Police Bhavan Kalaburagi

Police Bhavan Kalaburagi

Wednesday, August 1, 2018

BIDAR DISTRICT DAILY CRIME UPDATE 01-08-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-08-2018

§UÀzÀ® ¥ÉưøÀ oÁuÉ AiÀÄÄ.r.Dgï £ÀA. 07/2018, PÀ®A. 174 ¹.Dgï.¦.¹ :-
ದಿನಾಂಕ 18-07-2018 ರಂದು ಫಿರ್ಯಾದಿ ಸುಭಾಷ ತಂದೆ ಬೀಮಗೊಂಡ ಸಿಂಬಂದ್ಗಿ ಸಾ: ಕಾಡವಾದ ರವರು ಹೊಲಕ್ಕೆ ಹೋದಾಗ ಫಿರ್ಯಾದಿಯವರ ಮಗನಾದ ಭೀಮಶಾ @ ಭೀಮರಾವ ವಯ: 30 ವರ್ಷ ಇತನು ಕುಡಿದ ಅಮಲಿನಲ್ಲಿ ಕ್ರಿಮಿನಾಷಕ ಔಷಧಿ ನಶೆಯಲ್ಲಿ ಸ್ವಲ್ಪ ಕುಡಿದಿರುತ್ತಾನೆ, ಆಗ ಫಿರ್ಯಾದಿಯು ಕೂಡಲೇ ಹೊಲದಿಂದ ಮನೆಗೆ ಬಂದು ಭಿಮಶಾ ಇವನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ವೈದ್ಯರ ಸಲಹೆ ಮೇರೆಗೆ ಆತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ 26-07-2018 ರಂದು ಗಾಂಧಿ ಆಸ್ಪತ್ರೆ ಹೈದ್ರಾಬಾದಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದಾಗ ಅಲ್ಲಿ ಚಿಕಿತ್ಸೆ ಪಡೆಯುವಾಗ ದಿನಾಂಕ 31-07-2018 ರಂದು ಭೀಮಶಾ ಈತನು ಚಿಕಿತ್ಸೆ ಫಲಕಾರಿಯಾಗದೆ ಗಾಂಧಿ ಆಸ್ಪತ್ರೆ ಹೈದ್ರಾಬಾದಲ್ಲಿ ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ, ಭೀಮಶಾ ಇತನು ಕುಡಿದ ಆಮಲಿನಲ್ಲಿ ಕ್ರಿಮಿನಾಷಕ ಔಷಧಿಯನ್ನು ಕುಡಿದ ಪ್ರಯುಕ್ತ ಸದರಿ ಘಟನೆ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ oÁuÉ C¥ÀgÁzsÀ ¸ÀA. 54/2018, PÀ®A. 86, 87 PÉ.J¥sï. PÁAiÉÄÝ eÉÆvÉ 379 L¦¹ :- 
¢£ÁAPÀ 31-07-2018 gÀAzÀÄ PÁzÀgÀ¨ÁzÀªÁr ²ªÁgÀzÀ UÉÆëAzÀgÁªÀ SÁAqÉPÀgÀ gÀªÀgÀ ºÉÆ®zÀ°è ²æÃUÀAzsÀzÀ VqÀ PÀrzÀÄ PÀ¼ÀªÀÅ ªÀiÁrPÉÆAqÀÄ M§â ªÀåQÛ ªÀiÁgÁl ªÀiÁqÀ®Ä ºÉÆUÀÄwÛzÁÝ£ÉAzÀÄ ¨Á®PÀȵÀÚ J.J¸ï.L ¥Àæ¨sÁj ¦.J¸ï.L ºÀÄ®¸ÀÆgÀ ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ J.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆgÀlÄ PÁzÀgÀ¨ÁzÀªÁr PÁæ¸ï ºÀwÛgÀ ºÉÆV UÀAUÁzsÀgÀ PÉÆüÉPÀgÀ gÀªÀgÀ ºÉÆ®¢AzÀ ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä UÀAUÁzsÀgÀ PÉÆüÉPÀgÀ gÀªÀgÀ ºÉÆ®zÀ ºÀwÛgÀ gÉÆÃr£À ¥ÀPÀÌzÀ°è DgÉÆæ ²æêÀÄAvÀ vÀAzÉ RAqÀÄ ªÀiÁ£É ªÀAiÀÄ: 50 ªÀµÀð, eÁw: PÉÆÃgÀªÀ, ¸Á: ªÉÄúÀPÀgÀ, vÁ: ¨sÁ°Ì EvÀ£ÀÄ vÀ£Àß PÉÊAiÀÄ°è MAzÀÄ ¥Áè¹ÖPï a® »rzÀÄPÉÆAqÀÄ ¤AwgÀĪÀÅzÀ£ÀÄß £ÉÆÃr MªÉÄä¯É zÁ½ ªÀiÁr »rzÀÄ CªÀ£À ªÀ±ÀzÀ°èzÀÝ ¥Áè¹ÖPÀ a® vÉUÉzÀÄ £ÉÆÃqÀ®Ä aîzÀ°è ºÀ¹ ²æÃUÀAzsÀzÀ PÀnÖUÉAiÀÄ vÀÄAqÀÄUÀ¼ÀÄ EzÀÄÝ CªÀÅUÀ¼À §UÉÎ «ZÁj¸À®Ä vÁ£ÀÄ PÁzÀgÀ¨ÁzÀªÁr ²ªÁgÀzÀ UÉÆëAzÀgÁªÀ SÁAqÉPÀgÀ gÀªÀgÀ ºÉÆ®zÀ°èzÀÝ ²æÃUÀAzsÀzÀ ªÀÄgÀ PÀrzÀÄPÉÆAqÀÄ ªÀiÁgÁl ªÀiÁqÀ®Ä ¸ÁV¸ÀÄwÛzÉÝ£É CAvÁ w½¹zÀ£ÀÄ, C£À¢üPÀÈvÀªÁV ªÀiÁgÁl ªÀiÁqÀĪÀ §UÉÎ PÁUÀzÀ ¥ÀvÀæ ªÀUÉÊgÉ «ZÁj®¸ÀÄ vÀ£Àß ºÀwÛgÀ AiÀiÁªÀÅzÉ ¥ÀgÀªÁ£ÀV ºÁUÀÄ PÁUÀzÀ ¥ÀvÀæ EgÀĪÀÅ¢¯Áè CAvÁ w½¹zÀ£ÀÄ, CªÀ£À ªÀ±ÀzÀ°èzÀ ªÀÄÆgÀÄ ºÀ¹ ²æÃUÀAzsÀzÀ PÀnÖUÉ vÀÄAqÀÄUÀ¼ÀÄ CAzÁdÄ vÀÆPÀ 3 PÉ.f ¨sÁgÀªÀżÀî ²æÃUÀAzsÀzÀ ºÀ¹ PÀnÖUÉ CAzÁdÄ ¨É¯É 2500/- gÀÆ. CªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 114/2018, PÀ®A. 87 PÉ.¦ PÁAiÉÄÝ :-
ದಿನಾಂಕ 31-07-2018 ರಂದು ಮರಖಲ ಗ್ರಾಮದ ಪ್ರಕಾಶ ಹೆಗ್ಗೆ ರವರ ಹೊಲದ ಹತ್ತಿರ ಇರುವ ಹಳ್ಳದ ದಂಡೆಯ ಹತ್ತಿರ ಬೇವಿನ ಮರದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಸವರಾಜು ಪಿಎಸ್ಐ ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಮರಖಲ ಗ್ರಾಮದ ಪ್ರಕಾಶ ಹೆಗ್ಗೆ ರವರ ಹೊಲದ ಹತ್ತಿರ ಹಳ್ಳದ ದಂಡೆಯ ಹತ್ತಿರ ನೋಡಲಾಗಿ ಬೇವಿನ ಮರದ ಕೆಳಗೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರಾದ 1) §¸ÀªÀgÁd vÀAzÉ UÀÄgÀAiÀiÁå ¸Áé«Ä ªÀAiÀÄ: 28 ªÀµÀð, eÁw: ¸Áé«Ä, ¸Á: ªÀÄgÀR® UÁæªÀÄ, 2)   ¸ÉÆêÀÄ£ÁxÀ vÀAzÉ C¥ÁàgÁªÀ ©gÁzÁgÀ, ªÀAiÀÄ: 48 ªÀµÀð, eÁw: °AUÁAiÀÄvÀ, ¸Á: ¹¹ (J) UÁæªÀÄ, 3) vÀÄPÁgÁªÀÄ vÀAzÉ ¹zÀÝUÉÆAqÀ ªÉÄÃvÉæ, ªÀAiÀÄ: 60 ªÀµÀð, eÁw: J¸ï.n UÉÆAqÀ, ¸Á: ªÀÄgÀR® UÁæªÀÄ, 4) eÉʨsÁgÀvÀ vÀAzÉ §¸À¥Áà ¥ÀªÁqÀ±ÉÃnÖ ªÀAiÀÄ: 38 ªÀµÀð, eÁw: °AUÁAiÀÄvÀ, ¸Á: ºÁ®ºÀ½î UÁæªÀÄ ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು ನಗದು ಹಣ 4500/- ರೂಪಾಯಿ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: