Police Bhavan Kalaburagi

Police Bhavan Kalaburagi

Sunday, November 18, 2018

BIDAR DISTRICT DAILY CRIME UPDATE 18-11-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-11-2018

ªÉÄúÀPÀgÀ ¥ÉưøÀ oÁuÉ AiÀÄÄ.r.Dgï £ÀA. 08/2018, PÀ®A. 174 ¹.Dgï.¦.¹ :-
¢£ÁAPÀ 17-11-2018 gÀAzÀÄ ¦üAiÀiÁ𢠮QëöäèÁ¬Ä UÀAqÀ zsÉÆÃArgÁªÀÄ §£À¸ÉÆÃqÉ ªÀAiÀÄ: 35 ªÀµÀð, eÁw: J¸ï.¹, ¸Á: ClÖgÀUÁ gÀªÀgÀÄ ZÀºÁ ªÀiÁqÀ¯ÉAzÀÄ M°UÉ ¨ÉAQ ºÀZÀÄÑwÛgÀĪÁUÀ ¦üAiÀiÁð¢AiÀĪÀgÀ ªÀÄUÀ¼ÁzÀ CªÀÄÈvÁ 2 ªÀgÉ ªÀµÀð EPÉAiÀÄÄ CqÀÄUÉ ªÀÄ£ÉAiÀÄ°è Dl DqÀÄwÛzÀݼÀÄ, DUÀ ªÀÄUÀ¼ÀÄ Dl DqÀÄvÁÛ CqÀÄUÉ ªÀÄ£ÉAiÀÄ ¥ÀPÀÌzÀ°è EnÖzÀ PÀnÖUÉ vÀgÀÄvÉÛãÉAzÀÄ PÀnÖUÉUÉ PÉʺÁQzÀ vÀPÀët £À£ÀUÉ PÀaÑzÉ, PÀaÑzÉ CAvÁ aÃgÁqÀÄwÛzÀݼÀÄ £ÉÆÃqÀ®Ä CªÀ¼À §®UÉÊ vÉÆÃgÀ ¨ÉgÀ½UÉ gÀPÀÛ a«ÄäzÀÄÝ DUÀ ¦üAiÀiÁð¢AiÀÄÄ ºÁªÀÅ PÀr¢gÀ§ÄzÉAzÀÄ HgÀ°è G¥ÀZÁgÀ PÉÆr¹ PÀÆqÀ¯Éà vÀªÀÄä Hj£À CgÀ«AzÀ vÀAzÉ ±ÉõÁgÁªÀ gÀªÀgÀ fæ£À°è aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÁUÀ ªÉÊzÁå¢üPÁjAiÀĪÀgÀÄ £ÉÆÃr ªÀÄÈvÀ¥ÀnÖgÀÄvÁÛ¼ÉAzÀÄ  w½¹gÀÄvÁÛgÉ, ªÀÄUÀ¼ÀÄ CªÀÄÈvÁ ClÖgÀUÁ¢AzÀ ¨sÁ°ÌUÉ vÀgÀĪÁUÀ zÁjAiÀÄ°è ªÀÄÈvÀ¥ÀnÖzÀÄÝ, CªÀ¼À ¸Á«£À §UÉÎ AiÀiÁªÀÅzÉà jÃwAiÀÄ zÀÆgÀÄ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ AiÀÄÄ.r.Dgï ¸ÀA. 25/2018, PÀ®A. 174 ¹.Dgï.¦.¹ :-
ಫಿರ್ಯಾದಿ ಶಾಂತಮ್ಮಾ ಗಂಡ ಶಿವಶರಣಪ್ಪಾ ಪೂಜೆಕರ ವಯ: 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕನಕಟ್ಟಾ, ತಾ: ಹುಮನಾಬಾದ ರವರ ಮಗಳಾದ ಅನುರಾಧಾ ಇಕೆಯು ಸುಮಾರು 5-6 ತಿಂಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದು, ಅವಳು ನಾನು ಸಾಯುತ್ತೆನೆ ನನಗೆ ಸಂಸಾರ ಬೇಡಾ ಅಂತಾ ಹೇಳುತ್ತಿದ್ದಳುಮ, ಹೀಗಿರುವಾಗ ದಿನಾಂಕ 14-11-2018 ರಂದು ಅನುರಾಧಾ ಇವಳು ತನ್ನ ಗಂಡನ ಮನೆಯಲ್ಲಿ ಯಾರು ಇಲ್ಲದಾಗ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಯನ್ನು ಹಚ್ಚಿಕೊಂಡಿದ್ದರಿಂದ ಅನುರಾಧಾ ಇವಳಿಗೆ ಸುಟ್ಟ ಗಾಯಗಾಳಾಗಿ ಅವಳಿಗೆ ಚಿಕಿತ್ಸೆಗಾಗಿ ಬಸವಕಲ್ಯಾಣ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡಿಸಿ ವೈದ್ಯರ ಸಲಹೆಯಂತೆ ಬೀದರ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತಂದು ದಾಖಲು ಮಾಡಿದ್ದು, ಮಗಳಿಗೆ ಚಿಕಿತ್ಸೆ ಫಲಕಾರಿಯಾಗದೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೆ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 119/2018, PÀ®A. 279, 304(J) L.¦.¹ eÉÆÃvÉ 187 L.JA.« DAiÉÄÝ :-
¢£ÁAPÀ 16-11-2018 gÀAzÀÄ ¦üAiÀiÁ𢠺ÀĸÉãÀ¸Á§ vÀAzÉ U˸À¸Á§ ¸ÉÆî¥ÀÆgÉ ªÀAiÀÄ: 65 ªÀµÀð, eÁw: ªÀÄĹèA, ¸Á: ²æêÀÄAqÀ¯ï gÀªÀgÀ ªÀÄUÀ£ÁzÀ ªÀi˹£À vÀAzÉ ºÀĸÉãÀ ¸Á§ ¸Á: ²æêÀÄAqÀ® EvÀ£ÀÄ ¢£À¤vÀåzÀAvÉ ªÀģɬÄAzÀ PÉ®¸ÀPÉÌ ºÉÆÃV UÁzÀV ºÀwÛgÀ ²®Ä¨É ZËPÀ¢AzÀ vÀªÀÄÆägÀ PÀqÉUÉ ¸Àé®à CAvÀgÀzÀ°è ªÀi˹£À EªÀ£ÀÄ PÉ®¸À ªÀiÁqÀĪÀ mÁæPÀÖgÀ £ÀA. PÉJ-38/n-3554, mÁæ° £ÀA. PÉJ-38/n-3555 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß mÁæPÀÖgÀ£ÀÄß CwêÉÃUÀ ºÁUÀÄ ¤µÁ̼ÀfvÀ£À¢AzÀ CqÁØ¢rØAiÀiÁV ZÀ¯Á¬Ä¹ gÉÆÃr£À §¢AiÀÄ°ègÀĪÀ eÁ°AiÀÄ ¸À¹UÀ½UÉ MgɹzÀÝjAzÀ mÁæPÀÖgÀzÀ°èzÀÝ ªÀi˹£À mÁæPÀÖgï¢AzÀ PɼÀUÉ ©zÀÄÝ UÁAiÀÄUÉÆAqÀÄ ¥ÀæeÉÕ PÀ¼ÉzÀÄPÉÆArgÀÄvÁÛ£É, CªÀ¤UÉ ºÀuÉAiÀÄ ªÉÄÃ¯É gÀPÀÛUÁAiÀÄ, vÀ¯ÉUÉ UÀÄ¥ÀÛUÁAiÀÄ ºÁUÀÄ §®UÁ®Ä ¥ÁzÀPÉÌ vÀgÀazÀ UÁAiÀĪÁV ªÀiÁvÁqÀĪÀ ¹ÜwAiÀÄ°ègÀ°¯Áè, £ÀAvÀgÀ ¦üAiÀiÁð¢AiÀÄÄ 108 CA§Æå¯É£ÀìUÉ PÀgÉ ªÀiÁr CzÀgÀ°è ªÀi˹£À EªÀ£À£ÀÄß aQvÉì PÀÄjvÀÄ ©ÃzÀgÀ f¯Áè D¸ÀàvÉæUÉ vÀAzÀÄ zÁR®Ä ªÀiÁrzÁUÀ ªÉÊzÁå¢üPÁjUÀ¼ÀÄ DvÀ¤UÉ ¥ÀæxÀªÀÄ aQvÉì ¤Ãr CªÀ£À ¹Üw UÀA©üÃgÀªÁVzÀÝjAzÀ ºÉaÑ£ÀÀ aQvÉì PÀÄjvÀÄ ªÉÄîÝeÉð D¸ÀàvÉæUÉ vÉUÉzÀÄPÉÆAqÀÄ ºÉÆÃUÀ®Ä w½¹zÀÝjAzÀ ªÀi˹£À EªÀ¤UÉ ºÉaÑ£À aQvÉì PÀÄjvÀÄ SÁ¸ÀV JA§Æå¯É£Àì£À°è ºÉÊzÁæ¨ÁzÀPÉÌ vÉUÉzÀÄPÉÆAqÀÄ ºÉÆÃUÀĪÁUÀ zÁjAiÀÄ°è ±ÁºÁ¥ÀÆgÀ UÉÃmï ºÀwÛgÀ ºÉÆÃzÁUÀ ªÀi˹£À EªÀ£ÀÄ ¸ÀzÀj ªÁºÀ£À C¥ÀWÁvÀzÀ°è DzÀ ¨sÁj UÁAiÀÄzÀ ¥ÀæAiÀÄÄPÀÛ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 248/2018, ಕಲಂ. 304(ಎ), 283, 337 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ಮಕ್ಸುದ ಅಹ್ಮದ ತಂದೆ ಶೇಖ ಅಹ್ಮದ ಸಾ: ರೌತಾಲಿಮ್ ನಯಾಕಮಾನ ಒಳಗಡೆ ಬೀದರ ರವರ ತಮ್ಮ ತೌಫೀಕ ಅಹ್ಮದ ವಯ: 32 ವರ್ಷ ಇತನು ಕಳೆದ 7 ವರ್ಷದಿಂದ ಮ್ಯಾನಕೈಂಡ ಫರ್ಮಸ್ಟಿಕಲ್ ಪ್ರಾ.ಲಿ. ನಲ್ಲಿ ಮೆಡಿಕಲ್ ರೇಪ್ರಸೆಂಟೆಟಿವ್ (ಎಂ.ಆರ್) ಅಂತ ಕೆಲಸ ಮಾಡಿಕೊಂಡಿರುತ್ತಾರೆ, ತಮ್ಮ ತಮ್ಮ ದಿನಾಲು ಬೆಳಿಗ್ಗೆ ಕೆಲಸಕ್ಕೆ ಹೊಗಿ ಸಾಯಂಕಾಲ ಮರಳಿ ಮನೆಗೆ ಬರುತ್ತಿದ್ದು, ಹೀಗಿರುವಾಗ ದಿನಾಂಕ 17-11-2018 ರಂದು ತಮ್ಮನ ಜೊತೆ ಕೆಲಸ ಮಾಡುವ ಅದೆ ಕಂಪನಿಯ ಕೆಲಸಗಾರನಾದ ಮುರ್ಸಲಿನ ತಂದೆ ಎಂಡಿ. ಇಸಾಕ ರವರು ಮನೆಗೆ ಬಂದಾಗ ತಮ್ಮ ಮತ್ತು ಮುರ್ಸಲಿನ ಇಬ್ಬರು ಮುರ್ಸಲಿನ ಇವರ ಮೊಟಾರ ಸೈಕಲ ನಂ. ಕೆಎ-38/ವಿ-2907 ನೇದರ ಮೇಲೆ ಬಸವಕಲ್ಯಾಣಕ್ಕೆ ಕಂಪನಿ ಕೆಲಸಕ್ಕೆ ಹೊಗುತ್ತೆವೆಂದು ಮನೆಯಿಂದ ಹೋಗಿ ಬಸಕಲ್ಯಾಣದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಬೀದರಗೆ ಬರುತ್ತಿರುವಾಗ ಮೊಟಾರ ಸೈಕಲ ತೌಫೀಕ ಅಹ್ಮದ ಇತನು ಚಲಾಯಿಸಿಕೊಂಡು ಬೀದರ-ಹುಮನಾಬಾದ ರಸ್ತೆಯ ನಿಲಮನಳ್ಳಿ ತಾಂಡದ ಹತ್ತಿರ ಭವಾನಿ ಮಂತ್ರಾಲಯ ಕ್ರಾಸ್ ಹತ್ತಿರ ಬಂದಾಗ ಅಲ್ಲಿ ಒಂದು ಟಿಪ್ಪರ ನಂ. ಕೆಎ-38/5640 ನೇದು ರಸ್ತೆಯಲ್ಲಿ ನಿಂತಿದ್ದರಿಂದ ತೌಫೀಕ್ ಅಹ್ಮದ ಇವನು ಟಿಪ್ಪರ ಕತ್ತಲಲ್ಲಿ ಕಾಣಿಸದೆ ಇರುವುರಿಂದ ನೆರವಾಗಿ ಟೀಪರಗೆ ಡಿಕ್ಕಿ ಹೊಡೆದಿರುತ್ತಾನೆ, ಇದರಿಂದ ತೌಫಿಕ ಅಹ್ಮದ ಇತನಿಗೆ ಮುಖದ ಮೇಲೆ ಭಾರಿ ಗಾಯವಾಗಿ ಮುಖ ಪುರ್ಣ ಜಜ್ಜಿ ಹೊಗಿ ತೌಫೀಕ ಅಹ್ಮದ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಮತ್ತು ಸದರಿ ಮೋಟಾರ್ ಸೈಕಲ್ ಹಿಂದೆ ಕುಳಿತ ಮುರ್ಸಲಿನ ಇತನ ಬಲಗಣ್ಣಿನ ಕೆಳಗೆ ರಕ್ತಗಾಯ, ಎದೆಯಲ್ಲಿ, ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, ಸದರಿ ಟಿಪ್ಪರ ಚಾಲಕನು ನಿರ್ಲಕ್ಷತನದಿಂದ ಮುಂಜಾಗ್ರತಾ ಕ್ರಮ ಕೈಕೊಳ್ಳದೆ ರಸ್ತೆಯಲ್ಲಿ ನೀಲ್ಲಿಸಿದ್ದರಿಂದ ಈ ಘಟನೆ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 116/2018, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 17-11-2018 ರಂದು ಬಗದಲ ಗ್ರಾಮದ ಬಸ ನಿಲ್ದಾಣದ ಹತ್ತಿರದಿಂದ ಎಸ್.ಸಿ. ಗಲ್ಲಿಯ ಒಳಗೆ ಹೋಗುವ ದಾರಿಯ ಹತ್ತಿರ ತನ್ನ ಮೋಟರ ಸೈಕಲ ಮೇಲೆ ಇಟ್ಟುಕೊಂಡು ಒಬ್ಬ ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ಮಂಜುನಾಥ ಬಾರ್ಕಿ ಪಿ.ಎಸ್. ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ವಾಚಮಾಡಿ ನೋಡಲು ಅಲ್ಲಿ ರೋಡಿನ ಬದಿಯಲ್ಲಿ ಸಾರ್ವಜನಿಕರ ರಸ್ತೆಯ ಮೇಲೆ ಮೋಟರ ಸೈಕಲ ನಂ. ಎಂ.ಹೆಚ್-24/ಪಿ-483 ನೇದ್ದರ ಮೇಲೆ ಆರೋಪಿ ಸಂಜು ತಂದೆ ದೌಲಪ್ಪಾ ಕರ್ನಾಯಕ್ ವಯ: 37 ವರ್ಷ, ಜಾತಿ: ಎಸ್.ಸಿ. ಹೊಲಿಯ, ಸಾ: ಬಗದಲ, ತಾ: ಜಿ: ಬೀದರ ಇತನು ಸರಾಯಿ ಮಾರಾಟ ಮಾಡಿ ಹಣ ಪಡೆಯುವಾಗ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಲು ಪೊಲೀಸ ಸಮವಸ್ತ್ರದಲ್ಲಿ ಕಂಡು ಸದರಿ ಸಂಜು ಇತನು ಪ್ಲಾಸಿಟಕ್ ಚೀಲ ಮತ್ತು ತನ್ನ ಹಿರೋ ಹೊಂಡಾ ಸಿಡಿ ಡಿಲೆಕ್ಸ್ ಮೋಟರ ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಸದರಿ ಪ್ಲಾಸ್ಟೀಕ್ ಚೀಲ ಬಿಚ್ಚಿ ನೋಡಲಾಗಿ ಅದರಲ್ಲಿ ಯು.ಎಸ್. ವಿಸ್ಕಿ 90 ಎಂ.ಎಲ್. ಒಟ್ಟು 25 ಬಾಟಲಗಳಿದ್ದು, ಅ.ಕಿ 758/- ರೂ. ಮತ್ತು  ಒಲ್ಡ್ ಟಾವರಿನ್ ವಿಸ್ಕಿ 180 ಎಂ.ಎಲ್. ಒಟ್ಟು 10 ಟೆಟ್ರಾ ಪ್ಯಾಕ್ ಪೌಚ್ಗಳಿದ್ದು ಅ.ಕಿ 685=56 ಹಾಗು ಅದೆ ಪ್ಲಾಸ್ಟೀಕ್ ಬ್ಯಾಗಿನಲ್ಲಿ 500/- ನಗದು ಹಣ ಸಿಕ್ಕಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 121/2018, PÀ®A. 87 PÉ.¦ PÁAiÉÄÝ :-
¢£ÁAPÀ 17-11-2018 gÀAzÀÄ CµÀÆÖgÀ UÁææªÀÄzÀ ªÀĺÁzÉêÀ PÀ¯Áåt ªÀÄAl¥ÀzÀ ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ §ºÁgÀ JA§ £À¹Ã©£À E¹àmï J¯ÉAiÀÄ dÆeÁl DqÀÄwÛzÁÝgÉAzÀÄ CRÛgï ¥ÀmÉÃ¯ï ¦.J¸ï.L ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ªÀĺÁzÉêÀ PÀ¯Áåt ªÀÄAl¥ÀzÀ PÀqÉUÉ ºÉÆÃV ªÀÄAl¥À §¢AiÀÄ°è gÀ¸ÉÛAiÀÄ ¥ÀPÀÌ ¸ÁªÀðd¤PÀ ¸ÀܼÀzÀ°è dÆeÁl DqÀÄwÛzÀÝ DgÉÆævÀgÁzÀ 1) ZÀ£Àß«ÃgÀgÉrØ vÀAzÉ gÁdPÀĪÀiÁgÀgÉrØ G¥ÁgÀ ªÀAiÀÄ: 29 ªÀµÀð, eÁw: gÉrØ, 2) £ÁUÉñÀ vÀAzÉ ªÉÊf£ÁxÀ ¨ÁªÀUÉ ªÀAiÀÄ: 30 ªÀµÀð, eÁw: °AUÁAiÀÄvÀ, 3) ªÀĺÉñÀ vÀAzÉ «ÃgÀ±ÉnÖ £ÀA¢ ªÀAiÀÄ: 30 ªÀµÀð, eÁw: °AUÁAiÀÄvÀ ºÁUÀÆ 4) NAPÁgÀ vÀAzÉ §¸ÀªÀgÁd Ct±ÉmÉÖ ªÀAiÀÄ: 30 ªÀµÀð, eÁw: PÀ§â°UÀ, J®ègÀÆ ¸Á: CµÀÆÖgÀ UÁæªÀÄ EªÀgÉ®ègÀ ªÉÄÃ¯É zÁ½ ªÀiÁr dÆeÁl DqÀÄwÛzÀÝ ¸Àj DgÉÆævÀgÀ£ÀÄß »rzÀÄPÉÆAqÀÄ, CªÀjAzÀ MlÄÖ £ÀUÀzÀÄ ºÀt 1980/- gÀÆ. ªÀÄvÀÄÛ 52 E¹àmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ£ÀÄß zÀ¸ÀÛVj ªÀiÁrPÉÆAqÀÄ, CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.     

No comments: