Police Bhavan Kalaburagi

Police Bhavan Kalaburagi

Tuesday, January 1, 2019

BIDAR DISTRICT DAILY CRIME UPDATE 01-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-01-2019


¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 23/2018, PÀ®A. 174 ¹.Dgï.¦.¹ :-
¦üAiÀiÁð¢ gÉÃSÁ UÀAqÀ ¸ÀĨsÁµÀ PÁA§¼É ¸Á: ¨ÁZÉ¥À½î gÀªÀgÀ UÀAqÀ£ÁzÀ ¸ÀĨsÁµÀ vÀAzÉ ¯Á®¥Áà PÁA§¼É ªÀAiÀÄ: 50 ªÀµÀð, eÁw: J¸À.¹ ºÉÆðAiÀiÁ, ¸Á: ¨ÁZÉ¥À½î gÀªÀjUÉ ¸ÀĪÀiÁgÀÄ ªÀµÀðUÀ½AzÀ ºÉÆmÉÖ £ÉÆêÀÅ EzÀÄÝ CªÀjUÉ D¸ÀàvÀæUÉ ºÁUÀÆ SÁ¸ÀV OµÀ¢ü ºÁQ¹zÀgÀÄ ¸ÀºÀ PÀrªÉÄ DVgÀĪÀ¢¯Áè, »ÃVgÀĪÁUÀ ¢£ÁAPÀ 26-12-2018 gÀAzÀÄ UÀAqÀ¤UÉ ºÉÆmÉÖ £ÉÆêÀÅ JzÀÄÝ CªÀjUÉ vÁ¼À¯ÁgÀzÉà £ÉÆêÀÅ PÀrªÉÄ DUÀĪÀ¢¯Áè CAvÀ ªÀÄ£À¹£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°èzÀÝ ¹ªÉÄJuÉÚ ªÉÄʪÉÄÃ¯É ¸ÀÄjzÀÄPÉÆAqÀÄ ¨ÉAQ ºÀaÑPÉÆAqÁUÀ ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ E§âgÀÄ 108 JA§Ä¯É£ÀìUÉ PÀgÉ ªÀiÁr PÀgɬĹ CzÀgÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæAiÀÄ°è zÁR®Ä ªÀiÁrzÁUÀ CªÀjUÉ UÀÄtªÀÄÄRªÁUÀzÉ ¢£ÁAPÀ 30-12-2018 gÀAzÀÄ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄïÉAiÀÄÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 31-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 153/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 30-12-2018 ರಂದು ಫಿರ್ಯಾದಿ ಅಭಿಷೇಕ ತಂದೆ ಅಶೋಕ ಕರ್ಸೆ, ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಜೊಜನಾ, ಸದ್ಯ: ಗುಂಪಾ ಬೀದರ ರವರು ತನ್ನ ಗೆಳೆಯ ಸಿದ್ರಾಮೇಶ ತಂದೆ ಶಿವರಾಜ ಅಸ್ಟೂರೆ, ವಯ: 21 ವರ್ಷ, ಸಾ: ಇಸ್ಲಾಂಪೂರ, ಸದ್ಯ ಹೌಸಿಂಗ್ ಬೊರ್ಡ ಕಾಲೋನಿ ಬೀದರ ಇಬ್ಬರು ಕೂಡಿ ಮೊಟಾರ ಸೈಕಲ ನಂ. ಕೆಎ-38/ಎಸ್-8987 ನೇದರ ಮೇಲೆ ಜಿ.ಎನ್.ಡಿ ಕಾಲೇಜದಿಂದ ಗುಂಪಾ ಮೈಲೂರ ರಿಂಗ್ ರೋಡ ಮೂಲಕ ಗುಂಪಾದಲ್ಲಿರುವ ತಮ್ಮ ಮನೆಗೆ ಹೋಗುತ್ತಿರುವಾಗ ಮೌನೆಶ್ವರ ಮಂದಿರ ಹತ್ತಿರ ರಿಂಗ್ ರೋಡಿನಲ್ಲಿ ಬಂದಾಗ ಎದುರಿನಿಂದ ಟ್ರಾಕ್ಟರ್ ನಂ. ಎಪಿ-23/ಎ.ಸಿ-5506 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಗುಂಪಾ ಕಡೆಯಿಂದ ಬಂದು ಎದುರಿನಿಂದ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತ ಗುಪ್ತಗಾಯ, ಎರಡು ಮುಂಗೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ಹಿಂದೆ ಕುಳಿತ್ತಿದ್ದ ಸಿದ್ರಾಮೇಶ ಈತನಿಗೆ ಯಾವುದೇ ಗಾಯ ಆಗಿರುವದಿಲ್ಲ, ಆಗ ಸಿದ್ರಾಮೇಶ 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: