Police Bhavan Kalaburagi

Police Bhavan Kalaburagi

Friday, November 23, 2018

BIDAR DISTRICT DAILY CRIME UPDATE 23-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-11-2018

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 22-11-2018 ರಂದು ಫಿರ್ಯಾದಿ ತಿಪ್ಪಮ್ಮಾ ಗಂಡ ಶಿವರಾಜ ಗುಂದೆಗಾಂವಕರ, ವಯ: 50 ವರ್ಷ, ಜಾತಿ: ಕ್ಷೌರಿಕ, ಸಾ: ನಾವದಗೇರಿ ಗ್ರಾಮ, ಸದ್ಯ: ಬಸಂತಪೂರ, ತಾ: & ಜಿ: ಬೀದರ ರವರ ಗಂಡನಾದ ಶಿವರಾಜ ಗುಂದೆಗಾಂವಕರ ರವರು ತಮ್ಮ ಜಮೀನಿನ ಮೇಲೆ ಡಿ.ಸಿ.ಸಿ ಬ್ಯಾಂಕನಿಂದ ಪಡೆದ ಬೆಳೆ ಸಾಲ ತಿರಿಸಲು ಆಗದೆ ಸಾಲದ ಭಾದೆಯಿಂದ ಬೇಸತ್ತು ನೊಂದು ಬೆಳೆಗೆ ಹೊಡೆಯುವ ಕೀಟನಾಶಕ ಔಷಧ ಸೇವಿಸಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯು ಯಾವುದೆ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀaAZÉƽ ¥Éưøï oÁuÉ C¥ÀgÁzsÀ ¸ÀA. 163/2018, PÀ®A. 323, 498(J), 504, 506, eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :-
ಫಿರ್ಯಾದಿ ಪ್ರೀಯಾ ಗಂಡ ಮನೋಜ ಗವಾರೆ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಗೋರ ಚಿಂಚೋಳಿ ರವರು ಸುಮಾರು 2-3 ವರ್ಷಗಳಿಂದ ತಮ್ಮೂರ ಮನೋಜ ತಂದೆ ವಾಮನರಾವ ಗವಾರೆ ಇತನೊಂದಿಗೆ ಪ್ರೀತಿಸಿ ಇಬ್ಬರೂ ದಿನಾಂಕ 31-01-2018 ರಂದು ಭಾಲ್ಕಿಯ ರಜಿಸ್ಟ್ರಾರ ಕಛೇರಿಯಲ್ಲಿ ಮದುವೆಯಾಗಿದ್ದು, ನಂತರ ಇಬ್ಬರೂ ಗೋರ ಚಿಂಚೋಳಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ನಂತರ ಸುಮಾರು 1 ತಿಂಗಳ ಕಾಲ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದು, ನಂತರ ಗಂಡ ದಿನಾಲು ನಿನ್ನ ತವರು ಮನೆಗೆ ಹೋಗಿ ನನಗೆ ಓಡಾಡಲು ಒಂದು ಮೋಟರ ಸೈಕಲ್ ಖರಿದಿ ಮಾಡಿ ಕೊಡುವಂತೆ ನಿನ್ನ ತಂದೆ-ತಾಯಿಗೆ ಹೇಳಿ ಅವರಿಂದ ಒಂದು ಮೋಟರ ಸೈಕಲ್ ಖರಿದಿಸಿಕೊಂಡು ಬಾ ಅಂತಾ ಹೋಡೆ - ಬಡೆ ಮಾಡುತ್ತಿದ್ದರು, ಆಗ ಫಿರ್ಯಾದಿಯು ತನ್ನ ತವರು ಮನೆಗೆ ಹೋಗಿ ತನ್ನ ತಂದೆ-ತಾಯಿಯವರಿಗೆ ಸದರಿ ವಿಷಯದ ಬಗ್ಗೆ ತಿಳಿಸಿದ್ದು ಆಗ ಅವರು ಸದ್ಯ ನಮ್ಮ ಹತ್ತಿರ ಅಷ್ಟೊಂದು ಹಣ ಇಲ್ಲಾ ನಾವು ಯಾವುದೆ ಮೋಟರ ಸೈಕಲ್ ಕೋಡಿಸುವುದಿಲ್ಲ ಅಂತಾ ಹೇಳಿರುತ್ತಾರೆ, ಸದರಿ ವಿಷಯವನ್ನು ಫಿರ್ಯಾದಿಯು ಮರಳಿ ಗಂಡನ ಮನೆಗೆ ಬಂದು ಗಂಡ ಮನೋಜ ಹಾಗೂ ಅತ್ತೆ ಮಂಗಲಾ, ಮಾವ ವಾಮನರಾವ ಮತ್ತು ಭಾವ ನಿಖೀಲ ರವರಿಗೆ ತಿಳಿಸಿದ್ದು, ನಂತರ ಗಂಡ ಈ ವಿಷಯ ಕುರಿತು ಫಿರ್ಯಾದಿಗೆ ದಿನಾಲು ಹೋಡೆ ಬಡೆ ಮಾಡುವುದು ಮತ್ತು ಮಾನಸಿಕ ಹಾಗೂ ದೈಹೀಕವಾಗಿ ಕಿರುಕುಳ ನೀಡಿತ್ತಿರುತ್ತಾನೆ ಮತ್ತು ನಿನಗೆ ಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಬರುತ್ತಿಲ್ಲಾ ಅಂತಾ ಬೈಯುತ್ತಿರುತ್ತಾನೆ ಮತ್ತು ಅತ್ತೆ ಕೂಡ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿಲ್ಲಾ, ನಿನು ನಿನ್ನ ತವರು ಮನೆಗೆ ಹೊಗು ಅಂತಾ ಪಿಡಿಸುತ್ತಿದ್ದಳು, ಆದರೂ ಸಹ ಫಿರ್ಯಾದಿಯು ಹಾಗೆ ತಾಳಿಕೊಂಡು ತನ್ನ ಗಂಡನ ಜೊತೆ ಸಂಸಾರ ಮಾಡಿಕೊಂಡಿದ್ದು, ಹೀಗಿರುವಾಗ 2-3 ತಿಂಗಳ ಹಿಂದೆ ಆರೋಪಿತರಾದ ಗಂಡ, ಭಾವ ಹಾಗೂ ಅತ್ತೆ-ಮಾವ ರವರು ಕೂಡಿ ಫಿರ್ಯಾದಿಗೆ ತಮ್ಮೂರ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಕೋಡಿಸುವುದಾಗಿ ಹೇಳಿ ಅದಕ್ಕೆ ನಿಮ್ಮ ತವರು ಮನೆಯಿಂದ 50,000/- ರೂಪಾಯಿಗಳು ತೆಗೆದುಕೊಂಡು ಬಾ ಅಂತಾ ಹೇಳಿದಾಗ ಫಿರ್ಯಾದಿಯು ತಂದೆ-ತಾಯಿಗೆ ವಿಚಾರಿಸಲು ಅವರು ನಮ್ಮ ಹತ್ತಿರ ಹಣ ಇಲ್ಲಾ ಅಂತಾ ಹೇಳಿರುತ್ತಾರೆ, ಆಗ ಸದರಿ ವಿಷಯವನ್ನು ಸದರಿ ಆರೋಪಿತರಿಗೆ ಹೇಳಿದಾಗ ಅವರೆಲ್ಲರೂ ಕೂಡಿ ನೀನು ನಮ್ಮ ಮನೆಯಲ್ಲಿ ಇರಬೇಡ ಮತ್ತು ನಿನ್ನ ತವರು ಮನೆಯಿಂದ ಒಂದು ಮೋಟರ ಸೈಕಲ್ ಮತ್ತು 50,000/- ತೆಗೆದುಕೊಂಡು ಬಂದರೆ ನೀನು ನಮ್ಮಯಲ್ಲಿ ಇರು ಇಲ್ಲಾವಾದರೆ ನಿನಗೆ ಸಾಯಿಸಿ ಬಿಡುತ್ತೆವೆಂದು ಬೈದು ಗಂಡ ತನ್ನ ಕೈಯಿಂದ ಫಿರ್ಯಾದಿಯ ಕಪಾಳದಲ್ಲಿ ಹೋಡೆದಿರುತ್ತಾನೆ, ಈ ವೇಳೆಯಲ್ಲಿ ಫಿರ್ಯಾದಿಯು ಗರ್ಭೀಣಿಯಾಗಿದ್ದು, ಅವರ ಹಿಂಸೆ ತಾಳಲಾರದೇ ತನ್ನ ತವರು ಮನೆಗೆ ಬಂದು ವಿಷಯ ತಿಳಿಸಿ ಅಲ್ಲಿಯೇ ಸುಮಾರು ಎರಡು ತಿಂಗಳಿಂದ ವಾಸವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 216/2018, PÀ®A. 379 L¦¹ :-
¢£ÁAPÀ 16-11-2018 gÀAzÀÄ 2230 UÀAmɬÄAzÀ 2350 UÀAmÉAiÀÄ CªÀ¢üAiÀÄ°è PÀ£ÁðlPÀ ¨ÁåAPÀ JnJªÀiï ¥ÀPÀÌzÀ°è  ¤°è¹zÀ ¦üAiÀÄð¢ NAPÁgÀ vÀAzÉ gÁdPÀĪÀiÁgÀ ©gÁzÀgÀ, ªÀAiÀÄ: 22 ªÀµÀð, eÁw: °AUÁAiÀÄvÀ, ¸Á: RvÀUÁAªÀ, vÁ: PÀªÀÄ®£ÀUÀgÀ gÀªÀgÀ §eÁd ¥À®ìgï ªÉÆÃlgÀ ¸ÉÊPÀ® £ÀA. PÉJ-38/AiÀÄÄ-3784 £ÉÃzÀ£ÀÄß AiÀiÁgÉÆà C¥ÀjavÀgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) §eÁeï ¥À®ìgï ªÉÆÃmÁgï ¸ÉÊPÀ¯ï £ÀA. PÉJ-38/AiÀÄÄ-3784, 2) ZÁ¹¸ï £ÀA. JªÀÄ.r.2.J.11.¹.ªÉÊ.4.ºÉZï.qÀ§Äè.J.01151, 3) EAf£ï £ÀA. r.ºÉZï.ªÉÊ.qÀ§Äè.J.44475, 4) ªÀiÁqÀ¯ï 2017, 5) §tÚ PÀ¥ÀÄà, 6) C.Q 49,000/- EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 22-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: