Police Bhavan Kalaburagi

Police Bhavan Kalaburagi

Saturday, February 9, 2019

BIDAR DISTRICT DAILY CRIME UPDATE 09-02-2019


¢£ÀA¥Àæw C¥ÀgÁzÀUÀ¼À ªÀiÁ»w ¢£ÁAPÀ 09-02-2019

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 10/2019, PÀ®A. 457, 380 L¦¹ :-
¢£ÁAPÀ 07-02-2019 gÀAzÀÄ 2300 UÀAmɬÄAzÀ ¢£ÁAPÀ 08-02-2019 gÀAzÀÄ 0200 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁ𢠸ÉÊAiÀÄzÀ ªÀĸÁÛ£À ±ÁºÀ vÀAzÉ SÁ¹ªÀÄ ±ÁºÀ ªÀAiÀÄ: 50 ªÀµÀð, eÁw: ªÀÄĹèA, ¸Á: vÀqÉƼÁ, vÁ: §¸ÀªÀPÀ¯Áåt gÀªÀgÀÄ vÀªÀÄä ªÀÄ£ÉAiÀÄ PÉÆuÉUÉ ºÁQzÀ Qð ªÀÄÄjzÀÄ M¼ÀUÉ ¥ÀæªÉñÀ ªÀiÁr D®ªÀiÁjAiÀÄ°è£À 2 vÉƯÉAiÀÄ §AUÁgÀzÀ UÀAl£ï C.Q 60,000/- gÀÆ¥Á¬Ä ªÀÄvÀÄÛ 30,000/- ¸Á«gÀ gÀÆ¥Á¬Ä £ÀUÀzÀÄ ºÀt, »ÃUÉ MlÄÖ 90,000/- gÀÆ¥Á¬Ä ¨É¯É ¨Á¼ÀĪÀÅzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¢£ÁAPÀ 08-02-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 12/2019, PÀ®A. ºÀÄqÀÄV PÁuÉ :- 
ದಿನಾಂಕ 31-01-2019 ರಂದು 0100 ಗಂಟೆಯಿಂದ 0115 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿ ಸುಮಾ @ಸಾವಿತ್ರಾ ಗಂಡ ಸಂಜೀವ ಬಿರಾದಾರ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಪರತಾಪೂರ, ತಾ: ಬಸವಕಲ್ಯಾಣ ರವರ ಮಗಳಾದ ಕುಮಾರಿ ಶೃತಿ ವಯ: 18 ವರ್ಷ ಇಕೆಯು ಮನೆಯಿಂದ ಹೋರಗೆ ಹೋಗಿರುತ್ತಾಳೆ, ಹೋಗುವಾಗ ಅವಳ ಮೈ ಮೇಲೆ ಗುಲಾಬಿ ಬಣ್ಣದ ಟಾಪ ಮತ್ತು ಗೋಲ್ಡನ್ ಬಣ್ಣದ ಲೆಗಿನ್ಸ್ ಮತ್ತು ಗೋಲ್ಡನ್ ಬಣ್ಣದ ಓಡ್ನಿ ಇರುತ್ತದೆ, ಅವಳ ಮೈಬಣ್ಣ ಗೋದಿ ಬಣ್ಣ, ಉದ್ದ ಮುಖ ನೇರ ಮೂಗು, ತಲೆಯ ಮೇಲೆ ಕಪ್ಪು ಕೂದಲು ಕಿವಿಯಲ್ಲಿ ಓಲೆ ಧರಿಸಿರುತ್ತಾಳೆ, ಅವಳ ಎತ್ತರ 5 ಅಡಿ ಇರುತ್ತದೆ, ಅವಳಿಗೆ ಕನ್ನಡ, ಹಿಂದಿ ಮತು ಮರಾಠಿ ಭಾಷೆ ಮಾತನಾಡಲು ಬರುತ್ತದೆ, ದಿನಾಂಕ 31-01-2019 ರಿಂದ ಇಲ್ಲಿಯವರೆಗೆ ಹುಡುಕಾಡಿದರು ಮಗಳು ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 22/2019, PÀ®A. 3 & 7 E.¹ PÁAiÉÄÝ ªÀÄvÀÄÛ 420 L¦¹ :-
¢£ÁAPÀ 08-02-2019 gÀAzÀÄ ¦üAiÀiÁð¢ gÁªÀÄgÀvÀ£À DºÁgÀ ¤gÀPÀëPÀgÀÄ, vÀºÀ²Ã® PÀZÉÃj §¸ÀªÀPÀ¯Áåt, ¥Àæ¨sÁj ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV ºÀĪÀÄ£Á¨ÁzÀ ºÀ¼É DgÀ.n.N PÀZÉÃj ºÀwÛgÀ EgÀĪÀ a¢æ ¥ÉmÉÆæî ¥ÀA¥À ºÀwÛgÀ C£À¢üPÀÈvÀªÁV ¯ÁjAiÀÄ°è ¥ÀrvÀgÀ CQÌ ¸ÁV¸ÀÄwÛgÀĪÀ RavÀ ¨Áwä EzÉ CAvÁ w½¹zÀÝjAzÀ £Á£ÀÄ ¥ÉưøÀ C¢üPÁj ºÁUÀÆ ¹§âA¢ ¸ÉÃj dAnAiÀiÁV zÁ½ ªÀiÁr ¯Áj £ÀA. PÉJ-38/4283 £ÉÃzÀÄÝ ¥Àj²Ã°¹ ¯ÁjAiÀÄ°è ¥ÀrvÀgÀ CQÌ EgÀĪÀ 50 PÉ.f ªÀżÀî MlÄÖ 350 CQÌ aîUÀ¼ÀÄ MAzÉÆAzÀgÀ°è 50 PÉ.f CQÌ EgÀĪÀzÀ£ÀÄß d¦Û ªÀiÁrPÉÆAqÀÄ ¯Áj ZÁ®PÀ £ÁUÀgÁd vÀAzÉ ²ªÁ£ÀAzÀ PÀªÀÄlV ¸Á: G¥ÁàgÀUÀ°è PÀªÀįÁ¥ÀÆgÀ, vÁ: PÀ®§ÄVð gÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw¹PÉÆAqÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮುಡಬಿ ಪೊಲೀಸ ಠಾಣೆ ಅಪರಾಧ ಸಂ. 12/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 08-02-2019 ರಂದು ಧನ್ನೂರಾ (ಆರ್) ಗ್ರಾಮದಲ್ಲಿ ಅಂದರ-ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ವಸೀಮ ಪಟೇಲ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಧನ್ನೂರಾ (ಆರ್) ಗ್ರಾಮಕ್ಕೆ ಹೋಗಿ ಪಿಕೆಪಿಎಸ ಬ್ಯಾಂಕ ಹತ್ತಿರ ಸ್ವಲ್ಪ ದೂರದಿಂದ ನೋಡಲು ದುಂಡಾಗಿ ಕುಳಿತು ಇಸ್ಪಿಟ ಆಡುತ್ತಿದ್ದ ಆರೋಪಿತರಾದ 1) ಶ್ರೀಕಾಂತ ತಂದೆ ರೇವಣಸಿದ್ದಪ್ಪಾ ಬಿರಾದಾರ, 2) ಗೌಡಪ್ಪಾ ತಂದೆ ಬಸವಣಪ್ಪಾ ಹಿರಿಗೌಡ, 3) ಗುಂಡಪ್ಪಾ ತಂದೆ ಶಂಕರ ಕಿಣ್ಣೆ, 4) ನಾಗಣ್ಣಾ ತಂದೆ ಗುಂಡಪ್ಪಾ ಖಿಂಡೆ ಹಾಘೂ 5) ಬೋಜಪ್ಪಾ ತಂದೆ ಭೀಮಣ್ಣ ಜಮಾದಾರ ಎಲ್ಲರೂ ಸಾ: ಧನ್ನೂರಾ    (ಆರ್) ಇವರೆಲ್ಲರ ಮೇಲೆ ದಾಳಿ ಮಾಡಿ ಎಲ್ಲರಿಗು ಹಿಡಿದು ಅವರಿಂದ ಒಟ್ಟು ನಗದು ಹಣ 3,590/- ರೂ. ಹಾಗೂ 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 23/2019, ಕಲಂ. 279, 337, 338 ಐಪಿಸಿ ಮತ್ತು 177 ಐಎಂವಿ ಕಾಯ್ದೆ :-
ದಿನಾಂಕ 08-02-2019 ರಂದು ಫಿರ್ಯಾದಿ ಮಹೇಶರೆಡ್ಡಿ ತಂದೆ ಬಾಬುರೆಡ್ಡಿ ಗಡದೋರ್ ವಯ 28 ವರ್ಷ, ಜಾತಿ: ರೆಡ್ಡ,  ಸಾ: ಬಸಂತಪೂ, ತಾ: ಹುಮನಾಬಾದ ರವರ ಹೊಲದಲ್ಲಿ ಕಬ್ಬು ಕಡಿಯಲು ಕೂಲಿ ಕಾರ್ಮಿಕರು ಬಂದಿದ್ದರಿಂದ ಫಿರ್ಯಾದಿಯ ತಮ್ಮನಾದ ಜೈಪಾಲರೆಡ್ಡಿ ಇವನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಸಂ. ಕೆಎ-39/ಕ್ಯೂ-4258 ನೇದರ ಮೇಲೆ ಮ್ಮೂರ ರಾಜರೆಡ್ಡಿ ತಂದೆ ವೀರಾರೆಡ್ಡಿ ಪುಟಕಾ ಮತ್ತು ಹಣಮಂತರೆಡ್ಡಿ ತಂದೆ ವೆಂಕಟರೆಡ್ಡಿ ಪ್ಯಾರಮ ರವರುಗಳಿಗೆ ಕೂಡಿಸಿಕೊಂಡು ಮನೆಯಿಂದ ಹೊಲದ ಕಡೆಗೆ ಹೋಗುವಾಗ ತನ್ನ ಮೋಟಾರ್ ಸೈಕಲ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬಸಂತಪೂರ ಕ್ರಾಸ್ ಹತ್ತಿರ ಬಂದು ಬಸಂತಪೂರ ಹೆಸರಿನ ಕಬ್ಬಿಣದ ಸೂಚನೆ ಫಲಕಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡೆಸಿರುತ್ತಾನ, ಕಾರಣ ಸದರಿ ಅಪಘಾತದಿಂದ ಮೂವರು ರೋಡಿನ ಬದಿಯಲ್ಲಿ ಬಿದ್ದಿದ್ದು,  ಜೈಪಾಲರೆಡ್ಡಿ ಮತ್ತು ಹಣಮಂತರೆಡ್ಡಿ ಇವರುಗಳು ಪ್ರಜ್ಞೆ ಕಳೆದುಕೊಂಡಿರುತ್ತಾರೆ ಹಾಗೂ ಜೈಪಾಲರೆಡ್ಡಿ ಇತನಿಗೆ  ಬಲಗಡೆ ಸೊಂಟಕ್ಕೆ ಸಾದಾ ರಕ್ತಗಾಯ ಮತ್ತು ತಲೆಗೆ ತೀವ್ರ ಗುಪ್ತಗಾಯಗಳು ಆಗಿರುತ್ತವೆ,  ಹಣಮಂತರೆಡ್ಡಿ ಇವನಿಗೆ ನೋಡಲಾಗಿ ಎಡಗಡೆ ಸೊಂಟಕ್ಕೆ ಸಾದಾ ಗುಪ್ತಗಾಯ, ಬಲಗಡೆ ಮೊಣಕಾಲಿಗೆ ತರಚಿದ ಗಾಯಗಳು ಆಗಿರುತ್ತವೆ,  ರಾಜರೆಡ್ಡಿ ಇವನಿಗೆ ನೋಡಲಾಗಿ ಹಣೆಗೆ ಸಾದಾ ರಕ್ತಗಾಯ, ಮೂಗಿನ ಮೇಲೆ, ಬಲಗಡೆ ಮೊಣಕೈಗೆ ತರಚಿದ ಗಾ, ಎದೆಯಲ್ಲಿ ಸಾದಾ ಗುಪ್ತಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: