¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-01-2019
¸ÀAvÀ¥ÀÆgÀ
¥Éưøï oÁuÉ AiÀÄÄ.r.Dgï £ÀA.
23/2018, PÀ®A. 174 ¹.Dgï.¦.¹ :-
¦üAiÀiÁð¢ gÉÃSÁ UÀAqÀ
¸ÀĨsÁµÀ PÁA§¼É ¸Á: ¨ÁZÉ¥À½î gÀªÀgÀ UÀAqÀ£ÁzÀ ¸ÀĨsÁµÀ
vÀAzÉ ¯Á®¥Áà PÁA§¼É ªÀAiÀÄ: 50 ªÀµÀð, eÁw: J¸À.¹ ºÉÆÃ°AiÀiÁ, ¸Á: ¨ÁZÉ¥À½î gÀªÀjUÉ ¸ÀĪÀiÁgÀÄ
ªÀµÀðUÀ½AzÀ ºÉÆmÉÖ £ÉÆÃªÀÅ EzÀÄÝ CªÀjUÉ D¸ÀàvÀæUÉ ºÁUÀÆ SÁ¸ÀV OµÀ¢ü ºÁQ¹zÀgÀÄ
¸ÀºÀ PÀrªÉÄ DVgÀĪÀ¢¯Áè, »ÃVgÀĪÁUÀ ¢£ÁAPÀ 26-12-2018 gÀAzÀÄ UÀAqÀ¤UÉ ºÉÆmÉÖ
£ÉÆÃªÀÅ JzÀÄÝ CªÀjUÉ vÁ¼À¯ÁgÀzÉà £ÉÆÃªÀÅ PÀrªÉÄ DUÀĪÀ¢¯Áè CAvÀ ªÀÄ£À¹£À ªÉÄïÉ
¥ÀjuÁªÀÄ ªÀiÁrPÉÆAqÀÄ ªÀÄ£ÉAiÀİèzÀÝ ¹ªÉÄJuÉÚ ªÉÄʪÉÄÃ¯É ¸ÀÄjzÀÄPÉÆAqÀÄ ¨ÉAQ
ºÀaÑPÉÆAqÁUÀ ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ E§âgÀÄ 108 JA§Ä¯É£ÀìUÉ PÀgÉ ªÀiÁr
PÀgɬĹ CzÀgÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæAiÀİè zÁR®Ä ªÀiÁrzÁUÀ CªÀjUÉ
UÀÄtªÀÄÄRªÁUÀzÉ ¢£ÁAPÀ 30-12-2018 gÀAzÀÄ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ
AiÀiÁgÀ ªÉÄïÉAiÀÄÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ
ªÉÄÃgÉUÉ ¢£ÁAPÀ 31-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 153/2018, PÀ®A. 279, 338 L¦¹
eÉÆvÉ 187 LJA« PÁAiÉÄÝ :-
ದಿನಾಂಕ 30-12-2018 ರಂದು ಫಿರ್ಯಾದಿ
ಅಭಿಷೇಕ ತಂದೆ ಅಶೋಕ ಕರ್ಸೆ, ವಯ: 22 ವರ್ಷ, ಜಾತಿ: ಲಿಂಗಾಯತ,
ಸಾ: ಜೊಜನಾ, ಸದ್ಯ: ಗುಂಪಾ ಬೀದರ ರವರು
ತನ್ನ ಗೆಳೆಯ ಸಿದ್ರಾಮೇಶ ತಂದೆ ಶಿವರಾಜ ಅಸ್ಟೂರೆ, ವಯ: 21 ವರ್ಷ, ಸಾ: ಇಸ್ಲಾಂಪೂರ, ಸದ್ಯ
ಹೌಸಿಂಗ್ ಬೊರ್ಡ ಕಾಲೋನಿ ಬೀದರ ಇಬ್ಬರು ಕೂಡಿ ಮೊಟಾರ ಸೈಕಲ ನಂ. ಕೆಎ-38/ಎಸ್-8987 ನೇದರ ಮೇಲೆ
ಜಿ.ಎನ್.ಡಿ ಕಾಲೇಜದಿಂದ ಗುಂಪಾ ಮೈಲೂರ ರಿಂಗ್ ರೋಡ ಮೂಲಕ ಗುಂಪಾದಲ್ಲಿರುವ ತಮ್ಮ ಮನೆಗೆ
ಹೋಗುತ್ತಿರುವಾಗ ಮೌನೆಶ್ವರ ಮಂದಿರ ಹತ್ತಿರ ರಿಂಗ್ ರೋಡಿನಲ್ಲಿ ಬಂದಾಗ ಎದುರಿನಿಂದ ಟ್ರಾಕ್ಟರ್
ನಂ. ಎಪಿ-23/ಎ.ಸಿ-5506 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಗುಂಪಾ ಕಡೆಯಿಂದ ಬಂದು ಎದುರಿನಿಂದ ಡಿಕ್ಕಿ
ಮಾಡಿ ತನ್ನ ಟ್ರಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ
ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತ ಗುಪ್ತಗಾಯ, ಎರಡು ಮುಂಗೈಗಳಿಗೆ ತರಚಿದ
ರಕ್ತಗಾಯವಾಗಿರುತ್ತದೆ, ಹಿಂದೆ ಕುಳಿತ್ತಿದ್ದ ಸಿದ್ರಾಮೇಶ ಈತನಿಗೆ ಯಾವುದೇ ಗಾಯ ಆಗಿರುವದಿಲ್ಲ, ಆಗ
ಸಿದ್ರಾಮೇಶ 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ
ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment