Police Bhavan Kalaburagi

Police Bhavan Kalaburagi

Saturday, August 25, 2018

BIDAR DISTRICT DAILY CRIME UPDATE 25-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-08-2018

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 15/2018, PÀ®A. 174 ¹.Dgï.¦.¹ :-
¢£ÁAPÀ 23-08-2018 gÀAzÀÄ ¦üAiÀiÁ𢠨sÁUÀå²æà UÀAqÀ gÀ«AzÀæ ºÉÆUÁr ªÀAiÀÄ: 32 ªÀµÀð, eÁw: J¸ï.n UÉÆAqÁ, ¸Á: ºÀ½îSÉÃqÀ (©) gÀªÀgÀ UÀAqÀ gÀ«AzÀæ CªÀgÀÄ gÁwæ ¸ÀªÀÄAiÀÄzÀ°è ¸ÀgÁ¬Ä PÀÄrzÀ £À±ÉAiÀÄ°è ºÀ½îSÉÃqÀ (©) ¥ÀlÖtzÀ ªÀÄtÂUÉÃgÉ D¸ÀàvÉæAiÀÄ »AzÀÄUÀqÉ ¸ÀA¢AiÀÄ°è PÀlÖqÀzÀ ªÉÄðAzÀ PɼÀUÉ ©¢ÝzÀjAzÀ vÀ¯ÉUÉ ºÀwÛ ¨sÁj UÁAiÀĪÁV Q«¬ÄAzÀ ªÀÄvÀÄÛ ªÀÄÆV¤AzÀ gÀPÀÛ¸ÁæªÀªÁUÀÄwÛzÀÄÝ, ¥ÀæeÉÕ vÀ¦à ©¢ÝzÀÄÝ, ªÀiÁvÀ£ÁqÀĪÀ ¹ÜwAiÀÄ°è EgÀĪÀÅ¢®è PÁgÀt CªÀjUÉ aQvÉì PÀÄjvÀÄ 108 CA§Ä¯É£ÀìzÀ°è ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ §AzÀÄ zÁR®Ä ªÀiÁr £ÀAvÀgÀ CªÀjUÉ ºÉaÑ£À aQvÉì PÀÄjvÀÄ ¸ÉÆïÁ¥ÀÆgÀ vÀ¨Á¯É D¸ÀàvÉæAiÀÄ°è zÁR°¹zÁUÀ CªÀgÀÄ aQvÉì ¥ÀqÉAiÀÄĪÁUÀ aQvÉì ¥sÀ®PÁjAiÀiÁUÀzÉ ¦üAiÀiÁð¢AiÀĪÀgÀ UÀAqÀ gÀ« vÀAzÉ ¹zÀÝ¥Áà ºÉÆUÀqÉ ªÀAiÀÄ: 38 ªÀµÀð, eÁw: J¸ï.n UÉÆAqÀ, ¸Á: ºÀ½îSÉÃqÀ (©) gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

§¸ÀªÀPÀ¯Áåt ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 76/2018, PÀ®A. 279, 338 L¦¹ :-
¢£ÁAPÀ 22-08-2018 gÀAzÀÄ §QæÃzÀ ºÀ§â EzÀÝ ¥ÀæAiÀÄÄPÀÛ ¦üAiÀiÁ𢠪ÀĺÀäzÀ vÁºÉÃgÀ¥Á±Á vÀAzÉ ªÉÄúÀ§Æ§¸Á§ ¨ÁUÀªÁ£À ªÀAiÀÄ: 38 ªÀµÀð, eÁw: ªÀÄĹèA, ¸Á: gÁeɱÀégÀ, vÁ: §¸ÀªÀPÀ¯Áåt gÀªÀgÀÄ vÀ£Àß vÀªÀÄä C±ÁàPÀ & ¦üAiÀiÁð¢AiÀÄ ªÀÄUÀ CAiÀiÁ£À ªÀAiÀÄ: 5 ªÀµÀð PÀÆrPÉÆAqÀÄ £ÀªÀiÁd PÀÄjvÀÄ £ÀqÉzÀÄPÉÆAqÀÄ vÀªÀÄÆägÀ vÀPÀÌuÁÚgÀªÀgÀ ºÉÆÃmÉ¯ï ºÀwÛgÀ ºÉÆÃUÀĪÁUÀ gÁ.ºÉ £ÀA. 65 gÀ ªÉÄÃ¯É »A¢¤AzÀ ªÉÆÃlgï ¸ÉÊPÀ¯ï £ÀA. PÉJ-56/JZï-6462 £ÉÃzÀgÀ ZÁ®PÀ£ÁzÀ DgÉÆæ ºÀdävÀ¥Á±Á vÀAzÉ ªÀĺÀäzÀC° EvÀ£ÀÄ vÀ£Àß ªÉÆlgï ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÀÄUÀ DAiÀiÁ£À FvÀ¤UÉ rQÌ ¥Àr¹zÀ£ÀÄ, ¸ÀzÀj rQ̬ÄAzÀ DAiÀiÁ£À FvÀ£ÀÄ £É®PÉÌ ©¢ÝzÀÄÝ DvÀ£À vÀ¯ÉAiÀÄ°è, ¨É¤ß£À°è UÁAiÀĪÁV JqÀUÁ®Ä ªÀÄÄjzÀ ¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ¤UÉ PÀÆqÀ¯É aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è GªÀÄUÁð «±ÉéPÀgï D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 97/2018, PÀ®A. 279, 337, 338 L¦¹ :- 
ದಿನಾಂಕ 24-08-2018 ರಂದು ಫಿರ್ಯಾದಿ ರಾಮ ತಂದೆ ಧನರಾಜ ಖಂಡೆ, ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಅಲ್ಲಾಪೂರ, ತಾ: ಬೀದರ, ಸದ್ಯ: ನೌಬಾದ ಹಾಸ್ಟಲ್ ಬೀದರ ರವರ ತಮ್ಮ ಶ್ಯಾಮ ತಂದೆ ಧನರಾಜ ಖಂಡೆ, ವಯ: 18 ವರ್ಷ, ಸಾ: ಅಲ್ಲಾಪೂರ ಈತನು ಮೊಟಾರ ಸೈಕಲ ನಂ. ಕೆಎ-32/ಎಲ್-5725 ನೇದ್ದನ್ನು ಚಲಾಯಿಸಿಕೊಂಡು ಬೀದರ ಬಸ ನಿಲ್ದಾಣ ಕಡೆಯಿಂದ ಬಂದು ಬೀದರ ಪಾಪನಾಶ ಎರಡನೇ ಗೇಟ ಹತ್ತಿರ ಇರುವ ಡಿವೈಡರ ಗ್ಯಾಪನಲ್ಲಿ ಯು ಟರ್ನ ತೆಗೆದುಕೊಳ್ಳುತ್ತಿದ್ದಾಗ ನೌಬಾದ ಕಡೆಯಿಂದ ಬೀದರ ಕಡೆಗೆ ಬರುವ ಮೊಟಾರ ಸೈಕಲ ನಂ. ಕೆಎ-38/ಜೆ-5176  ನೇದ್ದರ ಸವಾರನಾದ ಆರೋಪಿ ಅಮರ ತಂದೆ ವಿಶ್ವನಾಥ ಸಂಗೊಳಗಿ, ವಯ: 21 ವರ್ಷ, ಸಾ: ಪ್ರತಾಪ ನಗರ ಬೀದರ ಇತನು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಆರೋಪಿಯ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ ಹಾಗೂ ಶಾಮ ಇತನಿಗೆ ಬಲಗಣ್ಣಿನ ಕೆಳಗೆ, ಮೂಗಿನ ಮೇಲೆ, ಬಾಯಿಯ ಮೇಲೆ, ಎಡ ಮೆಲುಕಿನ ಮೇಲೆ ರಕ್ತಗಾಯ, ಬಲಕೈ ಮೊಳಕೈ ಮೇಲೆ, ಬಲಗಾಲ ಮೊಳಕಾಲ ಮೇಲೆ ತರಚಿದ ರಕ್ತಗಾಯ, ಎಡಗಣ್ಣಿನ ಮೇಲೆ, ತಲೆಯ ಎಡ ಭಾಗಕ್ಕೆ ಭಾರಿ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಕೂಡಲೇ ಅವರಿಬ್ಬರಿಗೂ 108 ಅಂಬುಲೆನ್ಸನಲ್ಲಿ ಚಿಕಿತ್ಸೆ ಕುರಿತು ಬೀದರ ಶ್ರೀ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 122/2018, PÀ®A. 409 L¦¹ :-
ದಿನಾಂಕ 24-08-2018 ಂದು ಫಿರ್ಯಾದಿ ಧನರಾಜ ತಂದೆ ಪುಂಡಲಿಕರಾವ ಬೋರಾಳೆ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕಾ ಪಂಚಾಯತ ಕಛೇರಿ ಬೀದರ ರವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ಟೈಪ್ ಮಾಡಿದ ತಮ್ಮ ದೂರು ಅರ್ಜಿ ಸಲ್ಲಿಸಿದ್ದು ಸದರಿಯವರ ದೂರು ಅರ್ಜಿ ಸ್ವೀಕರಿಸಿಕೊಳ್ಳಲಾಗಿ ಅವರು ತಮ್ಮ ಅರ್ಜಿಯಲ್ಲಿ ದಿನಾಂಕ 13-04-2011 ರಿಂದ ದಿನಾಂಕ 27-04-2011 ರ ಮಧ್ಯಾವಧಿಯಲ್ಲಿ ಚಿಮಕೋಡ್ ಗ್ರಾಮ ಪಂಚಾಯತಿಯ ಹಿಂದಿನ ಅಧ್ಯಕ್ಷರಾದ ಶೋಭಾ ಗಂಡ ದೇವಪ್ಪಾ ಯಾನೆ ಸಾ: ಚಿಮಕೋಡ ಗ್ರಾಮ, ತಾ: ಜಿ: ಬೀದರ ಇವರ ಹೆಸರಿಗೆ 1,00,000/- ಲಕ್ಷ ರೂಪಾಯಿಯನ್ನು ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಸಿ.ಎಫ್.ಎಲ್ ಬಲ್ಬ ಹಾಕುವ ನೆಪ ಮಾಡಿ ಅನುದಾನ ದುರುಪಯೋಗ ಮಾಡಿಕೊಂಡಿದ್ದು, ಸದರಿಯವರು ಅವ್ಯವಹಾರ ಮಾಡಲಾದ ಸರ್ಕಾರದ ಅನುದಾನವನ್ನು ಮರಳಿ ಗ್ರಾಮ ಪಂಚಾಯತಯ ಸಂಬಂಧಿಸಿದ ನಿಧಿಗೆ ಜಮಾ ಮಾಡಲು ಸೂಚಿಸಿದರು ಸಹ ಅವರು ಜಮಾ ಮಾಡಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
  
d£ÀªÁqÁ ¥Éưøï oÁuÉ C¥ÀgÁzsÀ ¸ÀA. 123/2018, PÀ®A. 427 L¦¹ :-
ದಿನಾಂಕ 24-08-2018 ರಂದು ಫಿರ್ಯಾದಿ ಗಣಪತರಾವ ತಂದೆ ಕಾಶಪ್ಪಾ ಖೂಬಾ ಸಾ: ಜೆ. ಪಿ. ನಗರ ಬೀದರ ರವರಿಗೆ ಇಸ್ಲಾಂಪೂರ ಗ್ರಾಮ ಶಿವಾರದ ಹೊಲ ಸರ್ವೆ ನಂ. 51, 52, 38, 39 ನೇದ್ದರಲ್ಲಿ ಜಮೀನು ಇದ್ದು, ಸದರಿ ಜಮೀನಿಗೆ ಮಾಂಜ್ರಾ ನದಿಯಿಂದ ನೀರು ಉಣಿಸಲು ಮಾಂಜ್ರಾ ನದಿಯ ದಂಡೆಯ ಮೇಲೆ ತನ್ನದೇ ಆದ ನೀರಿನ ಮೋಟಾರ ಪಂಪಶೆಟ್ಟು ಕೂಡಿಸಿದ್ದು, ದಿನಾಂಕ 21-08-2018 ರಂದು ಮಾಂಜ್ರಾ ನದಿಯ ದಂಡೆಗೆ ಕೂಡಿಸಿದ ಸದರಿ ಮೋಟಾರದಿಂದ ತಮ್ಮ ಹೊಲಗಳಿಗೆ ನಿರು ಉಣಿಸಿ ಆಳು ಮನುಷ್ಯನಾದ ಮಾರುತಿ ತಂದೆ ಕಿಶನ ಲಮ್ಮಾಣಿ ಸಾ: ಇಸ್ಲಾಂಪೂರ ಈತನು ಸದರಿ ಮೋಟಾರನ್ನು ಬಂದ ಮಾಡಿರುತ್ತಾನೆ, ನಂತರ ದಿನಾಂಕ 22-08-2018 ರಂದು ಫಿರ್ಯಾದಿ ಮತ್ತು ಆಳು ಮನಷ್ಯ ಮಾರುತಿ ಇಬ್ಬರೂ ಮಾಂಜ್ರಾ ನದಿಯ ದಂಡೆಯ ಮೇಲೆ ಕೂಡಿಸಿದ ತಮ್ಮ ಮೋಟಾರ ಚಾಲು ಮಾಡಲು ಹೋಗಿ ನೋಡಲು ಸದರಿ ನೀರಿನ ಮೋಟಾರ ಪಂಪಶೆಟನ್ನು ಯಾರೋ ಅಪರಿಚತರು ಹಾನಿಗೊಳಿಸಿದ್ದು ಕಂಡು ಬಂದಿರುತ್ತದೆ, ಸದರಿ ಸ್ಥಳದಲ್ಲಿ ಕೂಡಿಸಿದ ಮೋಟಾರ ಪಂಪಶೆಟನ್ನು ಯಾರೋ ಅಪರಿಚಿತರು ಈ ಮೊದಲು ಸಹ ಹಾನಿಗೊಳಿಸಿದ್ದು ಇರುತ್ತದೆ, ಸದರಿ ಘಟನೆಯು ದಿನಾಂಕ 21-08-2018 ರಂದು 1900 ಗಂಟೆಯಿಂದ ದಿನಾಂಕ 22-08-2018 ರಂದು 0800 ಗಂಟೆಯ ಮದ್ಯಾವಧಿಯಲ್ಲಿ ಜರುಗಿರುತ್ತದೆ ಅಂತ  ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 239/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 24-08-2018 ರಂದು ಭಾಲ್ಕಿಯ ಎ.ಪಿ.ಎಂ.ಸಿ ಯಲ್ಲಿರುವ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತಿದ್ದಾರೆ ಅಂತಾ ಬಿ.ಅಮರೇಶ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಕೂಡಲೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾಲ್ಕಿಯ ಎ.ಪಿ.ಎಂ.ಸಿಯಲ್ಲಿರುವ ಹನುಮಾನ ಮಂದಿರದ ಹತ್ತಿರ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲು ಆರೋಪಿತರಾದ 1) ಪ್ರಶಾಂತ ತಂದೆ ಸುರೇಶ ಲಾಟೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಮುನೀಮ ಕಾಲೋನಿ ಭಾಲ್ಕಿ, 2) ವಿಜಯಕುಮಾರ ತಂದೆ ಶಿವರಾಜ ಮೂಳೆ ವಯ: 34 ವರ್ಷ, ಜಾತಿ: ಎಸ್.ಸಿ ಹೋಲಿಯಾ, 3) ಫಿರೋಜ ತಂದೆ ಅಬ್ಬಾಸಮಿಯ್ಯಾ ಮುಲ್ಲಾವಾಲೆ ವಯ: 28 ವರ್ಷ, ಜಾತಿ: ಮುಸ್ಲಿಂ ಹಾಗೂ 4) ವಿಜಯಕುಮಾರ ತಂದೆ ವೆಂಕಟರಾವ ಮೇತ್ರೆ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಮೂವರು ಸಾ: ಇಂದಿರಾನಗರ ಭಾಲ್ಕಿ ಇವರೆಲ್ಲರೂ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಬೀದಿಯ ಲೈಟಿನ ಬೇಳಕಿನಲ್ಲಿ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2850/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 240/2018, ಕಲಂ. 363 ಐಪಿಸಿ :-
ದಿನಾಂಕ 24-08-2018 ರಂದು ಫಿರ್ಯಾದಿ ಮಕ್ಬೂಲ ಅಹ್ಮದ ತಂದೆ ಶೇಕಚಾಂದ ಸಾ: ಜನತಾ ಕಾಲೋನಿ ಭಾಲ್ಕಿ ರವರು ತನ್ನ ಹೆಂಡತಿ ಯಾಸ್ಮೀನ ಬೆಗಂ, ಅತ್ತೆ ರಶೀದಾಬೇಗಂ ಹಾಗೂ ಭಾವನ ಹೆಂಡತಿ ಆಸ್ಮಾಬೇಗಂ ರವರು ಮನೆಯಲ್ಲಿ ಮಾತಾಡುತ್ತಾ ಕುಳಿತಿರುವಾಗ ಫಿರ್ಯಾದಿಯ ಮಗಳಾದ ಸಾದಿಯಾ ಸದಾಫ ವಯ: 05 ವರ್ಷ ಇವಳು ಆಟ ಆಡುತ್ತಾ ಮನೆಯ ಹೋರಗೆ ಬಂದವಳು ಮರಳಿ ಮನೆಗೆ ಬರದ ಕಾರಣ ಸಾಯಂಕಾಲ ಫಿರ್ಯಾದಿಯು ಮನೆಯ ಹೋರಗೆ ಬಂದು ನೊಡಲು ಮಗಳು ಇರಲಿಲ್ಲ, ಎಲ್ಲಾ ಕಡೆಗೆ ಓಣಿಯಲ್ಲಿ ಹುಡುಕಾಡಿದರು ಪತ್ತೆಯಾಗಿಲ್ಲ, ಮಗಳು ಮನೆಯ ಹೋರಗೆ ಆಟ ಆಡುವಾಗ ಯಾರೋ ಅಪಹರಿಸಿಕೊಂಡು ಹೋಗಿರುತ್ತಾರೆ, ಅವಳು ದುಂಡು ಮುಖ ಗೋಧಿ ಬಣ್ಣದವಳು ಇದ್ದು, ಮೈಮೇಲೆ ಕಪ್ಪು ಬಣ್ಣದ ಚೂಡಿದಾರ ಶರ್ಟ ಮತ್ತು ಬಿಳಿ ಬಣ್ಣದ ಪ್ಯಾಂಟ ಧರಿಸಿದ್ದು, ಸ್ವಲ್ಪ ಸ್ವಲ್ಪ ಹಿಂದಿ ಮಾತಾಡುತ್ತಿದ್ದಳು ಅಂತಾ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: