Police Bhavan Kalaburagi

Police Bhavan Kalaburagi

Wednesday, December 26, 2018

BIDAR DISTRICT DAILY CRIME UPDATE 26-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-12-2018

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 84/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-12-2018 ರಂದು ಫಿರ್ಯಾದಿ ಮಾರುತಿ ತಂದೆ ಮಲ್ಲಪ್ಪಾ ಬಿಂಗೆನೋರ ವಯ: 20 ವರ್ಷ, ಜಾತಿ: ಕುರುಬ, ಸಾ: ಕರಕನಳ್ಳಿ, ತಾ: ಹುಮನಾಬಾದ, ಜಿಲ್ಲಾ: ಬೀದರ ರವರ ಅಣ್ಣಾನಾದ ಪ್ರಭು ತಂದೆ ಮಲ್ಲಪ್ಪಾ ವಯ: 25 ವರ್ಷ, ಜಾತಿ: ಕುರುಬ, ಇತನು ತನ್ನ ಮೊಟಾರ್ ಸೈಕಲ್ ನಂ. ಎಪಿ-22/ಎಎ-4368 ನೇದರ ಮೇಲೆ ಕರಕನಳ್ಳಿಯಿಂದ ಗೌಸಬಾದ ಕಡೆಗೆ ಹೋಗುವಾಗ ಕರಕನಳ್ಳಿ ಅರಣ್ಯ ಪ್ರದೇಶದಲ್ಲಿ ಚಿಂಚೋಳಿ-ಬೀದರ ರೋಡಿನ ಮೇಲೆ ಚಿಂಚೋಳಿ ಕಡೆಯಿಂದ ಸರಕಾರಿ  ಬಸ್ ನಂ. ಕೆಎ-38/ಎಫ್-0827 ನೇದರ ಚಾಲಕನಾದ ಆರೋಪಿ ಕಾಶಿನಾಥ ತಂದೆ ನಾಗಪ್ಪಾ ಅರ್ಕಿ ವಯ: 43 ವರ್ಷ, ಜಾತಿ: ಕಬ್ಬಲಿಗ, ಸಾ: ನಾಗನಕೇರಾ, ತಾ: ಹುಮನಾಬಾದ ಇತನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪ್ರಭು ಇತನ ಸದರಿ ಮೋಟಾರ್ ಸೈಕಲಗೆ ಒಮ್ಮೆಲೆ ಡಿಕ್ಕಿ ಮಾಡಿ ತನ್ನ ಬಸ್ಸು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಪ್ರಭು ಇತನಿಗೆ ತಲೆಗೆ ಮತ್ತು ಎದೆಗೆ ಗುಪ್ತಗಾಯ, ಕೈಗಳಿಗೆ ತರಚಿದ ಗಾಯಗಳಾಗಿದ್ದು, ನಂತರ ಗಾಯತೊಮಡ ಪ್ರಭುಗೆ 108  ಅಂಬುಲೆನ್ಸನಲ್ಲಿ ಹಾಕಿಕೊಂಡು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ  ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಉಸ್ಮಾನಿಯ ಆಸ್ಪತ್ರೆ  ಹೈದ್ರಾಬಾದನಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 120/2018, PÀ®A. 279, 283, 338 L.¦.¹ eÉÆvÉ 187 LJA« PÁAiÉÄÝ :-
ದಿನಾಂಕ 25-12-2018 ರಂದು ಫಿರ್ಯಾದಿ ಬಾಲಾಜಿ ತಂದೆ ಬಾಬುರಾವ ಕಾಟೆಕರ ವಯ: 32 ವರ್ಷ, ಜಾತಿ: ಮರಾಠ, ಸಾ: ಹುಣಸನಾಳ, ತಾ: ಹುಮನಾಬಾದ ರವರ ತಮ್ಮನಾದ ಸುಜಿತ ವಯ: 28 ವರ್ಷ ಇತನು ಇಬ್ರಾಹಿಂಭಾಗ ಬಸವಕಲ್ಯಾಣ ರವರ ಲಾರಿ ನಂ. ಕೆಎ-56/2822 ನೇದ್ದರ ಮೇಲೆ ಕ್ಲೀನರ ಕೆಲಸ ಮಾಡಿಕೊಂಡಿರುತ್ತಾನೆ, ಹೀಗಿರುವಲ್ಲಿ ದಿನಾಂಕ 25-12-2018 ರಂದು ಸುಜಿತ ಹಾಗೂ ಸದರಿ ಲಾರಿ ಚಾಲಕನಾದ ನಾಜಿಂ ಪಟೇಲ ಸಾ: ಕಪ್ಪರಗಾಂವ ಈತನು ಚಲಾಯಿಸುತ್ತಾ ಲಾರಿಯಲ್ಲಿ ಉಮರ್ಗಾದಿಂದ ಕಟ್ಟಿಗೆ ಲೋಡ ತುಂಬಿಕೊಂಡು ಬಸವಕಲ್ಯಾಣಕ್ಕೆ ಬರುವಾಗ ನಾಜಿಂ ಪಟೇಲ ಈತನು ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾ.ಹೇ ನಂ. 65 ಮೇಲೆ ಉಮಾಪೂರ ಕ್ರಾಸ್ ಹತ್ತಿರ ರೋಡಿನ ಮೇಲೆ ಯಾವುದೇ ಮೂನ್ಸೂಚನೆ ಇಲ್ಲದೇ  ಇಂಡೀಕೇಟರ್ ಹಾಕದೇ ನಿಂತ್ತಿದ್ದ ಲಾರಿ ನಂ. ಕೆಎ-56/3611 ನೇದ್ದಕ್ಕೆ ಡಿಕ್ಕಿ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಸುಜತನಿಗೆ ಎಡಗೈ ಮುಂಗೈ ಹತ್ತಿರ ಭಾರಿ ರಕ್ತಗಾವಾಗಿರುತ್ತದೆ ಹಾಗೂ ನಾಜೀಂ ಪಟೇಲನಿಗೆ ಯಾವುದೇ ಗಾಯವಾಗಿರುವುದಿಲ್ಲ, ಲಾರಿ ಚಾಲಕ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: