Police Bhavan Kalaburagi

Police Bhavan Kalaburagi

Monday, November 26, 2018

BIDAR DISTRICT DAILY CRIME UPDATE 26-11-2018


  ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-11-2018

¨sÁ°Ì UÁæ«ÄÃt ¥Éưøï oÁuÉ ¥Éưøï oÁuÉ C¥ÀgÁzsÀ ¸ÀA. 197/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-11-2018 ರಂದು ಫಿರ್ಯಾದಿ ಧೊಂಡುಬಾಯಿ ಗಂಡ ಗ್ಯಾನೊಬಾ ಭಾಲೇರಾವ ಸಾ: ಘಾಟರಗಾ, ತಾ:  ಗಂಗಾಖೇಡ, ಜೀಲ್ಲಾ: ಪ್ರಭಣಿ (ಎಮ.ಎಸ) ರವರು ತನ್ನಮನೆಯಲ್ಲಿರುವಾಗ ಫಿರ್ಯಾದಿಯ ಪಕ್ಕದ ಅಂಬೆವಾಡಿ ಗ್ರಾಮದ ಕೈಲಾಸ ಇತನು ಕರೆ ಮಾಡಿ ಮಗ ಶಿವಾಜಿ ಇತನಿಗೆ ತಿಳಿಸಿದ್ದೆನೆಂದರೆ ನಾನೂ ಹಾಗೂ ಬಾಬಾಸಾಹೇಬ ಇಬ್ಬರು ಕರ್ನಾಟಕ ರಾಜ್ಯದಲ್ಲಿರುವ ಬೀದರ ಜೀಲ್ಲೆಯ ಭಾಲ್ಕಿ ತಾಲುಕಿನಲ್ಲಿ ಬರುವ ಹಜನಾಳ ಗ್ರಾಮದಲ್ಲಿ ಕಬ್ಬು ಕಟಾವೂ ಮಾಡುವ ಟೊಳಿಯ ಜೋತೆ ಬಂದಿದ್ದು ಕಬ್ಬು ಕಟಾವು ಮಾಡಿ ಕಬ್ಬು ಟ್ರ್ಯಾಕ್ಟರ ನಂ. ಎಮ.ಹೆಚ-22/ಎ.ಎಮ-3155 ನೇದರ ಟ್ರಾಲಿಯಲ್ಲಿ ಕಬ್ಬು ತುಂಬಿಕೊಂಡು ಟ್ರ್ಯಾಕ್ಟರ ಇಂಜಿನ ಮೇಲೆ ಟ್ರ್ಯಾಕ್ಟರ ಚಾಲಕ ಸದಾನಂದ ಇತನ ಎಡಬದಿಗೆ ಬಾಬಾಸಾಹೇಬ ಇತನು ಕುಳಿತ್ತಿದ್ದು ನಾನು ಟ್ರ್ಯಾಕ್ಟರ ಬಲಬದಿಗೆ ಕುಳಿತ್ತಿದ್ದು ಟ್ರ್ಯಾಕ್ಟರ ಚಾಲಕ ಸದಾನಂದ ಇತನು ದಿನಾಂಕ 23-11-2018 ರಂದು 2200 ಗಂಟೆಗೆ ಬೀದರ - ಉದಗೀರ ರೋಡ್ ವಳಸಂಗ ಕ್ರಾಸ ಹತ್ತಿರ ತನ್ನ ಟ್ರ್ಯಾಕ್ಟರ ಅತಿವೇಗ ಹಾಗೂ ನಿಷ್ಕಾಜಿತನದಿಂದ ಚಲಾಯಿಸಿ ರಸ್ತೆ ತಿರುವಿನಲ್ಲಿ ಒಮ್ಮೆಲ್ಲೆ ಬ್ರೇಕ ಹಾಕಿದ್ದರಿಂದ ಟ್ರ್ಯಾಕ್ಟರ ಚಾಲಕನ ಎಡಬದಿಗೆ ಕುಳಿತ ಬಾಬಾಸಾಹೇಬ ಇತನು ಟ್ರ್ಯಾಕ್ಟರ ಕೆಳಗೆ ಬಿದ್ದಿದ್ದರಿಂದ ಟ್ರ್ಯಾಕ್ಟರ ಇಂಜಿನಿನ ದೊಡ್ಡ ಗಾಲಿ ಬಾಬಾಸಾಹೇಬ ಇತನ ಎಡಗಾಲ ತೊಡೆಯ ಮೇಲಿಂದ ಹಾಗೂ ಸೊಂಟದ ಮೇಲಿಂದ ಹಾದು ಹೊಗಿದ್ದರಿಂದ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ, ಆಗ ಆರೋಪಿ ಸದಾನಂದ ತಂದೆ ಧೊಂಡಿಬಾ ಸಾ: ಘಾಟರಗಾ, ತಾ: ಗಂಗಾಖೇಡ (ಎಮ.ಎಸ) ಇತನು ತನ್ನ ಟ್ರ್ಯಾಕ್ಟ ಬಿಟ್ಟು ಓಡಿ ಹೋಗಿರುತ್ತಾನೆ, ನಾನೂ ಬಾಬಾಸಾಹೇಬ ಇತನಿಗೆ ದಿನಾಂಕ 24-11-2018 ರಂದು ಬೆಳಿಗ್ಗೆ 0830 ಗಂಟೆಗೆ ಚಿಕಿತ್ಸೆ ಕುರಿತು ಹೈದ್ರಾಬಾದ ಉಸ್ಮಾನಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯಾಧಿಕಾರಿಗಳು ಬಾಬಾಸಾಹೇಬ ಇತನು ಮ್ರತಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 22/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಹಣಮಂತ ತಂದೆ ನಾಗಶೆಟ್ಟಿ ಎರನಾಳೆ ವಯ: 51 ವರ್ಷ, ಸಾ: ಕೌಡಗಾಂವ ರವರ ತಾಯಿ ಗಂಗಮ್ಮಾ ರವರು ಸುಮಾರು ವರ್ಷಗಳಿಂದ ಬಿ.ಪಿ ಹಾಗು ಇತರೆ ಕಾಲಯಿಲೆಯಿಂದ ಬಳಲುತ್ತಿದ್ದು, ದಿನಾಂಕ 21-11-2018 ರಂದು 0500 ಗಂಟೆಗೆ ತಾಯಿ ರವರು ತನಗೆ ಬಿ.ಪಿ ಹೆಚ್ಚಾಗಿದ್ದು ಅವಸರದಲ್ಲಿ ಮನೆಯಲ್ಲಿಟ್ಟಿದ್ದ ಬೆಳೆಗೆ ಹೋಡೆಯುವ ಕೀಟನಾಷಕ ಔಷಧಿಯನ್ನು ಸೆವಿಸಿದ್ದು ಹೋರಗೆ ಬಂದು ವಿಷಯ ತಿಳಿಸಿದಾಗ ಫಿರ್ಯಾದಿ ಹಾಗು ಫಿರ್ಯಾದಿಯ ತಮ್ಮ ಶರಣಪ್ಪಾ, ತಂಗಿ  ಚಿನ್ನಮ್ಮಾ ರವರು ಕೂಡಿ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ದಾಖಲು ಮಾಡಿದ್ದು, ದಿನಾಂಕ 25-11-2018 ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಅವರು ಮೃತಪಟ್ಟ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ AiÀÄÄ.r.Dgï ¸ÀA. 26/2018, PÀ®A. 174 ¹.Dgï.¦.¹ :-
¦üAiÀiÁ𢠣ÁgÁAiÀÄt vÀAzÉ «±Àé£ÁxÀ ¥Á®A¥À¯Éè ªÀAiÀÄ: 50 ªÀµÀð, ¸Á: PÉÆAUɪÁr UÁæªÀÄ gÀªÀgÀ vÀAzÉ «±Àé£ÁxÀ gÀªÀgÀÄ vÁ¬Ä wÃjPÉÆAqÀ £ÀAvÀgÀ ªÀÄ£ÉAiÀÄ°èzÁÝUÀ MAzÉÆAzÀÄ ¸À® vÁ£ÁVAiÉÄ aAvÁ ªÀiÁqÀÄwÛzÁÝUÀ CªÀjUÉ K£ÀÄ aAvÉ ªÀiÁqÀÄwÛ¢Ýj CAvÁ PÉýzÁUÀ £À£Àß ¸ÉÃªÉ ªÀiÁqÀĪÀªÀ¼ÀÄ £À£Àß ºÉAqÀw wÃjPÉÆArgÀÄvÁÛ¼É £Á£ÀÄ G½zÀÄ K£ÀÄ G¥ÀAiÉÆÃUÀ EzÉ £À£ÀUÉ ¸ÀjAiÀiÁV PÀtÄÚ PÁtÄwÛ¯Áè J°èUÉ ºÉÆV §gÀ®Ä DUÀÄwÛ¯Áè zÉêÀgÀÄ £À£ÀUÉ ¨ÉÃUÉ£É PÀgÉzÀÄPÉƼÀî° CAvÁ UÀÄtUÁqÀÄwÛzÀÝgÀÄ, »ÃVgÀĪÁUÀ ¦üAiÀiÁð¢AiÀÄÄ PÉ®¸À ªÀiÁr ªÀÄgÀ½ ªÀÄ£ÉUÉ §AzÀÄ vÀ£Àß vÀAzÉ ªÁ¸ÀªÁVgÀĪÀ PÉÆuÉUÉ ºÉÆÃUÀ®Ä Qæ«Ä£Á±ÀPÀ «µÀzÀ ªÁ¸À£É §gÀÄwÛvÀÄÛ, vÀAzÉAiÀĪÀgÀÄ ªÀÄ®VPÉÆArzÀÄÝ CªÀgÀ ¥ÀPÀÌzÀ°è Qæ«Ä£Á±ÀPÀ qÀ©â PÀAqÀÄ vÀAzÉAiÀĪÀgÀÄ ¸ÀzÀj QæëģÁ±ÀPÀ OµÀzsÀ PÀÄrzÀÄ ªÀÄ®VPÉÆArgÀÄvÁÛgÉ, CªÀgÀÄ ªÀiÁvÀ£ÁqÀÄwÛ¯Áè CªÀgÀ ¨Á¬Ä¬ÄAzÀ «µÀzÀ ªÁ¸À£É §gÀÄwÛzÀÝjAzÀ vÀPÀët CªÀjUÉ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæAiÀÄ°è zÁR®Ä ªÀiÁqÀ®Ä ¢£ÁAPÀ 25-11-2018 gÀAzÀÄ aQvÉì ¥ÀqÉAiÀÄĪÁUÀ ¦üAiÀiÁð¢AiÀĪÀgÀ vÀAzÉAiÀĪÀgÀÄ ªÀÄÈvÀ¥ÀnÖgÀÄvÁÛgÉ, ¦üAiÀiÁð¢AiÀĪÀgÀ vÀAzÉAiÀÄÄ vÀ£Àß ºÉAqÀw UÀÄt¨Á¬Ä gÀªÀgÀÄ wÃj PÉÆArzÀÝjAzÀ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ «µÀ ¸Éë¹ DvÀäºÀvÉå ªÀiÁrPÉÆArgÀÄvÁÛgÉ, CªÀgÀ ªÀÄgÀtzÀ°è AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢¯Áè CAvÀ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ, ©ÃzÀgÀ AiÀÄÄ.r.Dgï ¸ÀA. 26/2018, PÀ®A. 174 ¹.Dgï.¦.¹ :-
¢£ÁAPÀ 25-11-2018 gÀAzÀÄ ¦üAiÀiÁ𢠸ÀwõÀ vÀAzÉ ¸ÀAfêÀ ªÀAiÀÄ: 47 ªÀµÀð, G: ¸ÀvÁÌgÀ ºÉÆÃl® ªÀiÁ°PÀgÀÄ, ¸Á: £ÉvÀæ¨ÉÊ¯ï ºË¸ï PÀgÀA¨ÁgÀ UÁæªÀÄ vÉAPÀPÀA¨ÁgÀ zÀÆgÀÄ ¥ÉÆøïÖ vÁ: ¨É¼ÀÛAUÀr, f: zÀQët PÀ£ÀßqÀ, ¸ÀzÀå: ¸ÀvÁÌgÀ ºÉÆmÉ® ¤ªÁ¹ gÀªÀgÀ ºÉÆmÉ®zÀ°è PÉ®¸À ªÀiÁqÀĪÀ ±À² ªÀÄAqÀ® ¸Á: UÁy ¤ÃAiÀÄgï ¸ÀgÀPÁj D¸ÀàvÉæ FvÀ£ÀÄ MªÉÄäÃ¯É KPÁKQ vÀ¯É ¸ÀÄvÀÄÛ §AzÀÄ ©¢ÝzÀÄÝ, vÀPÀëtªÉà ¦üAiÀiÁ𢠪ÀÄvÀÄÛ ºÉÆmÉ®zÀ°è PÉ®¸À ªÀiÁqÀĪÀ ªÀÄ£ÀÄzÁ¸À ªÀÄvÀÄÛ ©£ÀAiÀÄ gÀªÀgÀÄUÀ¼ÀÄ PÀÆrPÉÆAqÀÄ CªÀ£À §½UÉ ºÉÆÃV £ÉÆÃqÀ¯ÁV CªÀ£ÀÄ ªÀiÁvÀ£ÁqÀĪÀ ¹ÜwAiÀÄ°è E®èzÀ PÁgÀt vÀPÀëtªÉà DvÀ¤UÉ SÁ¸ÀV ªÁºÀ£ÀzÀ°è D¸ÀàvÉæUÉ vÀAzÁUÀ C°è ¦f²ÃAiÀÄ£ï E®èªÉAzÀÄ ªÀÄvÀÄÛ PÀvÀðªÀå ¤gÀvÀ ªÉÊzÀågÀÄ DvÀ£À£ÀÄß ¥ÀjÃQë¹ FvÀ¤UÉ ºÁlð CmÁåPÀ DVzÀÄÝ vÀPÀët ¤ÃªÀÅ ©ÃzÀgÀ ¸ÀgÀPÁj D¸ÀàvÀæUÉ PÀgÉzÀÄPÉÆAqÀÄ ºÉÆÃV JAzÀÄ ºÉýÃzÀÄÝ, DUÀ ¦üAiÀiÁð¢AiÀÄÄ DvÀ¤UÉ ©ÃzÀgÀ ¸ÀgÀPÁj D¸ÀàvÀæUÉ vÀAzÁUÀ DvÀ£À£ÀÄß ¥ÀjÃQë¹zÀ ªÉÊzÀågÀÄ ªÀÄÈvÀ¥ÀnÖgÀÄvÁÛ£ÉAzÀÄ w½¹gÀÄvÁÛgÉ, ¸ÀzÀj ±À² FvÀ£ÀÄ ºÁlð CmÁåPÀ¢AzÀ¯ÉÆà CxÀªÁ E£ÁߪÀÅzÉÆà gÉÆÃUÀ¢AzÀ ªÀÄÈvÀ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.    

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 109/2018, ಕಲಂ. 279, 338 ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-11-2018 ರಂದು ಫಿರ್ಯಾದಿ ಮಾಲಾಶ್ರೀ ಗಂಡ ಗಂಪು ಮೆಳಿಕುಂದೆ ವಯ: 25 ವರ್ಷ, ಜಾತಿ: ಎಸ್.ಸಿ (ಹೋಲೆಯ), ಸಾ: ಕಿಟ್ಟಾ, ಸದ್ಯ: ಜೈಶಂಕರ ಕಾಲೋನಿ ಬಸವಕಲ್ಯಾಣ ರವರು ತನ್ನ ಮನೆಯಲ್ಲಿದ್ದಾಗ ರವರ ತಂಗಿ ಅಂಬಿಕಾಳ ಗಂಡ ಕರೆ ಮಾಡಿ ಅಂಬಿಕಾಳಿಗೆ ಆರಾಮ ಇಲ್ಲ ಅದಕ್ಕಾಗಿ ರೀಫಾ ಆಸ್ಪತ್ರೆಗೆ ಬಂದಿರುತ್ತೇವೆ ಅಂತಾ ತಿಳಿಸಿದಾಗ ಫಿರ್ಯಾದಿಯು ತನ್ನ ತಂಗಿಗೆ ಮಾತನಾಡಿ ಬರಲು ರೀಫಾ ಆಸ್ಪತ್ರೆಗೆ ಹೋಗುವ ಸಲುವಾಗಿ ಆಟೋ ನಂ. ಕೆಎ-39/0404 ನೇದ್ದರಲ್ಲಿ ಕುಳಿತು ರೀಫಾ ಆಸ್ಪತ್ರೆಗೆ ಹೋಗುವಾಗ ಸದರಿ ಆಟೋ ಚಾಲಕನಾದ ಆರೋಪಿ ಇನಾಯತ ಅಲಿ ತಂದೆ ವಾಹೇದ ಅಲಿ ಜಮಾದಾರ ಸಾ: ಖಿಲ್ಲಾ ಗಲ್ಲಿ ಬಸವಕಲ್ಯಾಣ ಇತನು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ್ ಮಾಡದೇ ಬಸವಕಲ್ಯಾಣ ಬಸ್ ನಿಲ್ದಾಣದ ರೋಡಿನ ಮೇಲೆ ಕೈಕಾಡಿ ಗಲ್ಲಿ ಕ್ರಾಸ್ ಹತ್ತಿರ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಹಿಮ್ಮಡಿ ಮೇಲ್ಭಾಗದಲ್ಲಿ ಗುಪ್ತಗಾಯವಾಗಿರುತ್ತದೆ, ಆರೋಪಿಗೆ ಯಾವುದೇ ಗಾಯಗಳಾಗಿರುವದಿಲ್ಲ, ನಂತರ ಗಾಯಗೊಂಡ ಫಿರ್ಯಾದಿಗೆ ತಂಗಿಯ ಗಂಡ ಅಭಿಮನ್ಯು ರವರು ಬಂದು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳೀಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: