Police Bhavan Kalaburagi

Police Bhavan Kalaburagi

Tuesday, October 2, 2018

BIDAR DISTRICT DAILY CRIME UDPATE 02-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-10-2018

ªÀÄAoÁ¼À ¥Éưøï oÁuÉ  AiÀÄÄ.r.Dgï ¸ÀA. 06/2018, PÀ®A. 174 ¹.Dgï.¦.¹ :-
ಫಿರ್ಯಾದಿ ಲಲಿತಾ ಗಂಡ ನಿವಾಸ ಮದಲವಾಡ ವಯ 35 ವರ್ಷ ರವರ ಮಾವ ರಾಮಚಂದ್ರ ಇವರ ಹೆಸರಿನಲ್ಲಿ ಇಲ್ಲಾಳ ಹೊಲ ಸರ್ವೆ ನಂ.  104 ಮತ್ತು 105 ನೇದರಲ್ಲಿ 3 ಎಕರೆ 12 ಗುಂಟೆ ಜಮೀನು ಇದ್ದು, ಈ ಹೊಲದಲ್ಲಿ ಫಿರ್ಯಾದಿಯವರ ಗಂಡ ನಿವಾಸ ಇವನು ಉಳುಮೆ ಮಾಡುತ್ತಿದ್ದು, ಮಕ್ಕಳ ಮದುವೆಗಾಗಿ ಕೃಷ್ಣಾ ಗ್ರಾಮೀಣ ಬ್ಯಾಂಕನಲ್ಲಿ ಸುಮಾರು 1 ಲಕ್ಷ 25 ಸಾವಿರ ರೂಪಾಯಿಗಳು ಸಾಲ ಪಡೆದಿದ್ದ, ಈ ಸಾಲವನ್ನು ವರ್ಷ ಹೊಲದಲ್ಲಿ ಬೆಳೆದ ಬೆಳೆಗಳಿಂದ ಮಾಲನ್ನು ಮಾರಾಟ ಮಾಡಿದ್ದರಿಂದ ಸದರಿ  ಸಾಲವನ್ನು ತಿರಿಸಬೇಕಾಗಿ ವಿಚಾರ ಮಾಡಿಕೊಂಡಿದ್ದು, ಆದರೆ ವರ್ಷತನಮ್ಮ ಹೊಲದಲ್ಲಿ ತೋಗರೆ ಮತ್ತು ಸೊಯಾಬಿನ್ ಬೆಳೆಗಳಿಗೆ ಚನ್ನಾಗಿ ಮಳೆಯಾಗದೆ ಇರುವುದರಿಂದ ಎರಡು ಬೆಳೆಗಳು ಒಣಗಿ ಹೊಗಿದ್ದು ಯಾವುದೆ ರೀತಿಯಾದ ಲಾಭ ತಂದು ಕೊಡುವ ಸ್ಥಿತಿಯಲ್ಲಿ ಇರಲಿಲ್ಲಾ, ಇದರ ಬಗ್ಗೆ ಗಂಡ ನಿವಾಸ ಇವರು ದಿನಾಲು ಮನೆಯಲ್ಲಿ ವಿಚಾರ ಮಾಡಿಕೊಳ್ಳುತ್ತಾ ಅದೆ ಚಿಂತೆಯಲ್ಲಿ ಇರುತ್ತಿದ್ದರು, ಆಗ ಫಿರ್ಯಾದಿಯು ಅವರಿಗೆ ಇದರ ಬಗ್ಗೆ ವಿಚಾರ ಮಾಡಬೇಡಿ ಬ್ಯಾಂಕಿನ ಸಾಲವನ್ನು ವರ್ಷ ಇಲ್ಲದಿದ್ದರೆ ಮುಂದಿನ ವರ್ಷ ತೀರಿಸೊಣಾ ಅಂತ ಹೇಳಿದ್ದು, ಆದರೂ ಸಹ ಗಂಡ ಸದಾ ಅದೇ ಚಿಂತೆಯಲ್ಲಿರುತ್ತಿದ್ದರು ಹಿಗಿರುವಾಗ ದಿನಾಂಕ 01-10-2018 ರಂದು ಫಿರ್ಯಾದಿಯವರ ಗಂಡ ಸಾಲ ಹೇಗೆ ತೀರಿಸಲಿ ಅಂತ ಚಿಂತೆ ಮಾಡಿ ತಮ್ಮ ಹೊಲದಲ್ಲಿನ ಭಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಆತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯೂ ಯಾವುದೇ ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 25/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಬಸಮ್ಮಾ ಗಂಡ ದತ್ತ ಹಾಶಪ್ಪನೋರ, ವಯ: 35 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಇಟಗಾ ರವರ ಮಗನಾದ ಯಲ್ಲಾಲಿಂಗ ವಯ: 15 ವರ್ಷ ಈತನು ಹುಮನಾಬಾದ ವೀರಭದ್ರೇಶ್ವರ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಮತ್ತು ರಾಜೇಪ್ಪಾ ಹಾಶೆಪ್ಪನೋರ ರವರ ಮಗನಾದ ಬೀರಪ್ಪಾ ವಯ: 14 ವರ್ಷ ಈತನು ಚಿಟಗುಪ್ಪಾದ ಸದಭೋದನಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ, ದಿನಾಂಕ 30-09-2018 ರಂದು 1500 ಗಂಟೆಯಿಂದ 1800 ಗಂಟೆಅವಧಿಯಲ್ಲಿ  ತಗ್ಗಿನಲ್ಲಿದ್ದ ನೀರಿನಲ್ಲಿ  ಈಜಲು ಹೋಗಿ ನೀರಿನಲ್ಲಿ ಬಿದ್ದು ಇಬ್ಬರು ಮೃತ ಪಟ್ಟಿರುತ್ತಾರೆ, ಮೃತಪಟ್ಟ ಮಕ್ಕಳ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-10-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 296/2018, PÀ®A. 304(J) L¦¹ :-
¦üAiÀiÁð¢ JªÀiï.r £À¹§SÁ£À vÀAzÉ µÉÃgÀSÁ£À ¸Á§ ªÀAiÀÄ: 60 ªÀµÀð, eÁw: ªÀÄĹèA, ¸Á: ºÀ¼É ªÉÄÊ®ÆgÀ, ©ÃzÀgÀ gÀªÀgÀ ªÀÄ£ÉAiÀÄ ¥ÀPÀÌzÀ°è ¥Á±Á µÁ vÀAzÉ UÀ¥sÀÆgÀ±Á ªÀAiÀÄ: 55 ªÀµÀð, ¸Á: ºÀ¼É ªÉÄÊ®ÆgÀ ©ÃzÀgÀ EªÀgÀ ªÀÄ£É EgÀÄvÀÛzÉ, EªÀgÀ ªÀÄUÀ£ÁzÀ JªÀiïr gɺÁ£À µÁ ªÀAiÀÄ: 11 ªÀµÀð FvÀ¤UÉ ¢£ÁAPÀ 25-09-2018 gÀAzÀÄ gÁwæ ¸ÀªÀÄAiÀÄzÀ°è vÀ¯É ¸ÀÄvÀÄÛwÛzÀÝjAzÀ FvÀ£À vÁ¬ÄAiÀiÁzÀ gÉõÁä ¨ÉÃUÀA EªÀgÀÄ vÀ£Àß ªÀÄUÀ¤UÉ C¯Éè ªÉÄÊ®ÆgÀzÀ°èzÀÝ Dgï.JªÀiï.¦ qÁPÀÖgÀgÁzÀ ¥ÉæêÀÄzÁ¸À gÀªÀgÀ ºÀwÛgÀ PÀgÉzÀÄPÉÆAqÀÄ ºÉÆÃV vÀ£Àß ªÀÄUÀ¤UÉ vÀ¯É ¸ÀÄwÛ ZÀPÀÌgÀ §gÀÄwÛzÉ CAvÀ ºÉýzÁUÀ ªÉÊzÀågÀÄ ºÀÄqÀÄUÀ¤UÉ £ÉÆÃr AiÀiÁªÀÇzÉÆà MAzÀÄ EAPÀë£ï £ÀgÀzÀ°è PÉÆnÖzÀÄÝ ¸Àé®à ¸ÀªÀÄAiÀÄzÀ £ÀAvÀgÀ ºÀÄqÀÄUÀ£ÀÄ C¯Éè ¨ÉºÉÆõÁV ©zÀÝ£ÀÄ, DUÀ ºÀÄqÀÄUÀ£À vÁ¬Ä gÀªÀgÀÄ ºÀÄqÀÄUÀ£À vÀAzÉUÉ ¸ÀzÀj «µÀAiÀÄ w½¹ §gÀ®Ä ºÉýzÀÝjAzÀ ¥Á±Á µÁ gÀªÀgÀÄ vÀ£Àß ºÀwÛgÀ §AzÀÄ vÀ£Àß ªÀÄUÀ¤UÉ F jÃw DVzÀÄÝ D¸ÀàvÉæUÉ £ÀqɬÄj CAvÀ ºÉý ¦üAiÀiÁð¢UÉ CªÀgÀ eÉÆvÉ qÁPÀÖgÀ ºÀwÛgÀ PÀgÉzÀÄPÉÆAqÀÄ ºÉÆÃzÁUÀ «µÀAiÀÄ w½¢gÀÄvÀÛzÉ, £ÀAvÀgÀ ºÀÄqÀÄUÀ¤UÉ ¦üAiÀiÁ𢠪ÀÄvÀÄÛ CªÀgÀ vÀAzÉ ªÀÄvÀÄÛ NtÂAiÀÄ C§ÄÝ® UÀ¤ vÀAzÉ C§ÄÝ® ºÀ¤Ã¥sÀ ¸ÀºÀ ºÁdjzÀÄÝ J®ègÀÆ ºÀÄqÀÄUÀ¤UÉ PÉÊ ªÀÄÄnÖ £ÉÆÃrzÁUÀ ºÀÄqÀÄUÀ£ÀÄ ¨ÉºÉÆõÀ DVzÀÄÝ ¤d«vÀÄÛ, £ÀAvÀgÀ ¸ÀzÀj ºÀÄqÀÄUÀ¤UÉ ºÉaÑ£À aQvÉì PÀÄjvÀÄ CªÀgÀ vÀAzÉ vÁ¬ÄAiÀĪÀgÀÄ MAzÀÄ SÁ¸ÀV ªÁºÀ£ÀzÀ°è vÉUÉzÀÄPÉÆAqÀÄ ºÉÊzÁæ¨ÁzÀ£À gÁåA¨ÉÆà D¸ÀàvÉæAiÀÄ°è aQvÉì ¤ÃrzÀÄÝ, £ÀAvÀgÀ ¢£ÁAPÀ 30-09-2018 gÀAzÀÄ gÁwæ C¯Éè ºÉÊzÁæ¨ÁzÀzÀ°ègÀĪÀ ¤Ã¯ÉÆÃ¥sÀgÀ D¸ÀàvÉæAiÀÄ°è PÀgÉzÀÄPÉÆAqÀÄ ºÉÆÃV aQvÉì PÀÄjvÀÄ zÁR®Ä ªÀiÁrzÁUÀ aQvÉì ¥sÀ®PÁjAiÀiÁUÀzÉ ºÀÄqÀÄUÀ£ÀÄ ¢£ÁAPÀ 01-10-2018 gÀAzÀÄ ªÀÄÄAeÁ£É ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 65/2018, ಕಲಂ. 457, 380 ಐಪಿಸಿ :-
ದಿನಾಂಕ 20-08-2018 ರಂದು 2330 ಗಂಟೆಯಿಂದ ದಿನಾಂಕ 21-08-2018 ರಂದು 00:30 ಗಂಟೆಯ ಸಮಯದಲ್ಲಿ ಆರೋಪಿ ಗುರುಶಾಂತ ತಂದೆ ಭೀಮಶ್ಯಾ  ಪಲಾಡಿ  ವಯ: 20 ವರ್ಷ, ಜಾತಿ: ಗೊಲ್ಲಾ, ಸಾ: ಬಸಿರಾಪೂರ, ತಾ: ಹುಮನಾಬಾದ  ಇತನು ಫಿರ್ಯಾದಿ ಅನಂತಕುಮಾರ ತಂದೆ ಭೀಮಶ್ಯಾ  ಗೋಡಗಲ್  ವಯ: 40 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಬಸಿರಾಪೂರ, ತಾ: ಹುಮನಾಬಾದ ರವರ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿರುವ  ನಗದು ಹಣ  15200/- ರೂ., 5 ಗ್ರಾಂ ಚಿನ್ನದ ಉಂಗರು ಮತ್ತು 5 ಗ್ರಾಂ ಬಂಗಾರದ ಕಿವಿಯ ಜುಮಕಾ ಹೀಗೆ ಒಟ್ಟು ಅ.ಕಿ 45,200/- ರೂ ಕಳವು ಮಾಡಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರು ಸಾರಾಂಶದ ಮೇರೆಗೆ ದಿನಾಂಕ 01-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ªÉÄúÀPÀgÀ ¥ÉÆ°¸À oÁuÉ C¥ÀgÁzsÀ¸ÀA. 103/2018, PÀ®A. 324, 504, 506 eÉÆvÉ 34 L¦¹ ªÀÄvÀÄÛ PÀ®A. 3(10) J¸ï.¹/J¸ï.n PÁAiÉÄÝ :-
ದಿನಾಂಕ 01-10-2018 ರಂದು ಫಿರ್ಯಾದಿ ಚಂದ್ರಪ್ಪ ತಂದೆ ಬಂಡೆಪ್ಪ ವಾಘೆ ವಯ: 65 ವರ್ಷ, ಜಾw: ಎಸ್.ಟಿ ಗೊಂಡ, ಸಾ: ಕೇಸರ ಜವಳಗಾ ರವರು ತಮ್ಮ ಮನೆಯ ಹತ್ತಿರ ನಿಂತಾಗ ತಮ್ಮೂರ ರಾಹುಲ ತಂದೆ ಪ್ರಕಾಶ ಬಿರಾದಾರ ವಯ: 25 ವರ್ಷ, ಜಾತಿ: ಮರಾಠಾ, ಸಾ: ಕೇಸರ ಜವಳಗಾ ಈತನು ತಾನು ಚಲಾಯಿಸುವ ಜೀಪನ್ನು ತಮ್ಮ ಮನೆಯ ಹತ್ತಿರ ನಿಲ್ಲಿಸಿದ್ದು ಇರುತ್ತದೆ, ಫಿರ್ಯಾದಿಯು ಅವನಿಗೆ ನಾನು ಈಗ ಶೌಚಾಲಯ ಕಟ್ಟಿಸುತ್ತಿದ್ದು ಅದರ ಸಲುವಾಗಿ ಉಸುಕು ಮತ್ತು ಕಾಂಕರೇಟ ಹಾಕಿದ್ದು ಅಲ್ಲಿ ಜೀಪ ನಿಲ್ಲಿಸಬೇಡ ಅಂತ ರಾಹುಲ ಈತನಿಗೆ ಹೇಳಲು ನಿಮ್ಮ ಮನೆ ಅದಾ ಏನೋ ಗೊಂಡ ನಿನಗೆ ಖತಮ್ ಮಾಡುತ್ತೇನೆ ಅಂತ ದೋಸ್ತಾನದಂತೆ ಬಂದು ತನ್ನ ಬಾಯಿಯಿಂದ ಫಿರ್ಯಾದಿಯ ಕೆಳ ತುಟಿಗೆ ಕಚ್ಚಿರುತ್ತಾನೆ, ಇದರಿಂದ ಫಿರ್ಯಾದಿಯ ತುಟಿ ಹರಿದು ರಕ್ತಗಾಯವಾಗಿದೆ ಅಲ್ಲದೇ ಬಾಯಿಯಿಂದ ಹಣೆಯ ಮೇಲೆ ಕಚ್ಚಿದ್ದು ರಕ್ತಗಾಯವಾಗಿರುತ್ತದೆ, ಆಗ ಫಿರ್ಯಾದಿಯು ಚೀರಾಟ ಮಾಡುವುದನ್ನು ಅತ್ತಿಗೆ ಸರಸ್ವತಿ, ತಮ್ಮನ ಸೊಸೆ ಮಲ್ಲಮ್ಮ ರವರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ, ನಂತರ ಫಿರ್ಯಾದಿಯ ಅಣ್ಣನ ಮಗ ಭರತ ಈತನು ಬಂದಿದ್ದು, ಆಗ ರಾಹುಲನ ತಂದೆ ಪ್ರಕಾಶ ಬಿರಾದಾರ ಇವರು ಬಂದಿದ್ದು ಭರತ ಇವನು ಪ್ರಕಾಶನಿಗೆ  ಯಾಕಪ್ಪ ನಮ್ಮ ಕಾಕಗೆ ಏಕೆ ಹೊಡೆದಿರುತ್ತಿಯಾ? ನಮ್ಮ ನಿಮ್ಮ ಹೊಲಮನೆ ಜಗಳ ಇದೆಯಾ? ಅಂತ ಕೇಳಲು ಆಗ ಅಲ್ಲೆ ನಿಂತಿದ್ದ ರಾಹುಲ ಇವನು ಭರತ ಇತನ ಎಡ ಗಟಾಯಿಗೆ ಕಚ್ಚಿರುತ್ತಾನೆ, ಇದರಿಂದ ಭರತನಿಗೆ ರಕ್ತಗಾಯವಾಗಿರುತ್ತದೆ, ನಂತರ ಪ್ರಕಾಶ ಇವನು ಬಡಿಗೆ ಮತ್ತು ರಾಡಿನಿಂದ ಹೊಡೆದು ಕೊಲೆ ಮಾಡುತ್ತೇವೆಂದು ಹೇಳಿರುತ್ತಾನೆ, ಪುನಃ ಅತ್ತಿಗೆ ಸರಸ್ವತಿ, ತಮ್ಮನ ಸೊಸೆ ಮಲ್ಲಮ್ಮ ರವರು ಬಿಡಿಸಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 149/2018, PÀ®A. 379 L¦¹ :-
¢£ÁAPÀ 28-08-2018 gÀAzÀÄ 1430 UÀAmÉAiÀÄ ¸ÀĪÀiÁjUÉ ªÀĺÀäzÀ jAiÀiÁd vÀAzÉ ªÀĺÀäzÀ gÀ²ÃzÀ ªÀAiÀÄ 37 ªÀµÀð eÁw ªÀÄĹèA G;UÀÄvÉÛzÁgÀ PÉ®¸À ¸Á:d¨ÁâgÀ PÁ¯ÉÆä ©ÃzÀgÀ gÀªÀgÀÄ vÀ£Àß ¢éZÀPÀæ ªÁºÀ£À ¸ÀA. PÉJ-38/PÉ-7314 £ÉÃzÀgÀ ªÉÄÃ¯É ©ÃzÀgÀ £ÀUÀgÀzÀ vÀºÀ¹Ã® PÀbÉÃjUÉ ºÉÆÃV vÀ£Àß ¢éZÀPÀæ ªÁºÀ£ÀªÀ£ÀÄß vÀºÀ¹Ã® PÀbÉÃjAiÀÄ CªÀgÀtzÀ°è ¤°è¹ M¼ÀUÉ ºÉÆÃV ªÀÄgÀ½ vÀºÀ¹Ã® PÀbÉÃj¬ÄAzÀ ºÉÆgÀUÉ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ¸ÀzÀj  ¢éZÀPÀæ ªÁºÀ£À EgÀ°®è, PÀ¼ÀĪÁzÀ ªÁºÀ£ÀzÀ «ªÀgÀ 1) ªÁºÀ£À ¸ÀA. PÉJ-38/PÉ-7314, 2) ZÁ¹¸ï £ÀA. JªÀiï.E.4.PÉ.¹.09.¹.E.J.8020024, 3) PÉ.¹.09.E.6020628, 4) §tÚ: PÀ¥ÀÄà §tÚ ºÁUÀÆ 5) C.Q 25,000/- EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 01-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 185/2018, PÀ®A. 379 L¦¹ :-
¢£ÁAPÀ 31-08-2018 gÀAzÀÄ 2000 UÀAmɬÄAzÀ 2100 UÀAmÉAiÀÄ CªÀ¢üAiÀÄ°è ¦üAiÀiÁð¢ CªÀÄgÀ£ÁxÀ vÀAzÉ ¨Á§ÄgÁªÀ ¥Ánî, ªÀAiÀÄ: 29 ªÀµÀð, eÁw: ªÀÄgÁoÁ, ¸Á: ªÀÄ£É £ÀA. 9-12-504, «zÁå£ÀUÀgÀ PÁ¯ÉÆä, ©ÃzÀgÀ gÀªÀgÀÄ zÉë PÁ¯ÉÆäAiÀÄ°è£À KjAiÀÄ£ï ¨ÉÃPÀj ªÀÄÄAzÉ ¤°è¹zÀ vÀ£Àß ¥À®ìgï ªÉÆÃlgÀ ¸ÉÊPÀ® £ÀA. PÉJ-32/E.r-2714 £ÉÃzÀ£ÀÄß AiÀiÁgÉÆà PÀ¼ÀîvÀ£À ªÀiÁrPÉÆAqÀÄ  ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) ªÉÆÃlgÀ ¸ÉÊPÀ® £ÀA. PÉJ-32/E.r-2714, 2) ZÁ¹¸ï £ÀA. JªÀiï.r.2.J.11.¹.gÀhÄqï.2.r.¹.PÉ.77278, 3) EAf£ï £ÀA. r.ºÉZï.gÀhÄqï.¹.r.eÉ.72655, 4) ªÀiÁqÀ¯ï 2013, 5) §tÚ: PÀ¥ÀÄà §tÚ ºÁUÀÆ 6) C.Q 40,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 01-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: