ ತನೊಬ್ಬನೆ ಟೇಲರ ಕೆಲಸ ಮಾಡಿಕೊಂಡು ತನ್ನ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 18-01-2018 ರಂದು 0800 ಗಂಟೆ ಸುಮಾರಿಗೆ ಯಾಕೋ ಫಿರ್ಯಾದಿಯ ತಮ್ಮ ಹೊರಗಡೆ ಕಾಣದ ಕಾರಣ ಮನೆಗೆ ಹೋಗಿ ನೋಡಲು ಮನೆಯ ಬಾಗಿಲು ಖುಲ್ಲಾ ಇಟ್ಟು ಮನೆಯಲ್ಲಿ ತಗಡದ ಕಬ್ಬಿಣದ ದಂಟೆಗೆ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟ ಅವಸ್ಥೆಯಲ್ಲಿ ಕಂಡಿದ್ದು, ತಮ್ಮ ರಾತ್ರಿ ವೇಳೆಯಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ, ಇವನ ಸಾವಿನಲ್ಲಿ ಯಾರ ಮೇಲೆ ಯಾವುದೆ ದೂರು ಅಥವಾ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಮೇರೆಗೆ ದಿನಾಂಕ 19-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 08/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 18-01-2018 gÀAzÀÄ ¦üAiÀiÁð¢ UÉÆÃgÀPÀ vÀAzÉ ªÀiÁgÀÄw ªÉÆÃgÉ ªÀAiÀÄ: 24 ªÀµÀð, eÁw: ªÀÄgÁoÁ, G: eÉ.¹.© ZÁ®PÀ, ¸Á: CªÀÄzÁ¨ÁzÀ gÀªÀgÀÄ ªÀÄvÀÄÛ JªÀiï.r C¸ÀèA E§âgÀÆ PÀÆr ªÀ²ªÀÄ gÀªÀgÀ ªÉÆÃmÁgÀ ¸ÉÊPÀ® £ÀA. PÉJ-39/ºÉZï-3952 £ÉÃzÀgÀ ªÉÄÃ¯É GzÀVgÀPÉÌ ºÉÆÃUÀ®Ä ºÉÆgÀnzÀÄÝ, ¸ÀzÀj ªÉÆÃmÁgÀ ¸ÉÊPÀ® ¦üAiÀiÁð¢ ZÀ¯Á¬Ä¸ÀÄwÛzÀÄÝ, E§âgÀÄ ªÉÄúÀPÀgÀ ClÖgÀUÁ ªÀiÁUÀðªÁV GzÀVÃgÀ PÀqÉUÉ ºÉÆÃUÀĪÁUÀ ªÉÄúÀPÀgÀ ¸ÀgÀPÁj ¦.AiÀÄÄ. PÁ¯ÉÃd ªÀÄÄAzÉ gÉÆÃr£À ªÉÄÃ¯É ºÉÆÃUÀĪÁUÀ M§â C¥ÀjavÀ ªÉÆÃmÁgÀ ¸ÉÊPÀ¯ï ¸ÀªÁgÀ JzÀÄj¤AzÀ CAzÀgÉ ClÖgÀUÁ PÀqɬÄAzÀ vÀ£Àß ªÉÆÃmÁgÀ ¸ÉÊPÀ¯ï CwªÉÃUÀ¢AzÀ ªÀÄvÀÄÛ C®PÀëvÀ£À¢AzÀ £ÀqɬĹ ¦üAiÀiÁð¢AiÀĪÀgÀ ªÉÆÃmÁgÀ ¸ÉÊPÀ°UÉ rQÌ ªÀiÁr rQÌ ªÀiÁrzÀ C¥ÀjavÀ ªÉÆÃmÁgÀ ¸ÉÊPÀ® ZÁ®PÀ vÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ vÀÄnAiÀÄ ªÉÄïÉ, §®UÉÊUÉ, §® ªÉƼÀPÉÊUÉ vÀgÀazÀ UÁAiÀÄ ªÀÄvÀÄÛ JªÀiï.r C¸ÀèA EªÀ¤UÉ §®UÁ® vÉÆqÉAiÀÄ ªÀÄƼÉUÉ ¨sÁj UÀÄ¥ÀÛUÁAiÀĪÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 6/2018, PÀ®A. 32, 34 PÉ.E PÁAiÉÄÝ :-  
ದಿನಾಂಕ 19-01-2018 ರಂದು ಸೊನಾಳ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತಾ ತಾನಾಜಿ ಎ.ಎಸ್.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸೊನಾಳ ಗ್ರಾಮಕ್ಕೆ ಹೊಗಿ ಹನುಮಾನ ಮಂದಿರ ಬದಿಗೆ ಹೊಗಿ ನೋಡಲು ಆರೋಪಿ ಸಂತೋಷ ತಂದೆ ಅಂತಪ್ಪಾ, ಸಾ: ಸೊನಾಳ ಇತನು ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದು ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 7 ಓಲ್ಡ್‌ ಟಾವರ್ನ ವಿಸ್ಕಿ 180 ಎಮ್‌.ಎಲ್‌ ನೇದವುಗಳು ಅ.ಕಿ 479/- ರೂಪಾಯಿ ಹಾಗು 18 ಯುಎಸ್‌ ವಿಷ್ಕಿ 90 ಎಮ್‌.ಎಲ್‌ ಪ್ಲಾಸ್ಟಿಕ್‌ ಬಾಟಲಗಳು ಅ.ಕಿ 506/- ರೂಪಾಯಿ, ಹೀಗೆ ಒಟ್ಟು 985/- ರೂ. ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: